ETV Bharat / state

ಸತ್ಸಂಗ ಮಂದಿರಕ್ಕೆ ಭೇಟಿ ಕೊಟ್ಟ ಮಾಜಿ ಶಾಸಕ ಭೈರತಿ ಬಸವರಾಜು - birati basavaraju visited to satsanga mandhir

ಕೆ.ಆರ್.ಪುರ ನಗರದ ಸತ್ಸಂಗ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಭೈರತಿ ಬಸವರಾಜು ಪಾಲ್ಗೊಂಡಿದ್ದರು.

satsanga mandhir
ಭೈರತಿ ಬಸವರಾಜು
author img

By

Published : Dec 9, 2019, 12:04 AM IST

ಕೆ.ಆರ್.ಪುರ: ನಗರದ ಸತ್ಸಂಗ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಭೈರತಿ ಬಸವರಾಜು ಪಾಲ್ಗೊಂಡಿದ್ದರು.

ಮಾಜಿ ಶಾಸಕ ಭೈರತಿ ಬಸವರಾಜು

ಸತ್ಸಂಗ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಭಾಗದ ಪ್ರಮುಖ ಸತ್ಸಂಗ ಮಂದಿರಕ್ಕೆ ಭೇಟಿ ನೀಡಿದ್ದು ಖುಷಿ ನೀಡಿದೆ. ಇವತ್ತು ಬೇರೆ ಬೇರೆ ರಾಜ್ಯಗಳಿಂದ ಬಂದಿರುವ ಎಲ್ಲಾ ಪ್ರಮುಖರು ನೀಡುವ ಉಪನ್ಯಾಸವನ್ನು ಪ್ರತಿಯೊಬ್ಬರೂ ಚಾಚೂ ತಪ್ಪದೆ ಪಾಲಿಸಬೇಕು. ಈ ಉಪಚುನಾವಣೆಯಲ್ಲಿ ಗೆಲುವು ನಮ್ಮ ಸಮೀಪವಿದೆ. ನಾನೇ ಗೆಲ್ಲುವುದು ಖಚಿತವಾಗಿದೆ ಎಂದು ತಿಳಿಸಿದರು.

ಇನ್ನು ವೇದ ಮಂಗಲಿಕ, ಉಷಾ ಕೀರ್ತನ, ಪ್ರಣಾಮ ಪ್ರಾರ್ಥನೆ, ಭಜನೆಗಳು, ಸಾಧಾರಣ ಸಭೆ, ಪ್ರಸಾದ ವಿನಿಯೋಗ, ಮಾತೃ ಸಮ್ಮೇಳನ, ನಗರ ಕೀರ್ತನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕೆ.ಆರ್.ಪುರ: ನಗರದ ಸತ್ಸಂಗ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಭೈರತಿ ಬಸವರಾಜು ಪಾಲ್ಗೊಂಡಿದ್ದರು.

ಮಾಜಿ ಶಾಸಕ ಭೈರತಿ ಬಸವರಾಜು

ಸತ್ಸಂಗ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಭಾಗದ ಪ್ರಮುಖ ಸತ್ಸಂಗ ಮಂದಿರಕ್ಕೆ ಭೇಟಿ ನೀಡಿದ್ದು ಖುಷಿ ನೀಡಿದೆ. ಇವತ್ತು ಬೇರೆ ಬೇರೆ ರಾಜ್ಯಗಳಿಂದ ಬಂದಿರುವ ಎಲ್ಲಾ ಪ್ರಮುಖರು ನೀಡುವ ಉಪನ್ಯಾಸವನ್ನು ಪ್ರತಿಯೊಬ್ಬರೂ ಚಾಚೂ ತಪ್ಪದೆ ಪಾಲಿಸಬೇಕು. ಈ ಉಪಚುನಾವಣೆಯಲ್ಲಿ ಗೆಲುವು ನಮ್ಮ ಸಮೀಪವಿದೆ. ನಾನೇ ಗೆಲ್ಲುವುದು ಖಚಿತವಾಗಿದೆ ಎಂದು ತಿಳಿಸಿದರು.

ಇನ್ನು ವೇದ ಮಂಗಲಿಕ, ಉಷಾ ಕೀರ್ತನ, ಪ್ರಣಾಮ ಪ್ರಾರ್ಥನೆ, ಭಜನೆಗಳು, ಸಾಧಾರಣ ಸಭೆ, ಪ್ರಸಾದ ವಿನಿಯೋಗ, ಮಾತೃ ಸಮ್ಮೇಳನ, ನಗರ ಕೀರ್ತನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Intro:ಕೆ.ಆರ್.ಪುರ:


ನಾಳೆ ಉಪ ಚುನಾವಣೆ ಫಲಿತಾಂಶ ಹಿನ್ನಲೆ ಸತ್ಸಂಗ ಮಂದಿರಕ್ಕೆ ಭೇಟಿ ಕೊಟ್ಟ ಮಾಜಿ ಶಾಸಕ ಬೈರತಿ ಬಸವರಾಜು .


ಪ್ರತಿದಿನ ಸತ್ಸಂಗ ಮಾಡುವ ಮೂಲಕ ತಮ್ಮ ಜೀವನದ ಅಮೂಲ್ಯ ಸಮಯವನ್ನು ಕಳೆಯಬೇಕಿದೆ ಎಂದು ಸತ್ಸಂಗ ಮಂದಿರದ ಯುಗ ಪುರುಷೋತ್ತಮ ಪರಮ ಪ್ರೇಮಮಯಿ ಶ್ರೀ ಠಾಕೂರ್ ಅಂಕುಲಚಂದ್ರ ತಿಳಿಸಿದರು.

ಕೆ.ಆರ್.ಪುರ ಸಮೀಪದ ಮೇಡಹಳ್ಳಿಯ ಸತ್ಸಂಗ ಮಂದಿರದ ಐದನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ
ಸತ್ಸಂಗ ಮಂದಿರಕ್ಕೆ ಮಾಜಿ ಶಾಸಕ ಬೈರತಿ ಬಸವರಾಜು ಭೇಟಿ ಕೊಟ್ಟು ಉಪ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಬರಲಿ ಎಂದು ಪ್ರರ್ಥನೆ ಸಲ್ಲಿಸಿದರು.

Body:ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿ ಒತ್ತಡ ಜೀವನದಲ್ಲಿ ಬದುಕು ಸಾಗಿಸುವಂತಾಗಿದೆ. ಒತ್ತಡದಿಂದ ಮುಕ್ತಿ ಹೊಂದಲು ಸತ್ಸಂಗ ಮುಖ್ಯವಾದ ಅಂಶವಾಗಿದೆ. ಸತ್ಸಂಗ ಮಾನವನ ಅವಿಭಾಜ್ಯ ಅಂಗ ಇದನ್ನು ಪ್ರತಿಯೊಬ್ಬರೂ ಪಾಲಿಸುವ ಜವಾಬ್ದಾರಿಯನ್ನು ಹೊಂದಬೇಕು. ಬೆಂಗಳೂರು ನಗರದಲ್ಲಿ ಅತಿದೊಡ್ಡ ಸತ್ಸಂಗ ಮೇಡಹಳ್ಳಿಯದು ಆಗಿದೆ. ನಗರದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನರು ಸತ್ಸಂಗ ಮಂದಿರ ಮುಕ್ತಿ ಪಡೆಯುತ್ತಿದ್ದಾರೆ ಎಂದು ಹೇಳಿದರು.

Conclusion:ಸತ್ಸಂಗ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಶಾಸಕ ಬೈರತಿ ಬಸವರಾಜ್, ಈ ಭಾಗದ ಪ್ರಮುಖ ಸತ್ಸಂಗ ಮಂದಿರಕ್ಕೆ ಭೇಟಿ ನೀಡಿದ್ದು ಖುಷಿ ನೀಡಿದೆ. ಇವತ್ತು ಬೇರೆಬೇರೆ ರಾಜ್ಯಗಳಿಂದ ಉಪನ್ಯಾಸ ನೀಡಲು ಬಂದಿರುವ ಎಲ್ಲಾ ಪ್ರಮುಖರು ನೀಡುವ ಉಪನ್ಯಾಸ ಪ್ರತಿಯೊಬ್ಬರೂ ಚಾಚು ತಪ್ಪದೆ ಪಾಲಿಸಬೇಕು. ಈ ಉಪಚುನಾವಣೆಯಲ್ಲಿ ಗೆಲುವು ನಮ್ಮ ಸಮೀಪವಿದೆ. ನಾನೆ ಗೆಲ್ಲುವುದು ಖಚಿತ ಎಂದು ತಿಳಿಸಿದರು.

ವೇದ ಮಂಗಲಿಕ, ಉಷಾ ಕೀರ್ತನ, ಪ್ರಣಾಮ ಪ್ರಾರ್ಥನೆ, ಭಜನೆಗಳು, ಸಾಧಾರಣ ಸಭೆ, ಪ್ರಸಾದ ವಿನಿಯೋಗ, ಮಾತೃ ಸಮ್ಮೇಳನ, ನಗರ ಕೀರ್ತನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.