ETV Bharat / state

ಕ್ಷಣಮಾತ್ರದಲ್ಲಿ ಬೈಕ್​ ಎಗರಿಸಿದ ಕಳ್ಳರು.. ಸಿಸಿಟಿವಿಯಲ್ಲಿ ದೃಶ್ಯ ಸೆರೆ - Bike thieves at Eejipura of vivekanagara

ಸಾಯಿ ಕೃಷ್ಣ ಎಂಬುವರು ಎಂದಿನಂತೆ ತಮ್ಮ ಕೆಲಸ ಮುಗಿಸಿಕೊಂಡು ಬಂದು ಮನೆಯ ಬಳಿ ತಮ್ಮ ಬೈಕ್ ಪಾರ್ಕಿಂಗ್​ ಮಾಡಿದ್ದಾರೆ. ಇದನ್ನು ಟಾರ್ಗೆಟ್​ ಮಾಡಿದ ಇಬ್ಬರು ಯುವಕರು,  ಕ್ಷಣಮಾತ್ರದಲ್ಲಿಯೇ ಆ ಬೈಕ್ ಎಗರಿಸಿ ಪರಾರಿಯಾಗಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಬೈಕ್ ಕಳ್ಳತನ , Bike theft in  Bangalore
ಸಿಲಿಕಾನ್ ಸಿಟಿಯಲ್ಲಿ ಬೈಕ್ ಕಳ್ಳತನ
author img

By

Published : Dec 4, 2019, 9:27 AM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೈಕ್ ಕಳ್ಳರ ಹಾವಳಿ ಮತ್ತೆ ಮುಂದುವರೆದಿದೆ. ಸಾಯಿ ಕೃಷ್ಣ ಎಂಬುವರ ಟಿವಿಎಸ್ ಸ್ಟಾರ್ ಬೈಕ್​ನ ಲಾಕ್ ಅ​ನ್ನು ಕ್ಷಣಾರ್ಧದಲ್ಲಿ ಮುರಿದು ಬೈಕ್ ಕದ್ದಿರುವ ಘಟನೆ ವಿವೇಕನಗರದ ಈಜಿಪುರದಲ್ಲಿ ನಡೆದಿದೆ.

ಸಾಯಿ ಕೃಷ್ಣ ಅವರು ಎಂದಿನಂತೆ ತಮ್ಮ ಕೆಲಸ ಮುಗಿಸಿಕೊಂಡು ಬಂದು ಮನೆಯ ಬಳಿ ತಮ್ಮ ಬೈಕ್ ಪಾರ್ಕಿಂಗ್​ ಮಾಡಿದ್ದಾರೆ. ಇದನ್ನು ಟಾರ್ಗೆಟ್​ ಮಾಡಿದ ಇಬ್ಬರು ಯುವಕರು, ಕ್ಷಣಮಾತ್ರದಲ್ಲಿಯೇ ಆ ಬೈಕ್ ಎಗರಿಸಿ ಪರಾರಿಯಾಗಿದ್ದಾರೆ. ವಿಚಿತ್ರ ಎಂದರೆ ಈ ಇಬ್ಬರೂ ಕಳ್ಳರು ಶೂ ಹಾಕಿ ನಡೆದರೆ ಶಬ್ದ ಬರುತ್ತದೆ ಎಂದು ಅರಿತು ಅವುಗಳನ್ನು ಕೈನಲ್ಲೇ ಹಿಡಿದುಕೊಂಡು ವಿವೇಕನಗರದ ಏರಿಯಾ ಪೂರ್ತಿ ತಿರುಗಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಬೈಕ್ ಕಳ್ಳತನ

ಈ ಇಬ್ಬರ ಖತರ್ನಾಕ್ ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಯಿ ಕೃಷ್ಣ ಅವರು ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೈಕ್ ಕಳ್ಳರ ಹಾವಳಿ ಮತ್ತೆ ಮುಂದುವರೆದಿದೆ. ಸಾಯಿ ಕೃಷ್ಣ ಎಂಬುವರ ಟಿವಿಎಸ್ ಸ್ಟಾರ್ ಬೈಕ್​ನ ಲಾಕ್ ಅ​ನ್ನು ಕ್ಷಣಾರ್ಧದಲ್ಲಿ ಮುರಿದು ಬೈಕ್ ಕದ್ದಿರುವ ಘಟನೆ ವಿವೇಕನಗರದ ಈಜಿಪುರದಲ್ಲಿ ನಡೆದಿದೆ.

ಸಾಯಿ ಕೃಷ್ಣ ಅವರು ಎಂದಿನಂತೆ ತಮ್ಮ ಕೆಲಸ ಮುಗಿಸಿಕೊಂಡು ಬಂದು ಮನೆಯ ಬಳಿ ತಮ್ಮ ಬೈಕ್ ಪಾರ್ಕಿಂಗ್​ ಮಾಡಿದ್ದಾರೆ. ಇದನ್ನು ಟಾರ್ಗೆಟ್​ ಮಾಡಿದ ಇಬ್ಬರು ಯುವಕರು, ಕ್ಷಣಮಾತ್ರದಲ್ಲಿಯೇ ಆ ಬೈಕ್ ಎಗರಿಸಿ ಪರಾರಿಯಾಗಿದ್ದಾರೆ. ವಿಚಿತ್ರ ಎಂದರೆ ಈ ಇಬ್ಬರೂ ಕಳ್ಳರು ಶೂ ಹಾಕಿ ನಡೆದರೆ ಶಬ್ದ ಬರುತ್ತದೆ ಎಂದು ಅರಿತು ಅವುಗಳನ್ನು ಕೈನಲ್ಲೇ ಹಿಡಿದುಕೊಂಡು ವಿವೇಕನಗರದ ಏರಿಯಾ ಪೂರ್ತಿ ತಿರುಗಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಬೈಕ್ ಕಳ್ಳತನ

ಈ ಇಬ್ಬರ ಖತರ್ನಾಕ್ ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಯಿ ಕೃಷ್ಣ ಅವರು ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

Intro:Body:

ಬೆಂಗಳೂರು:

ಕೈಯಲ್ಲಿ ಶೂ ಹಿಡಿದುಕೊಂಡು ವಿಚಿತ್ರ ಕಳ್ಳತನ
ಸಿಸಿಟಿವಿ ದೃಶ್ಯ ಸೆರೆ

ಸಿಲಿಕಾನ್ ಸಿಟಿಯಲ್ಲಿ  ಬೈಕ್ ಕಳ್ಳರ ಹಾವಳಿ ಮತ್ತೆ ಮುಂದುವರೆದಿದೆ.ಸಾಯಿ ಕೃಷ್ಣ ಎಂಬುವರ  ಟಿವಿಎಸ್ ಸ್ಟಾರ್  ಬೈಕ್ ಲಾಕ್ ಕ್ಷಣಾರ್ಧದಲ್ಲಿ ಮುರಿದು ಬೈಕ್ ಕದ್ದಿರುವ ಘಟನೆ ವಿವೇಕನಗರದ ಈಜಿಪುರದಲ್ಲಿ ನಡೆದಿದೆ.

ಸಾಯಿ ಕೃಷ್ಣ  ಅವರು ಕೆಲಸ ಮುಗಿಸಿ ಮನೆಯ ಪಾರ್ಕಿಂಗ್ ಬಳಿ  ಟಿವಿಎಸ್ ಸ್ಟಾರ್ ಬೈಕ್ ನಿಲ್ಲಿಸಿದ್ದರು. ಇದನ್ನು ಟಾರ್ಗೇಟ್ ಮಾಡಿದ ಇಬ್ಬರು ಯುವಕರು ಯಾರೂ ನೋಡದಂತೆ ಕ್ಷಣದಲ್ಲಿ ಎಗರಿಸಿ ಪರಾರಿಯಾಗಿದ್ದಾರೆ.ವಿಚಿತ್ರ ವೆಂದರೆ ಕಳ್ಳರಿ ಇಬ್ವರು ಯಾರಿಗು ಅನುಮಾನ ಬಾರದ  ದೃಷ್ಟಿಯಿಂದ ಕಾಲಿನ  ಶೂ ಕೈಯಲ್ಲಿಡಿದುಕೊಂಡು ಶಬ್ದ ಮಾಡದೆ ಬರಿಗಾಲಲ್ಲಿ ವಿವೇಕನಗರದ ಏರಿಯಾ ಪೂರ್ತಿ ರೌಂಡ್ಸ್ ಹೊಡೆದು ನಂತ್ರ   ಬೈಕ್ ಎಗರಿಸಿದ್ದಾರೆ.ಇನ್ನು ಇಬ್ಬರು ಖತರ್ನಾಕ್  ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಯಿ ಕೃಷ್ಣ ಅವರಯ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.ಸದ್ಯ ಪೊಲೀಸರು ಸಿಸಿಟಿವಿ ಆಧಾರದ ಮೇಲೆ ತನೀಕೆ ಮುಂದುವರೆಸಿದ್ದಾರೆ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.