ETV Bharat / state

ಊರಿಗೆ ಹಾಗೂ ಸಂಬಂಧಿಕರ ಮಣ್ಣಿಗೆ ಹೋಗಲು ಪಾಸ್​ ನೀಡೋದಿಲ್ಲ: ಪೊಲೀಸ್​ ಆಯುಕ್ತರ ಖಡಕ್​ ನುಡಿ

author img

By

Published : Apr 15, 2020, 12:19 PM IST

ಪಾಸ್​ಗಳಿಲ್ಲದೇ ಸುಖಾ ಸುಮ್ಮನೆ ಓಡಾಡುತ್ತಿದ್ದಾರೋ ಅವರ ವಿರುದ್ಧ NDMA ಆಕ್ಟ್ ಅಡಿ ಬಂಧನ ಮಾಡಲಾಗತ್ತೆ ಎಂದು ನಗರ ಆಯುಕ್ತ‌ ಭಾಸ್ಕರ್ ರಾವ್ ಎಚ್ಚರಿಕೆ ನಿಡಿದ್ದಾರೆ.

ನಗರ ಆಯುಕ್ತ‌ ಭಾಸ್ಕರ್ ರಾವ್
ನಗರ ಆಯುಕ್ತ‌ ಭಾಸ್ಕರ್ ರಾವ್

ಬೆಂಗಳೂರು: ನಗರದಲ್ಲಿ 144 ಸೆಕ್ಷನ್ ಜಾರಿ ಇದ್ದು, ಅಗತ್ಯ ಸೇವೆಗಳಿಗೆ ಪಡೆದುಕೊಂಡಿರುವ ಪಾಸ್​ಗಳು ಹಾಗೂ‌ ಇ ಪಾಸ್​ಗಳು ಏಪ್ರಿಲ್ 20 ನೇ ತಾರೀಖಿನವರೆಗೂ ಚಾಲ್ತಿಯಲ್ಲಿದೆ. ಹೀಗಾಗಿ ಪಾಸ್ ಇದ್ದವರು‌ ಮಾತ್ರ ಓಡಾಟ ನಡೆಸಬಹುದು ಎಂದು ನಗರ ಆಯುಕ್ತ‌ ಭಾಸ್ಕರ್ ರಾವ್ ಹೇಳಿದ್ದಾರೆ.

ಆನ್ಲೈನ್​ನಲ್ಲಿ 44 ಲಕ್ಷ ಪಾಸ್ ಗಳಿಗೆ ಅಪ್ಲೈ ಮಾಡಿದ್ದು, ಅನಗತ್ಯವಾಗಿ ಅರ್ಜಿ ಸಲ್ಲಿಸಿದವರ ಪಾಸ್ ಅರ್ಜಿ ರಿಜೆಕ್ಟ್ ಮಾಡಲಾಗಿದೆ. ಯಾrಊ ಪಾಸ್​ಗಳಿಲ್ಲದೆ ಸುಖಾ ಸುಮ್ಮನೆ ಓಡಾಡುತ್ತಿದ್ದಾರೋ ಅವರ ವಿರುದ್ಧ NDMA ಕಾಯ್ದೆ ಅಡಿ ಬಂಧನ ಮಾಡಲಾಗತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಗರ ಆಯುಕ್ತ‌ ಭಾಸ್ಕರ್ ರಾವ್

ಯಾರಿಗಾದರೂ ವೈದ್ಯಕೀಯ ಸೇವೆಗೆ ಪಾಸ್​​​​ಗಳು ಬೇಕಾದರೆ ಸೂಕ್ತ ದಾಖಲೆಗಳನ್ನ ನೀಡಿ. ಒಂದು ದಿನದ ಪಾಸ್ ನೀಡಲಾಗುವುದು. ಸಂಬಂಧಿಕರ ಸಾವಿಗೆ ಹೋ ಗುವುದು, ಊರಿಗೆ ಹೋಗುವುದು, ಇಂಥಹವರಿಗೆ ಯಾವುದೇ ಅವಕಾಶ ಇರೋದಿಲ್ಲ. ಕೇವಲ ದಿನಸಿ ಹಾಗೂ ತರಕಾರಿ ಸಾಗಣೆ ಮಾಡೋ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು: ನಗರದಲ್ಲಿ 144 ಸೆಕ್ಷನ್ ಜಾರಿ ಇದ್ದು, ಅಗತ್ಯ ಸೇವೆಗಳಿಗೆ ಪಡೆದುಕೊಂಡಿರುವ ಪಾಸ್​ಗಳು ಹಾಗೂ‌ ಇ ಪಾಸ್​ಗಳು ಏಪ್ರಿಲ್ 20 ನೇ ತಾರೀಖಿನವರೆಗೂ ಚಾಲ್ತಿಯಲ್ಲಿದೆ. ಹೀಗಾಗಿ ಪಾಸ್ ಇದ್ದವರು‌ ಮಾತ್ರ ಓಡಾಟ ನಡೆಸಬಹುದು ಎಂದು ನಗರ ಆಯುಕ್ತ‌ ಭಾಸ್ಕರ್ ರಾವ್ ಹೇಳಿದ್ದಾರೆ.

ಆನ್ಲೈನ್​ನಲ್ಲಿ 44 ಲಕ್ಷ ಪಾಸ್ ಗಳಿಗೆ ಅಪ್ಲೈ ಮಾಡಿದ್ದು, ಅನಗತ್ಯವಾಗಿ ಅರ್ಜಿ ಸಲ್ಲಿಸಿದವರ ಪಾಸ್ ಅರ್ಜಿ ರಿಜೆಕ್ಟ್ ಮಾಡಲಾಗಿದೆ. ಯಾrಊ ಪಾಸ್​ಗಳಿಲ್ಲದೆ ಸುಖಾ ಸುಮ್ಮನೆ ಓಡಾಡುತ್ತಿದ್ದಾರೋ ಅವರ ವಿರುದ್ಧ NDMA ಕಾಯ್ದೆ ಅಡಿ ಬಂಧನ ಮಾಡಲಾಗತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಗರ ಆಯುಕ್ತ‌ ಭಾಸ್ಕರ್ ರಾವ್

ಯಾರಿಗಾದರೂ ವೈದ್ಯಕೀಯ ಸೇವೆಗೆ ಪಾಸ್​​​​ಗಳು ಬೇಕಾದರೆ ಸೂಕ್ತ ದಾಖಲೆಗಳನ್ನ ನೀಡಿ. ಒಂದು ದಿನದ ಪಾಸ್ ನೀಡಲಾಗುವುದು. ಸಂಬಂಧಿಕರ ಸಾವಿಗೆ ಹೋ ಗುವುದು, ಊರಿಗೆ ಹೋಗುವುದು, ಇಂಥಹವರಿಗೆ ಯಾವುದೇ ಅವಕಾಶ ಇರೋದಿಲ್ಲ. ಕೇವಲ ದಿನಸಿ ಹಾಗೂ ತರಕಾರಿ ಸಾಗಣೆ ಮಾಡೋ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.