ETV Bharat / state

ಸ್ವಿಗ್ಗಿ ಮ್ಯಾನೇಜ್ಮೆಂಟ್ ಮೇಲೆ ಗರಂ ಆದ ಭಾಸ್ಕರ್ ರಾವ್: ಕಾರಣ?

author img

By

Published : Jan 21, 2020, 9:25 PM IST

ಪಿಜ್ಜಾ ಡೆಲಿವರಿ ಮಾಡುವ ಉದ್ದೇಶದಿಂದ ಡೆಲಿವರಿ ಬಾಯ್ಸ್ ಟ್ರಾಫಿಕ್​ ನಿಯಮ ಉಲ್ಲಂಘಿಸುತ್ತಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್ ಟ್ವೀಟ್​ ಮೂಳಕ ಕಿಡಿಕಾರಿದ್ದಾರೆ.

bhaskar-rao-angry-on-swiggy-management
bhaskar-rao-angry-on-swiggy-management

ಬೆಂಗಳೂರು: ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್, ಪಿಜ್ಜಾ ಡೆಲಿವರಿ ವ್ಯವಸ್ಥೆಯ ವಿರುದ್ಧ ಹರಿಹಾಯ್ದಿದ್ದಾರೆ. ಬೇಗ ಪಿಜ್ಜಾ ಡೆಲಿವರಿ ಮಾಡುವ ಉದ್ದೇಶದಿಂದ ಡೆಲಿವರಿ ಬಾಯ್ಸ್​ ರಸ್ತೆ ನಿಯಮ ಉಲ್ಲಂಘಿಸುತ್ತಿದ್ದಾರೆ ಎಂದು ಟ್ವೀಟ್​ರನಲ್ಲಿ ತಿಳಿಸಿದ್ದಾರೆ.

bhaskar-rao-angry-on-swiggy-management
ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್ ಟ್ವೀಟ್

ಆರ್ಡರ್ ಮಾಡಿದ 30 ನಿಮಿಷದ ಒಳಗಾಗಿ‌ ಪಿಜ್ಜಾ ನಿಮ್ಮ ಮನೆಗೆ ತಲುಪಿಸುತ್ತೇವೆ. ಒಂದು ವೇಳೆ 30 ನಿಮಿಷ ಮೀರಿದ್ರೆ ಆ ಪಿಜ್ಜಾ ಫ್ರೀ ಅನ್ನೋ ಆಫರ್​​ ನೀಡ್ತಾರೆ. ನಿರ್ದಿಷ್ಟ ಸಮಯದೊಳಗೆ ಡೆಲಿವರಿ ತಲುಪಿಸಬೇಕು ಅನ್ನೋ ಕಂಪನಿಯ ಒತ್ತಡದಿಂದ ಡೆಲಿವರಿ ಬಾಯ್ಸ್​​ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಟ್ರಾಫಿಕ್ ನಿಯಮಗಳನ್ನ ಉಲ್ಲಂಘಿಸುತ್ತಿದ್ದಾರೆ‌. ಹೀಗಾಗಿ ಈ ಟೈಮ್​ ಅನ್ನು 40 ನಿಮಿಷಕ್ಕೆ ಕಂಪನಿ ಹೆಚ್ಚಿಸಬೇಕು ಎಂದು ಭಾಸ್ಕರ್​ ರಾವ್​ ಟ್ವಿಟ್ಟರ್​ ಮೂಲಕ ಸೂಚಿಸಿದ್ದಾರೆ.

bhaskar-rao-angry-on-swiggy-management
ಸ್ವಿಗ್ಗಿ ರಿಟ್ವೀಟ್​

ಈ ಟ್ವೀಟ್ ನೋಡಿದ ಸ್ವಿಗ್ಗಿ ಕಂಪನಿ, ನಮ್ಮ ಡೆಲಿವರಿ ಬಾಯ್ಸ್​ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡ್ತಿಲ್ಲ, ಹಾಗೇನಾದ್ರು ಕಂಡುಬಂದರೆ ನಮ್ಮ ಗಮನಕ್ಕೆ ತನ್ನಿ ಎಂದಿದೆ. ಇದಕ್ಕೆ ಗರಂ ಆಗಿರುವ ಭಾಸ್ಕರ್​ ರಾವ್​ ಅವರು ಹೆಚ್ಚು ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸುತ್ತೀರಿ. ಹಾಗಿದ್ದೂ ಕಾನೂನು ಪಾಲನೆ ಮಾಡ್ತಿದ್ದೇವೆ ಅಂತಿರಾ. ಒಂದು ವೇಳೆ ಡೆಲಿವರಿ ಬಾಯ್ಸ್​​ಗೆ ಅಪಘಾತವಾದರೆ ನೀವೇ ಹೊಣೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.

ಬೆಂಗಳೂರು: ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್, ಪಿಜ್ಜಾ ಡೆಲಿವರಿ ವ್ಯವಸ್ಥೆಯ ವಿರುದ್ಧ ಹರಿಹಾಯ್ದಿದ್ದಾರೆ. ಬೇಗ ಪಿಜ್ಜಾ ಡೆಲಿವರಿ ಮಾಡುವ ಉದ್ದೇಶದಿಂದ ಡೆಲಿವರಿ ಬಾಯ್ಸ್​ ರಸ್ತೆ ನಿಯಮ ಉಲ್ಲಂಘಿಸುತ್ತಿದ್ದಾರೆ ಎಂದು ಟ್ವೀಟ್​ರನಲ್ಲಿ ತಿಳಿಸಿದ್ದಾರೆ.

bhaskar-rao-angry-on-swiggy-management
ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್ ಟ್ವೀಟ್

ಆರ್ಡರ್ ಮಾಡಿದ 30 ನಿಮಿಷದ ಒಳಗಾಗಿ‌ ಪಿಜ್ಜಾ ನಿಮ್ಮ ಮನೆಗೆ ತಲುಪಿಸುತ್ತೇವೆ. ಒಂದು ವೇಳೆ 30 ನಿಮಿಷ ಮೀರಿದ್ರೆ ಆ ಪಿಜ್ಜಾ ಫ್ರೀ ಅನ್ನೋ ಆಫರ್​​ ನೀಡ್ತಾರೆ. ನಿರ್ದಿಷ್ಟ ಸಮಯದೊಳಗೆ ಡೆಲಿವರಿ ತಲುಪಿಸಬೇಕು ಅನ್ನೋ ಕಂಪನಿಯ ಒತ್ತಡದಿಂದ ಡೆಲಿವರಿ ಬಾಯ್ಸ್​​ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಟ್ರಾಫಿಕ್ ನಿಯಮಗಳನ್ನ ಉಲ್ಲಂಘಿಸುತ್ತಿದ್ದಾರೆ‌. ಹೀಗಾಗಿ ಈ ಟೈಮ್​ ಅನ್ನು 40 ನಿಮಿಷಕ್ಕೆ ಕಂಪನಿ ಹೆಚ್ಚಿಸಬೇಕು ಎಂದು ಭಾಸ್ಕರ್​ ರಾವ್​ ಟ್ವಿಟ್ಟರ್​ ಮೂಲಕ ಸೂಚಿಸಿದ್ದಾರೆ.

bhaskar-rao-angry-on-swiggy-management
ಸ್ವಿಗ್ಗಿ ರಿಟ್ವೀಟ್​

ಈ ಟ್ವೀಟ್ ನೋಡಿದ ಸ್ವಿಗ್ಗಿ ಕಂಪನಿ, ನಮ್ಮ ಡೆಲಿವರಿ ಬಾಯ್ಸ್​ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡ್ತಿಲ್ಲ, ಹಾಗೇನಾದ್ರು ಕಂಡುಬಂದರೆ ನಮ್ಮ ಗಮನಕ್ಕೆ ತನ್ನಿ ಎಂದಿದೆ. ಇದಕ್ಕೆ ಗರಂ ಆಗಿರುವ ಭಾಸ್ಕರ್​ ರಾವ್​ ಅವರು ಹೆಚ್ಚು ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸುತ್ತೀರಿ. ಹಾಗಿದ್ದೂ ಕಾನೂನು ಪಾಲನೆ ಮಾಡ್ತಿದ್ದೇವೆ ಅಂತಿರಾ. ಒಂದು ವೇಳೆ ಡೆಲಿವರಿ ಬಾಯ್ಸ್​​ಗೆ ಅಪಘಾತವಾದರೆ ನೀವೇ ಹೊಣೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.

Intro:ಪಿಜ್ಜಾ ಸ್ವಿಗ್ಗಿ ಮ್ಯಾನೇಜ್ಮೆಂಟ್ ಮೇಲೆ ಗರಂ ಆದ ಭಾಸ್ಕರ್ ರಾವ್:-

ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್, ಪಿಜ್ಜಾ ಡೆಲಿವರಿ ಬಾಯ್ಸ್​​ಗಳು ಟ್ರಾಫಿಕ್​ ನಿಯಮ ಉಲ್ಲಂಘಿಸುತ್ತಿರೋ ಬಗ್ಗೆ ಟ್ವೀಟ್​ ಮಾಡಿ ಗರಂ ವ್ಯಕ್ತಪಡಿಸಿದ್ದಾರೆ.

ಪಿಜ್ಜಾ ಕಂಪೆನಿಗಳು‌ ‌ ಮನೆ‌ಮನೆಗೆ 30 ನಿಮಿಷದ ಒಳಗಾಗಿ‌ ಪಿಜ್ಜಾ ಆರ್ಡರ್​​ ತಲುಪಿಸುತ್ತೇವೆ ಒಂದು ವೇಳೆ 30 ನಿಮಿಷ ಮೀರಿದ್ರೆ ಆ ಪಿಜ್ಜಾ ಫ್ರೀ ಅನ್ನೋ ಆಫರ್​​ ನೀಡ್ತಾರೆ. ನಿರ್ದಿಷ್ಟ ಸಮಯದೊಳಗೆ ಡೆಲಿವರಿ ತಲುಪಿಸಬೇಕು ಅನ್ನೋ ಕಂಪನಿಯ ಒತ್ತಡದಿಂದ ಡೆಲಿವರಿ ಬಾಯ್ಸ್​​ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಟ್ರಾಫಿಕ್ ನಿಯಮಗಳನ್ನ ಉಲ್ಲಂಘಿಸುತ್ತಿದ್ದಾರೆ‌ . ಹೀಗಾಗಿ ಮನೆಗೆ ಬರುವ ಫ್ರೀ ಪಿಜ್ಜಾ ಹೇಗೆ ತೆಗೆದುಕೊಳ್ಳೊದು, 30ನಿಮಿಷದ ಟೈಂನ್ನ 40 ನಿಮಿಷಕ್ಕೆ ಪಿಜ್ಜಾ ಕಂಪನಿಗಳು ಹೆಚ್ಚಿಸಬೇಕು ಎಂದು ಭಾಸ್ಕರ್​ ರಾವ್​ ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

ಇನ್ನು ಈ ಟ್ವೀಟ್ ನೋಡಿದ ಸ್ವಿಗ್ಗಿ ನಮ್ಮ ಡೆಲಿವರಿ ಬಾಯ್ಸ್​ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡ್ತಿಲ್ಲ, ಹಾಗೇನಾದ್ರು ಕಂಡುಬಂದರೆ ನಮ್ಮ ಗಮನಕ್ಕೆ ತನ್ನಿ ಎಂದಿದ್ದಾರೆ .ಇದಕ್ಕೆ ಗರಂ ಆಗಿರೋ ಭಾಸ್ಕರ್​ ರಾವ್​ ಹೆಚ್ಚು ಟ್ರಾಫಿಕ್ ನಿಯಮ ಉಲ್ಲಂಘಿಸ್ತಿರಾ ಅದಾದ ಮೇಲು ಕಾನೂನು ಪಾಲನೆ ಮಾಡ್ತಿದ್ದಿನಿ ಅಂತಿರಾ.. ಒಂದು ವೇಳೆ ಡೆಲಿವರಿಬಾಯ್ಸ್ ಗಳಿಗೆ ಅಪಘಾತ ವಾದರೆ ನಿವೇ ಹೊಣೆ ಎಂದಿದ್ದಾರೆ.

ಇನ್ನು ಈ ಭಾಸ್ಕರ್ ರಾವ್ ಟ್ವೀಟ್ಗೆ ಸಾರ್ವಜನಿಕರು ಕೂಡ ಆಕ್ರೋಶ ಹೊರಹಾಕಿ ಡೆಲಿವರಿ ಬಾಯ್ಸ್ ನಿಯಮ ಉಲ್ಲಂಘನೆ ಮಾಡುವ ವಿಚಾರ ಪ್ರಸ್ತಾಪ ಮಾಡಿದ್ದಾರೆBody:KN_BNG_06_CP_TWIT_7204498Conclusion:KN_BNG_06_CP_TWIT_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.