ETV Bharat / state

ರಾಜ್ಯದಲ್ಲಿ ಹೆಚ್​​ಡಿಕೆ ನೇತೃತ್ವದ ದೋಸ್ತಿ ಸರ್ಕಾರ ಪತನ... ಯಡಿಯೂರಪ್ಪ ಪದಗ್ರಹಣಕ್ಕೆ ಕ್ಷಣಗಣನೆ - undefined

ವಿಶ್ವಾಸಮತ
author img

By

Published : Jul 23, 2019, 7:57 AM IST

Updated : Jul 23, 2019, 9:18 PM IST

19:59 July 23

ನಾಳೆಯಿಂದ ಅಭಿವೃದ್ಧಿ ಪರ್ವ ಶುರು: ಬಿಎಸ್​ ಯಡಿಯೂರಪ್ಪ

ಬಿಜೆಪಿ ಸಂಭ್ರಮಾಚರಣೆ
  • ಬಿಜೆಪಿಯಿಂದ ಪಾರದರ್ಶತೆಯ ಆಡಳಿತ ನೀಡುತ್ತೇವೆ: ಯಡಿಯೂರಪ್ಪ
  •  ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕಿರುವ ಅತಿ ದೊಡ್ಡ ಗೆಲುವು
  • ನಾಳೆಯಿಂದ ಅಭಿವೃದ್ಧಿ ಕಾರ್ಯಗಳು ಆರಂಭಗೊಳ್ಳಲಿವೆ
  • ಬರಗಾಲಕ್ಕೆ ರಾಜ್ಯದಲ್ಲಿ ಹೆಚ್ಚಿನ ಆದ್ಯತೆ ನೀಡುತ್ತೇವೆ
  • ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ
  • ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರಿಗೂ ನಮಗೂ ಯಾವುದೇ ಸಂಬಂಧವಿಲ್ಲ: ಆರ್​ ಅಶೋಕ್​
  • ಶಾಸಕರ ರಾಜೀನಾಮೆಗೋ ನಮಗೂ ಯಾವುದೇ ಸಂಬಂಧವಿಲ್ಲ: ಅಶೋಕ್​​
  • ಆದಷ್ಟು ಬೇಗ ಗವರ್ನರ್​ ಭೇಟಿಯಾಗಿ ಸರ್ಕಾರ  ರಚನೆ ಮಾಡಲು ಹಕ್ಕು ಮಂಡನೆ ಮಾಡುತ್ತೇವೆ
  • ರಾಜಕೀಯದಲ್ಲಿ ಇದೆಲ್ಲ ಕಾಮನ್​ ಎಂದು ಹೇಳಿದ ಕುಮಾರಸ್ವಾಮಿ
  • ನಾವೀಗ ಪುಣೆಯಲ್ಲಿದ್ದೇವೆ, ಆದಷ್ಟು ಬೇಗ ಬೆಂಗಳೂರಿಗೆ ಬರುತ್ತೇವೆ: ಹೆಚ್​ ವಿಶ್ವನಾಥ್​​
  • ನಾಳೆ ಬೆಂಗಳೂರಿಗೆ ಬರುತ್ತೇವೆ: ಜೆಡಿಎಸ್​ ಶಾಸಕ ವಿಶ್ವನಾಥ್​​

19:40 July 23

ಬಹುಮತ ಕಳೆದುಕೊಂಡ ಸಮ್ಮಿಶ್ರ ಸರ್ಕಾರ... ವಿಶ್ವಾಸಮತದಲ್ಲಿ ಹೆಚ್​ಡಿಕೆಗೆ ಸೋಲು

ಸ್ಪೀಕರ್​​
  • ತಲೆ ಎಣಿಕೆ ಮುಕ್ತಾಯ, ಮತಗಳ ಎಣಿಕೆ ಮಾಡಲು ಸಿಬ್ಬಂದಿಗೆ ಸೂಚನೆ ನೀಡಿದ ಸ್ಪೀಕರ್​​
  • ಪ್ರಸ್ತಾವಣೆ ಪರ: 99 ಮತ
  • ಪ್ರಸ್ತಾವಣೆ ವಿರೋಧ: 105 ಮತ
  • 14 ತಿಂಗಳ ಸಮ್ಮಿಶ್ರ ಸರ್ಕಾರ ಪತನ, ಸಿಎಂ ಸ್ಥಾನ ಕಳೆದುಕೊಂಡ ಕುಮಾರಸ್ವಾಮಿ
  • ಬಹುಮತ ಕಳೆದುಕೊಂಡ ಸಮ್ಮಿಶ್ರ ಸರ್ಕಾರ... ವಿಶ್ವಾಸಮತದಲ್ಲಿ ಹೆಚ್​ಡಿಕೆಗೆ ಸೋಲು
  • ಬಹುಮತ ಇಲ್ಲದೇ ದೋಸ್ತಿ ಸರ್ಕಾರ ಕಳೆದುಕೊಂಡ ಹೆಚ್​ಡಿ ಕುಮಾರಸ್ವಾಮಿ
  • ವಿಶ್ವಾಸಮತಯಾಚನೆಯಲ್ಲಿ ಕುಮಾರಸ್ವಾಮಿ ನೇತೃತ್ವದ ಹೆಚ್​ಡಿಕೆ ಸರ್ಕಾರಕ್ಕೆ ಸೋಲು
  • ಅನಿರ್ದಿಷ್ಟಾವಧಿಗೆ ವಿಧಾನಸಭೆ ಕಲಾಪ ಮುಂದೂಡಿಕೆ ಮಾಡಿದ ಸ್ಪೀಕರ್​​​

19:34 July 23

ನಿರ್ಣಯದ ವಿರುದ್ಧವಾಗಿ ಮತ ಚಲಾವಣೆ ಮಾಡಿರುವ ವಿಪಕ್ಷ ಸದಸ್ಯರು

  • ನಿರ್ಣಯದ ವಿರುದ್ಧವಾಗಿ ಮತ ಚಲಾವಣೆ ಮಾಡಿರುವ ವಿಪಕ್ಷ ಸದಸ್ಯರು

19:31 July 23

19:24 July 23

ವಿಶ್ವಾಸಮತ ನಿರ್ಣಯ ಮಂಡಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ

ಹೆಚ್​ಡಿಕೆ ವಿಶ್ವಾಸಮತ ಯಾಚನೆ

ವಿಶ್ವಾಸಮತ ನಿರ್ಣಯ ಮಂಡಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ
ವಿಧಾಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಮಂಡನೆ
ಪ್ರಸ್ತಾಪವನ್ನ ಮತಕ್ಕೆ ಹಾಕಿದ ಸ್ಪೀಕರ್​ ರಮೇಶ್​ ಕುಮಾರ್​​
ಸ್ಪೀಕರ್​ ಬೆಲ್​ ಬಾರಿಸಿದ ನಂತರ ಎಲ್ಲ ಬಾಗಿಲು ಬಂದ್​ ಮಾಡಿದ ಸಿಬ್ಬಂದಿ
ವಿಧಾನಸಭೆಯ ಎಲ್ಲ ಬಾಗಿಲು ಮುಚ್ಚಿದ ವಿಧಾನಸೌಧದ ಸಿಬ್ಬಂದಿ

19:15 July 23

ಸಂಪುಟ ರಚನೆಯಾದ ಒಂದೇ ವಾರಕ್ಕೆ ನಿಮ್ಮ ಶಾಸಕರು ನಮ್ಮ ಕಡೆ ಬರ್ತಾರೆ: ಸಿಎಂ ಹೆಚ್​ಡಿಕೆ

ಕುಮಾರಸ್ವಾಮಿ
  • ನೀವು ಮಂತ್ರಿ ಮಂಡಲ ರಚನೆ ಮಾಡಿ ಒಂದೇ ವಾರಕ್ಕೆ ಏನು ಆಗುತ್ತೇ ನೋಡೋಣ: ಹೆಚ್​ಡಿಕೆ
  • ಮಂತ್ರಿ ಮಂಡಲ ರಚನೆ ಮಾಡುತ್ತಿದ್ದಂತೆ ನಿಮ್ಮ ಕಡೆಯಿಂದ ಶುರುವಾಗುತ್ತದೆ
  • ಸಂಪುಟ ರಚನೆಯಾದ ಒಂದೇ ವಾರಕ್ಕೆ ನಿಮ್ಮ ಶಾಸಕರು ನಮ್ಮ ಕಡೆ ಬರ್ತಾರೆ: ಸಿಎಂ ಹೆಚ್​ಡಿಕೆ
  • ಬಿಜೆಪಿಗೆ ಹೋಗಿ ಈಗಾಗಲೇ ಅನೇಕರು ಅನುಭವಿಸಿದ್ದಾರೆ: ಸಿದ್ದು
  • ಅವರ ಕಡೆಯಿಂದ ಯಾರೇ ನಮ ಕಡೆ ಬಂದರೆ ನಾವು ತೆಗೆದುಕೊಳ್ಳುವುದಿಲ್ಲ: ಹೆಚ್​​ಡಿಕೆ
  • ಪಕ್ಷಕ್ಕೆ ದ್ರೋಹ ಮಾಡಿ, ಬಿಜೆಪಿ ಆಮಿಷಕ್ಕೊಳಗಾಗಿ ಹೋದವರನ್ನ ನಾವು ತೆಗೆದುಕೊಳ್ಳುವುದಿಲ್ಲ
  • ಜಗತ್ತೆ ಪ್ರಳವಾದರೂ ನಾವು ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ: ಸಿದ್ದರಾಮಯ್ಯ

19:10 July 23

ರಾಮನಗರ, ಮಂಡ್ಯ,ಹಾಸನ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ನೀಡಿರುವುದು ನಿಜ

  • ಮಂಡ್ಯ ಜಿಲ್ಲೆಯ ಜನರ ಒತ್ತಾಯದ ಮೇರೆಗೆ ನನ್ನ ಮಗನನ್ನ ಚುನಾವಣೆಗೆ ನಿಲ್ಲಿಸಿದೆ: ಹೆಚ್​ಡಿಕೆ
  • ಪುತ್ರನನ್ನು ಗೆಲ್ಲಿಸುವ ಉದ್ದೇಶದಿಂದ ನಾನು ಮಂಡ್ಯಕ್ಕೆ ಅನುದಾನ ನೀಡಲಿಲ್ಲ
  • ರಾಮನಗರ, ಮಂಡ್ಯ,ಹಾಸನ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ನೀಡಿರುವುದು ನಿಜ
  • ಎಲ್ಲ ಜಿಲ್ಲೆಗಳಿಗೂ ನಾನು ಅನುದಾನ ಸರಿಸಮನಾಗಿ ಹಂಚಿಕೆ ಮಾಡಿದ್ದೇನೆ
  • ರಾಮನಗರ ಜಿಲ್ಲೆಗೆ ಕಳೆದ 10 ವರ್ಷಗಳಿಂದ ಅನುದಾನದಲ್ಲಿ ತಾರತಮ್ಯವಾಗಿದೆ: ಹೆಚ್​ಡಿಕೆ

19:09 July 23

ಕೇವಲ 1 ವರ್ಷದಲ್ಲಿ ಬಡವರಿಗೆ 103ಕೋಟಿ ಅನುದಾನ ನೀಡಿದ್ದೇನೆ: ಹೆಚ್​ಡಿಕೆ

  • ಕೇವಲ 1 ವರ್ಷದಲ್ಲಿ ಬಡವರಿಗೆ 103ಕೋಟಿ ಅನುದಾನ ನೀಡಿದ್ದೇನೆ: ಹೆಚ್​ಡಿಕೆ
  • ಇಸ್ರೇಲ್​ ಮಾದರಿ ಕೃಷಿ ಪದ್ಧತಿ ಅಳವಡಿಕೆ ಮಾಡಿಕೊಳ್ಳಲು ಎಲ್ಲ ರೀತಿಯ ಸೌಲಭ್ಯ
  • ರಾಜೀನಾಮೆ ನೀಡಿರುವ ಶಾಸಕರ ಕ್ಷೇತ್ರಕ್ಕೆ ಕೋಟಿ ಕೋಟಿ ಹಣ ಅನುದಾನ
  • ಕಳೆದ ಒಂದೇ ವರ್ಷದಲ್ಲಿ ಮೂರು ಸಲ ಜಿಲ್ಲಾಧಿಕಾರಿ ಸಭೆ ನಡೆಸಿದ್ದೇನೆ, ಇದು ದೇಶದಲ್ಲಿ ಪ್ರಥಮ
  • ಬರಗಾಲದ ವೇಳೆ ನಾವು ಏನು ತಪ್ಪು ಮಾಡಿದ್ದೇವೆ ಎಂಬುದನ್ನ ವಿಪಕ್ಷ ತಿಳಿಸಲಿ
  • ಮೈತ್ರಿ ಸರ್ಕಾರದಿಂದ ಆಂಗ್ಲ ಶಾಲೆಗಳನ್ನ ತೆರೆದಿದ್ದೇವೆ
  • ಗ್ರಾಮಾಂತರ ಮಕ್ಕಳು ಇಂಗ್ಲಿಷ್​ ಕಲಿಯಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ
  • ಗ್ರಾಮೀಣ ಪ್ರದೇಶಗಳಲ್ಲಿ ಇಂಗ್ಲಿಷ್​ ಶಾಲೆ ಕಟ್ಟಡಕ್ಕಾಗಿ 1200ಕೋಟಿ ಹಣ ಅನುದಾನ

19:06 July 23

ಕೇವಲ 1 ವರ್ಷದಲ್ಲಿ ಬಡವರಿಗೆ 103ಕೋಟಿ ಅನುದಾನ ನೀಡಿದ್ದೇನೆ: ಹೆಚ್​ಡಿಕೆ

  • ನನಗೆ ಈ ಸ್ಥಾನ ಶಾಶ್ವತವಲ್ಲ, ಈಗಾಗಲೇ ಅನೇಕರು ರಾಜ್ಯದ ಸಿಎಂ ಆಗಿದ್ದಾರೆ
  • ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ 100ಕೋಟಿ ಹಣ ಅನುದಾನ ನೀಡಿರುವೆ: ಹೆಚ್​ಡಿಕೆ
  • ಕೊಲೆ ಪ್ರಕರಣದಲ್ಲಿ ರಕ್ಷಣೆ ನೀಡಿಲ್ಲ ಗೋಪಾಲಯ್ಯ ನನ್ನ ವಿರುದ್ಧ ಆರೋಪ ಮಾಡಿದ್ದಾರೆ
  • ಗೋಪಾಲಯ್ಯನವರಿಗೆ ಬಿಜೆಪಿಯವರು ಸಹಾಯ ಮಾಡಲಿ: ಹೆಚ್​​ಡಿಕೆ
  • ಐಎಂಇ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಯನ್ನ ಕರೆದುಕೊಂಡ ಬಂದಿರುವುದು ನಮ್ಮ ರಾಜ್ಯದ ಅಧಿಕಾರಿಗಳು
  • ವಿದೇಶದಿಂದ ಮನ್ಸೂರ್​ ಕರೆದುಕೊಂಡ ಬಂದಿರುವ ಶ್ರೇಯ ನಮ್ಮ ರಾಜ್ಯದ ಅಧಿಕಾರಿಗಳಿಗೆ
  • ದೆಹಲಿಗೆ ಅವರನ್ನ ಕರೆತರುತ್ತಿದ್ದಂತೆ ಈಡಿಯವರು ಕರೆದೊಕೊಂಡು ಹೋದರು: ಹೆಚ್​ಡಿಕೆ
  • ಚುನಾವಣೆ ವೇಳೆ ನಮ್ಮ ಮೇಲೆ ಐಟಇ ದಾಳಿ ನಡೆಸಿದ್ದಾರೆ
  • ನಾನು ವಾಸ್ತವ್ಯ ಮಾಡಿದ್ದ ಹೋಟೆಲ್​ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ

18:49 July 23

ನನಗೆ ಈ ಸ್ಥಾನ ಶಾಶ್ವತವಲ್ಲ, ಈಗಾಗಲೇ ಅನೇಕರು ರಾಜ್ಯದ ಸಿಎಂ ಆಗಿದ್ದಾರೆ:ಹೆಚ್​ಡಿಕೆ

ಐಎಂಇ ಮನ್ಸೂರ್​ ಬಗ್ಗೆ ಮಾತು
  • ರಾಜೀನಾಮೆ ಪತ್ರ ಜೇಬಿನಲ್ಲೇ ಇಟ್ಟುಕೊಂಡು ಕುಳಿತಿರುವ ಸ್ಪೀಕರ್​ ರಮೇಶ್​ ಕುಮಾರ್​​
  • ಸ್ಪೀಕರ್​ ಬಗ್ಗೆ ಇಲ್ಲಸಲ್ಲದ ಮಾತು ಹೇಳಿ ಅವಮಾನ ಮಾಡ್ತಿದ್ದೀರಿ
  • ಇವತ್ತು ವಿಶ್ವಾಸಮತಯಾಚನೆ ನಡೆಯದೇ ಹೋದರೆ ರಾಜೀನಾಮೆ ಹೋಗುವ ನಿರ್ಧಾರ ಮಾಡಿದ್ದೇನೆ
  • ನಾನು ರಾಜೀನಾಮೆ ಪತ್ರ ಜೇಬಿನಲ್ಲಿ ಇಟ್ಟುಕೊಂಡು ಬಂದಿರುವೆ: ಸ್ಪೀಕರ್​ ರಮೇಶ್​ ಕುಮಾರ್​​
  • ಸದನದ ಸದಸ್ಯರಿಗೆ ರಾಜೀನಾಮೆ ಪತ್ರ ತೋರಿಸಿದ ಸ್ಪೀಕರ್​ ರಮೇಶ್​ ಕುಮಾರ್​!

18:35 July 23

ರಾಜೀನಾಮೆ ಪತ್ರ ಜೇಬಿನಲ್ಲೇ ಇಟ್ಟುಕೊಂಡು ಕುಳಿತಿರುವ ಸ್ಪೀಕರ್​ ರಮೇಶ್​ ಕುಮಾರ್​​

ಸ್ಪೀಕರ್​ ರಾಜೀನಾಮೆ ಪತ್ರ
  • ಸದಾನಂದಗೌಡರಿಗೆ ಯಾವ ರೀತಿ ತೊಂದರೆ ಕೊಟ್ಟಿದ್ದೀರಿ ಎಂಬುದು ನನಗೆ ಗೊತ್ತಿದೆ
  • ನನಗೆ ವಚನಭ್ರಷ್ಟ ಎಂದು ಹೇಳುವ ನೈತಿಕತೆ ನಿಮಗಿಲ್ಲ:ಹೆಚ್​ಡಿಕೆ
  • ಮಡಿಕೇರಿಯಲ್ಲಿ ಪ್ರವಾಹ ಆದಾಗ ನಮ್ಮ ಸರ್ಕಾರ ಉತ್ತಮವಾದ ಕೆಲಸ ಮಾಡಿದೆ
  • ಮನೆ ಕಳೆದುಕೊಂಡವರಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಿದ್ದೇವೆ, ಈಗಲೂ ಮನೆ ಇಲ್ಲದವರಿಗೆ 10 ಸಾವಿರ ಬಾಡಿಗೆ ನೀಡುತ್ತಿದ್ದೇವೆ

18:29 July 23

ನಾನು ಕದ್ದು ಪಲಾಯನ ಮಾಡುವ ವ್ಯಕ್ತಿಯಲ್ಲ: ಸಿಎಂ ಹೆಚ್​ಡಿಕೆ

  • ರೈತರ ಸಾಲಮನ್ನಾ ವಿಚಾರದಲ್ಲಿ ಬಿಜೆಪಿ ಅಪಪ್ರಚಾರ ಮಾಡುತ್ತಿದೆ: ಹೆಚ್​​ಡಿಕೆ
  • ಸಹಕಾರಿ, ರಾಷ್ಟ್ರೀಕೃತ ಬ್ಯಾಂಕ್​ಗಳ ಸಾಲ ಮನ್ನಾ ಮಾಡಿದ್ದೇನೆ
  • ಸಾಲಮನ್ನಾ ಬಗ್ಗೆ ಅನುಮಾನವಿದ್ದರೆ ವೆಬ್​​ಸೈಟ್​​ನಲ್ಲಿ ನೋಡಿ:ಹೆಚ್​ಡಿಕೆ
  • ಅವತ್ತು ಬಿಜೆಪಿ ಜೊತೆ ಸೇರಿ ಕಾಂಗ್ರೆಸ್​ ಸರ್ಕಾರ ಪತನಕ್ಕೆ ನಾನು ಕಾರಣವಾಗಿರುವೆ: ಹೆಚ್​​ಡಿಕೆ
  • ಬಿಜೆಪಿ ಜೊತೆ ಕೈಜೋಡಿಸಿದ್ದೇನೆ ಎಂದು ಆ ವೇಳೆ ನನಗೆ ಕೇಂದ್ರದಲ್ಲಿ ಯಾರು ಮೋಸ ಮಾಡಿಲ್ಲ
  • ಕಿಸಾನ್​ ಸಮ್ಮಾನ್​ ಯೋಜನೆಗೆ ನಾವು ಸಹಕಾರ ಕೊಟ್ಟಿಲ್ಲ ಎಂದು ಹೇಳುತ್ತಾರೆ, ಆದರೆ ಎಲ್ಲ ರೀತಿಯ ಮಾಹಿತಿ ನಾವು ನೀಡಿದ್ದೇವೆ
  • 35 ಲಕ್ಷ ರಾಜ್ಯ ರೈತರ ಮಾಹಿತಿ ನಾವು ನೀಡಿದ್ದೇವೆ, ಆದರೆ 15 ಲಕ್ಷ ಕುಟುಂಬದ ರೈತರಿಗೆ ಹಣ ಬಂದಿದೆ

18:24 July 23

ನನಗೆ ವಚನಭ್ರಷ್ಟ ಎಂದು ಹೇಳುವ ನೈತಿಕತೆ ನಿಮಗಿಲ್ಲ :ಹೆಚ್​ಡಿಕೆ

  • ಸದನದಲ್ಲಿ ವಿವಿಧ ಪಕ್ಷಗಳ ಬಲಾಬಲ ಇಂತಿದೆ
  • ಜೆಡಿಎಸ್ ​34
  • ಕಾಂಗ್ರೆಸ್​​ 65
  • ಬಿಜೆಪಿ 105
  • ಪಕ್ಷೇತರ 1

18:18 July 23

ರಾಜ್ಯದ ರೈತರಿಗೆ ನಾನು ಮೋಸ ಮಾಡಿಲ್ಲ: ಹೆಚ್​ಡಿಕೆ

ಹೆಚ್​ಡಿಕೆ ಮಾತು
  • ಸದನದಲ್ಲಿ ವಿವಿಧ ಪಕ್ಷಗಳ ಬಲಾಬಲ ಇಂತಿದೆ
  • ಜೆಡಿಎಸ್ ​34
  • ಕಾಂಗ್ರೆಸ್​​ 65
  • ಬಿಜೆಪಿ 105
  • ಪಕ್ಷೇತರ 1

18:12 July 23

  • ನನ್ನ ತಂದೆಯ ಹೋರಾಟ ನಾನು ನೋಡಿದ್ದೇನೆ: ಹೆಚ್​ಡಿಕೆ
  • 1996ರ ಲೋಕಸಭಾ ಚುನಾವಣೆಯಲ್ಲಿ ನಿಲ್ಲುವಂತೆ ನನಗೆ ಒತ್ತಡ
  • ಕನಕಪುರ ಕ್ಷೇತ್ರದ ಜನರ ಒತ್ತಾಯದ ಮೇರೆಗೆ ನಾನು ಸ್ಪರ್ದೇ, ಅದು ಅಂತಿಮ ಕ್ಷಣದಲ್ಲಿ ನಾಮಪತ್ರ ಸಲ್ಲಿಕೆ:ಹೆಚ್​ಡಿಕೆ
  • ಸೋಶಿಯಲ್​ ಮೀಡಿಯಾದಲ್ಲಿ ದೇಶದ ನೆಮ್ಮದಿ ಹಾಳಾಗುತ್ತಿದೆ: ಹೆಚ್​ಡಿಕೆ
  • ನಾನು ರಾಜಕೀಯಕ್ಕೆ ಬರುವುದು ನಮ್ಮ ತಂದೆಗೆ ಇಷ್ಟವಿರಲಿಲ್ಲ: ಹೆಚ್​​ಡಿಕೆ

17:59 July 23

20 ತಿಂಗಳ ನಂತರ ಅಧಿಕಾರ ಹಸ್ತಾಂತರ ಮಾಡಲು ಸಿದ್ಧನಿದ್ದೇನೆ: ಹೆಚ್​ಡಿಕೆ

ಹೆಚ್​​ಡಿಕೆ
  • ನಿರ್ಮಾಪಕ,ಚಿತ್ರ ವಿತರಕನಾಗಿ ನಾನು ನನ್ನ ಜೀವನ ಆರಂಭಿಸಿದ್ದೇನೆ: ಹೆಚ್​ಡಿಕೆ
  • ದೇವೇಗೌಡರು ಪ್ರಧಾನಿಯಾದಾಗಿನಿಂದಲೂ ನಾನು ಈ ಕೆಲಸ ಮಾಡುತ್ತಿದೆ: ಹೆಚ್​ಡಿಕೆ
  • ನಮ್ಮ ಕುಟುಂಬ ಬಂದಿರುವುದೇ ರೈತ ಕುಟುಂಬದಿಂದ
  • ಸಾಯಂಕಾಲ 6ಗಂಟೆಯಿಂದ 25ನೇ ತಾರೀಖಿನವರೆಗೆ ಕಲಂ 144 ಜಾರಿ
  • 2ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಿದ ನಗರ ಪೊಲೀಸ್​ ಆಯುಕ್ತ ಅಲೋಕ್​ ಕುಮಾರ್​​ ಹೇಳಿಕೆ
  • ಬೆಂಗಳೂರಿನಲ್ಲಿ ​144 ಸೆಕ್ಷನ್ ಜಾರಿ... ಮುಂದಿನ ಎರಡು ದಿನಗಳ ಕಾಲ ನಿಷೇಧಾಜ್ಞೆ
  • ಜು.25ರ ಸಂಜೆ 6ಗಂಟೆಯವರೆಗೆ ನಿಷೇಧಾಜ್ಞೆ ಜಾರಿ

17:56 July 23

ನಾನು ರಾಜಕೀಯಕ್ಕೆ ಬರುವುದು ನಮ್ಮ ತಂದೆಗೆ ಇಷ್ಟವಿರಲಿಲ್ಲ: ಹೆಚ್​​ಡಿಕೆ

  • ನಾಲ್ಕು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳಿಂದ ನಿಮಗೂ ಮತ್ತು ರಾಜ್ಯದ ಜನತೆಗೆ ನೋವಾಗಿದೆ
  • ಕಾಲಹರಣ ಮಾಡುತ್ತಿದ್ದಾರೆ ಎಂಬ ಭಾವನೆ ರಾಜ್ಯದ ಜನರಲ್ಲಿ ವ್ಯಕ್ತವಾಗಿದೆ
  • ಈ ಬಗ್ಗೆ ನನಗೂ ಬೇಸರ ಇದೆ.  ಈ ಸಂಬಂಧ ರಾಜ್ಯದ 6.5 ಕೋಟಿ ಜನ ಕ್ಷಮೆ ಕೇಳುತ್ತೇನೆ
  • ಸದನದಲ್ಲಿ ವಿಶ್ವಾಸಮತದ ಮೇಲೆ ಭಾಷಣ ಆರಂಭಿಸಿದ ಹೆಚ್​.ಡಿ. ಕುಮಾರಸ್ವಾಮಿ

17:32 July 23

ಬೆಂಗಳೂರಿನಲ್ಲಿ ​144 ಸೆಕ್ಷನ್ ಜಾರಿ... ಮುಂದಿನ ಎರಡು ದಿನಗಳ ಕಾಲ ನಿಷೇಧಾಜ್ಞೆ

ಅಪಾರ್ಟ್​ಮೆಂಟ್​ನಲ್ಲಿ ರೆಬೆಲ್​ ಶಾಸಕರಿರುವ ಹಿನ್ನೆಲೆ
ಬಿಜೆಪಿ ವಿರುದ್ಧ ಕಾಂಗ್ರೆಸ್​ ಕಾರ್ಯಕರ್ತರ ಆಕ್ರೋಶ
ಪರಸ್ಪರ ಘೋಷಣೆ ಕೂಗುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್​ ಕಾರ್ಯರ್ತರು
ಕಾರ್ಯಕರ್ತರನ್ನು ನಿಂಯಂತ್ರಿಸಲು ಪೊಲೀಸರು ಹರಸಾಹಸ

17:29 July 23

ವಿಶ್ವಾಸಮತದ ಮೇಲೆ ಸಿಎಂ ಭಾಷಣ, ರಾಜ್ಯದ ಜನರ ಕ್ಷಮೆ ಕೇಳಿದ ಕುಮಾರಸ್ವಾಮಿ

  • ತಮ್ಮ ಮೇಲಿನ ಎಲ್ಲ ಆರೋಪಗಳಿಗೆ ಉತ್ತರ ಕೊಟ್ಟ ಹೆಚ್​ ಡಿ ರೇವಣ್ಣ
  • ಯಾವ ಜಿಲ್ಲೆಗೆ ಎಷ್ಟು ಅನುದಾನ ನೀಡಿದ್ದೇನೆ ಎಂದು ಓದಿ ಹೇಳಿದ ಲೋಕೋಪಯೋಗಿ ಸಚಿವ
  • ಯಾರಿಗೂ ನಾವು ತಾರತಮ್ಯ ಮಾಡಿಲ್ಲ ಎಂದು ಸ್ಪಷ್ಟನೆ
  • ವಚನಭ್ರಷ್ಟತೆಯ ಬಗ್ಗೆ ಸದನದಲ್ಲೇ ಖಡಕ್​ ಉತ್ತರಕೊಟ್ಟ ರೇವಣ್ಣ
  • ಈ ಹಿಂದೆ ಕುಮಾರಸ್ವಾಮಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ರಾಜ್ಯದಲ್ಲಿ ಬಿಜೆಪಿ ಬಲವಾಯ್ತು ಎಂದ ರೇವಣ್ಣ

17:27 July 23

ಅಪಾರ್ಟ್​ಮೆಂಟ್​ನಲ್ಲಿ ರೆಬೆಲ್​ ಶಾಸಕರು: ಕೈ-ಕಮಲ ಕಾರ್ಯಕರ್ತರ ಆಕ್ರೋಶ

  • ಭಾಷೆ ಇರುವುದು ಕಮ್ಯುನಿಕೆಟ್​ ಮಾಡಲು ಮಾತ್ರ, ಏನು ಬರ್ತದೋ, ಇಲ್ವೋ ಗೊತ್ತಿಲ್ಲ
  • ರಾಜ್ಯದ ಜನರು ಬಿಜೆಪಿಗೆ ವಿರುದ್ಧವಾದ ಮತ ನೀಡಿದ್ದಾರೆ. 
  • ಶೇ.54.44 ರಷ್ಟು ಮತದಾನ ನಮಗೆ ಬಂದಿದೆ, ಆದರೂ ವಾಮಮಾರ್ಗದ ಮೂಲಕ ಸರ್ಕಾರ ರಚನೆ ಮಾಡಲು ಮುಂದಾಗಿದ್ದೀರಿ
  • ಮತ್ತೊಂದು ಚುನಾವಣೆ ಬರಲಿ, ರಾಜ್ಯದ ಜನರು ಏನು ಎಂದು ತೋರಿಸ್ತಾರೆ: ಸಿದ್ದು
  • ಕೇಂದ್ರದಲ್ಲಿ ನಮ್ಮ ಸರ್ಕಾರವಿದೆ, ನಾವು ಏನ್​ ಬೇಕಾದ್ರೂ ಮಾಡ್ತೇವಿ ಎಂಬ ಭ್ರಮೆಯಲ್ಲಿದ್ದಾರೆ: ಸಿದ್ದು

17:06 July 23

ನಾವು ಎಲ್ಲಿಯೂ ಕಾಣೆಯಾಗಿಲ್ಲ: ರೇವಣ್ಣ

ಈ ಹಿಂದೆ ಆಪರೇಷನ್​ ಕಮಲ ಮಾಡಿ ಎಷ್ಟು ದಿನ ಸರ್ಕಾರ ರಚನೆ ಮಾಡಿದ್ರಿ: ಸಿದ್ದು
ಫೈವ್​ಸ್ಟಾರ್​ ಹೋಟೆಲ್​​ನಲ್ಲಿ ಉಳಿದುಕೊಳ್ಳುವುದು, ಝೀರೋ ಟ್ರಾಫಿಕ್​​ನಲ್ಲಿ ಹೋಗುವುದು
ಮಹಾರಾಷ್ಟ್ರದಲ್ಲಿ ಯಾರ ಸರ್ಕಾರ ಇದೆ, 15 ಜನ ಅಲ್ಲಿ ಎಷ್ಟು ದಿನ ಇರ್ತಾರೆ?
15ಜನ ಶಾಸಕರಿಗೆ ಇಷ್ಟೊಂದು ಭದ್ರತೆ ನೀಡಿದ್ದಾರೆ, ಇದು ಪ್ರಜಾಪ್ರಭುತ್ವವೇ?
ಮುಫ್ತಿಯಲ್ಲಿ 100 ಜನ, ಪೊಲೀಸ್​ ಭದ್ರತೆ ಒದಗಿಸಿದ್ದಾರೆ
ನಾವು ಪ್ರಜಾಪ್ರಭುತ್ವದಲ್ಲಿ ಎಲ್ಲಿ ಇದ್ದೇವೆ? ಪಕ್ಷಾಂತರ ಮಾಡುವವರಿಗೆ ಇಷ್ಟೊಂದು ಕಾವಲು
ನಮ್ಮ ಶಾಸಕರೊಂದಿಗೂ ಸಹ ನಾವು ಮಾತನಾಡುವ ಹಾಗಿಲ್ಲ: ಸಿದ್ದು

16:42 July 23

ಕೇಂದ್ರದಲ್ಲಿ ನಮ್ಮ ಸರ್ಕಾರವಿದೆ, ನಾವು ಏನ್​ ಬೇಕಾದ್ರೂ ಮಾಡ್ತೇವಿ ಎಂಬ ಭ್ರಮೆಯಲ್ಲಿದ್ದಾರೆ: ಸಿದ್ದು

  • ಪಕ್ಷಾಂತರ ರೋಗದಿಂದ ಸರ್ಕಾರ ಉಳಿಸಿಕೊಳ್ಳಲು ಅಸಾಧ್ಯ: ಸಿದ್ದರಾಮಯ್ಯ
  • ಸದ್ಯ ಪ್ರಜಾಪ್ರಭುತ್ವ ಅಳಿವು-ಉಳಿವಿನ ಪ್ರಶ್ನೆ ಉದ್ಭವವಾಗಿದೆ
  • ಅದು ಮುಂದೆ ಒಂದು ದಿನ ನಿಮಗೆ ತಿರುಗು ಬಾಣವಾಗಲಿದೆ
  • ಯಡಿಯೂರಪ್ಪನವರು ಹೆಚ್ಚು ದಿನ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ: ಸಿದ್ದರಾಮಯ್ಯ
  • ಕರ್ನಾಟಕಕ್ಕೆ ತನ್ನದೇ ಆದ ಇತಿಹಾಸವಿದೆ, ಮೌಲ್ಯಾಧಾರಿತ ರಾಜಕೀಯಕ್ಕೆ ಪ್ರೇರಣೆಯಾದ ರಾಜ್ಯ ನಮ್ಮದು
  • ತತ್ವ ಸಿದ್ಧಾಂತ ಇಟ್ಟುಕೊಂಡು ರಾಜಕೀಯ ಮಾಡುವವರಿಗೆ ಜಾಗವಿಲ್ಲದಾಗಿದೆ
  • ಇಂದಿನ ರಾಜಕಾರಣದಲ್ಲಿ ನಾವು ತಲೆತಗ್ಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ: ಸಿದ್ದು

16:35 July 23

ಈ ಹಿಂದೆ ಆಪರೇಷನ್​ ಕಮಲ ಮಾಡಿ ಎಷ್ಟು ದಿನ ಸರ್ಕಾರ ರಚನೆ ಮಾಡಿದ್ರಿ: ಸಿದ್ದು

 ಈ ರೀತಿ ಮಾಡಿಕೊಂಡು ಹೋದರೆ ಆಡಳಿತ ಸರ್ಕಾರ ಉಳಿಯಲು ಸಾಧ್ಯವೇ ಇಲ್ಲ: ಸಿದ್ದು
ಹೋಲ್​ಸೇಲ್​ ವ್ಯಾಪಾರ ರಾಜ್ಯದಲ್ಲಿ ನಡೆದುಕೊಂಡು ಹೋಗುತ್ತಿದೆ, ಇದೇ ಸರ್ಕಾರಕ್ಕೆ ಭಯ
ಹೋಲ್​ಸೇಲ್​ ಟ್ರೆಂಡ್​ ಆರಂಭವಾಗಿ ಬಿಟ್ಟರೆ, ಯಾವುದೇ ಆಡಳಿತ ಪಕ್ಷ ಉಳಿಯಲ್ಲ
ಪಕ್ಷಾಂತರ ಎಂಬ ರೋಗಕ್ಕೆ ಆದಷ್ಟು ಬೇಗ ಪರಿಹಾರ ಕಂಡು ಹಿಡಿಯಬೇಕಾಗಿದೆ
ಒಬ್ಬರು, ಇಬ್ಬರು ಹೋದರೆ ಪರವಾಗಿಲ್ಲ, ಎಲ್ಲರೂ ಹೋದರೆ ಹೇಗೆ? :ಸಿದ್ದು

16:22 July 23

ಪಕ್ಷಾಂತರ ರೋಗದಿಂದ ಸರ್ಕಾರ ಉಳಿಸಿಕೊಳ್ಳಲು ಅಸಾಧ್ಯ: ಸಿದ್ದರಾಮಯ್ಯ

ಸಿದ್ದರಾಮಯ್ಯ
  • ಅತೃಪ್ತ ಶಾಸಕರ ವಿರುದ್ಧ ಸ್ಪೀಕರ್​​ ಕ್ರಮ ಕೈಗೊಂಡ ಬಳಿಕ ಮಾತ್ರ ಸುಪ್ರೀಂ ಕ್ರಮ ಕೈಗೊಳ್ಳಬೇಕು: ಸಿದ್ದು
  • ಯಾರೇ ರಾಜೀನಾಮೆ ನೀಡಿದರೂ ಸ್ಪೀಕರ್​ ಅದರ ವಿರುದ್ಧ ಕ್ರಮಕೈಗೊಳ್ಳಬೇಕು
  • ಶಾಸಕರನ್ನ ಅನರ್ಹ ಮಾಡುವ ಅಧಿಕಾರಿ ಸ್ಪೀಕರ್​ಗೆ ಇದೆ
  • ಶಾಸಕರು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರಾ ಎಂಬುದನ್ನ ವಿಚಾರಿಸಬೇಕು
  • ಪಾಯಿಂಟ್​ ಆಫ್​ ಆರ್ಡರ್​ನ ಎತ್ತಿ ಹಿಡಿದು ಮಾತನಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ
  • ಇಷ್ಟೆಲ್ಲ ಕಾನೂನುಗಳಿದ್ದರೂ, ದೇಶದಲ್ಲಿ ಚರ್ಚೆಗಳಾಗುತ್ತಿದೆ: ಸಿದ್ದು

16:15 July 23

ಹೋಲ್​ಸೇಲ್​ ಟ್ರೆಂಡ್​ ಆರಂಭವಾಗಿ ಬಿಟ್ಟರೆ, ಯಾವುದೇ ಆಡಳಿತ ಪಕ್ಷ ಉಳಿಯಲ್ಲ:ಸಿದ್ದು

  • ಪ್ರಜಾಪ್ರಭುತ್ವದ ಕಗ್ಗೊಲೆ ಆರಂಭಗೊಂಡಿದೆ: ಸಿದ್ದರಾಮಯ್ಯ
  • ಸಂವಿಧಾನಕ್ಕೆ ವಿರುದ್ಧವಾದ ಬೆಳವಣಿಗೆಗಳು ದೇಶದಲ್ಲಿ ನಡೆಯುತ್ತಿವೆ
  • ಗೋವಾದಲ್ಲಿ ಸರ್ಕಾರ ರಚನೆ ಮಾಡಲು ನಮಗೆ ಅವಕಾಶ ನೀಡಲಿಲ್ಲ
  • ಗೋವಾದಲ್ಲಿ ನಾವು ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿದ್ದೇವು,
  • ಗವರ್ನರ್​​ ಬಿಜೆಪಿ ಪಕ್ಷಕ್ಕೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಿದರು

16:11 July 23

ಪಾಯಿಂಟ್​ ಆಫ್​ ಆರ್ಡರ್​ನ ಎತ್ತಿ ಹಿಡಿದು ಮಾತನಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ:ಸಿದ್ದು

  • ಯಡಿಯೂರಪ್ಪನವರಿಗೆ ರಾಜ್ಯದ ಜನ ಒಂದು ಅವಕಾಶ ನೀಡಿದ್ದರು, ಆದರೆ ವಿಶ್ವಾಸಮತ ಸಾಬೀತು ಮಾಡಲು ಆಗಲಿಲ್ಲ: ಸಿದ್ದು
  • ರಾಜ್ಯದ ಜನತೆ ಯಾವುದೇ ಪಕ್ಷಕ್ಕೆ 113 ಸ್ಥಾನ ನೀಡಿಲ್ಲ, ಫಲಿತಾಂಶದ ನಂತರ ಮೈತ್ರಿ ಸರ್ಕಾರ
  • ರಾಜ್ಯದಲ್ಲಿ ಇದೇ ಮೊದಲ ಸಲ ಸಮ್ಮಿಶ್ರ ಸರ್ಕಾರ ಬಂದಿಲ್ಲ, 3ನೇ ಸಲ ಸಮ್ಮಿಶ್ರ ಸರ್ಕಾರ ರಚನೆ

15:56 July 23

ಪ್ರಜಾಪ್ರಭುತ್ವದ ಕಗ್ಗೊಲೆ ಆರಂಭಗೊಂಡಿದೆ: ಸಿದ್ದು

  • ಕಳೆದ ಚುನಾವಣೆಯಲ್ಲಿ ಶೇಕಾಡಾವಾರು ಮತಗಳಲ್ಲಿ ನಾವೇ ಮುಂದಿದ್ದೆವು: ಸದನದಲ್ಲಿ ಸಿದ್ದರಾಮಯ್ಯ ಮಾತು
  • ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿಲ್ಲ: ಸಿದ್ದಾರಾಮಯ್ಯ
  • ಆದರೆ ಶೇಕಾಡಾವಾರು ಮತಗಳಲ್ಲಿ ನಾವೇ ಮುಂದಿದ್ದೆವು
  • ಹೀಗಾಗಿ ಕಾಂಗ್ರೆಸ್​-ಜೆಡಿಎಸ್​ ಸೇರಿ ಸರ್ಕಾರ ರಚಿಸಿದೆವು
  • ಬಿಜೆಪಿಯವರಿಗೆ ಬಹುಮತ ಸಾಬೀತುಪಡಿಸಲಾಗಲಿಲ್ಲ:ಸದನದಲ್ಲಿ ಸಿದ್ದರಾಮಯ್ಯ ಹೇಳಿಕೆ
  • ವಿಶ್ವಾಸಮತ ಯಾಚನೆ ಉದ್ದೇಶಿಸಿ ಮಾತನಾಡುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ

15:50 July 23

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯದ ಜನರ ತೀರ್ಪು ಅಂತಿಮ: ಸಿದ್ದರಾಮಯ್ಯ

ಸಿದ್ದರಾಮಯ್ಯ ಮಾತು
  • ವಿಧಾನಸೌಧಕ್ಕೆ ಸಿಎಂ ಕುಮಾರಸ್ವಾಮಿ ಆಗಮನ
  • ನಾವು ವಿಶ್ವಾಸಮತ ಯಾಚನೆ ಮಾಡಲಿದ್ದೇವೆ
  • ಮುಂದೇನಾಗಲಿದೆ ಎನ್ನುವುದು ನೋಡೋಣ
  • ಡಿ.ಕೆ.ಶಿವಕುಮಾರ್ ಮಾಧ್ಯಮದೊಂದಿಗೆ ಮಾತು
  • ಶಾಸಕರನ್ನು ಹೇಗೆ ವಿಧಾನಸೌಧಕ್ಕೆ ಕರೆತರುತ್ತಾರೆ ಎಂದು ನೋಡುತ್ತೇನೆ
  • ನಮ್ಮ ವಿರುದ್ಧ ಹೇಗೆ ಮತ ಹಾಕುತ್ತಾರೆ ಅಂತ ನೋಡುತ್ತೇನೆ
  • ಪಕ್ಷೇತರ ಶಾಸಕರನ್ನ ಇಲ್ಲೇ ಕರೆತಂದು ಇಟ್ಟುಕೊಳ್ಳಲಾಗಿದೆ ಎಂದ ಡಿಕೆಶಿ

15:27 July 23

ಜನ ನಮಗೆ ಅಧಿಕಾರ ಕೊಟ್ಟಿದ್ದಾರೆ: ಸಿದ್ದರಾಮಯ್ಯ

  • ವಿಧಾನಸೌಧಕ್ಕೆ ಸಿಎಂ ಕುಮಾರಸ್ವಾಮಿ ಆಗಮನ
  • ನಾವು ವಿಶ್ವಾಸಮತ ಯಾಚನೆ ಮಾಡಲಿದ್ದೇವೆ
  • ಮುಂದೇನಾಗಲಿದೆ ಎನ್ನುವುದು ನೋಡೋಣ
  • ಡಿ.ಕೆ.ಶಿವಕುಮಾರ್ ಮಾಧ್ಯಮದೊಂದಿಗೆ ಮಾತು
  • ಶಾಸಕರನ್ನು ಹೇಗೆ ವಿಧಾನಸೌಧಕ್ಕೆ ಕರೆತರುತ್ತಾರೆ ಎಂದು ನೋಡುತ್ತೇನೆ
  • ನಮ್ಮ ವಿರುದ್ಧ ಹೇಗೆ ಮತ ಹಾಕುತ್ತಾರೆ ಅಂತ ನೋಡುತ್ತೇನೆ
  • ಪಕ್ಷೇತರ ಶಾಸಕರನ್ನ ಇಲ್ಲೇ ಕರೆತಂದು ಇಟ್ಟುಕೊಳ್ಳಲಾಗಿದೆ ಎಂದ ಡಿಕೆಶಿ

15:17 July 23

  • ನನ್ನನ್ನು ದ್ವೇಷಿಸಿದ ಯಾರ ಮೇಲೂ ನನಗೆ ಕೋಪವಿಲ್ಲ
  • ನನ್ನ ಬೆನ್ನ ಹಿಂದೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ
  • ನಾನು ಡಕಾಯಿತನಲ್ಲ, ನಾನೊಬ್ಬ ರಾಜ್ಯದಲ್ಲಿನ ಸಚಿವ
  • ನಾನು ಪ್ರಯತ್ನಿಸಿದ್ದರೆ ಶಾಸಕರನ್ನ ಹಿಡಿದಿಟ್ಟುಕೊಳ್ಳೋದು ನನಗೆ ಅಸಾಧ್ಯವಾಗಿರಲಿಲ್ಲ
  • ನೋಡೋಣ ಮುಂಬೈನಲ್ಲಿರೋ ಶಾಸಕರನ್ನ ವಿಶ್ವಾಸಮತ ಯಾಚನೆಗೆ ಕರೆತನ್ನಿ: ಡಿಕೆಶಿ ಸವಾಲು
  • ಸ್ನಾನ ಮಾಡಲು ಬಿಡದೆ, ನನ್ನನ್ನು ಬಂಧಿಸಿ, ಬಳಿಕ ಏರ್​ಪೋರ್ಟ್​ನಲ್ಲಿ ಬಿಸಾಕಿ ಹೋಗಲಾಯಿತು: ಡಿಕೆಶಿ
  • ಎಂಟಿಬಿ ನಾಗರಾಜ್​ಗೆ ನನ್ನ ನಿನ್ನ ಭೇಟಿ ರಾಜಕೀಯ ರಣರಂಗದಲ್ಲಿ ಎಂದಿದ್ದೇನೆ: ಶಿವಕುಮಾರ್​
  • ನಾನೊಬ್ಬ ಮಧ್ಯಮ ವರ್ಗದಿಂದ ಬಂದವ, ಆದರೆ ನಾನು ಬಡವ ಅಂತ ಹೇಳಿಕೊಳ್ಳಲ್ಲ

15:17 July 23

ಮುಂಬೈ ರಿನಾಯನ್ಸನ್​ ಹೋಟೆಲ್ ಮುಂಭಾಗ ಕಾಂಗ್ರೆಸ್​ ಕಾರ್ಯಕರ್ತರ ಪ್ರತಿಭಟನೆ
  • ನನ್ನನ್ನು ದ್ವೇಷಿಸಿದ ಯಾರ ಮೇಲೂ ನನಗೆ ಕೋಪವಿಲ್ಲ
  • ನನ್ನ ಬೆನ್ನ ಹಿಂದೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ
  • ನಾನು ಡಕಾಯಿತನಲ್ಲ, ನಾನೊಬ್ಬ ರಾಜ್ಯದಲ್ಲಿನ ಸಚಿವ
  • ನಾನು ಪ್ರಯತ್ನಿಸಿದ್ದರೆ ಶಾಸಕರನ್ನ ಹಿಡಿದಿಟ್ಟುಕೊಳ್ಳೋದು ನನಗೆ ಅಸಾಧ್ಯವಾಗಿರಲಿಲ್ಲ
  • ನೋಡೋಣ ಮುಂಬೈನಲ್ಲಿರೋ ಶಾಸಕರನ್ನ ವಿಶ್ವಾಸಮತ ಯಾಚನೆಗೆ ಕರೆತನ್ನಿ: ಡಿಕೆಶಿ ಸವಾಲು
  • ಸ್ನಾನ ಮಾಡಲು ಬಿಡದೆ, ನನ್ನನ್ನು ಬಂಧಿಸಿ, ಬಳಿಕ ಏರ್​ಪೋರ್ಟ್​ನಲ್ಲಿ ಬಿಸಾಕಿ ಹೋಗಲಾಯಿತು: ಡಿಕೆಶಿ
  • ಎಂಟಿಬಿ ನಾಗರಾಜ್​ಗೆ ನನ್ನ ನಿನ್ನ ಭೇಟಿ ರಾಜಕೀಯ ರಣರಂಗದಲ್ಲಿ ಎಂದಿದ್ದೇನೆ: ಶಿವಕುಮಾರ್​
  • ನಾನೊಬ್ಬ ಮಧ್ಯಮ ವರ್ಗದಿಂದ ಬಂದವ, ಆದರೆ ನಾನು ಬಡವ ಅಂತ ಹೇಳಿಕೊಳ್ಳಲ್ಲ

14:34 July 23

ಕಲಾಪದಲ್ಲಿ ಡಿಕೆಶಿ ಮಾತು
  • ರಾಜೀನಾಮೆ ಸಲ್ಲಿಸಿರುವ ಶಾಸಕರಿಗೆ ಶಿವಕುಮಾರ್​ ಬೆದರಿಕೆ ಹಾಕುತ್ತಿದ್ದಾರೆಂದು ಶೆಟ್ಟರ್ ಆಕ್ರೋಶ
  • ಈ ಮಧ್ಯೆ ಮಾತನಾಡಿದ ಸಿದ್ದರಾಮಯ್ಯ, ಶೆಟ್ಟರ್​ ಆರೋಪಕ್ಕೆ ತಿರುಗೇಟು ನೀಡಿದರು
  • ದಾರಿ ತಪ್ಪಿಸುತ್ತಿರುವುದು ಶಿವಕುಮಾರ್​ ಅಲ್ಲ, ಬಿಜೆಪಿಯವರು ಈಗಾಗಲೇ ಶಾಸಕರ ದಾರಿ ತಪ್ಪಿಸಿದ್ದಾರೆ
  • ಎಚ್ಚೆತ್ತುಕೊಳ್ಳಿ, ಬಿಜೆಪಿಯವರಿಂದ ನಿಮ್ಮ ರಾಜಕೀಯ ಜೀವನ ಹಾಳಾಗದಿರಲಿ ಎಂದು ಹೇಳಿದ್ದಾರೆ ಎಂದ ಸಿದ್ದರಾಮಯ್ಯ
  • ಶಿವಕುಮಾರ್​ ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ, ಬಿಜೆಪಿಯವರು ಶಾಸಕರ ಹಾದಿ ತಪ್ಪಿಸುವುದು ನಿಜ ಎಂದ ಸಿದ್ದರಾಮಯ್ಯ
  • ಡಿಕೆ ಶಿವಕುಮಾರ್ ಸದನದ ಹಾದಿ ತಪ್ಪಿಸುವ ಕೆಲಸ ಮಾಡಿಲ್ಲ ಎಂದ ಬೈರೇಗೌಡ
  • ಶಾಸಕರಿಗೆ ಮಂತ್ರಿ ಪದವಿ ಆಸೆ ತೋರಿಸಿ ಮೋಸ ಆಗಬಹುದು ಎಂಬ ನೋವು ನಮಗಿದೆ: ಕೃಷ್ಣಬೈರೇಗೌಡ

14:34 July 23

  • ಸದನದಲ್ಲಿ ಮಂಕುತಿಮ್ಮನ ಕಗ್ಗ ಓದಿದ ಡಿ.ಕೆ ಶಿವಕುಮಾರ್​
  • ಹಿಂದೆಲ್ಲಾ ಸಿದ್ಧಾಂತಗಳ ಪ್ರಕಾರ ರಾಜಕೀಯ ನಡೆಯುತ್ತಿತ್ತು
  • ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ
  • ಶಾಸಕರ ಬಗ್ಗೆ ಹಿಂದೆಲ್ಲಾ ಬಹಳ ಗೌರವವಿತ್ತು, ಆದರೆ ಈಗ ಶಾಸಕರ ವ್ಯಾಪಾರವಾಗುತ್ತಿದೆ
  • ಮಾಧ್ಯಮಗಳಲ್ಲಿ ಶಾಸಕರನ್ನ ಕಳ್ಳರು ಎಂದು ಬಿಂಬಿಸುವ ಸ್ಥಿತಿಯನ್ನು ನಾವು ಕಾಣುವಂತಾಗಿದೆ
  • ಸಮಾಜದಲ್ಲಿ ಶಾಸಕರಿಗೆ  ಗೌರವವೇ ಇಲ್ಲದಂತಾಗಿದೆ
  • ಮುಂದೆ ಯಾರು ಬೇಕಾದರೂ ಅಧಿಕಾರಕ್ಕೆ ಬರಬಹುದು
  • ಯಡಿಯೂರಪ್ಪನವರಿಗೆ ಅವರ ಛಲಕ್ಕೆ ನಾನು ಅಭಿನಂದಿಸುತ್ತೇನೆ
  • 6-7 ಸಲ ಪ್ರಯತ್ನಿಸಿದ್ದರೂ ವಿಫಲರಾಗಿದ್ದ ಬಿಎಸ್​​ವೈ ಕೊನೆಗೂ ಶಾಸಕರನ್ನು ಬಲೆಗೆ ಹಾಕಿಕೊಂಡಿದ್ದಾರೆ ಎಂದ ಡಿಕೆಶಿ
  • ಮುಂಬೈನಲ್ಲಿರುವ ಶಾಸಕರೆಲ್ಲೂ ಅತೃಪ್ತರಲ್ಲ, ಅವರೆಲ್ಲರೂ ಕೂಡ ಬಹಳ ತೃಪ್ತರು: ಡಿಕೆಶಿ
  • ಮುಂಬೈನಲ್ಲಿರುವ ಶಾಸಕರೆಲ್ಲೂ ಅತೃಪ್ತರಲ್ಲ, ಅವರೆಲ್ಲರೂ ಕೂಡ ಬಹಳ ತೃಪ್ತರು
  • ಮುಂಬೈನಲ್ಲಿರೋ 15 ಜನ ಶಾಸಕರಿಗೂ ರಾಜಕೀಯದ ಸಮಾಧಿಯಾಗಲಿದೆ: ಡಿಕೆಶಿ
  • ಡಿಕೆಶಿ ಮಾತಿಗೆ ಜಗದೀಶ್​ ಶೆಟ್ಟರ್​ ಅವರಿಂದ ವಿರೋಧ
  • ಶಿವಕುಮಾರ್​ ಅವರು ಸದನದ ಹಾದಿ ತಪ್ಪಿಸುತ್ತಿದ್ದಾರೆಂದ ಶೆಟ್ಟರ್​

14:09 July 23

ಮಾಜಿ ಸಿಎಂ ಸಿದ್ದರಾಮಯ್ಯ ಮಾತು

ಮಾಜಿ ಸಿಎಂ ಸಿದ್ದರಾಮಯ್ಯ ಮಾತು
  • ವಿಶ್ವಾಸಮತ ಸಾಬೀತು ಮಾಡುವ ಬದಲು ಸಿಎಂ ಹೋಟೆಲ್​ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ: ಬಿಜೆಪಿ ಟೀಕೆ
  • ಅಧಿಕಾರದಲ್ಲಿರುವ ಕೊನೆಯ ಕ್ಷಣದವರೆಗೂ ಲೂಟಿ ಮಾಡುವುದೇ ಸಿಎಂ ಉದ್ದೇಶ: ಟ್ವೀಟ್​ ಮೂಲಕ ಬಿಜೆಪಿ ಆಕ್ರೋಶ
  • ಸಿಎಂ ನಡೆಯಿಂದ ಅವರ ಉದ್ದೇಶ ಸಾಬೀತಾಗಿದೆ ಎಂದ ಬಿಜೆಪಿ
  • ಎರಡರಿಂದ-ಮೂರು ಗಂಟೆ ಅವಕಾಶ ಮಾಡಿಕೊಡಿ ಎಂದು ಸಿದ್ದರಾಮಯ್ಯ ಮನವಿ
  • ಅವಕಾಶ ಕೋರಿ ಸ್ಪೀಕರ್​​ಗೆ ಮನವಿ ಮಾಡಿದ ಶಾಸಕಾಂಗ ಪಕ್ಷದ ನಾಯಕ

13:49 July 23

ವಿಪ್​ಗೆ ಬೆಲೆ ಇಲ್ಲ: ಬಿಎಸ್​ವೈ

ಸಿದ್ದರಾಮಯ್ಯ ಸ್ಪಷ್ಟನೆ
  • ಸುಪ್ರೀಂ ಕೋರ್ಟ್​​ನಲ್ಲಿ ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ಆರಂಭ
  • ಪಕ್ಷೇತರ ಶಾಸಕರ ಪರ ಮುಕುಲ್​ ರೊಹ್ಟಗಿ ವಾದ ಮಂಡನೆ
  • ಸಿಎಂ ಪರ ರಾಜೀವ್​ ಧವನ್​, ಕಾಂಗ್ರೆಸ್​ ಪರ ಅಭಿಷೇಕ್​ ಮನುಸಿಂಘ್ವಿ ವಾದ ಮಂಡನೆ
  • ಅತೃಪ್ತರ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಸುಪ್ರೀಂ ಕೋರ್ಟ್​​
  • ಇಂದು 6 ಗಂಟೆಯೊಳಗೆ ವಿಶ್ವಾಸಮತಯಾಚನೆಗೆ ಮುಕುಲ್​ ರೊಹ್ಟಗಿ ವಾದ ಮಂಡನೆ
  • ಸದನ ನಡೆಯುವಾಗ ಸ್ಪೀಕರ್​ಗೆ ನಿರ್ದೇಶನ ನೀಡುವ ಹಕ್ಕು ಗವರ್ನರ್​  ಅವರಿಗೆ ಇಲ್ಲ ಎಂದು ಅಭಿಷೇಕ್​ ಮನುಸಿಂಘ್ವಿ ವಾದ ಮಂಡನೆ
  • ವಿಶ್ವಾಸಮತಯಾಚನೆ ಇಂದೇ ನಡೆಯುತ್ತೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ವಕೀಲ ಅಭಿಷೇಕ್​ ಮನು ಸಿಂಘ್ವಿ
  • ಇಬ್ಬರ ವಾದ ಆಲಿಸಿದ ನ್ಯಾಯಾಲಯ ವಿಚಾರಣೆ ನಾಳೆಗೆ ಮುಂದೂಡಿದೆ

13:33 July 23

ಶೆಟ್ಟರ್ ಆರೋಪಕ್ಕೆ ಸಿದ್ದರಾಮಯ್ಯ ಸ್ಪಷ್ಟನೆ

  • ಕಲಾಪ ಆರಂಭವಾಗಿ 2 ಗಂಟೆ ಆಗುತ್ತಬಂದರೂ ಸದನಕ್ಕೆ ಹಾಜರಾಗದ ಸಿಎಂ
  • ತಾಜ್​ ವೆಸ್ಟ್​ ಎಂಡ್​​ ಹೋಟೆಲ್​ನಲ್ಲೇ ತಂಗಿರುವ ಹೆಚ್​ಡಿಕೆ
  • ಸ್ಪೀಕರ್​ ಕಚೇರಿಗೆ ತೆರಳಿದ ಬಿಜೆಪಿ ನಿಯೋಗಕ್ಕೆ ಭೇಟಿಗೆ ಸಿಗದ ಅವಕಾಶ
  • ಸ್ಪೀಕರ್​ ಕಚೇರಿ ಒಳಗಡೆ ತೆರಳಲು ಸಿಗಲಿಲ್ಲ ಅವಕಾಶ

13:13 July 23

ಇಂದಿನದು ಸಿದ್ಧಾಂತ ಇಲ್ಲದ ರಾಜಕೀಯ

ಸದನದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್​
  • ಸ್ಪೀಕರ್​​ ಕಚೇರಿಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ
  • ಸ್ಪೀಕರ್​​ ನೋಟಿಸ್​ ಹಿನ್ನೆಲೆ ವಿಚಾರಣೆಗೆ ಹಾಜರಾಗಬೇಕಿದ್ದ ಅತೃಪ್ತ ಶಾಸಕರು
  • ವಿಚಾರಣೆಗೆ ಅತೃಪ್ತರ ಪರ ಬಂದಿರುವ ವಕೀಲರು
  • ಸ್ಪೀಕರ್ ಎದುರು ವಕೀಲ ಅಶೋಕ್​ ಹಾರ್ನಹಳ್ಳಿ ವಾದ ಮಂಡನೆ
  • ವಿಧಾನಸೌಧಕ್ಕೆ ಬಂದರೂ ಸದನಕ್ಕೆ ಬಾರದೆ ಸಿಎಂ ಜೊತೆ ಚರ್ಚೆಗೆ ತಾಜ್​ ವೆಸ್ಟ್​​ ಎಂಡ್​ಗೆ ತೆರಳಿದ ಡಿಕೆಶಿ
  • ಸ್ಪೀಕರ್​ ಕಚೇರಿಗೆ ತೆರಳಿದ ಬಿಜೆಪಿ ನಿಯೋಗ
  • ತಾಜ್​ ವೆಸ್ಟ್​​ ಎಂಡ್​ನಲ್ಲಿ ಸಿಎಂ ಜೊತೆ ಡಿಕೆಶಿ ಚರ್ಚೆ

12:56 July 23

ಟ್ವೀಟ್​ ಮೂಲಕ ಬಿಜೆಪಿ ಟೀಕೆ

  • Session for #KarnatakaTrustVote has begun

    But CM @hd_kumaraswamy is resting at his Taj West end hotel

    His message is clear
    He will continue to loot & waste tax payers money to the very last second as CM

    He & his party will be answerable to Kannadigas very soon

    — BJP Karnataka (@BJP4Karnataka) July 23, 2019 " class="align-text-top noRightClick twitterSection" data=" ">
  • ಸಚಿವ ಯು.ಟಿ. ಖಾದರ್​ ಅವರ ಮಾತಿಗೆ ಬಿಜೆಪಿ ಆಕ್ಷೇಪ
  • ಸಚಿವರ ನೆರವಿಗೆ ಧಾವಿಸಿದ ಶಾಸಕ ಶಿವಲಿಂಗೇಗೌಡ
  • ಬಿಜೆಪಿಗೆ ಶಿವಲಿಂಗೇಗೌಡ ಸವಾಲು
  • ಮುಂಬೈಗೆ ತೆರಳಿದ ಯಾವ ಶಾಸಕರಿಗೂ ಮಂತ್ರಿಸ್ಥಾನ ನೀಡಲ್ಲ ಎಂದು ಸದನದಲ್ಲಿ ಘೋಷಣೆ ಮಾಡಲಿ
  • ಆಗ ನಾವು ಈಗಲೇ ವಿಶ್ವಾಸಮತದ ಮೇಲೆ ಮತ ಹಾಕ್ತೇವಿ: ಶಿವಲಿಂಗೇಗೌಡ
  • ವಿಧಾನಸೌಧಕ್ಕೆ ಆಗಮಿಸಿದ ಜೆಡಿಎಸ್ ಶಾಸಕರು
  • ಸ್ಪೀಕರ್​​ ನೋಟಿಸ್​ ಹಿನ್ನೆಲೆ ವಿಚಾರಣೆಗೆ ಹಾಜರಾಗಬೇಕಿದ್ದ ಅತೃಪ್ತ ಶಾಸಕರು
  • ಸ್ಪೀಕರ್​ಗೆ ಮನವಿ ಸಲ್ಲಿಸಲು ವಕೀಲ ಅಶೋಕ್​ ಹಾರ್ನಹಳ್ಳಿ ಆಗಮನ
  • ವಿಧಾನಸೌಧಕ್ಕೆ ಆಗಮಿಸಿರುವ ಅತೃಪ್ತರ ಪರ ವಕೀಲರಿಂದ ಸ್ಪೀಕರ್​ ಭೇಟಿ
  • ಸ್ಪೀಕರ್​ ಜೊತೆ ಮಾತನಾಡುತ್ತಿರುವ ವಕೀಲರು
  • ರಾಜ್ಯದಲ್ಲಿ ಅಧಿಕಾರಕ್ಕಾಗಿ ಬಿಜೆಪಿಯಿಂದ ವಾಮಮಾರ್ಗ: ಖಾದರ್​
  • ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗೆ ತಾವೇ ಕಾರಣ ಎಂದು ಬಿಜೆಪಿ ಒಪ್ಪಿಕೊಳ್ಳಲಿ: ಖಾದರ್​

12:32 July 23

ಸ್ಪೀಕರ್​ ಎದುರು ಹಾಜರಾಗದಂತೆ ಅತೃಪ್ತರಿಗೆ ಸಲಹೆ: ರೋಹ್ಟಗಿ

ಸುಪ್ರೀಂ ವಿಚಾರಣೆ ಬಳಿಕ ಮುಕುಲ್​ ರೊಹ್ಟಗಿ ಪ್ರತಿಕ್ರಿಯೆ

ವಿಶೇಷ ಎಂದರೆ ಸದನ ಆರಂಭವಾದರೂ ಸಭಾ ನಾಯಕ ಹೆಚ್​ ಡಿ ಕುಮಾರಸ್ವಾಮಿ ಇನ್ನೂ ಸದನಕ್ಕೆ ಹಾಜರಾಗಿಲ್ಲ. ಜೊತೆಗೆ ಮಾಜಿ ಸಿಎಂ ಹಾಗೂ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ಇನ್ನೂ ಸದನಕ್ಕೆ ಆಗಮಿಸಿಲ್ಲ

12:03 July 23

ಸುಪ್ರೀಂನಲ್ಲಿ ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ

ವಿಶೇಷ ಎಂದರೆ ಸದನ ಆರಂಭವಾದರೂ ಸಭಾ ನಾಯಕ ಹೆಚ್​ ಡಿ ಕುಮಾರಸ್ವಾಮಿ ಇನ್ನೂ ಸದನಕ್ಕೆ ಹಾಜರಾಗಿಲ್ಲ. ಜೊತೆಗೆ ಮಾಜಿ ಸಿಎಂ ಹಾಗೂ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ಇನ್ನೂ ಸದನಕ್ಕೆ ಆಗಮಿಸಿಲ್ಲ

11:52 July 23

ಸದನಕ್ಕೆ ಇನ್ನೂ ಬಾರದ ಸಿಎಂ

ಶಾಸಕ ಶಿವಲಿಂಗೇಗೌಡ ಪ್ರಸ್ತಾಪ
  • ವಕೀಲರ ಭೇಟಿಗೆ ತೆರಳಿದ ಸ್ಪೀಕರ್​ ರಮೇಶ್​ ಕುಮಾರ್​​​​
  • ಹಿರಿಯ ವಕೀಲರ ಆಗಮನದ ಹಿನ್ನೆಲೆಯಲ್ಲಿ ಕಲಾಪದಿಂದ ಹೊರ ನಡೆದ ಸ್ಪೀಕರ್​​​​​

11:30 July 23

ಸ್ಪೀಕರ್​ ಕಚೇರಿಗೆ ಸಿದ್ದರಾಮಯ್ಯ

  • ಅತೃಪ್ತ ಶಾಸಕರ ಪರ ವಕೀಲರು ವಿಧಾನಸೌಧಕ್ಕೆ ಆಗಮನ
  • ಸ್ಪೀಕರ್​ಗೆ ಮನವಿ ಸಲ್ಲಿಸಲು ವಕೀಲ ಅಶೋಕ್​ ಹಾರ್ನಹಳ್ಳಿ ಆಗಮನ
  • ಸ್ಪೀಕರ್​ ರಮೇಶ್​ ಕುಮಾರ್​ಗೆ ಮನವಿ ಸಲ್ಲಿಕೆಗೆ ಆಗಮನ
  • ಬೆಳಗ್ಗೆ 11 ಗಂಟೆಗೆ ಅತೃಪ್ತ ಶಾಸಕರಿಗೆ ಹಾಜರಾಗಲು ಸ್ಪೀಕರ್​ ನೋಟಿಸ್​ ನೀಡಿದ್ದರು

11:10 July 23

ಬಿಜೆಪಿಗೆ ಶಿವಲಿಂಗೇಗೌಡ ಸವಾಲು

  • ಅತೃಪ್ತ ಶಾಸಕರ ಪರ ವಕೀಲರು ವಿಧಾನಸೌಧಕ್ಕೆ ಆಗಮನ
  • ಸ್ಪೀಕರ್​ಗೆ ಮನವಿ ಸಲ್ಲಿಸಲು ವಕೀಲ ಅಶೋಕ್​ ಹಾರ್ನಹಳ್ಳಿ ಆಗಮನ
  • ಸ್ಪೀಕರ್​ ರಮೇಶ್​ ಕುಮಾರ್​ಗೆ ಮನವಿ ಸಲ್ಲಿಕೆಗೆ ಆಗಮನ
  • ಬೆಳಗ್ಗೆ 11 ಗಂಟೆಗೆ ಅತೃಪ್ತ ಶಾಸಕರಿಗೆ ಹಾಜರಾಗಲು ಸ್ಪೀಕರ್​ ನೋಟಿಸ್​ ನೀಡಿದ್ದರು

11:02 July 23

ಸದನಕ್ಕೆ ಬಾರದ ಸಿಎಂ, ಕಾಂಗ್ರೆಸ್​​ ಶಾಸಕಾಂಗ ಪಕ್ಷದ ಲೀಡರ್​​​!

  • ಅರ್ಧ ಗಂಟೆ ಮುಂದೂಡಲು ಮೈತ್ರಿ ಶಾಸಕರು ಒತ್ತಾಯ
  • ಅರ್ಧಗಂಟೆ ಮುಂದೂಡಿದರೆ ಆಕಾಶ ಕಳಚಿ ಬೀಳುವುದಿಲ್ಲ: ಶಿವಲಿಂಗೇಗೌಡ
  • ನೀವು ಬಂದಿದೀರಿ,  ಆದರೆ ಮೈತ್ರಿ ಶಾಸಕರೇ ಬಂದಿಲ್ಲ
  • ಇದು ಯಾವ ನ್ಯಾಯ, ಸ್ಪೀಕರ್​ ಪ್ರಶ್ನಿಸಿದ ಕೆ ಎಸ್​ ಈಶ್ವರಪ್ಪ
  • ಸಿಎಂಗೆ ಸರ್ಕಾರದ ಮೇಲೆ ವಿಶ್ವಾಸವಿಲ್ಲ ಎಂದ ಬೊಮ್ಮಾಯಿ
  • ನೈತಿಕತೆ, ವಿಶ್ವಾಸ ಇಲ್ಲದೇ ಇರುವ ಸರ್ಕಾರ ಇದು: ಬೊಮ್ಮಾಯಿ

11:01 July 23

ಅತೃಪ್ತ ಶಾಸಕರ ವಕೀಲರ ಭೇಟಿಗೆ ರಮೇಶ್​ ಕುಮಾರ್​?

  • ವಿಧಾನಸಭಾ ಕಲಾಪ ಆರಂಭ
  • ಸದನಕ್ಕೆ ಆಗಮಿಸಿದ ಸ್ಪೀಕರ್​ ರಮೇಶ್​ ಕುಮಾರ್​
  • ಸದನಕ್ಕೆ ಇನ್ನೂ ಹಾಜರಾಗದ ಮೈತ್ರಿ ಶಾಸಕರು
  • ಎಟಿ ರಾಮಸ್ವಾಮಿ ಹೊರತುಪಡಿಸಿ ಇನ್ನೂ ಯಾರೂ ಆಗಮಿಸಿಲ್ಲ
  • ಸುಪ್ರೀಂ ತೀರ್ಪಿಗೆ ಕಾಯುತ್ತಿದ್ದಾರಾ ಮೈತ್ರಿ ಶಾಸಕರು?
  • ಸುಪ್ರೀಂ ಕೋರ್ಟ್​ನಲ್ಲಿ ನಡೆಯಬೇಕಿರುವ ಪಕ್ಷೇತರರ ಅರ್ಜಿ ವಿಚಾರಣೆ
  • ನಿಮ್ಮನ್ನು ನೀವು ಉದ್ದಾರ ಮಾಡಿಕೊಳ್ಳಿ: ಸ್ಪೀಕರ್​
  • ಬಹುಮತ ಇಲ್ಲದೇ ಇದ್ದ ನಿಮಗೆ ಯಾವುದೇ ಹಕ್ಕಿಲ್ಲ: ಯಡಿಯೂರಪ್ಪ ಗರಂ
  • ಸದನವನ್ನು 15 ನಿಮಿಷ ಮುಂದೂಡಿ ಎಂದು ಸ್ಪೀಕರ್​ಗೆ ಪ್ರಿಯಾಂಕ್​ ಖರ್ಗೆ ಮನವಿ

10:57 July 23

ವಿಧಾನಸೌಧಕ್ಕೆ ಅತೃಪ್ತ ಶಾಸಕರ ಪರ ವಕೀಲರು

ಸದನದಲ್ಲಿ ಖಾದರ್​ ಮಾತು
  • ವಿಧಾನಸಭಾ ಕಲಾಪ ಆರಂಭ
  • ಸದನಕ್ಕೆ ಆಗಮಿಸಿದ ಸ್ಪೀಕರ್​ ರಮೇಶ್​ ಕುಮಾರ್​
  • ಸದನಕ್ಕೆ ಇನ್ನೂ ಹಾಜರಾಗದ ಮೈತ್ರಿ ಶಾಸಕರು
  • ಎಟಿ ರಾಮಸ್ವಾಮಿ ಹೊರತುಪಡಿಸಿ ಇನ್ನೂ ಯಾರೂ ಆಗಮಿಸಿಲ್ಲ
  • ಸುಪ್ರೀಂ ತೀರ್ಪಿಗೆ ಕಾಯುತ್ತಿದ್ದಾರಾ ಮೈತ್ರಿ ಶಾಸಕರು?
  • ಸುಪ್ರೀಂ ಕೋರ್ಟ್​ನಲ್ಲಿ ನಡೆಯಬೇಕಿರುವ ಪಕ್ಷೇತರರ ಅರ್ಜಿ ವಿಚಾರಣೆ
  • ನಿಮ್ಮನ್ನು ನೀವು ಉದ್ದಾರ ಮಾಡಿಕೊಳ್ಳಿ: ಸ್ಪೀಕರ್​
  • ಬಹುಮತ ಇಲ್ಲದೇ ಇದ್ದ ನಿಮಗೆ ಯಾವುದೇ ಹಕ್ಕಿಲ್ಲ: ಯಡಿಯೂರಪ್ಪ ಗರಂ
  • ಸದನವನ್ನು 15 ನಿಮಿಷ ಮುಂದೂಡಿ ಎಂದು ಸ್ಪೀಕರ್​ಗೆ ಪ್ರಿಯಾಂಕ್​ ಖರ್ಗೆ ಮನವಿ

10:36 July 23

ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ

ಯು.ಟಿ ಖಾದರ್ ಆರೋಪ
  • ವಿಧಾನಸೌಧ ತಲುಪಿದ ಸ್ಪೀಕರ್​ ರಮೇಶ್​ ಕುಮಾರ್​​
  • ಸ್ಪೀಕರ್​ ಕಚೇರಿಗೆ ಮಾಜಿ ಸ್ಪೀಕರ್​ ಕೆ.ಜಿ ಬೋಪಯ್ಯ ಭೇಟಿ
  • ಇವತ್ತಿನ ಆಗುಹೋಗುಗಳ ಜೊತೆ ಸ್ಪೀಕರ್ ಜೊತೆ ಚರ್ಚೆ ಸಾಧ್ಯತೆ
  • ತಾಜ್ ವಿವಾಂತ ಹೋಟೆಲ್​ನಿಂದ ವಿಧಾನಸೌಧದತ್ತ ಕಾಂಗ್ರೆಸ್​ ಶಾಸಕರು
  • ವಿಧಾನಸೌಧಕ್ಕೆ ಬಿಜೆಪಿ ಶಾಸಕರ ಆಗಮನ

10:21 July 23

ಅರ್ಧ ಗಂಟೆ ಮುಂದೂಡಿ... ಎಲ್ಲರೂ ಬರ್ತಾರೆ... ಮೈತ್ರಿ ಶಾಸಕರ ಆಗ್ರಹ

ವಿಧಾನಸಭಾ ಕಲಾಪ
  • ವಿಧಾನಸೌಧ ತಲುಪಿದ ಸ್ಪೀಕರ್​ ರಮೇಶ್​ ಕುಮಾರ್​​
  • ಸ್ಪೀಕರ್​ ಕಚೇರಿಗೆ ಮಾಜಿ ಸ್ಪೀಕರ್​ ಕೆ.ಜಿ ಬೋಪಯ್ಯ ಭೇಟಿ
  • ಇವತ್ತಿನ ಆಗುಹೋಗುಗಳ ಜೊತೆ ಸ್ಪೀಕರ್ ಜೊತೆ ಚರ್ಚೆ ಸಾಧ್ಯತೆ
  • ತಾಜ್ ವಿವಾಂತ ಹೋಟೆಲ್​ನಿಂದ ವಿಧಾನಸೌಧದತ್ತ ಕಾಂಗ್ರೆಸ್​ ಶಾಸಕರು
  • ವಿಧಾನಸೌಧಕ್ಕೆ ಬಿಜೆಪಿ ಶಾಸಕರ ಆಗಮನ

10:06 July 23

ವಿಧಾನಸಭಾ ಕಲಾಪ ಆರಂಭ

ವಿಧಾನಸಭಾ ಕಲಾಪ
  • ರೆಬೆಲ್​ ಶಾಸಕರಿಗೆ ಸ್ಪೀಕರ್​ ನೋಟಿಸ್​ ವಿಚಾರ
  • ವಿಚಾರಣೆಗೆ ಶಾಸಕರ ಬದಲು ಹಾಜರಾಗಲಿದ್ದಾರೆ ವಕೀಲರು
  • ತಮ್ಮ ಬದಲಿಗೆ ವಕೀಲರನ್ನು ಕಳಿಸಲು ಅತೃಪ್ತರ ನಿರ್ಧಾರ
  • ಇದಕ್ಕೂ ಮುನ್ನ ವಿಚಾರಣೆಗೆ ಕಾಲಾವಕಾಶ ಕೋರಿದ್ದ ಅತೃಪ್ತ ಶಾಸಕರು

10:01 July 23

ಇವತ್ತು ಎಲ್ಲದಕ್ಕೂ ಒಂದು ತಾರ್ಕಿಕ ಅಂತ್ಯ: ಮಾಧುಸ್ವಾಮಿ

  • ವಿಶ್ವಾಸಮತ ಯಾಚನೆ ಇಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದ ಸ್ಪೀಕರ್​
  • ಅತೃಪ್ತರಿಗೆ ಶಾಸಕರು ಎಂದು ಹೇಳಿಕೊಳ್ಳುವ ಅರ್ಹತೆಯಿಲ್ಲ
  • ಅವರಿಗೆ ಕನಿಷ್ಠ ತಿಳುವಳಿಕೆಯಿಲ್ಲ, ಶಾಸಕರಾಗಿ ಮೆರೆಯೋಕೆ ಬರ್ತೀರಾ ನೀವು?
  • ನೋಟಿಸ್​ಗೆ ಸ್ಪಂದಿಸದ ಅತೃಪ್ತರು ಶಾಸಕರ ಬಗ್ಗೆ ಸ್ಪೀಕರ್​ ಗರಂ
  • ಅತೃಪ್ತ ಶಾಸಕರಿಗೆ ಸ್ಪೀಕರ್​ ನೋಟಿಸ್​ ವಿಚಾರ
  • ಇಂದು ವಿಚಾರಣೆಗೆ ಹಾಜರಾಗದಿರಲು ಅತೃಪ್ತ ಶಾಸಕರ ನಿರ್ಧಾರ
  • ವಿಚಾರಣೆಗೆ ನಾಲ್ಕು ವಾರಗಳ ಕಾಲಾವಕಾಶ ನೀಡಲು ಮನವಿ

09:49 July 23

ವಿಧಾನಸೌಧಕ್ಕೆ ಸ್ಪೀಕರ್​ ಆಗಮನ

  • ವಿಶ್ವಾಸಮತ ಯಾಚನೆ ಇಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದ ಸ್ಪೀಕರ್​
  • ಅತೃಪ್ತರಿಗೆ ಶಾಸಕರು ಎಂದು ಹೇಳಿಕೊಳ್ಳುವ ಅರ್ಹತೆಯಿಲ್ಲ
  • ಅವರಿಗೆ ಕನಿಷ್ಠ ತಿಳುವಳಿಕೆಯಿಲ್ಲ, ಶಾಸಕರಾಗಿ ಮೆರೆಯೋಕೆ ಬರ್ತೀರಾ ನೀವು?
  • ನೋಟಿಸ್​ಗೆ ಸ್ಪಂದಿಸದ ಅತೃಪ್ತರು ಶಾಸಕರ ಬಗ್ಗೆ ಸ್ಪೀಕರ್​ ಗರಂ
  • ಅತೃಪ್ತ ಶಾಸಕರಿಗೆ ಸ್ಪೀಕರ್​ ನೋಟಿಸ್​ ವಿಚಾರ
  • ಇಂದು ವಿಚಾರಣೆಗೆ ಹಾಜರಾಗದಿರಲು ಅತೃಪ್ತ ಶಾಸಕರ ನಿರ್ಧಾರ
  • ವಿಚಾರಣೆಗೆ ನಾಲ್ಕು ವಾರಗಳ ಕಾಲಾವಕಾಶ ನೀಡಲು ಮನವಿ

09:28 July 23

letter
ಮನವಿ ಪತ್ರ

ಬೆಂಗಳೂರು: ಇಂದು ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆಗೆ ಸ್ಪೀಕರ್​ ಅಂತಿಮ ಗಡುವು ನೀಡಿದ್ದಾರೆ. ಸಂಜೆ 6 ಗಂಟೆಯೊಳಗೆ ವಿಶ್ವಾಸಮತ ಪ್ರಕ್ರಿಯೆ ಮುಗಿಯಬೇಕು ಎಂದು ಮೈತ್ರಿ ನಾಯಕರಿಗೆ ಸೂಚಿಸಿದ್ದಾರೆ. ಕಳೆದೊಂದು ವಾರದಿಂದ ನಡೆಯುತ್ತಿರುವ ವಿಶ್ವಾಸಮತ ಯಾಚನೆ ಸರ್ಕಸ್​ಗೆ ಇಂದು ತೆರೆ ಬೀಳಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

09:09 July 23

ಅತೃಪ್ತರಿಗೆ ಕನಿಷ್ಠ ತಿಳುವಳಿಕೆಯಿಲ್ಲ: ಸ್ಪೀಕರ್​

ಸ್ಪೀಕರ್​ ರಮೇಶ್​ ಕುಮಾರ್ ಪ್ರತಿಕ್ರಿಯೆ

ಬೆಂಗಳೂರು: ಇಂದು ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆಗೆ ಸ್ಪೀಕರ್​ ಅಂತಿಮ ಗಡುವು ನೀಡಿದ್ದಾರೆ. ಸಂಜೆ 6 ಗಂಟೆಯೊಳಗೆ ವಿಶ್ವಾಸಮತ ಪ್ರಕ್ರಿಯೆ ಮುಗಿಯಬೇಕು ಎಂದು ಮೈತ್ರಿ ನಾಯಕರಿಗೆ ಸೂಚಿಸಿದ್ದಾರೆ. ಕಳೆದೊಂದು ವಾರದಿಂದ ನಡೆಯುತ್ತಿರುವ ವಿಶ್ವಾಸಮತ ಯಾಚನೆ ಸರ್ಕಸ್​ಗೆ ಇಂದು ತೆರೆ ಬೀಳಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

07:40 July 23

ಬಹುಮತ ಕಳೆದುಕೊಂಡ ಸಮ್ಮಿಶ್ರ ಸರ್ಕಾರ... ವಿಶ್ವಾಸಮತದಲ್ಲಿ ಹೆಚ್​ಡಿಕೆಗೆ ಸೋಲು

ಬೆಂಗಳೂರು: ಇಂದು ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆಗೆ ಸ್ಪೀಕರ್​ ಅಂತಿಮ ಗಡುವು ನೀಡಿದ್ದರು. ವಿಶ್ವಾಸಮತಯಾಚನೆ ವೇಳೆ ಜೆಡಿಎಸ್​​-ಕಾಂಗ್ರೆಸ್​ ನೇತೃತ್ವದ ಮೈತ್ರಿ ಸರ್ಕಾರ ಸೋಲು ಕಂಡಿದ್ದು, ಹೀಗಾಗಿ 14 ತಿಂಗಳ ಸಮ್ಮಿಶ್ರ ಸರ್ಕಾರ ತನ್ನ ಅಧಿಕಾರ ಕಳೆದುಕೊಂಡಿದೆ.

19:59 July 23

ನಾಳೆಯಿಂದ ಅಭಿವೃದ್ಧಿ ಪರ್ವ ಶುರು: ಬಿಎಸ್​ ಯಡಿಯೂರಪ್ಪ

ಬಿಜೆಪಿ ಸಂಭ್ರಮಾಚರಣೆ
  • ಬಿಜೆಪಿಯಿಂದ ಪಾರದರ್ಶತೆಯ ಆಡಳಿತ ನೀಡುತ್ತೇವೆ: ಯಡಿಯೂರಪ್ಪ
  •  ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕಿರುವ ಅತಿ ದೊಡ್ಡ ಗೆಲುವು
  • ನಾಳೆಯಿಂದ ಅಭಿವೃದ್ಧಿ ಕಾರ್ಯಗಳು ಆರಂಭಗೊಳ್ಳಲಿವೆ
  • ಬರಗಾಲಕ್ಕೆ ರಾಜ್ಯದಲ್ಲಿ ಹೆಚ್ಚಿನ ಆದ್ಯತೆ ನೀಡುತ್ತೇವೆ
  • ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ
  • ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರಿಗೂ ನಮಗೂ ಯಾವುದೇ ಸಂಬಂಧವಿಲ್ಲ: ಆರ್​ ಅಶೋಕ್​
  • ಶಾಸಕರ ರಾಜೀನಾಮೆಗೋ ನಮಗೂ ಯಾವುದೇ ಸಂಬಂಧವಿಲ್ಲ: ಅಶೋಕ್​​
  • ಆದಷ್ಟು ಬೇಗ ಗವರ್ನರ್​ ಭೇಟಿಯಾಗಿ ಸರ್ಕಾರ  ರಚನೆ ಮಾಡಲು ಹಕ್ಕು ಮಂಡನೆ ಮಾಡುತ್ತೇವೆ
  • ರಾಜಕೀಯದಲ್ಲಿ ಇದೆಲ್ಲ ಕಾಮನ್​ ಎಂದು ಹೇಳಿದ ಕುಮಾರಸ್ವಾಮಿ
  • ನಾವೀಗ ಪುಣೆಯಲ್ಲಿದ್ದೇವೆ, ಆದಷ್ಟು ಬೇಗ ಬೆಂಗಳೂರಿಗೆ ಬರುತ್ತೇವೆ: ಹೆಚ್​ ವಿಶ್ವನಾಥ್​​
  • ನಾಳೆ ಬೆಂಗಳೂರಿಗೆ ಬರುತ್ತೇವೆ: ಜೆಡಿಎಸ್​ ಶಾಸಕ ವಿಶ್ವನಾಥ್​​

19:40 July 23

ಬಹುಮತ ಕಳೆದುಕೊಂಡ ಸಮ್ಮಿಶ್ರ ಸರ್ಕಾರ... ವಿಶ್ವಾಸಮತದಲ್ಲಿ ಹೆಚ್​ಡಿಕೆಗೆ ಸೋಲು

ಸ್ಪೀಕರ್​​
  • ತಲೆ ಎಣಿಕೆ ಮುಕ್ತಾಯ, ಮತಗಳ ಎಣಿಕೆ ಮಾಡಲು ಸಿಬ್ಬಂದಿಗೆ ಸೂಚನೆ ನೀಡಿದ ಸ್ಪೀಕರ್​​
  • ಪ್ರಸ್ತಾವಣೆ ಪರ: 99 ಮತ
  • ಪ್ರಸ್ತಾವಣೆ ವಿರೋಧ: 105 ಮತ
  • 14 ತಿಂಗಳ ಸಮ್ಮಿಶ್ರ ಸರ್ಕಾರ ಪತನ, ಸಿಎಂ ಸ್ಥಾನ ಕಳೆದುಕೊಂಡ ಕುಮಾರಸ್ವಾಮಿ
  • ಬಹುಮತ ಕಳೆದುಕೊಂಡ ಸಮ್ಮಿಶ್ರ ಸರ್ಕಾರ... ವಿಶ್ವಾಸಮತದಲ್ಲಿ ಹೆಚ್​ಡಿಕೆಗೆ ಸೋಲು
  • ಬಹುಮತ ಇಲ್ಲದೇ ದೋಸ್ತಿ ಸರ್ಕಾರ ಕಳೆದುಕೊಂಡ ಹೆಚ್​ಡಿ ಕುಮಾರಸ್ವಾಮಿ
  • ವಿಶ್ವಾಸಮತಯಾಚನೆಯಲ್ಲಿ ಕುಮಾರಸ್ವಾಮಿ ನೇತೃತ್ವದ ಹೆಚ್​ಡಿಕೆ ಸರ್ಕಾರಕ್ಕೆ ಸೋಲು
  • ಅನಿರ್ದಿಷ್ಟಾವಧಿಗೆ ವಿಧಾನಸಭೆ ಕಲಾಪ ಮುಂದೂಡಿಕೆ ಮಾಡಿದ ಸ್ಪೀಕರ್​​​

19:34 July 23

ನಿರ್ಣಯದ ವಿರುದ್ಧವಾಗಿ ಮತ ಚಲಾವಣೆ ಮಾಡಿರುವ ವಿಪಕ್ಷ ಸದಸ್ಯರು

  • ನಿರ್ಣಯದ ವಿರುದ್ಧವಾಗಿ ಮತ ಚಲಾವಣೆ ಮಾಡಿರುವ ವಿಪಕ್ಷ ಸದಸ್ಯರು

19:31 July 23

19:24 July 23

ವಿಶ್ವಾಸಮತ ನಿರ್ಣಯ ಮಂಡಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ

ಹೆಚ್​ಡಿಕೆ ವಿಶ್ವಾಸಮತ ಯಾಚನೆ

ವಿಶ್ವಾಸಮತ ನಿರ್ಣಯ ಮಂಡಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ
ವಿಧಾಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಮಂಡನೆ
ಪ್ರಸ್ತಾಪವನ್ನ ಮತಕ್ಕೆ ಹಾಕಿದ ಸ್ಪೀಕರ್​ ರಮೇಶ್​ ಕುಮಾರ್​​
ಸ್ಪೀಕರ್​ ಬೆಲ್​ ಬಾರಿಸಿದ ನಂತರ ಎಲ್ಲ ಬಾಗಿಲು ಬಂದ್​ ಮಾಡಿದ ಸಿಬ್ಬಂದಿ
ವಿಧಾನಸಭೆಯ ಎಲ್ಲ ಬಾಗಿಲು ಮುಚ್ಚಿದ ವಿಧಾನಸೌಧದ ಸಿಬ್ಬಂದಿ

19:15 July 23

ಸಂಪುಟ ರಚನೆಯಾದ ಒಂದೇ ವಾರಕ್ಕೆ ನಿಮ್ಮ ಶಾಸಕರು ನಮ್ಮ ಕಡೆ ಬರ್ತಾರೆ: ಸಿಎಂ ಹೆಚ್​ಡಿಕೆ

ಕುಮಾರಸ್ವಾಮಿ
  • ನೀವು ಮಂತ್ರಿ ಮಂಡಲ ರಚನೆ ಮಾಡಿ ಒಂದೇ ವಾರಕ್ಕೆ ಏನು ಆಗುತ್ತೇ ನೋಡೋಣ: ಹೆಚ್​ಡಿಕೆ
  • ಮಂತ್ರಿ ಮಂಡಲ ರಚನೆ ಮಾಡುತ್ತಿದ್ದಂತೆ ನಿಮ್ಮ ಕಡೆಯಿಂದ ಶುರುವಾಗುತ್ತದೆ
  • ಸಂಪುಟ ರಚನೆಯಾದ ಒಂದೇ ವಾರಕ್ಕೆ ನಿಮ್ಮ ಶಾಸಕರು ನಮ್ಮ ಕಡೆ ಬರ್ತಾರೆ: ಸಿಎಂ ಹೆಚ್​ಡಿಕೆ
  • ಬಿಜೆಪಿಗೆ ಹೋಗಿ ಈಗಾಗಲೇ ಅನೇಕರು ಅನುಭವಿಸಿದ್ದಾರೆ: ಸಿದ್ದು
  • ಅವರ ಕಡೆಯಿಂದ ಯಾರೇ ನಮ ಕಡೆ ಬಂದರೆ ನಾವು ತೆಗೆದುಕೊಳ್ಳುವುದಿಲ್ಲ: ಹೆಚ್​​ಡಿಕೆ
  • ಪಕ್ಷಕ್ಕೆ ದ್ರೋಹ ಮಾಡಿ, ಬಿಜೆಪಿ ಆಮಿಷಕ್ಕೊಳಗಾಗಿ ಹೋದವರನ್ನ ನಾವು ತೆಗೆದುಕೊಳ್ಳುವುದಿಲ್ಲ
  • ಜಗತ್ತೆ ಪ್ರಳವಾದರೂ ನಾವು ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ: ಸಿದ್ದರಾಮಯ್ಯ

19:10 July 23

ರಾಮನಗರ, ಮಂಡ್ಯ,ಹಾಸನ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ನೀಡಿರುವುದು ನಿಜ

  • ಮಂಡ್ಯ ಜಿಲ್ಲೆಯ ಜನರ ಒತ್ತಾಯದ ಮೇರೆಗೆ ನನ್ನ ಮಗನನ್ನ ಚುನಾವಣೆಗೆ ನಿಲ್ಲಿಸಿದೆ: ಹೆಚ್​ಡಿಕೆ
  • ಪುತ್ರನನ್ನು ಗೆಲ್ಲಿಸುವ ಉದ್ದೇಶದಿಂದ ನಾನು ಮಂಡ್ಯಕ್ಕೆ ಅನುದಾನ ನೀಡಲಿಲ್ಲ
  • ರಾಮನಗರ, ಮಂಡ್ಯ,ಹಾಸನ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ನೀಡಿರುವುದು ನಿಜ
  • ಎಲ್ಲ ಜಿಲ್ಲೆಗಳಿಗೂ ನಾನು ಅನುದಾನ ಸರಿಸಮನಾಗಿ ಹಂಚಿಕೆ ಮಾಡಿದ್ದೇನೆ
  • ರಾಮನಗರ ಜಿಲ್ಲೆಗೆ ಕಳೆದ 10 ವರ್ಷಗಳಿಂದ ಅನುದಾನದಲ್ಲಿ ತಾರತಮ್ಯವಾಗಿದೆ: ಹೆಚ್​ಡಿಕೆ

19:09 July 23

ಕೇವಲ 1 ವರ್ಷದಲ್ಲಿ ಬಡವರಿಗೆ 103ಕೋಟಿ ಅನುದಾನ ನೀಡಿದ್ದೇನೆ: ಹೆಚ್​ಡಿಕೆ

  • ಕೇವಲ 1 ವರ್ಷದಲ್ಲಿ ಬಡವರಿಗೆ 103ಕೋಟಿ ಅನುದಾನ ನೀಡಿದ್ದೇನೆ: ಹೆಚ್​ಡಿಕೆ
  • ಇಸ್ರೇಲ್​ ಮಾದರಿ ಕೃಷಿ ಪದ್ಧತಿ ಅಳವಡಿಕೆ ಮಾಡಿಕೊಳ್ಳಲು ಎಲ್ಲ ರೀತಿಯ ಸೌಲಭ್ಯ
  • ರಾಜೀನಾಮೆ ನೀಡಿರುವ ಶಾಸಕರ ಕ್ಷೇತ್ರಕ್ಕೆ ಕೋಟಿ ಕೋಟಿ ಹಣ ಅನುದಾನ
  • ಕಳೆದ ಒಂದೇ ವರ್ಷದಲ್ಲಿ ಮೂರು ಸಲ ಜಿಲ್ಲಾಧಿಕಾರಿ ಸಭೆ ನಡೆಸಿದ್ದೇನೆ, ಇದು ದೇಶದಲ್ಲಿ ಪ್ರಥಮ
  • ಬರಗಾಲದ ವೇಳೆ ನಾವು ಏನು ತಪ್ಪು ಮಾಡಿದ್ದೇವೆ ಎಂಬುದನ್ನ ವಿಪಕ್ಷ ತಿಳಿಸಲಿ
  • ಮೈತ್ರಿ ಸರ್ಕಾರದಿಂದ ಆಂಗ್ಲ ಶಾಲೆಗಳನ್ನ ತೆರೆದಿದ್ದೇವೆ
  • ಗ್ರಾಮಾಂತರ ಮಕ್ಕಳು ಇಂಗ್ಲಿಷ್​ ಕಲಿಯಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ
  • ಗ್ರಾಮೀಣ ಪ್ರದೇಶಗಳಲ್ಲಿ ಇಂಗ್ಲಿಷ್​ ಶಾಲೆ ಕಟ್ಟಡಕ್ಕಾಗಿ 1200ಕೋಟಿ ಹಣ ಅನುದಾನ

19:06 July 23

ಕೇವಲ 1 ವರ್ಷದಲ್ಲಿ ಬಡವರಿಗೆ 103ಕೋಟಿ ಅನುದಾನ ನೀಡಿದ್ದೇನೆ: ಹೆಚ್​ಡಿಕೆ

  • ನನಗೆ ಈ ಸ್ಥಾನ ಶಾಶ್ವತವಲ್ಲ, ಈಗಾಗಲೇ ಅನೇಕರು ರಾಜ್ಯದ ಸಿಎಂ ಆಗಿದ್ದಾರೆ
  • ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ 100ಕೋಟಿ ಹಣ ಅನುದಾನ ನೀಡಿರುವೆ: ಹೆಚ್​ಡಿಕೆ
  • ಕೊಲೆ ಪ್ರಕರಣದಲ್ಲಿ ರಕ್ಷಣೆ ನೀಡಿಲ್ಲ ಗೋಪಾಲಯ್ಯ ನನ್ನ ವಿರುದ್ಧ ಆರೋಪ ಮಾಡಿದ್ದಾರೆ
  • ಗೋಪಾಲಯ್ಯನವರಿಗೆ ಬಿಜೆಪಿಯವರು ಸಹಾಯ ಮಾಡಲಿ: ಹೆಚ್​​ಡಿಕೆ
  • ಐಎಂಇ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಯನ್ನ ಕರೆದುಕೊಂಡ ಬಂದಿರುವುದು ನಮ್ಮ ರಾಜ್ಯದ ಅಧಿಕಾರಿಗಳು
  • ವಿದೇಶದಿಂದ ಮನ್ಸೂರ್​ ಕರೆದುಕೊಂಡ ಬಂದಿರುವ ಶ್ರೇಯ ನಮ್ಮ ರಾಜ್ಯದ ಅಧಿಕಾರಿಗಳಿಗೆ
  • ದೆಹಲಿಗೆ ಅವರನ್ನ ಕರೆತರುತ್ತಿದ್ದಂತೆ ಈಡಿಯವರು ಕರೆದೊಕೊಂಡು ಹೋದರು: ಹೆಚ್​ಡಿಕೆ
  • ಚುನಾವಣೆ ವೇಳೆ ನಮ್ಮ ಮೇಲೆ ಐಟಇ ದಾಳಿ ನಡೆಸಿದ್ದಾರೆ
  • ನಾನು ವಾಸ್ತವ್ಯ ಮಾಡಿದ್ದ ಹೋಟೆಲ್​ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ

18:49 July 23

ನನಗೆ ಈ ಸ್ಥಾನ ಶಾಶ್ವತವಲ್ಲ, ಈಗಾಗಲೇ ಅನೇಕರು ರಾಜ್ಯದ ಸಿಎಂ ಆಗಿದ್ದಾರೆ:ಹೆಚ್​ಡಿಕೆ

ಐಎಂಇ ಮನ್ಸೂರ್​ ಬಗ್ಗೆ ಮಾತು
  • ರಾಜೀನಾಮೆ ಪತ್ರ ಜೇಬಿನಲ್ಲೇ ಇಟ್ಟುಕೊಂಡು ಕುಳಿತಿರುವ ಸ್ಪೀಕರ್​ ರಮೇಶ್​ ಕುಮಾರ್​​
  • ಸ್ಪೀಕರ್​ ಬಗ್ಗೆ ಇಲ್ಲಸಲ್ಲದ ಮಾತು ಹೇಳಿ ಅವಮಾನ ಮಾಡ್ತಿದ್ದೀರಿ
  • ಇವತ್ತು ವಿಶ್ವಾಸಮತಯಾಚನೆ ನಡೆಯದೇ ಹೋದರೆ ರಾಜೀನಾಮೆ ಹೋಗುವ ನಿರ್ಧಾರ ಮಾಡಿದ್ದೇನೆ
  • ನಾನು ರಾಜೀನಾಮೆ ಪತ್ರ ಜೇಬಿನಲ್ಲಿ ಇಟ್ಟುಕೊಂಡು ಬಂದಿರುವೆ: ಸ್ಪೀಕರ್​ ರಮೇಶ್​ ಕುಮಾರ್​​
  • ಸದನದ ಸದಸ್ಯರಿಗೆ ರಾಜೀನಾಮೆ ಪತ್ರ ತೋರಿಸಿದ ಸ್ಪೀಕರ್​ ರಮೇಶ್​ ಕುಮಾರ್​!

18:35 July 23

ರಾಜೀನಾಮೆ ಪತ್ರ ಜೇಬಿನಲ್ಲೇ ಇಟ್ಟುಕೊಂಡು ಕುಳಿತಿರುವ ಸ್ಪೀಕರ್​ ರಮೇಶ್​ ಕುಮಾರ್​​

ಸ್ಪೀಕರ್​ ರಾಜೀನಾಮೆ ಪತ್ರ
  • ಸದಾನಂದಗೌಡರಿಗೆ ಯಾವ ರೀತಿ ತೊಂದರೆ ಕೊಟ್ಟಿದ್ದೀರಿ ಎಂಬುದು ನನಗೆ ಗೊತ್ತಿದೆ
  • ನನಗೆ ವಚನಭ್ರಷ್ಟ ಎಂದು ಹೇಳುವ ನೈತಿಕತೆ ನಿಮಗಿಲ್ಲ:ಹೆಚ್​ಡಿಕೆ
  • ಮಡಿಕೇರಿಯಲ್ಲಿ ಪ್ರವಾಹ ಆದಾಗ ನಮ್ಮ ಸರ್ಕಾರ ಉತ್ತಮವಾದ ಕೆಲಸ ಮಾಡಿದೆ
  • ಮನೆ ಕಳೆದುಕೊಂಡವರಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಿದ್ದೇವೆ, ಈಗಲೂ ಮನೆ ಇಲ್ಲದವರಿಗೆ 10 ಸಾವಿರ ಬಾಡಿಗೆ ನೀಡುತ್ತಿದ್ದೇವೆ

18:29 July 23

ನಾನು ಕದ್ದು ಪಲಾಯನ ಮಾಡುವ ವ್ಯಕ್ತಿಯಲ್ಲ: ಸಿಎಂ ಹೆಚ್​ಡಿಕೆ

  • ರೈತರ ಸಾಲಮನ್ನಾ ವಿಚಾರದಲ್ಲಿ ಬಿಜೆಪಿ ಅಪಪ್ರಚಾರ ಮಾಡುತ್ತಿದೆ: ಹೆಚ್​​ಡಿಕೆ
  • ಸಹಕಾರಿ, ರಾಷ್ಟ್ರೀಕೃತ ಬ್ಯಾಂಕ್​ಗಳ ಸಾಲ ಮನ್ನಾ ಮಾಡಿದ್ದೇನೆ
  • ಸಾಲಮನ್ನಾ ಬಗ್ಗೆ ಅನುಮಾನವಿದ್ದರೆ ವೆಬ್​​ಸೈಟ್​​ನಲ್ಲಿ ನೋಡಿ:ಹೆಚ್​ಡಿಕೆ
  • ಅವತ್ತು ಬಿಜೆಪಿ ಜೊತೆ ಸೇರಿ ಕಾಂಗ್ರೆಸ್​ ಸರ್ಕಾರ ಪತನಕ್ಕೆ ನಾನು ಕಾರಣವಾಗಿರುವೆ: ಹೆಚ್​​ಡಿಕೆ
  • ಬಿಜೆಪಿ ಜೊತೆ ಕೈಜೋಡಿಸಿದ್ದೇನೆ ಎಂದು ಆ ವೇಳೆ ನನಗೆ ಕೇಂದ್ರದಲ್ಲಿ ಯಾರು ಮೋಸ ಮಾಡಿಲ್ಲ
  • ಕಿಸಾನ್​ ಸಮ್ಮಾನ್​ ಯೋಜನೆಗೆ ನಾವು ಸಹಕಾರ ಕೊಟ್ಟಿಲ್ಲ ಎಂದು ಹೇಳುತ್ತಾರೆ, ಆದರೆ ಎಲ್ಲ ರೀತಿಯ ಮಾಹಿತಿ ನಾವು ನೀಡಿದ್ದೇವೆ
  • 35 ಲಕ್ಷ ರಾಜ್ಯ ರೈತರ ಮಾಹಿತಿ ನಾವು ನೀಡಿದ್ದೇವೆ, ಆದರೆ 15 ಲಕ್ಷ ಕುಟುಂಬದ ರೈತರಿಗೆ ಹಣ ಬಂದಿದೆ

18:24 July 23

ನನಗೆ ವಚನಭ್ರಷ್ಟ ಎಂದು ಹೇಳುವ ನೈತಿಕತೆ ನಿಮಗಿಲ್ಲ :ಹೆಚ್​ಡಿಕೆ

  • ಸದನದಲ್ಲಿ ವಿವಿಧ ಪಕ್ಷಗಳ ಬಲಾಬಲ ಇಂತಿದೆ
  • ಜೆಡಿಎಸ್ ​34
  • ಕಾಂಗ್ರೆಸ್​​ 65
  • ಬಿಜೆಪಿ 105
  • ಪಕ್ಷೇತರ 1

18:18 July 23

ರಾಜ್ಯದ ರೈತರಿಗೆ ನಾನು ಮೋಸ ಮಾಡಿಲ್ಲ: ಹೆಚ್​ಡಿಕೆ

ಹೆಚ್​ಡಿಕೆ ಮಾತು
  • ಸದನದಲ್ಲಿ ವಿವಿಧ ಪಕ್ಷಗಳ ಬಲಾಬಲ ಇಂತಿದೆ
  • ಜೆಡಿಎಸ್ ​34
  • ಕಾಂಗ್ರೆಸ್​​ 65
  • ಬಿಜೆಪಿ 105
  • ಪಕ್ಷೇತರ 1

18:12 July 23

  • ನನ್ನ ತಂದೆಯ ಹೋರಾಟ ನಾನು ನೋಡಿದ್ದೇನೆ: ಹೆಚ್​ಡಿಕೆ
  • 1996ರ ಲೋಕಸಭಾ ಚುನಾವಣೆಯಲ್ಲಿ ನಿಲ್ಲುವಂತೆ ನನಗೆ ಒತ್ತಡ
  • ಕನಕಪುರ ಕ್ಷೇತ್ರದ ಜನರ ಒತ್ತಾಯದ ಮೇರೆಗೆ ನಾನು ಸ್ಪರ್ದೇ, ಅದು ಅಂತಿಮ ಕ್ಷಣದಲ್ಲಿ ನಾಮಪತ್ರ ಸಲ್ಲಿಕೆ:ಹೆಚ್​ಡಿಕೆ
  • ಸೋಶಿಯಲ್​ ಮೀಡಿಯಾದಲ್ಲಿ ದೇಶದ ನೆಮ್ಮದಿ ಹಾಳಾಗುತ್ತಿದೆ: ಹೆಚ್​ಡಿಕೆ
  • ನಾನು ರಾಜಕೀಯಕ್ಕೆ ಬರುವುದು ನಮ್ಮ ತಂದೆಗೆ ಇಷ್ಟವಿರಲಿಲ್ಲ: ಹೆಚ್​​ಡಿಕೆ

17:59 July 23

20 ತಿಂಗಳ ನಂತರ ಅಧಿಕಾರ ಹಸ್ತಾಂತರ ಮಾಡಲು ಸಿದ್ಧನಿದ್ದೇನೆ: ಹೆಚ್​ಡಿಕೆ

ಹೆಚ್​​ಡಿಕೆ
  • ನಿರ್ಮಾಪಕ,ಚಿತ್ರ ವಿತರಕನಾಗಿ ನಾನು ನನ್ನ ಜೀವನ ಆರಂಭಿಸಿದ್ದೇನೆ: ಹೆಚ್​ಡಿಕೆ
  • ದೇವೇಗೌಡರು ಪ್ರಧಾನಿಯಾದಾಗಿನಿಂದಲೂ ನಾನು ಈ ಕೆಲಸ ಮಾಡುತ್ತಿದೆ: ಹೆಚ್​ಡಿಕೆ
  • ನಮ್ಮ ಕುಟುಂಬ ಬಂದಿರುವುದೇ ರೈತ ಕುಟುಂಬದಿಂದ
  • ಸಾಯಂಕಾಲ 6ಗಂಟೆಯಿಂದ 25ನೇ ತಾರೀಖಿನವರೆಗೆ ಕಲಂ 144 ಜಾರಿ
  • 2ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಿದ ನಗರ ಪೊಲೀಸ್​ ಆಯುಕ್ತ ಅಲೋಕ್​ ಕುಮಾರ್​​ ಹೇಳಿಕೆ
  • ಬೆಂಗಳೂರಿನಲ್ಲಿ ​144 ಸೆಕ್ಷನ್ ಜಾರಿ... ಮುಂದಿನ ಎರಡು ದಿನಗಳ ಕಾಲ ನಿಷೇಧಾಜ್ಞೆ
  • ಜು.25ರ ಸಂಜೆ 6ಗಂಟೆಯವರೆಗೆ ನಿಷೇಧಾಜ್ಞೆ ಜಾರಿ

17:56 July 23

ನಾನು ರಾಜಕೀಯಕ್ಕೆ ಬರುವುದು ನಮ್ಮ ತಂದೆಗೆ ಇಷ್ಟವಿರಲಿಲ್ಲ: ಹೆಚ್​​ಡಿಕೆ

  • ನಾಲ್ಕು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳಿಂದ ನಿಮಗೂ ಮತ್ತು ರಾಜ್ಯದ ಜನತೆಗೆ ನೋವಾಗಿದೆ
  • ಕಾಲಹರಣ ಮಾಡುತ್ತಿದ್ದಾರೆ ಎಂಬ ಭಾವನೆ ರಾಜ್ಯದ ಜನರಲ್ಲಿ ವ್ಯಕ್ತವಾಗಿದೆ
  • ಈ ಬಗ್ಗೆ ನನಗೂ ಬೇಸರ ಇದೆ.  ಈ ಸಂಬಂಧ ರಾಜ್ಯದ 6.5 ಕೋಟಿ ಜನ ಕ್ಷಮೆ ಕೇಳುತ್ತೇನೆ
  • ಸದನದಲ್ಲಿ ವಿಶ್ವಾಸಮತದ ಮೇಲೆ ಭಾಷಣ ಆರಂಭಿಸಿದ ಹೆಚ್​.ಡಿ. ಕುಮಾರಸ್ವಾಮಿ

17:32 July 23

ಬೆಂಗಳೂರಿನಲ್ಲಿ ​144 ಸೆಕ್ಷನ್ ಜಾರಿ... ಮುಂದಿನ ಎರಡು ದಿನಗಳ ಕಾಲ ನಿಷೇಧಾಜ್ಞೆ

ಅಪಾರ್ಟ್​ಮೆಂಟ್​ನಲ್ಲಿ ರೆಬೆಲ್​ ಶಾಸಕರಿರುವ ಹಿನ್ನೆಲೆ
ಬಿಜೆಪಿ ವಿರುದ್ಧ ಕಾಂಗ್ರೆಸ್​ ಕಾರ್ಯಕರ್ತರ ಆಕ್ರೋಶ
ಪರಸ್ಪರ ಘೋಷಣೆ ಕೂಗುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್​ ಕಾರ್ಯರ್ತರು
ಕಾರ್ಯಕರ್ತರನ್ನು ನಿಂಯಂತ್ರಿಸಲು ಪೊಲೀಸರು ಹರಸಾಹಸ

17:29 July 23

ವಿಶ್ವಾಸಮತದ ಮೇಲೆ ಸಿಎಂ ಭಾಷಣ, ರಾಜ್ಯದ ಜನರ ಕ್ಷಮೆ ಕೇಳಿದ ಕುಮಾರಸ್ವಾಮಿ

  • ತಮ್ಮ ಮೇಲಿನ ಎಲ್ಲ ಆರೋಪಗಳಿಗೆ ಉತ್ತರ ಕೊಟ್ಟ ಹೆಚ್​ ಡಿ ರೇವಣ್ಣ
  • ಯಾವ ಜಿಲ್ಲೆಗೆ ಎಷ್ಟು ಅನುದಾನ ನೀಡಿದ್ದೇನೆ ಎಂದು ಓದಿ ಹೇಳಿದ ಲೋಕೋಪಯೋಗಿ ಸಚಿವ
  • ಯಾರಿಗೂ ನಾವು ತಾರತಮ್ಯ ಮಾಡಿಲ್ಲ ಎಂದು ಸ್ಪಷ್ಟನೆ
  • ವಚನಭ್ರಷ್ಟತೆಯ ಬಗ್ಗೆ ಸದನದಲ್ಲೇ ಖಡಕ್​ ಉತ್ತರಕೊಟ್ಟ ರೇವಣ್ಣ
  • ಈ ಹಿಂದೆ ಕುಮಾರಸ್ವಾಮಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ರಾಜ್ಯದಲ್ಲಿ ಬಿಜೆಪಿ ಬಲವಾಯ್ತು ಎಂದ ರೇವಣ್ಣ

17:27 July 23

ಅಪಾರ್ಟ್​ಮೆಂಟ್​ನಲ್ಲಿ ರೆಬೆಲ್​ ಶಾಸಕರು: ಕೈ-ಕಮಲ ಕಾರ್ಯಕರ್ತರ ಆಕ್ರೋಶ

  • ಭಾಷೆ ಇರುವುದು ಕಮ್ಯುನಿಕೆಟ್​ ಮಾಡಲು ಮಾತ್ರ, ಏನು ಬರ್ತದೋ, ಇಲ್ವೋ ಗೊತ್ತಿಲ್ಲ
  • ರಾಜ್ಯದ ಜನರು ಬಿಜೆಪಿಗೆ ವಿರುದ್ಧವಾದ ಮತ ನೀಡಿದ್ದಾರೆ. 
  • ಶೇ.54.44 ರಷ್ಟು ಮತದಾನ ನಮಗೆ ಬಂದಿದೆ, ಆದರೂ ವಾಮಮಾರ್ಗದ ಮೂಲಕ ಸರ್ಕಾರ ರಚನೆ ಮಾಡಲು ಮುಂದಾಗಿದ್ದೀರಿ
  • ಮತ್ತೊಂದು ಚುನಾವಣೆ ಬರಲಿ, ರಾಜ್ಯದ ಜನರು ಏನು ಎಂದು ತೋರಿಸ್ತಾರೆ: ಸಿದ್ದು
  • ಕೇಂದ್ರದಲ್ಲಿ ನಮ್ಮ ಸರ್ಕಾರವಿದೆ, ನಾವು ಏನ್​ ಬೇಕಾದ್ರೂ ಮಾಡ್ತೇವಿ ಎಂಬ ಭ್ರಮೆಯಲ್ಲಿದ್ದಾರೆ: ಸಿದ್ದು

17:06 July 23

ನಾವು ಎಲ್ಲಿಯೂ ಕಾಣೆಯಾಗಿಲ್ಲ: ರೇವಣ್ಣ

ಈ ಹಿಂದೆ ಆಪರೇಷನ್​ ಕಮಲ ಮಾಡಿ ಎಷ್ಟು ದಿನ ಸರ್ಕಾರ ರಚನೆ ಮಾಡಿದ್ರಿ: ಸಿದ್ದು
ಫೈವ್​ಸ್ಟಾರ್​ ಹೋಟೆಲ್​​ನಲ್ಲಿ ಉಳಿದುಕೊಳ್ಳುವುದು, ಝೀರೋ ಟ್ರಾಫಿಕ್​​ನಲ್ಲಿ ಹೋಗುವುದು
ಮಹಾರಾಷ್ಟ್ರದಲ್ಲಿ ಯಾರ ಸರ್ಕಾರ ಇದೆ, 15 ಜನ ಅಲ್ಲಿ ಎಷ್ಟು ದಿನ ಇರ್ತಾರೆ?
15ಜನ ಶಾಸಕರಿಗೆ ಇಷ್ಟೊಂದು ಭದ್ರತೆ ನೀಡಿದ್ದಾರೆ, ಇದು ಪ್ರಜಾಪ್ರಭುತ್ವವೇ?
ಮುಫ್ತಿಯಲ್ಲಿ 100 ಜನ, ಪೊಲೀಸ್​ ಭದ್ರತೆ ಒದಗಿಸಿದ್ದಾರೆ
ನಾವು ಪ್ರಜಾಪ್ರಭುತ್ವದಲ್ಲಿ ಎಲ್ಲಿ ಇದ್ದೇವೆ? ಪಕ್ಷಾಂತರ ಮಾಡುವವರಿಗೆ ಇಷ್ಟೊಂದು ಕಾವಲು
ನಮ್ಮ ಶಾಸಕರೊಂದಿಗೂ ಸಹ ನಾವು ಮಾತನಾಡುವ ಹಾಗಿಲ್ಲ: ಸಿದ್ದು

16:42 July 23

ಕೇಂದ್ರದಲ್ಲಿ ನಮ್ಮ ಸರ್ಕಾರವಿದೆ, ನಾವು ಏನ್​ ಬೇಕಾದ್ರೂ ಮಾಡ್ತೇವಿ ಎಂಬ ಭ್ರಮೆಯಲ್ಲಿದ್ದಾರೆ: ಸಿದ್ದು

  • ಪಕ್ಷಾಂತರ ರೋಗದಿಂದ ಸರ್ಕಾರ ಉಳಿಸಿಕೊಳ್ಳಲು ಅಸಾಧ್ಯ: ಸಿದ್ದರಾಮಯ್ಯ
  • ಸದ್ಯ ಪ್ರಜಾಪ್ರಭುತ್ವ ಅಳಿವು-ಉಳಿವಿನ ಪ್ರಶ್ನೆ ಉದ್ಭವವಾಗಿದೆ
  • ಅದು ಮುಂದೆ ಒಂದು ದಿನ ನಿಮಗೆ ತಿರುಗು ಬಾಣವಾಗಲಿದೆ
  • ಯಡಿಯೂರಪ್ಪನವರು ಹೆಚ್ಚು ದಿನ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ: ಸಿದ್ದರಾಮಯ್ಯ
  • ಕರ್ನಾಟಕಕ್ಕೆ ತನ್ನದೇ ಆದ ಇತಿಹಾಸವಿದೆ, ಮೌಲ್ಯಾಧಾರಿತ ರಾಜಕೀಯಕ್ಕೆ ಪ್ರೇರಣೆಯಾದ ರಾಜ್ಯ ನಮ್ಮದು
  • ತತ್ವ ಸಿದ್ಧಾಂತ ಇಟ್ಟುಕೊಂಡು ರಾಜಕೀಯ ಮಾಡುವವರಿಗೆ ಜಾಗವಿಲ್ಲದಾಗಿದೆ
  • ಇಂದಿನ ರಾಜಕಾರಣದಲ್ಲಿ ನಾವು ತಲೆತಗ್ಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ: ಸಿದ್ದು

16:35 July 23

ಈ ಹಿಂದೆ ಆಪರೇಷನ್​ ಕಮಲ ಮಾಡಿ ಎಷ್ಟು ದಿನ ಸರ್ಕಾರ ರಚನೆ ಮಾಡಿದ್ರಿ: ಸಿದ್ದು

 ಈ ರೀತಿ ಮಾಡಿಕೊಂಡು ಹೋದರೆ ಆಡಳಿತ ಸರ್ಕಾರ ಉಳಿಯಲು ಸಾಧ್ಯವೇ ಇಲ್ಲ: ಸಿದ್ದು
ಹೋಲ್​ಸೇಲ್​ ವ್ಯಾಪಾರ ರಾಜ್ಯದಲ್ಲಿ ನಡೆದುಕೊಂಡು ಹೋಗುತ್ತಿದೆ, ಇದೇ ಸರ್ಕಾರಕ್ಕೆ ಭಯ
ಹೋಲ್​ಸೇಲ್​ ಟ್ರೆಂಡ್​ ಆರಂಭವಾಗಿ ಬಿಟ್ಟರೆ, ಯಾವುದೇ ಆಡಳಿತ ಪಕ್ಷ ಉಳಿಯಲ್ಲ
ಪಕ್ಷಾಂತರ ಎಂಬ ರೋಗಕ್ಕೆ ಆದಷ್ಟು ಬೇಗ ಪರಿಹಾರ ಕಂಡು ಹಿಡಿಯಬೇಕಾಗಿದೆ
ಒಬ್ಬರು, ಇಬ್ಬರು ಹೋದರೆ ಪರವಾಗಿಲ್ಲ, ಎಲ್ಲರೂ ಹೋದರೆ ಹೇಗೆ? :ಸಿದ್ದು

16:22 July 23

ಪಕ್ಷಾಂತರ ರೋಗದಿಂದ ಸರ್ಕಾರ ಉಳಿಸಿಕೊಳ್ಳಲು ಅಸಾಧ್ಯ: ಸಿದ್ದರಾಮಯ್ಯ

ಸಿದ್ದರಾಮಯ್ಯ
  • ಅತೃಪ್ತ ಶಾಸಕರ ವಿರುದ್ಧ ಸ್ಪೀಕರ್​​ ಕ್ರಮ ಕೈಗೊಂಡ ಬಳಿಕ ಮಾತ್ರ ಸುಪ್ರೀಂ ಕ್ರಮ ಕೈಗೊಳ್ಳಬೇಕು: ಸಿದ್ದು
  • ಯಾರೇ ರಾಜೀನಾಮೆ ನೀಡಿದರೂ ಸ್ಪೀಕರ್​ ಅದರ ವಿರುದ್ಧ ಕ್ರಮಕೈಗೊಳ್ಳಬೇಕು
  • ಶಾಸಕರನ್ನ ಅನರ್ಹ ಮಾಡುವ ಅಧಿಕಾರಿ ಸ್ಪೀಕರ್​ಗೆ ಇದೆ
  • ಶಾಸಕರು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರಾ ಎಂಬುದನ್ನ ವಿಚಾರಿಸಬೇಕು
  • ಪಾಯಿಂಟ್​ ಆಫ್​ ಆರ್ಡರ್​ನ ಎತ್ತಿ ಹಿಡಿದು ಮಾತನಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ
  • ಇಷ್ಟೆಲ್ಲ ಕಾನೂನುಗಳಿದ್ದರೂ, ದೇಶದಲ್ಲಿ ಚರ್ಚೆಗಳಾಗುತ್ತಿದೆ: ಸಿದ್ದು

16:15 July 23

ಹೋಲ್​ಸೇಲ್​ ಟ್ರೆಂಡ್​ ಆರಂಭವಾಗಿ ಬಿಟ್ಟರೆ, ಯಾವುದೇ ಆಡಳಿತ ಪಕ್ಷ ಉಳಿಯಲ್ಲ:ಸಿದ್ದು

  • ಪ್ರಜಾಪ್ರಭುತ್ವದ ಕಗ್ಗೊಲೆ ಆರಂಭಗೊಂಡಿದೆ: ಸಿದ್ದರಾಮಯ್ಯ
  • ಸಂವಿಧಾನಕ್ಕೆ ವಿರುದ್ಧವಾದ ಬೆಳವಣಿಗೆಗಳು ದೇಶದಲ್ಲಿ ನಡೆಯುತ್ತಿವೆ
  • ಗೋವಾದಲ್ಲಿ ಸರ್ಕಾರ ರಚನೆ ಮಾಡಲು ನಮಗೆ ಅವಕಾಶ ನೀಡಲಿಲ್ಲ
  • ಗೋವಾದಲ್ಲಿ ನಾವು ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿದ್ದೇವು,
  • ಗವರ್ನರ್​​ ಬಿಜೆಪಿ ಪಕ್ಷಕ್ಕೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಿದರು

16:11 July 23

ಪಾಯಿಂಟ್​ ಆಫ್​ ಆರ್ಡರ್​ನ ಎತ್ತಿ ಹಿಡಿದು ಮಾತನಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ:ಸಿದ್ದು

  • ಯಡಿಯೂರಪ್ಪನವರಿಗೆ ರಾಜ್ಯದ ಜನ ಒಂದು ಅವಕಾಶ ನೀಡಿದ್ದರು, ಆದರೆ ವಿಶ್ವಾಸಮತ ಸಾಬೀತು ಮಾಡಲು ಆಗಲಿಲ್ಲ: ಸಿದ್ದು
  • ರಾಜ್ಯದ ಜನತೆ ಯಾವುದೇ ಪಕ್ಷಕ್ಕೆ 113 ಸ್ಥಾನ ನೀಡಿಲ್ಲ, ಫಲಿತಾಂಶದ ನಂತರ ಮೈತ್ರಿ ಸರ್ಕಾರ
  • ರಾಜ್ಯದಲ್ಲಿ ಇದೇ ಮೊದಲ ಸಲ ಸಮ್ಮಿಶ್ರ ಸರ್ಕಾರ ಬಂದಿಲ್ಲ, 3ನೇ ಸಲ ಸಮ್ಮಿಶ್ರ ಸರ್ಕಾರ ರಚನೆ

15:56 July 23

ಪ್ರಜಾಪ್ರಭುತ್ವದ ಕಗ್ಗೊಲೆ ಆರಂಭಗೊಂಡಿದೆ: ಸಿದ್ದು

  • ಕಳೆದ ಚುನಾವಣೆಯಲ್ಲಿ ಶೇಕಾಡಾವಾರು ಮತಗಳಲ್ಲಿ ನಾವೇ ಮುಂದಿದ್ದೆವು: ಸದನದಲ್ಲಿ ಸಿದ್ದರಾಮಯ್ಯ ಮಾತು
  • ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿಲ್ಲ: ಸಿದ್ದಾರಾಮಯ್ಯ
  • ಆದರೆ ಶೇಕಾಡಾವಾರು ಮತಗಳಲ್ಲಿ ನಾವೇ ಮುಂದಿದ್ದೆವು
  • ಹೀಗಾಗಿ ಕಾಂಗ್ರೆಸ್​-ಜೆಡಿಎಸ್​ ಸೇರಿ ಸರ್ಕಾರ ರಚಿಸಿದೆವು
  • ಬಿಜೆಪಿಯವರಿಗೆ ಬಹುಮತ ಸಾಬೀತುಪಡಿಸಲಾಗಲಿಲ್ಲ:ಸದನದಲ್ಲಿ ಸಿದ್ದರಾಮಯ್ಯ ಹೇಳಿಕೆ
  • ವಿಶ್ವಾಸಮತ ಯಾಚನೆ ಉದ್ದೇಶಿಸಿ ಮಾತನಾಡುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ

15:50 July 23

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯದ ಜನರ ತೀರ್ಪು ಅಂತಿಮ: ಸಿದ್ದರಾಮಯ್ಯ

ಸಿದ್ದರಾಮಯ್ಯ ಮಾತು
  • ವಿಧಾನಸೌಧಕ್ಕೆ ಸಿಎಂ ಕುಮಾರಸ್ವಾಮಿ ಆಗಮನ
  • ನಾವು ವಿಶ್ವಾಸಮತ ಯಾಚನೆ ಮಾಡಲಿದ್ದೇವೆ
  • ಮುಂದೇನಾಗಲಿದೆ ಎನ್ನುವುದು ನೋಡೋಣ
  • ಡಿ.ಕೆ.ಶಿವಕುಮಾರ್ ಮಾಧ್ಯಮದೊಂದಿಗೆ ಮಾತು
  • ಶಾಸಕರನ್ನು ಹೇಗೆ ವಿಧಾನಸೌಧಕ್ಕೆ ಕರೆತರುತ್ತಾರೆ ಎಂದು ನೋಡುತ್ತೇನೆ
  • ನಮ್ಮ ವಿರುದ್ಧ ಹೇಗೆ ಮತ ಹಾಕುತ್ತಾರೆ ಅಂತ ನೋಡುತ್ತೇನೆ
  • ಪಕ್ಷೇತರ ಶಾಸಕರನ್ನ ಇಲ್ಲೇ ಕರೆತಂದು ಇಟ್ಟುಕೊಳ್ಳಲಾಗಿದೆ ಎಂದ ಡಿಕೆಶಿ

15:27 July 23

ಜನ ನಮಗೆ ಅಧಿಕಾರ ಕೊಟ್ಟಿದ್ದಾರೆ: ಸಿದ್ದರಾಮಯ್ಯ

  • ವಿಧಾನಸೌಧಕ್ಕೆ ಸಿಎಂ ಕುಮಾರಸ್ವಾಮಿ ಆಗಮನ
  • ನಾವು ವಿಶ್ವಾಸಮತ ಯಾಚನೆ ಮಾಡಲಿದ್ದೇವೆ
  • ಮುಂದೇನಾಗಲಿದೆ ಎನ್ನುವುದು ನೋಡೋಣ
  • ಡಿ.ಕೆ.ಶಿವಕುಮಾರ್ ಮಾಧ್ಯಮದೊಂದಿಗೆ ಮಾತು
  • ಶಾಸಕರನ್ನು ಹೇಗೆ ವಿಧಾನಸೌಧಕ್ಕೆ ಕರೆತರುತ್ತಾರೆ ಎಂದು ನೋಡುತ್ತೇನೆ
  • ನಮ್ಮ ವಿರುದ್ಧ ಹೇಗೆ ಮತ ಹಾಕುತ್ತಾರೆ ಅಂತ ನೋಡುತ್ತೇನೆ
  • ಪಕ್ಷೇತರ ಶಾಸಕರನ್ನ ಇಲ್ಲೇ ಕರೆತಂದು ಇಟ್ಟುಕೊಳ್ಳಲಾಗಿದೆ ಎಂದ ಡಿಕೆಶಿ

15:17 July 23

  • ನನ್ನನ್ನು ದ್ವೇಷಿಸಿದ ಯಾರ ಮೇಲೂ ನನಗೆ ಕೋಪವಿಲ್ಲ
  • ನನ್ನ ಬೆನ್ನ ಹಿಂದೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ
  • ನಾನು ಡಕಾಯಿತನಲ್ಲ, ನಾನೊಬ್ಬ ರಾಜ್ಯದಲ್ಲಿನ ಸಚಿವ
  • ನಾನು ಪ್ರಯತ್ನಿಸಿದ್ದರೆ ಶಾಸಕರನ್ನ ಹಿಡಿದಿಟ್ಟುಕೊಳ್ಳೋದು ನನಗೆ ಅಸಾಧ್ಯವಾಗಿರಲಿಲ್ಲ
  • ನೋಡೋಣ ಮುಂಬೈನಲ್ಲಿರೋ ಶಾಸಕರನ್ನ ವಿಶ್ವಾಸಮತ ಯಾಚನೆಗೆ ಕರೆತನ್ನಿ: ಡಿಕೆಶಿ ಸವಾಲು
  • ಸ್ನಾನ ಮಾಡಲು ಬಿಡದೆ, ನನ್ನನ್ನು ಬಂಧಿಸಿ, ಬಳಿಕ ಏರ್​ಪೋರ್ಟ್​ನಲ್ಲಿ ಬಿಸಾಕಿ ಹೋಗಲಾಯಿತು: ಡಿಕೆಶಿ
  • ಎಂಟಿಬಿ ನಾಗರಾಜ್​ಗೆ ನನ್ನ ನಿನ್ನ ಭೇಟಿ ರಾಜಕೀಯ ರಣರಂಗದಲ್ಲಿ ಎಂದಿದ್ದೇನೆ: ಶಿವಕುಮಾರ್​
  • ನಾನೊಬ್ಬ ಮಧ್ಯಮ ವರ್ಗದಿಂದ ಬಂದವ, ಆದರೆ ನಾನು ಬಡವ ಅಂತ ಹೇಳಿಕೊಳ್ಳಲ್ಲ

15:17 July 23

ಮುಂಬೈ ರಿನಾಯನ್ಸನ್​ ಹೋಟೆಲ್ ಮುಂಭಾಗ ಕಾಂಗ್ರೆಸ್​ ಕಾರ್ಯಕರ್ತರ ಪ್ರತಿಭಟನೆ
  • ನನ್ನನ್ನು ದ್ವೇಷಿಸಿದ ಯಾರ ಮೇಲೂ ನನಗೆ ಕೋಪವಿಲ್ಲ
  • ನನ್ನ ಬೆನ್ನ ಹಿಂದೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ
  • ನಾನು ಡಕಾಯಿತನಲ್ಲ, ನಾನೊಬ್ಬ ರಾಜ್ಯದಲ್ಲಿನ ಸಚಿವ
  • ನಾನು ಪ್ರಯತ್ನಿಸಿದ್ದರೆ ಶಾಸಕರನ್ನ ಹಿಡಿದಿಟ್ಟುಕೊಳ್ಳೋದು ನನಗೆ ಅಸಾಧ್ಯವಾಗಿರಲಿಲ್ಲ
  • ನೋಡೋಣ ಮುಂಬೈನಲ್ಲಿರೋ ಶಾಸಕರನ್ನ ವಿಶ್ವಾಸಮತ ಯಾಚನೆಗೆ ಕರೆತನ್ನಿ: ಡಿಕೆಶಿ ಸವಾಲು
  • ಸ್ನಾನ ಮಾಡಲು ಬಿಡದೆ, ನನ್ನನ್ನು ಬಂಧಿಸಿ, ಬಳಿಕ ಏರ್​ಪೋರ್ಟ್​ನಲ್ಲಿ ಬಿಸಾಕಿ ಹೋಗಲಾಯಿತು: ಡಿಕೆಶಿ
  • ಎಂಟಿಬಿ ನಾಗರಾಜ್​ಗೆ ನನ್ನ ನಿನ್ನ ಭೇಟಿ ರಾಜಕೀಯ ರಣರಂಗದಲ್ಲಿ ಎಂದಿದ್ದೇನೆ: ಶಿವಕುಮಾರ್​
  • ನಾನೊಬ್ಬ ಮಧ್ಯಮ ವರ್ಗದಿಂದ ಬಂದವ, ಆದರೆ ನಾನು ಬಡವ ಅಂತ ಹೇಳಿಕೊಳ್ಳಲ್ಲ

14:34 July 23

ಕಲಾಪದಲ್ಲಿ ಡಿಕೆಶಿ ಮಾತು
  • ರಾಜೀನಾಮೆ ಸಲ್ಲಿಸಿರುವ ಶಾಸಕರಿಗೆ ಶಿವಕುಮಾರ್​ ಬೆದರಿಕೆ ಹಾಕುತ್ತಿದ್ದಾರೆಂದು ಶೆಟ್ಟರ್ ಆಕ್ರೋಶ
  • ಈ ಮಧ್ಯೆ ಮಾತನಾಡಿದ ಸಿದ್ದರಾಮಯ್ಯ, ಶೆಟ್ಟರ್​ ಆರೋಪಕ್ಕೆ ತಿರುಗೇಟು ನೀಡಿದರು
  • ದಾರಿ ತಪ್ಪಿಸುತ್ತಿರುವುದು ಶಿವಕುಮಾರ್​ ಅಲ್ಲ, ಬಿಜೆಪಿಯವರು ಈಗಾಗಲೇ ಶಾಸಕರ ದಾರಿ ತಪ್ಪಿಸಿದ್ದಾರೆ
  • ಎಚ್ಚೆತ್ತುಕೊಳ್ಳಿ, ಬಿಜೆಪಿಯವರಿಂದ ನಿಮ್ಮ ರಾಜಕೀಯ ಜೀವನ ಹಾಳಾಗದಿರಲಿ ಎಂದು ಹೇಳಿದ್ದಾರೆ ಎಂದ ಸಿದ್ದರಾಮಯ್ಯ
  • ಶಿವಕುಮಾರ್​ ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ, ಬಿಜೆಪಿಯವರು ಶಾಸಕರ ಹಾದಿ ತಪ್ಪಿಸುವುದು ನಿಜ ಎಂದ ಸಿದ್ದರಾಮಯ್ಯ
  • ಡಿಕೆ ಶಿವಕುಮಾರ್ ಸದನದ ಹಾದಿ ತಪ್ಪಿಸುವ ಕೆಲಸ ಮಾಡಿಲ್ಲ ಎಂದ ಬೈರೇಗೌಡ
  • ಶಾಸಕರಿಗೆ ಮಂತ್ರಿ ಪದವಿ ಆಸೆ ತೋರಿಸಿ ಮೋಸ ಆಗಬಹುದು ಎಂಬ ನೋವು ನಮಗಿದೆ: ಕೃಷ್ಣಬೈರೇಗೌಡ

14:34 July 23

  • ಸದನದಲ್ಲಿ ಮಂಕುತಿಮ್ಮನ ಕಗ್ಗ ಓದಿದ ಡಿ.ಕೆ ಶಿವಕುಮಾರ್​
  • ಹಿಂದೆಲ್ಲಾ ಸಿದ್ಧಾಂತಗಳ ಪ್ರಕಾರ ರಾಜಕೀಯ ನಡೆಯುತ್ತಿತ್ತು
  • ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ
  • ಶಾಸಕರ ಬಗ್ಗೆ ಹಿಂದೆಲ್ಲಾ ಬಹಳ ಗೌರವವಿತ್ತು, ಆದರೆ ಈಗ ಶಾಸಕರ ವ್ಯಾಪಾರವಾಗುತ್ತಿದೆ
  • ಮಾಧ್ಯಮಗಳಲ್ಲಿ ಶಾಸಕರನ್ನ ಕಳ್ಳರು ಎಂದು ಬಿಂಬಿಸುವ ಸ್ಥಿತಿಯನ್ನು ನಾವು ಕಾಣುವಂತಾಗಿದೆ
  • ಸಮಾಜದಲ್ಲಿ ಶಾಸಕರಿಗೆ  ಗೌರವವೇ ಇಲ್ಲದಂತಾಗಿದೆ
  • ಮುಂದೆ ಯಾರು ಬೇಕಾದರೂ ಅಧಿಕಾರಕ್ಕೆ ಬರಬಹುದು
  • ಯಡಿಯೂರಪ್ಪನವರಿಗೆ ಅವರ ಛಲಕ್ಕೆ ನಾನು ಅಭಿನಂದಿಸುತ್ತೇನೆ
  • 6-7 ಸಲ ಪ್ರಯತ್ನಿಸಿದ್ದರೂ ವಿಫಲರಾಗಿದ್ದ ಬಿಎಸ್​​ವೈ ಕೊನೆಗೂ ಶಾಸಕರನ್ನು ಬಲೆಗೆ ಹಾಕಿಕೊಂಡಿದ್ದಾರೆ ಎಂದ ಡಿಕೆಶಿ
  • ಮುಂಬೈನಲ್ಲಿರುವ ಶಾಸಕರೆಲ್ಲೂ ಅತೃಪ್ತರಲ್ಲ, ಅವರೆಲ್ಲರೂ ಕೂಡ ಬಹಳ ತೃಪ್ತರು: ಡಿಕೆಶಿ
  • ಮುಂಬೈನಲ್ಲಿರುವ ಶಾಸಕರೆಲ್ಲೂ ಅತೃಪ್ತರಲ್ಲ, ಅವರೆಲ್ಲರೂ ಕೂಡ ಬಹಳ ತೃಪ್ತರು
  • ಮುಂಬೈನಲ್ಲಿರೋ 15 ಜನ ಶಾಸಕರಿಗೂ ರಾಜಕೀಯದ ಸಮಾಧಿಯಾಗಲಿದೆ: ಡಿಕೆಶಿ
  • ಡಿಕೆಶಿ ಮಾತಿಗೆ ಜಗದೀಶ್​ ಶೆಟ್ಟರ್​ ಅವರಿಂದ ವಿರೋಧ
  • ಶಿವಕುಮಾರ್​ ಅವರು ಸದನದ ಹಾದಿ ತಪ್ಪಿಸುತ್ತಿದ್ದಾರೆಂದ ಶೆಟ್ಟರ್​

14:09 July 23

ಮಾಜಿ ಸಿಎಂ ಸಿದ್ದರಾಮಯ್ಯ ಮಾತು

ಮಾಜಿ ಸಿಎಂ ಸಿದ್ದರಾಮಯ್ಯ ಮಾತು
  • ವಿಶ್ವಾಸಮತ ಸಾಬೀತು ಮಾಡುವ ಬದಲು ಸಿಎಂ ಹೋಟೆಲ್​ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ: ಬಿಜೆಪಿ ಟೀಕೆ
  • ಅಧಿಕಾರದಲ್ಲಿರುವ ಕೊನೆಯ ಕ್ಷಣದವರೆಗೂ ಲೂಟಿ ಮಾಡುವುದೇ ಸಿಎಂ ಉದ್ದೇಶ: ಟ್ವೀಟ್​ ಮೂಲಕ ಬಿಜೆಪಿ ಆಕ್ರೋಶ
  • ಸಿಎಂ ನಡೆಯಿಂದ ಅವರ ಉದ್ದೇಶ ಸಾಬೀತಾಗಿದೆ ಎಂದ ಬಿಜೆಪಿ
  • ಎರಡರಿಂದ-ಮೂರು ಗಂಟೆ ಅವಕಾಶ ಮಾಡಿಕೊಡಿ ಎಂದು ಸಿದ್ದರಾಮಯ್ಯ ಮನವಿ
  • ಅವಕಾಶ ಕೋರಿ ಸ್ಪೀಕರ್​​ಗೆ ಮನವಿ ಮಾಡಿದ ಶಾಸಕಾಂಗ ಪಕ್ಷದ ನಾಯಕ

13:49 July 23

ವಿಪ್​ಗೆ ಬೆಲೆ ಇಲ್ಲ: ಬಿಎಸ್​ವೈ

ಸಿದ್ದರಾಮಯ್ಯ ಸ್ಪಷ್ಟನೆ
  • ಸುಪ್ರೀಂ ಕೋರ್ಟ್​​ನಲ್ಲಿ ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ಆರಂಭ
  • ಪಕ್ಷೇತರ ಶಾಸಕರ ಪರ ಮುಕುಲ್​ ರೊಹ್ಟಗಿ ವಾದ ಮಂಡನೆ
  • ಸಿಎಂ ಪರ ರಾಜೀವ್​ ಧವನ್​, ಕಾಂಗ್ರೆಸ್​ ಪರ ಅಭಿಷೇಕ್​ ಮನುಸಿಂಘ್ವಿ ವಾದ ಮಂಡನೆ
  • ಅತೃಪ್ತರ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಸುಪ್ರೀಂ ಕೋರ್ಟ್​​
  • ಇಂದು 6 ಗಂಟೆಯೊಳಗೆ ವಿಶ್ವಾಸಮತಯಾಚನೆಗೆ ಮುಕುಲ್​ ರೊಹ್ಟಗಿ ವಾದ ಮಂಡನೆ
  • ಸದನ ನಡೆಯುವಾಗ ಸ್ಪೀಕರ್​ಗೆ ನಿರ್ದೇಶನ ನೀಡುವ ಹಕ್ಕು ಗವರ್ನರ್​  ಅವರಿಗೆ ಇಲ್ಲ ಎಂದು ಅಭಿಷೇಕ್​ ಮನುಸಿಂಘ್ವಿ ವಾದ ಮಂಡನೆ
  • ವಿಶ್ವಾಸಮತಯಾಚನೆ ಇಂದೇ ನಡೆಯುತ್ತೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ವಕೀಲ ಅಭಿಷೇಕ್​ ಮನು ಸಿಂಘ್ವಿ
  • ಇಬ್ಬರ ವಾದ ಆಲಿಸಿದ ನ್ಯಾಯಾಲಯ ವಿಚಾರಣೆ ನಾಳೆಗೆ ಮುಂದೂಡಿದೆ

13:33 July 23

ಶೆಟ್ಟರ್ ಆರೋಪಕ್ಕೆ ಸಿದ್ದರಾಮಯ್ಯ ಸ್ಪಷ್ಟನೆ

  • ಕಲಾಪ ಆರಂಭವಾಗಿ 2 ಗಂಟೆ ಆಗುತ್ತಬಂದರೂ ಸದನಕ್ಕೆ ಹಾಜರಾಗದ ಸಿಎಂ
  • ತಾಜ್​ ವೆಸ್ಟ್​ ಎಂಡ್​​ ಹೋಟೆಲ್​ನಲ್ಲೇ ತಂಗಿರುವ ಹೆಚ್​ಡಿಕೆ
  • ಸ್ಪೀಕರ್​ ಕಚೇರಿಗೆ ತೆರಳಿದ ಬಿಜೆಪಿ ನಿಯೋಗಕ್ಕೆ ಭೇಟಿಗೆ ಸಿಗದ ಅವಕಾಶ
  • ಸ್ಪೀಕರ್​ ಕಚೇರಿ ಒಳಗಡೆ ತೆರಳಲು ಸಿಗಲಿಲ್ಲ ಅವಕಾಶ

13:13 July 23

ಇಂದಿನದು ಸಿದ್ಧಾಂತ ಇಲ್ಲದ ರಾಜಕೀಯ

ಸದನದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್​
  • ಸ್ಪೀಕರ್​​ ಕಚೇರಿಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ
  • ಸ್ಪೀಕರ್​​ ನೋಟಿಸ್​ ಹಿನ್ನೆಲೆ ವಿಚಾರಣೆಗೆ ಹಾಜರಾಗಬೇಕಿದ್ದ ಅತೃಪ್ತ ಶಾಸಕರು
  • ವಿಚಾರಣೆಗೆ ಅತೃಪ್ತರ ಪರ ಬಂದಿರುವ ವಕೀಲರು
  • ಸ್ಪೀಕರ್ ಎದುರು ವಕೀಲ ಅಶೋಕ್​ ಹಾರ್ನಹಳ್ಳಿ ವಾದ ಮಂಡನೆ
  • ವಿಧಾನಸೌಧಕ್ಕೆ ಬಂದರೂ ಸದನಕ್ಕೆ ಬಾರದೆ ಸಿಎಂ ಜೊತೆ ಚರ್ಚೆಗೆ ತಾಜ್​ ವೆಸ್ಟ್​​ ಎಂಡ್​ಗೆ ತೆರಳಿದ ಡಿಕೆಶಿ
  • ಸ್ಪೀಕರ್​ ಕಚೇರಿಗೆ ತೆರಳಿದ ಬಿಜೆಪಿ ನಿಯೋಗ
  • ತಾಜ್​ ವೆಸ್ಟ್​​ ಎಂಡ್​ನಲ್ಲಿ ಸಿಎಂ ಜೊತೆ ಡಿಕೆಶಿ ಚರ್ಚೆ

12:56 July 23

ಟ್ವೀಟ್​ ಮೂಲಕ ಬಿಜೆಪಿ ಟೀಕೆ

  • Session for #KarnatakaTrustVote has begun

    But CM @hd_kumaraswamy is resting at his Taj West end hotel

    His message is clear
    He will continue to loot & waste tax payers money to the very last second as CM

    He & his party will be answerable to Kannadigas very soon

    — BJP Karnataka (@BJP4Karnataka) July 23, 2019 " class="align-text-top noRightClick twitterSection" data=" ">
  • ಸಚಿವ ಯು.ಟಿ. ಖಾದರ್​ ಅವರ ಮಾತಿಗೆ ಬಿಜೆಪಿ ಆಕ್ಷೇಪ
  • ಸಚಿವರ ನೆರವಿಗೆ ಧಾವಿಸಿದ ಶಾಸಕ ಶಿವಲಿಂಗೇಗೌಡ
  • ಬಿಜೆಪಿಗೆ ಶಿವಲಿಂಗೇಗೌಡ ಸವಾಲು
  • ಮುಂಬೈಗೆ ತೆರಳಿದ ಯಾವ ಶಾಸಕರಿಗೂ ಮಂತ್ರಿಸ್ಥಾನ ನೀಡಲ್ಲ ಎಂದು ಸದನದಲ್ಲಿ ಘೋಷಣೆ ಮಾಡಲಿ
  • ಆಗ ನಾವು ಈಗಲೇ ವಿಶ್ವಾಸಮತದ ಮೇಲೆ ಮತ ಹಾಕ್ತೇವಿ: ಶಿವಲಿಂಗೇಗೌಡ
  • ವಿಧಾನಸೌಧಕ್ಕೆ ಆಗಮಿಸಿದ ಜೆಡಿಎಸ್ ಶಾಸಕರು
  • ಸ್ಪೀಕರ್​​ ನೋಟಿಸ್​ ಹಿನ್ನೆಲೆ ವಿಚಾರಣೆಗೆ ಹಾಜರಾಗಬೇಕಿದ್ದ ಅತೃಪ್ತ ಶಾಸಕರು
  • ಸ್ಪೀಕರ್​ಗೆ ಮನವಿ ಸಲ್ಲಿಸಲು ವಕೀಲ ಅಶೋಕ್​ ಹಾರ್ನಹಳ್ಳಿ ಆಗಮನ
  • ವಿಧಾನಸೌಧಕ್ಕೆ ಆಗಮಿಸಿರುವ ಅತೃಪ್ತರ ಪರ ವಕೀಲರಿಂದ ಸ್ಪೀಕರ್​ ಭೇಟಿ
  • ಸ್ಪೀಕರ್​ ಜೊತೆ ಮಾತನಾಡುತ್ತಿರುವ ವಕೀಲರು
  • ರಾಜ್ಯದಲ್ಲಿ ಅಧಿಕಾರಕ್ಕಾಗಿ ಬಿಜೆಪಿಯಿಂದ ವಾಮಮಾರ್ಗ: ಖಾದರ್​
  • ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗೆ ತಾವೇ ಕಾರಣ ಎಂದು ಬಿಜೆಪಿ ಒಪ್ಪಿಕೊಳ್ಳಲಿ: ಖಾದರ್​

12:32 July 23

ಸ್ಪೀಕರ್​ ಎದುರು ಹಾಜರಾಗದಂತೆ ಅತೃಪ್ತರಿಗೆ ಸಲಹೆ: ರೋಹ್ಟಗಿ

ಸುಪ್ರೀಂ ವಿಚಾರಣೆ ಬಳಿಕ ಮುಕುಲ್​ ರೊಹ್ಟಗಿ ಪ್ರತಿಕ್ರಿಯೆ

ವಿಶೇಷ ಎಂದರೆ ಸದನ ಆರಂಭವಾದರೂ ಸಭಾ ನಾಯಕ ಹೆಚ್​ ಡಿ ಕುಮಾರಸ್ವಾಮಿ ಇನ್ನೂ ಸದನಕ್ಕೆ ಹಾಜರಾಗಿಲ್ಲ. ಜೊತೆಗೆ ಮಾಜಿ ಸಿಎಂ ಹಾಗೂ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ಇನ್ನೂ ಸದನಕ್ಕೆ ಆಗಮಿಸಿಲ್ಲ

12:03 July 23

ಸುಪ್ರೀಂನಲ್ಲಿ ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ

ವಿಶೇಷ ಎಂದರೆ ಸದನ ಆರಂಭವಾದರೂ ಸಭಾ ನಾಯಕ ಹೆಚ್​ ಡಿ ಕುಮಾರಸ್ವಾಮಿ ಇನ್ನೂ ಸದನಕ್ಕೆ ಹಾಜರಾಗಿಲ್ಲ. ಜೊತೆಗೆ ಮಾಜಿ ಸಿಎಂ ಹಾಗೂ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ಇನ್ನೂ ಸದನಕ್ಕೆ ಆಗಮಿಸಿಲ್ಲ

11:52 July 23

ಸದನಕ್ಕೆ ಇನ್ನೂ ಬಾರದ ಸಿಎಂ

ಶಾಸಕ ಶಿವಲಿಂಗೇಗೌಡ ಪ್ರಸ್ತಾಪ
  • ವಕೀಲರ ಭೇಟಿಗೆ ತೆರಳಿದ ಸ್ಪೀಕರ್​ ರಮೇಶ್​ ಕುಮಾರ್​​​​
  • ಹಿರಿಯ ವಕೀಲರ ಆಗಮನದ ಹಿನ್ನೆಲೆಯಲ್ಲಿ ಕಲಾಪದಿಂದ ಹೊರ ನಡೆದ ಸ್ಪೀಕರ್​​​​​

11:30 July 23

ಸ್ಪೀಕರ್​ ಕಚೇರಿಗೆ ಸಿದ್ದರಾಮಯ್ಯ

  • ಅತೃಪ್ತ ಶಾಸಕರ ಪರ ವಕೀಲರು ವಿಧಾನಸೌಧಕ್ಕೆ ಆಗಮನ
  • ಸ್ಪೀಕರ್​ಗೆ ಮನವಿ ಸಲ್ಲಿಸಲು ವಕೀಲ ಅಶೋಕ್​ ಹಾರ್ನಹಳ್ಳಿ ಆಗಮನ
  • ಸ್ಪೀಕರ್​ ರಮೇಶ್​ ಕುಮಾರ್​ಗೆ ಮನವಿ ಸಲ್ಲಿಕೆಗೆ ಆಗಮನ
  • ಬೆಳಗ್ಗೆ 11 ಗಂಟೆಗೆ ಅತೃಪ್ತ ಶಾಸಕರಿಗೆ ಹಾಜರಾಗಲು ಸ್ಪೀಕರ್​ ನೋಟಿಸ್​ ನೀಡಿದ್ದರು

11:10 July 23

ಬಿಜೆಪಿಗೆ ಶಿವಲಿಂಗೇಗೌಡ ಸವಾಲು

  • ಅತೃಪ್ತ ಶಾಸಕರ ಪರ ವಕೀಲರು ವಿಧಾನಸೌಧಕ್ಕೆ ಆಗಮನ
  • ಸ್ಪೀಕರ್​ಗೆ ಮನವಿ ಸಲ್ಲಿಸಲು ವಕೀಲ ಅಶೋಕ್​ ಹಾರ್ನಹಳ್ಳಿ ಆಗಮನ
  • ಸ್ಪೀಕರ್​ ರಮೇಶ್​ ಕುಮಾರ್​ಗೆ ಮನವಿ ಸಲ್ಲಿಕೆಗೆ ಆಗಮನ
  • ಬೆಳಗ್ಗೆ 11 ಗಂಟೆಗೆ ಅತೃಪ್ತ ಶಾಸಕರಿಗೆ ಹಾಜರಾಗಲು ಸ್ಪೀಕರ್​ ನೋಟಿಸ್​ ನೀಡಿದ್ದರು

11:02 July 23

ಸದನಕ್ಕೆ ಬಾರದ ಸಿಎಂ, ಕಾಂಗ್ರೆಸ್​​ ಶಾಸಕಾಂಗ ಪಕ್ಷದ ಲೀಡರ್​​​!

  • ಅರ್ಧ ಗಂಟೆ ಮುಂದೂಡಲು ಮೈತ್ರಿ ಶಾಸಕರು ಒತ್ತಾಯ
  • ಅರ್ಧಗಂಟೆ ಮುಂದೂಡಿದರೆ ಆಕಾಶ ಕಳಚಿ ಬೀಳುವುದಿಲ್ಲ: ಶಿವಲಿಂಗೇಗೌಡ
  • ನೀವು ಬಂದಿದೀರಿ,  ಆದರೆ ಮೈತ್ರಿ ಶಾಸಕರೇ ಬಂದಿಲ್ಲ
  • ಇದು ಯಾವ ನ್ಯಾಯ, ಸ್ಪೀಕರ್​ ಪ್ರಶ್ನಿಸಿದ ಕೆ ಎಸ್​ ಈಶ್ವರಪ್ಪ
  • ಸಿಎಂಗೆ ಸರ್ಕಾರದ ಮೇಲೆ ವಿಶ್ವಾಸವಿಲ್ಲ ಎಂದ ಬೊಮ್ಮಾಯಿ
  • ನೈತಿಕತೆ, ವಿಶ್ವಾಸ ಇಲ್ಲದೇ ಇರುವ ಸರ್ಕಾರ ಇದು: ಬೊಮ್ಮಾಯಿ

11:01 July 23

ಅತೃಪ್ತ ಶಾಸಕರ ವಕೀಲರ ಭೇಟಿಗೆ ರಮೇಶ್​ ಕುಮಾರ್​?

  • ವಿಧಾನಸಭಾ ಕಲಾಪ ಆರಂಭ
  • ಸದನಕ್ಕೆ ಆಗಮಿಸಿದ ಸ್ಪೀಕರ್​ ರಮೇಶ್​ ಕುಮಾರ್​
  • ಸದನಕ್ಕೆ ಇನ್ನೂ ಹಾಜರಾಗದ ಮೈತ್ರಿ ಶಾಸಕರು
  • ಎಟಿ ರಾಮಸ್ವಾಮಿ ಹೊರತುಪಡಿಸಿ ಇನ್ನೂ ಯಾರೂ ಆಗಮಿಸಿಲ್ಲ
  • ಸುಪ್ರೀಂ ತೀರ್ಪಿಗೆ ಕಾಯುತ್ತಿದ್ದಾರಾ ಮೈತ್ರಿ ಶಾಸಕರು?
  • ಸುಪ್ರೀಂ ಕೋರ್ಟ್​ನಲ್ಲಿ ನಡೆಯಬೇಕಿರುವ ಪಕ್ಷೇತರರ ಅರ್ಜಿ ವಿಚಾರಣೆ
  • ನಿಮ್ಮನ್ನು ನೀವು ಉದ್ದಾರ ಮಾಡಿಕೊಳ್ಳಿ: ಸ್ಪೀಕರ್​
  • ಬಹುಮತ ಇಲ್ಲದೇ ಇದ್ದ ನಿಮಗೆ ಯಾವುದೇ ಹಕ್ಕಿಲ್ಲ: ಯಡಿಯೂರಪ್ಪ ಗರಂ
  • ಸದನವನ್ನು 15 ನಿಮಿಷ ಮುಂದೂಡಿ ಎಂದು ಸ್ಪೀಕರ್​ಗೆ ಪ್ರಿಯಾಂಕ್​ ಖರ್ಗೆ ಮನವಿ

10:57 July 23

ವಿಧಾನಸೌಧಕ್ಕೆ ಅತೃಪ್ತ ಶಾಸಕರ ಪರ ವಕೀಲರು

ಸದನದಲ್ಲಿ ಖಾದರ್​ ಮಾತು
  • ವಿಧಾನಸಭಾ ಕಲಾಪ ಆರಂಭ
  • ಸದನಕ್ಕೆ ಆಗಮಿಸಿದ ಸ್ಪೀಕರ್​ ರಮೇಶ್​ ಕುಮಾರ್​
  • ಸದನಕ್ಕೆ ಇನ್ನೂ ಹಾಜರಾಗದ ಮೈತ್ರಿ ಶಾಸಕರು
  • ಎಟಿ ರಾಮಸ್ವಾಮಿ ಹೊರತುಪಡಿಸಿ ಇನ್ನೂ ಯಾರೂ ಆಗಮಿಸಿಲ್ಲ
  • ಸುಪ್ರೀಂ ತೀರ್ಪಿಗೆ ಕಾಯುತ್ತಿದ್ದಾರಾ ಮೈತ್ರಿ ಶಾಸಕರು?
  • ಸುಪ್ರೀಂ ಕೋರ್ಟ್​ನಲ್ಲಿ ನಡೆಯಬೇಕಿರುವ ಪಕ್ಷೇತರರ ಅರ್ಜಿ ವಿಚಾರಣೆ
  • ನಿಮ್ಮನ್ನು ನೀವು ಉದ್ದಾರ ಮಾಡಿಕೊಳ್ಳಿ: ಸ್ಪೀಕರ್​
  • ಬಹುಮತ ಇಲ್ಲದೇ ಇದ್ದ ನಿಮಗೆ ಯಾವುದೇ ಹಕ್ಕಿಲ್ಲ: ಯಡಿಯೂರಪ್ಪ ಗರಂ
  • ಸದನವನ್ನು 15 ನಿಮಿಷ ಮುಂದೂಡಿ ಎಂದು ಸ್ಪೀಕರ್​ಗೆ ಪ್ರಿಯಾಂಕ್​ ಖರ್ಗೆ ಮನವಿ

10:36 July 23

ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ

ಯು.ಟಿ ಖಾದರ್ ಆರೋಪ
  • ವಿಧಾನಸೌಧ ತಲುಪಿದ ಸ್ಪೀಕರ್​ ರಮೇಶ್​ ಕುಮಾರ್​​
  • ಸ್ಪೀಕರ್​ ಕಚೇರಿಗೆ ಮಾಜಿ ಸ್ಪೀಕರ್​ ಕೆ.ಜಿ ಬೋಪಯ್ಯ ಭೇಟಿ
  • ಇವತ್ತಿನ ಆಗುಹೋಗುಗಳ ಜೊತೆ ಸ್ಪೀಕರ್ ಜೊತೆ ಚರ್ಚೆ ಸಾಧ್ಯತೆ
  • ತಾಜ್ ವಿವಾಂತ ಹೋಟೆಲ್​ನಿಂದ ವಿಧಾನಸೌಧದತ್ತ ಕಾಂಗ್ರೆಸ್​ ಶಾಸಕರು
  • ವಿಧಾನಸೌಧಕ್ಕೆ ಬಿಜೆಪಿ ಶಾಸಕರ ಆಗಮನ

10:21 July 23

ಅರ್ಧ ಗಂಟೆ ಮುಂದೂಡಿ... ಎಲ್ಲರೂ ಬರ್ತಾರೆ... ಮೈತ್ರಿ ಶಾಸಕರ ಆಗ್ರಹ

ವಿಧಾನಸಭಾ ಕಲಾಪ
  • ವಿಧಾನಸೌಧ ತಲುಪಿದ ಸ್ಪೀಕರ್​ ರಮೇಶ್​ ಕುಮಾರ್​​
  • ಸ್ಪೀಕರ್​ ಕಚೇರಿಗೆ ಮಾಜಿ ಸ್ಪೀಕರ್​ ಕೆ.ಜಿ ಬೋಪಯ್ಯ ಭೇಟಿ
  • ಇವತ್ತಿನ ಆಗುಹೋಗುಗಳ ಜೊತೆ ಸ್ಪೀಕರ್ ಜೊತೆ ಚರ್ಚೆ ಸಾಧ್ಯತೆ
  • ತಾಜ್ ವಿವಾಂತ ಹೋಟೆಲ್​ನಿಂದ ವಿಧಾನಸೌಧದತ್ತ ಕಾಂಗ್ರೆಸ್​ ಶಾಸಕರು
  • ವಿಧಾನಸೌಧಕ್ಕೆ ಬಿಜೆಪಿ ಶಾಸಕರ ಆಗಮನ

10:06 July 23

ವಿಧಾನಸಭಾ ಕಲಾಪ ಆರಂಭ

ವಿಧಾನಸಭಾ ಕಲಾಪ
  • ರೆಬೆಲ್​ ಶಾಸಕರಿಗೆ ಸ್ಪೀಕರ್​ ನೋಟಿಸ್​ ವಿಚಾರ
  • ವಿಚಾರಣೆಗೆ ಶಾಸಕರ ಬದಲು ಹಾಜರಾಗಲಿದ್ದಾರೆ ವಕೀಲರು
  • ತಮ್ಮ ಬದಲಿಗೆ ವಕೀಲರನ್ನು ಕಳಿಸಲು ಅತೃಪ್ತರ ನಿರ್ಧಾರ
  • ಇದಕ್ಕೂ ಮುನ್ನ ವಿಚಾರಣೆಗೆ ಕಾಲಾವಕಾಶ ಕೋರಿದ್ದ ಅತೃಪ್ತ ಶಾಸಕರು

10:01 July 23

ಇವತ್ತು ಎಲ್ಲದಕ್ಕೂ ಒಂದು ತಾರ್ಕಿಕ ಅಂತ್ಯ: ಮಾಧುಸ್ವಾಮಿ

  • ವಿಶ್ವಾಸಮತ ಯಾಚನೆ ಇಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದ ಸ್ಪೀಕರ್​
  • ಅತೃಪ್ತರಿಗೆ ಶಾಸಕರು ಎಂದು ಹೇಳಿಕೊಳ್ಳುವ ಅರ್ಹತೆಯಿಲ್ಲ
  • ಅವರಿಗೆ ಕನಿಷ್ಠ ತಿಳುವಳಿಕೆಯಿಲ್ಲ, ಶಾಸಕರಾಗಿ ಮೆರೆಯೋಕೆ ಬರ್ತೀರಾ ನೀವು?
  • ನೋಟಿಸ್​ಗೆ ಸ್ಪಂದಿಸದ ಅತೃಪ್ತರು ಶಾಸಕರ ಬಗ್ಗೆ ಸ್ಪೀಕರ್​ ಗರಂ
  • ಅತೃಪ್ತ ಶಾಸಕರಿಗೆ ಸ್ಪೀಕರ್​ ನೋಟಿಸ್​ ವಿಚಾರ
  • ಇಂದು ವಿಚಾರಣೆಗೆ ಹಾಜರಾಗದಿರಲು ಅತೃಪ್ತ ಶಾಸಕರ ನಿರ್ಧಾರ
  • ವಿಚಾರಣೆಗೆ ನಾಲ್ಕು ವಾರಗಳ ಕಾಲಾವಕಾಶ ನೀಡಲು ಮನವಿ

09:49 July 23

ವಿಧಾನಸೌಧಕ್ಕೆ ಸ್ಪೀಕರ್​ ಆಗಮನ

  • ವಿಶ್ವಾಸಮತ ಯಾಚನೆ ಇಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದ ಸ್ಪೀಕರ್​
  • ಅತೃಪ್ತರಿಗೆ ಶಾಸಕರು ಎಂದು ಹೇಳಿಕೊಳ್ಳುವ ಅರ್ಹತೆಯಿಲ್ಲ
  • ಅವರಿಗೆ ಕನಿಷ್ಠ ತಿಳುವಳಿಕೆಯಿಲ್ಲ, ಶಾಸಕರಾಗಿ ಮೆರೆಯೋಕೆ ಬರ್ತೀರಾ ನೀವು?
  • ನೋಟಿಸ್​ಗೆ ಸ್ಪಂದಿಸದ ಅತೃಪ್ತರು ಶಾಸಕರ ಬಗ್ಗೆ ಸ್ಪೀಕರ್​ ಗರಂ
  • ಅತೃಪ್ತ ಶಾಸಕರಿಗೆ ಸ್ಪೀಕರ್​ ನೋಟಿಸ್​ ವಿಚಾರ
  • ಇಂದು ವಿಚಾರಣೆಗೆ ಹಾಜರಾಗದಿರಲು ಅತೃಪ್ತ ಶಾಸಕರ ನಿರ್ಧಾರ
  • ವಿಚಾರಣೆಗೆ ನಾಲ್ಕು ವಾರಗಳ ಕಾಲಾವಕಾಶ ನೀಡಲು ಮನವಿ

09:28 July 23

letter
ಮನವಿ ಪತ್ರ

ಬೆಂಗಳೂರು: ಇಂದು ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆಗೆ ಸ್ಪೀಕರ್​ ಅಂತಿಮ ಗಡುವು ನೀಡಿದ್ದಾರೆ. ಸಂಜೆ 6 ಗಂಟೆಯೊಳಗೆ ವಿಶ್ವಾಸಮತ ಪ್ರಕ್ರಿಯೆ ಮುಗಿಯಬೇಕು ಎಂದು ಮೈತ್ರಿ ನಾಯಕರಿಗೆ ಸೂಚಿಸಿದ್ದಾರೆ. ಕಳೆದೊಂದು ವಾರದಿಂದ ನಡೆಯುತ್ತಿರುವ ವಿಶ್ವಾಸಮತ ಯಾಚನೆ ಸರ್ಕಸ್​ಗೆ ಇಂದು ತೆರೆ ಬೀಳಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

09:09 July 23

ಅತೃಪ್ತರಿಗೆ ಕನಿಷ್ಠ ತಿಳುವಳಿಕೆಯಿಲ್ಲ: ಸ್ಪೀಕರ್​

ಸ್ಪೀಕರ್​ ರಮೇಶ್​ ಕುಮಾರ್ ಪ್ರತಿಕ್ರಿಯೆ

ಬೆಂಗಳೂರು: ಇಂದು ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆಗೆ ಸ್ಪೀಕರ್​ ಅಂತಿಮ ಗಡುವು ನೀಡಿದ್ದಾರೆ. ಸಂಜೆ 6 ಗಂಟೆಯೊಳಗೆ ವಿಶ್ವಾಸಮತ ಪ್ರಕ್ರಿಯೆ ಮುಗಿಯಬೇಕು ಎಂದು ಮೈತ್ರಿ ನಾಯಕರಿಗೆ ಸೂಚಿಸಿದ್ದಾರೆ. ಕಳೆದೊಂದು ವಾರದಿಂದ ನಡೆಯುತ್ತಿರುವ ವಿಶ್ವಾಸಮತ ಯಾಚನೆ ಸರ್ಕಸ್​ಗೆ ಇಂದು ತೆರೆ ಬೀಳಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

07:40 July 23

ಬಹುಮತ ಕಳೆದುಕೊಂಡ ಸಮ್ಮಿಶ್ರ ಸರ್ಕಾರ... ವಿಶ್ವಾಸಮತದಲ್ಲಿ ಹೆಚ್​ಡಿಕೆಗೆ ಸೋಲು

ಬೆಂಗಳೂರು: ಇಂದು ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆಗೆ ಸ್ಪೀಕರ್​ ಅಂತಿಮ ಗಡುವು ನೀಡಿದ್ದರು. ವಿಶ್ವಾಸಮತಯಾಚನೆ ವೇಳೆ ಜೆಡಿಎಸ್​​-ಕಾಂಗ್ರೆಸ್​ ನೇತೃತ್ವದ ಮೈತ್ರಿ ಸರ್ಕಾರ ಸೋಲು ಕಂಡಿದ್ದು, ಹೀಗಾಗಿ 14 ತಿಂಗಳ ಸಮ್ಮಿಶ್ರ ಸರ್ಕಾರ ತನ್ನ ಅಧಿಕಾರ ಕಳೆದುಕೊಂಡಿದೆ.

Last Updated : Jul 23, 2019, 9:18 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.