ETV Bharat / state

ಕೋಡ್ ವರ್ಡ್​ಗಳಲ್ಲೇ ಸ್ಕೆಚ್ ಹಿಂದೂ ಮುಖಂಡರೇ ಟಾರ್ಗೆಟ್..! - ಹಿಂದೂ ಮುಖಂಡರ ಹತ್ಯೆ ಮಾಡಲು ಯತ್ನ

ಆರೋಪಿಗಳು ಸಂಸದ ತೇಜಸ್ವಿ ಸೂರ್ಯ ಹಾಗೂ ಸೂಲಿಬೆಲೆಯನ್ನ ಮಾತ್ರ ಟಾರ್ಗೆಟ್ ಮಾಡದೇ ಹಲವು ಹಿಂದೂ ಮುಖಂಡರನ್ನ ಟಾರ್ಗೆಟ್ ಮಾಡಿರುವ ವಿಚಾರ ಬಾಯಿ ಬಿಟ್ಟ ಹಿನ್ನೆಲೆ ಎನ್​ಐಎ ಕೂಡ ಈ ಪ್ರಕರಣದ ವಿಚಾರಣೆ ನಡೆಸಲಿದೆ.

Hindu leaders at Bangalore
ಕೋಡ್ ವರ್ಡ್​ಗಳಲ್ಲೇ ಸ್ಕೆಚ್ ಹಿಂದೂ ಮುಖಂಡರೇ ಟಾರ್ಗೆಟ್..!
author img

By

Published : Jan 23, 2020, 4:25 PM IST

ಬೆಂಗಳೂರು: ಹಿಂದೂ ಮುಖಂಡರ ಹತ್ಯೆ ಮಾಡಲು ಯತ್ನ ಮಾಡಿ ಸಿಕ್ಕಿಬಿದ್ದಿರೋ ಹಂತಕರು ದಿನಕ್ಕೊಂದು ಸ್ಫೋಟಕ ಮಾಹಿತಿಯನ್ನು ಹೊರಹಾಕುತ್ತಿದ್ದು, ಮುಸ್ಲಿಂ ವಿರೋಧಿ ಕೆಲಸ ಮಾಡುವವರ ವಿರುದ್ಧ ಸೇಡು ತೀರಿಸಿಕೊಳ್ಳಲು, ಇದೇ ರೀತಿಯ ಕೃತ್ಯವೆಸಗಿರುವುದಾಗಿ ಸಿಸಿಬಿ ಅಧಿಕಾರಿಗಳ ಎದುರು ಬಾಯಿ ಬಿಟ್ಟಿದ್ದಾರೆ.

ಇನ್ನು ಈ ಬಂಧಿತ ಆರೋಪಿಗಳಾದ ಇರ್ಫಾನ್ ಅಲಿಯಾಸ್ ಮೊಹಮ್ಮದ್, ಸೈಯದ್ ಅಕ್ಬರ್, ಸೈಯದ್ ಸಿದ್ದಿಕ್ ಅಕ್ಬರ್, ಅಕ್ಬರ್ ಪಾಷಾ, ಸನಾ, ಸಾಧಿಕ್ ಮುಸ್ಲಿಂರ ವಿರುದ್ಧ ಮಾತಾಡುವವರು, ಹಾಗೆ ಹಿಂದೂಗಳ ಬಗ್ಗೆ ಹೆಚ್ಚು ಒಲವು ಹೊಂದಿರುವವರ ಪಟ್ಟಿ ರೆಡಿ ಮಾಡಿಕೊಂಡಿರುವ ವಿಚಾರ ಸಿಸಿಬಿ ತನಿಖೆಯಲ್ಲಿ ಬಯಲಾಗಿದೆ.

ಆರೋಪಿಗಳು ಈ ಕೃತ್ಯ ಎಸಗುವ ಮುಂಚೆ ಕೋಡ್ ವರ್ಡ್ ಬಳಕೆ ಮಾಡ್ತಿದ್ರು. ಈ ಕೋಡ್ ವರ್ಡ್ ಮೂಲಕ ಯಾವುದಾದರು ಕೃತ್ಯ ಮಾಡುವ ಮೊದಲು ಯಾರಿಗೂ ಅನುಮಾನ ಬಾರದ ರೀತಿ ಹಲ್ಲೆ, ಹಿಂಸೆ, ಗಲಭೆ ಯಾವ ರೀತಿ ಸೃಷ್ಟಿ ಮಾಡಬೇಕೆಂದು ಈ ಕೋಡ್ ವರ್ಡ್ ಮೂಲಕ ಕೃತ್ಯ ಎಸಗಲು ಫ್ಲಾನ್ ಮಾಡಿರುವ ವಿಚಾರ ಸದ್ಯ ಸಿಸಿಬಿ ತನಿಖೆಯಲ್ಲಿ‌ ತಿಳಿದುಬಂದಿದೆ.

ಸಿಸಿಬಿ ವಿಚಾರಣೆ ಮುಗಿದ ತಕ್ಷಣ ಎನ್ಐಎ ಕೂಡ ಆರೋಪಿಗಳನ್ನ ವಶಕ್ಕೆ ಪಡೆದು ತನಿಖೆ ಮುಂದುವರೆಸಲಿದೆ. ಈ ಆರೋಪಿಗಳು ಸದ್ಯ ದಕ್ಷಿಣ ವಿಭಾಗ ಸಂಸದ ತೇಜಸ್ವಿ ಸೂರ್ಯ ಹಾಗೂ ಸೂಲಿಬೆಲೆಯನ್ನ ಮಾತ್ರ ಟಾರ್ಗೆಟ್ ಮಾಡದೇ ಹಲವು ಹಿಂದೂ ಮುಖಂಡರನ್ನ ಟಾರ್ಗೆಟ್ ಮಾಡಿರುವ ವಿಚಾರ ಬಾಯಿ ಬಿಟ್ಟ ಹಿನ್ನೆಲೆ ಎನ್​ಐಎ ಕೂಡ ವಿಚಾರಣೆ ನಡೆಸಲಿದೆ.

ಬೆಂಗಳೂರು: ಹಿಂದೂ ಮುಖಂಡರ ಹತ್ಯೆ ಮಾಡಲು ಯತ್ನ ಮಾಡಿ ಸಿಕ್ಕಿಬಿದ್ದಿರೋ ಹಂತಕರು ದಿನಕ್ಕೊಂದು ಸ್ಫೋಟಕ ಮಾಹಿತಿಯನ್ನು ಹೊರಹಾಕುತ್ತಿದ್ದು, ಮುಸ್ಲಿಂ ವಿರೋಧಿ ಕೆಲಸ ಮಾಡುವವರ ವಿರುದ್ಧ ಸೇಡು ತೀರಿಸಿಕೊಳ್ಳಲು, ಇದೇ ರೀತಿಯ ಕೃತ್ಯವೆಸಗಿರುವುದಾಗಿ ಸಿಸಿಬಿ ಅಧಿಕಾರಿಗಳ ಎದುರು ಬಾಯಿ ಬಿಟ್ಟಿದ್ದಾರೆ.

ಇನ್ನು ಈ ಬಂಧಿತ ಆರೋಪಿಗಳಾದ ಇರ್ಫಾನ್ ಅಲಿಯಾಸ್ ಮೊಹಮ್ಮದ್, ಸೈಯದ್ ಅಕ್ಬರ್, ಸೈಯದ್ ಸಿದ್ದಿಕ್ ಅಕ್ಬರ್, ಅಕ್ಬರ್ ಪಾಷಾ, ಸನಾ, ಸಾಧಿಕ್ ಮುಸ್ಲಿಂರ ವಿರುದ್ಧ ಮಾತಾಡುವವರು, ಹಾಗೆ ಹಿಂದೂಗಳ ಬಗ್ಗೆ ಹೆಚ್ಚು ಒಲವು ಹೊಂದಿರುವವರ ಪಟ್ಟಿ ರೆಡಿ ಮಾಡಿಕೊಂಡಿರುವ ವಿಚಾರ ಸಿಸಿಬಿ ತನಿಖೆಯಲ್ಲಿ ಬಯಲಾಗಿದೆ.

ಆರೋಪಿಗಳು ಈ ಕೃತ್ಯ ಎಸಗುವ ಮುಂಚೆ ಕೋಡ್ ವರ್ಡ್ ಬಳಕೆ ಮಾಡ್ತಿದ್ರು. ಈ ಕೋಡ್ ವರ್ಡ್ ಮೂಲಕ ಯಾವುದಾದರು ಕೃತ್ಯ ಮಾಡುವ ಮೊದಲು ಯಾರಿಗೂ ಅನುಮಾನ ಬಾರದ ರೀತಿ ಹಲ್ಲೆ, ಹಿಂಸೆ, ಗಲಭೆ ಯಾವ ರೀತಿ ಸೃಷ್ಟಿ ಮಾಡಬೇಕೆಂದು ಈ ಕೋಡ್ ವರ್ಡ್ ಮೂಲಕ ಕೃತ್ಯ ಎಸಗಲು ಫ್ಲಾನ್ ಮಾಡಿರುವ ವಿಚಾರ ಸದ್ಯ ಸಿಸಿಬಿ ತನಿಖೆಯಲ್ಲಿ‌ ತಿಳಿದುಬಂದಿದೆ.

ಸಿಸಿಬಿ ವಿಚಾರಣೆ ಮುಗಿದ ತಕ್ಷಣ ಎನ್ಐಎ ಕೂಡ ಆರೋಪಿಗಳನ್ನ ವಶಕ್ಕೆ ಪಡೆದು ತನಿಖೆ ಮುಂದುವರೆಸಲಿದೆ. ಈ ಆರೋಪಿಗಳು ಸದ್ಯ ದಕ್ಷಿಣ ವಿಭಾಗ ಸಂಸದ ತೇಜಸ್ವಿ ಸೂರ್ಯ ಹಾಗೂ ಸೂಲಿಬೆಲೆಯನ್ನ ಮಾತ್ರ ಟಾರ್ಗೆಟ್ ಮಾಡದೇ ಹಲವು ಹಿಂದೂ ಮುಖಂಡರನ್ನ ಟಾರ್ಗೆಟ್ ಮಾಡಿರುವ ವಿಚಾರ ಬಾಯಿ ಬಿಟ್ಟ ಹಿನ್ನೆಲೆ ಎನ್​ಐಎ ಕೂಡ ವಿಚಾರಣೆ ನಡೆಸಲಿದೆ.

Intro:ಕೊಡ್ ವರ್ಡ್ ಗಳಲ್ಲೇ ಸ್ಕೇಚ್ ಹಿಂದೂ ಮುಖಂಡರೆ ಟಾರ್ಗೆಟ್_ಸುದ್ದಿ

ಹಿಂದೂ ಮುಖಂಡರ ಹತ್ಯೆ ಮಾಡಲು ಯತ್ನ ಮಾಡಿ ಸಿಕ್ಕಿಬಿದ್ದಿರೋ ಹಂತಕರು ದಿನಕ್ಕೊಂದು ಸ್ಫೋಟಕ ಮಾಹಿತಿಯನ್ನು ಹೊರಹಾಕುತ್ತಾ ಇದ್ದು, ಮುಸ್ಲಿಂ ವಿರೋಧಿ ಕೆಲಸ ಮಾಡುವವರ ವಿರುದ್ಧ ಸೇಡು ತೀರಿಸಿಕೊಳ್ಳಲು ಇದೇ ರೀತಿಯ ಕೃತ್ಯವೆಸಗಿರುವುದಾಗಿ ಸಿಸಿಬಿ ಅಧಿಕಾರಿಗಳ ಎದುರು ಬಾಯಿ ಬಿಟ್ಟಿದ್ದಾರೆ. ಇನ್ನೂ ಈ ಬಂಧಿತಆರೋಪಿಗಳಾದ ಇರ್ಫಾನ್ ಅಲಿಯಾಸ್ ಮೊಹಮ್ಮದ್, ಸೈಯದ್ ಅಕ್ಬರ್, ಸೈಯದ್ ಸಿದ್ದಿಕ್ ಅಕ್ಬರ್, ಅಕ್ಬರ್ ಪಾಷಾ, ಸನಾ, ಸಾಧಿಕ್ ಮುಸ್ಲಿಂ ವಿರುದ್ದ ಮಾತಾಡುವವರು ಹಾಗೆ ಹಿಂದೂ ಬಗ್ಗೆ ಜಾಸ್ತಿ ಒಲವು ಹೊಂದಿರುವವರ ಪಟ್ಟಿ ರೆಡಿ ಮಾಡಿಕೊಂಡಿರುವ ವಿಚಾರ ಸಿಸಿಬಿ ತನಿಖೆಯಲ್ಲಿ ಬಯಲಾಗಿದೆ.

ಇನ್ನು ಈ ಆರೋಪಿಗಳು ಕೃತ್ಯ ಮಾಡುವ ಮುಂಚೆ ಕೋಡ್ ವರ್ಡ್ ಬಳಕೆ ಮಾಡ್ತಿದ್ರು .ಈ ಕೋಡ್ ವರ್ಡ್ ಮೂಲಕ ಯಾವುದಾದರು ಕೃತ್ಯ ಮಾಡುವ ಮೊದಲು ಯಾರಿಗು ಅನುಮಾನ ಬಾರದ ರೀತಿ ಮಾತಾಡಲು ಮೊದಲು ಹತ್ಯೆ, ಹಲ್ಲೆ, ಹಿಂಸೆ, ಗಲಭೆ ಯಾವ ರೀತಿ ಸೃಷ್ಟಿ ಮಾಡಬೆಕೆಂದು ಈ ಕೋಡ್ ವರ್ಡ್ ಮೂಲಕ ಕೃತ್ಯ ವೆಸಗಲು ಫ್ಲಾನ್ ಮಾಡಿರುವ ವಿಚಾರ ಸದ್ಯ ಸಿಸಿಬಿ ತನೀಕೆಯಲ್ಲಿ‌ತಿಳಿದು ಬಂದಿದೆ.

ಸಿಸಿಬಿ ವಿಚಾರಣೆ ಮುಗಿದ ತಕ್ಷಣ ಎನ್ಐಎ ಕೂಡ ಆರೋಪಿ ಗಳನ್ನ ವಶಕ್ಕೆ ಪಡೆದು ತನಿಖೆ ಮುಂದುವರೆಸಲಿದ್ದಾರೆ
ಯಾಕಂದ್ರೆ ಈ ಆರೋಪಿಗಳು ಸದ್ಯ ದಕ್ಷಿಣಾ ವಿಭಾಗ ಸಂಸದ ತೇಜಸ್ವಿ ಸೂರ್ಯ ಹಾಗೂ ಸೂಲಿಬೇಲೆಯನ್ನ ಮಾತ್ರ ಟಾರ್ಗೆಟ್ ಮಾಡದೆ ಹಲವು ಹಿಂದೂ ಮುಖಂಡರನ್ನ ಟಾರ್ಗೆಟ್ ಮಾಡಿರು ವಿಚಾರ ಬಾಯಿ ಬಿಟ್ಟ ಹಿನ್ನೆಲೆ ಎನ್ ಐಎ ಕೂಡ ವಿಚಾರಣೆ ನಡೆಸಲಿದೆ

Body:KN_BNG_10_SDPI_CCB_10_7204498Conclusion:KN_BNG_10_SDPI_CCB_10_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.