ETV Bharat / state

ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ಪ್ರಕರಣ: ಏಜೆನ್ಸಿ ಮಾಲೀಕ ಸಲೀಂ ಖಾನ್ ಬಂಧನ

author img

By

Published : Oct 16, 2019, 4:58 AM IST

ಸೆಕ್ಯೂರಿಟಿ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಕ್ಯೂರಿಟಿ ಏಜೆನ್ಸಿ ಮಾಲೀಕ ಸಲೀಂ ಖಾನ್ ಹಾಗೂ ಆತನ ಸಹಚರರನ್ನ ಪೊಲೀಸರು ಬಂಧಿಸಿದ್ದಾರೆ.

ಸೆಕ್ಯೂರಿಟಿ ಗಾರ್ಡ್

ಬೆಂಗಳೂರು: ಸೆಕ್ಯೂರಿಟಿ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗು ಸೆಕ್ಯೂರಿಟಿ ಏಜೆನ್ಸಿ ಮಾಲೀಕ ಸಲೀಂ ಖಾನ್ ಹಾಗೂ ಆತನ ಸಹಚರರನ್ನ ಬಂಧನ ಮಾಡುವಲ್ಲಿ HSR ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಇನ್ನು ಆರೋಪಿಯನ್ನ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು ಹೆಚ್ಚಿನ ಮಾಹಿತಿ ಕಲೆ ಹಾಕ್ತಿದ್ದಾರೆ. ಬಂಧಿತ ಸಲೀಂ ಖಾನ್ ಖಾಸಗಿ ಸೆಕ್ಯೂರಿಟಿ ಕಂಪನಿಯ‌ ಮಾಲೀಕ. ಈತ ಪರೀಜುದ್ದೀನ್ ಹಾಗು ರೈಸ್ಉದ್ದೀನ್ ತನ್ನನ್ನು‌ ಅಪಹರಿಸಿ ಹಣ ದೋಚುವ ಬಗ್ಗೆ ಮಾತನಾಡುತ್ತಿದ್ದು, ಈ ಬಗ್ಗೆ ಮಾಹಿತಿ ಹಿನ್ನೆಲೆ ಇಬ್ಬರು ಸಿಬ್ಬಂದಿಗಳನ್ನ ತನ್ನ ಕಚೇರಿಗೆ ಕರೆಸಿ, ಕೂಡಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ಸಲೀಂ ಖಾನ್​ ತಿಳಿಸಿದ್ದಾನೆ.

ಈ ಘಟನೆ ಸಂಬಂಧ cr 328/19 us 307,342 rw 149 IPC ಅಡಿಯಲ್ಲಿ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ಬೆಂಗಳೂರು: ಸೆಕ್ಯೂರಿಟಿ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗು ಸೆಕ್ಯೂರಿಟಿ ಏಜೆನ್ಸಿ ಮಾಲೀಕ ಸಲೀಂ ಖಾನ್ ಹಾಗೂ ಆತನ ಸಹಚರರನ್ನ ಬಂಧನ ಮಾಡುವಲ್ಲಿ HSR ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಇನ್ನು ಆರೋಪಿಯನ್ನ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು ಹೆಚ್ಚಿನ ಮಾಹಿತಿ ಕಲೆ ಹಾಕ್ತಿದ್ದಾರೆ. ಬಂಧಿತ ಸಲೀಂ ಖಾನ್ ಖಾಸಗಿ ಸೆಕ್ಯೂರಿಟಿ ಕಂಪನಿಯ‌ ಮಾಲೀಕ. ಈತ ಪರೀಜುದ್ದೀನ್ ಹಾಗು ರೈಸ್ಉದ್ದೀನ್ ತನ್ನನ್ನು‌ ಅಪಹರಿಸಿ ಹಣ ದೋಚುವ ಬಗ್ಗೆ ಮಾತನಾಡುತ್ತಿದ್ದು, ಈ ಬಗ್ಗೆ ಮಾಹಿತಿ ಹಿನ್ನೆಲೆ ಇಬ್ಬರು ಸಿಬ್ಬಂದಿಗಳನ್ನ ತನ್ನ ಕಚೇರಿಗೆ ಕರೆಸಿ, ಕೂಡಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ಸಲೀಂ ಖಾನ್​ ತಿಳಿಸಿದ್ದಾನೆ.

ಈ ಘಟನೆ ಸಂಬಂಧ cr 328/19 us 307,342 rw 149 IPC ಅಡಿಯಲ್ಲಿ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Intro:ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ಪ್ರಕರಣ.
ಏಜೆನ್ಸಿ ಮಾಲೀಕ ಸಲೀಂ ಖಾನ್ ಬಂಧನ.

ಖಾಸಗಿ ಸೆಕ್ಯುರಿಟಿ ಏಜೆನ್ಸಿ ಮಾಲೀಕ ಸೆಕ್ಯುರಿಟಿ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗು ಸೆಕ್ಯುರಿಟಿ ಏಜೆನ್ಸಿ ಮಾಲೀಕ ಸಲೀಂ ಖಾನ್ ಹಾಗೂ ಆತನ ಸಹಚರರನ್ನ ಕೊನೆಗು ಬಂಧನ ಮಾ ಡುವಲ್ಲಿ HSR ಲೇಔಟ್ ಪೊಲೀಸ್ರು ಯಶಸ್ವಿಯಾಗಿದ್ದಾರೆ. ಇನ್ನು ಆರೋಪಿಯನ್ನ ಪೊಲೀಸ್ರು ತೀವ್ರ ವಿಚಾರಣೆಗೆ ಒಳಪಡಿಸಿದ್ದು ಹೆಚ್ಚಿನ ಮಾಹಿತಿ ಕಲೆ ಹಾಕ್ತಿದ್ದಾರೆ.

ಬಂಧಿತ ಸಲೀಂ ಖಾನ್ ಸೆಕ್ಯುರಿಟಿ ಕಂಪೆನಿಯ‌ ಮಾಲೀಕ ಆಗಿದ್ದು ಈತ ಪರೀಜುದ್ದೀನ್ ಹಾಗು ರೈಸ್ಉದ್ದೀನ್ ತನ್ನನ್ನು‌ ಅಪಹರಿಸಿ ಹಣ ದೋಚುವ ಬಗ್ಗೆ ಮಾತನಾಡುತ್ತಿರೋ ಬಗ್ಗೆ ಮಾಹಿತಿ ಹಿನ್ನೆಲೆ ಇಬ್ಬರು ಸಿಬ್ಬಂದಿಗಳನ್ನ ತನ್ನ ಕಚೇರಿಗೆ ಕರೆಸಿ, ಕೂಡಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ವಿಚಾರ ತಿಳಿಸಿದ್ದಾನೆ. ಇನ್ನು ಘಟನೆ ಸಂಬಂಧ cr 328/19 us 307,342 rw 149 IPC ಅಡಿಯಲ್ಲಿ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನೀಕೆ ಮುಂದುವರೆದಿದೆ

Body:KN_BNG_13_SEQUERITY_7204498Conclusion:KN_BNG_13_SEQUERITY_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.