ETV Bharat / state

ಕೇರಳದಲ್ಲಿ ಕಾಣಿಸಿಕೊಂಡ 'ನಿಫಾ' ಸೋಂಕು: ರಾಜ್ಯದಲ್ಲಿ ಕಟ್ಟೆಚ್ಚರ - undefined

ಕೇರಳದಲ್ಲಿ 'ನಿಫಾ' ವೈರಸ್​ ಕಾಣಿಸಿಕೊಂಡಿರುವುದರಿಂದ ಕರ್ನಾಟಕಕ್ಕೆ ಈ ವೈರಸ್​ ಹರಡದಂತೆ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.

ಆರೋಗ್ಯ ಇಲಾಖೆ ಉಪ ನಿರ್ದೇಶಕ, ಪ್ರಕಾಶ್​ಕುಮಾರ್
author img

By

Published : Jun 7, 2019, 5:48 PM IST

ಬೆಂಗಳೂರು: ಕೇರಳದಲ್ಲಿ 'ನಿಫಾ' ವೈರಸ್​ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಈ ವೈರಸ್​ ಹರಡದಂತೆ ಆರೋಗ್ಯ ಇಲಾಖೆ ಎಚ್ಚರ ವಹಿಸಿದೆ.

ಆರೋಗ್ಯ ಇಲಾಖೆ ಉಪನಿರ್ದೇಶಕ ಪ್ರಕಾಶ್ ಕುಮಾರ್

ಕೇರಳದಲ್ಲಿ ಕಳೆದ ವರ್ಷ 16 ಪ್ರಕರಣಗಳು ದಾಖಲಾಗಿದ್ದು, ನೀಫಾ ವೈರಸ್​ನಿಂದ ಕೇರಳ ಜನತೆ ತತ್ತರಿಸಿ ಹೋಗಿದ್ದಾರೆ. ಈ ವರ್ಷವೂ ಕೂಡ ಕೇರಳದ 5 ಮಂದಿಯಲ್ಲಿ ನಿಫಾ ಕಾಣಿಸಿಕೊಂಡಿದ್ದು ಮತ್ತೆ ಆತಂಕ ಮೂಡಿಸಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಕೇರಳಕ್ಕೆ ಹೋಗುವುದನ್ನು ಆದಷ್ಟು ತಡೆಗಟ್ಟುವುದು ಒಳಿತು ಎಂದು ಜನರಿಗೆ ಸೂಚಿಸಲಾಗುತ್ತಿದೆ.

ಬಾವಲಿ ಹಕ್ಕಿ ತಿಂದು ಬಿಟ್ಟ ಹಣ್ಣಿನ ಬಗ್ಗೆ ಎಚ್ಚರಿಕೆ ಇರಲಿ.ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವಂತಹ 8 ಗಡಿ ಜಿಲ್ಲೆಗಳಲ್ಲಿ ಎಚ್ಚರ ವಹಿಸುವಂತೆ‌ ಆದೇಶ ಹೊರಡಿಸಿದ್ದು, ಸದ್ಯ ಆರೋಗ್ಯ ಇಲಾಖೆ ಕೇರಳ ಪ್ರವಾಸಕ್ಕೆ ಹೋಗಿ ಬಂದವರ ಮೇಲೆ ನಿಗ ಇಟ್ಟಿದೆ.

ಕೇರಳಕ್ಕೆ ಹೋಗಿ ಬಂದವರನ್ನು ತಪಾಸಣೆ ಮಾಡಿ, ರೋಗದ ಲಕ್ಷಣಗಳು ಕಂಡ ಕೂಡಲೇ‌ ಸ್ಥಳೀಯ ಸರ್ಕಾರಿ ‌ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಯೋಜನೆ ರೂಪಿಸಿದೆ.

ರೋಗದ ಲಕ್ಷಣ ತಿಳಿಯಿರಿ:

ರೋಗದ ಲಕ್ಷಣಗಳ ಬಗ್ಗೆ ನೋಡುವುದಾದರೆ, ತಲೆ ನೋವು, ಉಸಿರಾಟದಲ್ಲಿ ತೊಂದರೆ ಪ್ರಾಥಮಿಕವಾಗಿ ಕಾಣಿಸಿಕೊಳ್ಳಲಿದೆ ಎಂದು ಆರೋಗ್ಯ ಇಲಾಖೆ ಉಪ ನಿರ್ದೇಶಕ ಪ್ರಕಾಶ್​ಕುಮಾರ್ ತಿಳಿಸಿದ್ದಾರೆ.

ಬೆಂಗಳೂರು: ಕೇರಳದಲ್ಲಿ 'ನಿಫಾ' ವೈರಸ್​ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಈ ವೈರಸ್​ ಹರಡದಂತೆ ಆರೋಗ್ಯ ಇಲಾಖೆ ಎಚ್ಚರ ವಹಿಸಿದೆ.

ಆರೋಗ್ಯ ಇಲಾಖೆ ಉಪನಿರ್ದೇಶಕ ಪ್ರಕಾಶ್ ಕುಮಾರ್

ಕೇರಳದಲ್ಲಿ ಕಳೆದ ವರ್ಷ 16 ಪ್ರಕರಣಗಳು ದಾಖಲಾಗಿದ್ದು, ನೀಫಾ ವೈರಸ್​ನಿಂದ ಕೇರಳ ಜನತೆ ತತ್ತರಿಸಿ ಹೋಗಿದ್ದಾರೆ. ಈ ವರ್ಷವೂ ಕೂಡ ಕೇರಳದ 5 ಮಂದಿಯಲ್ಲಿ ನಿಫಾ ಕಾಣಿಸಿಕೊಂಡಿದ್ದು ಮತ್ತೆ ಆತಂಕ ಮೂಡಿಸಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಕೇರಳಕ್ಕೆ ಹೋಗುವುದನ್ನು ಆದಷ್ಟು ತಡೆಗಟ್ಟುವುದು ಒಳಿತು ಎಂದು ಜನರಿಗೆ ಸೂಚಿಸಲಾಗುತ್ತಿದೆ.

ಬಾವಲಿ ಹಕ್ಕಿ ತಿಂದು ಬಿಟ್ಟ ಹಣ್ಣಿನ ಬಗ್ಗೆ ಎಚ್ಚರಿಕೆ ಇರಲಿ.ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವಂತಹ 8 ಗಡಿ ಜಿಲ್ಲೆಗಳಲ್ಲಿ ಎಚ್ಚರ ವಹಿಸುವಂತೆ‌ ಆದೇಶ ಹೊರಡಿಸಿದ್ದು, ಸದ್ಯ ಆರೋಗ್ಯ ಇಲಾಖೆ ಕೇರಳ ಪ್ರವಾಸಕ್ಕೆ ಹೋಗಿ ಬಂದವರ ಮೇಲೆ ನಿಗ ಇಟ್ಟಿದೆ.

ಕೇರಳಕ್ಕೆ ಹೋಗಿ ಬಂದವರನ್ನು ತಪಾಸಣೆ ಮಾಡಿ, ರೋಗದ ಲಕ್ಷಣಗಳು ಕಂಡ ಕೂಡಲೇ‌ ಸ್ಥಳೀಯ ಸರ್ಕಾರಿ ‌ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಯೋಜನೆ ರೂಪಿಸಿದೆ.

ರೋಗದ ಲಕ್ಷಣ ತಿಳಿಯಿರಿ:

ರೋಗದ ಲಕ್ಷಣಗಳ ಬಗ್ಗೆ ನೋಡುವುದಾದರೆ, ತಲೆ ನೋವು, ಉಸಿರಾಟದಲ್ಲಿ ತೊಂದರೆ ಪ್ರಾಥಮಿಕವಾಗಿ ಕಾಣಿಸಿಕೊಳ್ಳಲಿದೆ ಎಂದು ಆರೋಗ್ಯ ಇಲಾಖೆ ಉಪ ನಿರ್ದೇಶಕ ಪ್ರಕಾಶ್​ಕುಮಾರ್ ತಿಳಿಸಿದ್ದಾರೆ.

Intro:NeefaBody:ನಿಫಾ ವೈರಸ್ ನಮ್ಮ ರಾಜ್ಯಕ್ಕೆ ಬರದ ರೀತಿಯಲ್ಲಿ ಆರೋಗ್ಯ ಇಲಾಖೆ ಎಚ್ಚರ ವಹಿಸಿದೆ, ಕೇರಳದಲ್ಲಿ ಕಳೆದ ವರ್ಷ ೧೬ ಪ್ರಕರಣಗಳು ದಾಖಲಾಗಿತ್ತು, ಅಲ್ಲಿನ ಜನರು ತತ್ತರಿಸಿ ಹೋಗಿದ್ದರು.ಈ ವರ್ಷ ಕೇರಳದ ೫ ಮಂದಿಯಲ್ಲಿ ನಿಫಾ ಕಾಣಿಸಿಕೊಂಡಿದ್ದು ಜನರಲ್ಲಿ ಮತ್ತೆ ಆತಂಕ ಮೂಡುವಂತೆ ಮಾಡಿದೆ.


ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಅಲರ್ಟ್ ಘೋಷಣೆ ಮಾಡಲಾಗಿದ್ದು
ಕೇರಳಕ್ಕೆ ಹೋಗುವುದನ್ನು ಆದಷ್ಟು ತಡೆಗಟ್ಟುವುದು ಒಳಿತು ಎಂದು ಜನರಿಗೆ ಸೂಚಿಸಲಾಗುತ್ತಿದ್ದು,
ಬಾವಲಿ ತಿಂದುಬಿಟ್ಟ ಹಣ್ಣಿನ ಬಗ್ಗೆ ಎಚ್ಚರಿಕೆ ಇರಲಿ, ಈ ಸಮಯದಲ್ಲಿ ಕೇರಳಕ್ಕೆ ಹೋಗುವುದನ್ನು ತಡೆಗಟ್ಟಿ

ನೀಫಾ ಕಟ್ಟೆಚ್ಚರ. ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಅಂತಹ 8 ಗಡಿಜಿಲ್ಲೆಗಳಿಗೆ ಉಷಾರ್ ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಕೇರಳ ಗಡಿ ಜಿಲ್ಲೆಗಳಲ್ಲಿ ಎಚ್ಚರ ವಹಿಸುವಂತೆ‌ ಆದೇಶ ಹೊರಡಿಸಿದ್ದು ಸದ್ಯಕ್ಕೆ ಆರೋಗ್ಯ ಇಲಾಖೆ ಕೇರಳಕ್ಕೆ ಪ್ರವಾಸಕ್ಕೆ ಹೋಗಿ ಬಂದವರ ಮೇಲೆ ನಿಗ ಇಟ್ಟಿದೆ, ಅವರನ್ನು ತಪಾಸಣೆ ಮಾಡಿ ರೋಗದ ಲಕ್ಷಣಗಳು ಕಂಡ ಕೂಡಲೆ‌ ಸ್ಥಳೀಯ ಸರ್ಕಾರಿ ‌ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದು ಎಂದು ಯೋಜನೆ ರೂಪಿಸಿದೆ, ರೋಗದ ಲಕ್ಷಣವನ್ನು ತಿಳಿಯಲು ಗಮನಿಸಬೇಕಾದ ಅಂಶವೆಂದರೆ, ತಲೆ ನೋವು, ಉಸಿರಾಟದಲ್ಲಿ ತೊಂದರೆ ಪ್ರಾಥಮಿಕವಾಗಿ ಕಾಣಿಸಿಕೊಳ್ಳಲಿದೆ ಎಂದು
ಆರೋಗ್ಯ ಇಲಾಖೆ ಉಪ ನಿರ್ದೇಶಕ, ಪ್ರಕಾಶ್ ಕುಮಾರ್ ಸ್ಪಷ್ಟನೆConclusion:Byte sent from mojo

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.