ETV Bharat / state

ಫ್ಯಾನ್ಸ್‌ಗೆ ಸರಳವಾಗಿ ಯುಗಾದಿ ಆಚರಿಸಿ ಎಂದ ಜತೆಜತೆಯಲಿ ಆರ್ಯವರ್ಧನ್‌..

author img

By

Published : Mar 25, 2020, 12:07 PM IST

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಜತೆಜತೆಯಲಿ ಧಾರಾವಾಹಿಯ ಆರ್ಯವರ್ಧನ್‌ ಎಂದೇ ಖ್ಯಾತಿಯಾಗಿರುವ ನಟ ಅನಿರುದ್ಧ್ ತಮ್ಮ ಅಭಿಮಾನಿಗಳಿಗೆ ವಿಡಿಯೋವೊಂದರ ಮೂಲಕ ಮನವಿಯೊಂದನ್ನ ಮಾಡಿಕೊಂಡಿದ್ದಾರೆ. ಕೊರೊನಾ ವೈರಸ್‌ ತಡೆಗೆ ಏನ್‌ ಮಾಡ್ಬೇಕು ಅನ್ನೋದನ್ನ ಆ ವಿಡಿಯೋದಲ್ಲಿ ಹೇಳಿದ್ದಾರೆ. ಇಡೀ ವಿಶ್ವವೇ ಕೊರೊನಾ ವೈರಸ್ ಆತಂಕದಲ್ಲಿದೆ. ಅದನ್ನು ನಿರ್ಮೂಲನೆ‌ ಮಾಡಲು ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಅನುಸರಿಸಬೇಕು. ಮನೆಯಿಂದ ಹೊರಹೋಗದೆ ಏನಿದೆಯೋ ಅದರಲ್ಲೇ ಹಬ್ಬ ಮಾಡುವುದು ಒಳ್ಳೆಯದು ಎಂದಿದ್ದಾರೆ.

Actor Anirudh gave call for simple celebration of Ugadi
ಸರಳವಾಗಿ ಯುಗಾದಿ ಆಚರಿಸಲು ಕರೆಕೊಟ್ಟ ನಟ ಅನಿರುದ್ಧ್​

ಬೆಂಗಳೂರು : ಇಡೀ ವಿಶ್ವವೇ ಕೊರೊನಾ ವೈರಸ್ ಆತಂಕದಲ್ಲಿದೆ. ಅದನ್ನು ನಿರ್ಮೂಲನೆ‌ ಮಾಡಲು ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಅನುಸರಿಸಬೇಕು. ಮನೆಯಿಂದ ಹೊರಹೋಗದೆ ಏನಿದೆಯೋ ಅದರಲ್ಲೇ ಹಬ್ಬ ಮಾಡುವುದು ಒಳ್ಳೆಯದು ಎಂದಿದ್ದಾರೆ.

ಸರಳವಾಗಿ ಯುಗಾದಿ ಆಚರಿಸಲು ಕರೆಕೊಟ್ಟ ನಟ ಅನಿರುದ್ಧ್..​

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಜತೆಜತೆಯಲಿ ಧಾರಾವಾಹಿಯ ಆರ್ಯವರ್ಧನ್‌ ಎಂದೇ ಖ್ಯಾತಿಯಾಗಿರುವ ನಟ ಅನಿರುದ್ಧ್ ತಮ್ಮ ಅಭಿಮಾನಿಗಳಿಗೆ ವಿಡಿಯೋವೊಂದರ ಮೂಲಕ ಮನವಿಯೊಂದನ್ನ ಮಾಡಿಕೊಂಡಿದ್ದಾರೆ. ಕೊರೊನಾ ವೈರಸ್‌ ತಡೆಗೆ ಏನ್‌ ಮಾಡ್ಬೇಕು ಅನ್ನೋದನ್ನ ಆ ವಿಡಿಯೋದಲ್ಲಿ ಹೇಳಿದ್ದಾರೆ. ಈ ಸಾರಿಯ ಹಬ್ಬ ತುಂಬಾ ಸರಳವಾಗಿ ಮನೆಯಲ್ಲೇ ಮಾಡಿ ಅಂತಾ ಕರೆ ಕೊಟ್ಟಿದ್ದಾರೆ.

ಬೆಂಗಳೂರು : ಇಡೀ ವಿಶ್ವವೇ ಕೊರೊನಾ ವೈರಸ್ ಆತಂಕದಲ್ಲಿದೆ. ಅದನ್ನು ನಿರ್ಮೂಲನೆ‌ ಮಾಡಲು ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಅನುಸರಿಸಬೇಕು. ಮನೆಯಿಂದ ಹೊರಹೋಗದೆ ಏನಿದೆಯೋ ಅದರಲ್ಲೇ ಹಬ್ಬ ಮಾಡುವುದು ಒಳ್ಳೆಯದು ಎಂದಿದ್ದಾರೆ.

ಸರಳವಾಗಿ ಯುಗಾದಿ ಆಚರಿಸಲು ಕರೆಕೊಟ್ಟ ನಟ ಅನಿರುದ್ಧ್..​

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಜತೆಜತೆಯಲಿ ಧಾರಾವಾಹಿಯ ಆರ್ಯವರ್ಧನ್‌ ಎಂದೇ ಖ್ಯಾತಿಯಾಗಿರುವ ನಟ ಅನಿರುದ್ಧ್ ತಮ್ಮ ಅಭಿಮಾನಿಗಳಿಗೆ ವಿಡಿಯೋವೊಂದರ ಮೂಲಕ ಮನವಿಯೊಂದನ್ನ ಮಾಡಿಕೊಂಡಿದ್ದಾರೆ. ಕೊರೊನಾ ವೈರಸ್‌ ತಡೆಗೆ ಏನ್‌ ಮಾಡ್ಬೇಕು ಅನ್ನೋದನ್ನ ಆ ವಿಡಿಯೋದಲ್ಲಿ ಹೇಳಿದ್ದಾರೆ. ಈ ಸಾರಿಯ ಹಬ್ಬ ತುಂಬಾ ಸರಳವಾಗಿ ಮನೆಯಲ್ಲೇ ಮಾಡಿ ಅಂತಾ ಕರೆ ಕೊಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.