ETV Bharat / state

ಚೆಕ್​​ ಪೋಸ್ಟ್​​ ಸಿಬ್ಬಂದಿ ಕಣ್ತಪ್ಪಿಸಿ ನೆಲಮಂಗಲಕ್ಕೆ ಬಂದ ತಮಿಳುನಾಡಿನ ಕುಟುಂಬ!

author img

By

Published : May 23, 2020, 9:49 AM IST

ತೀವ್ರ ತಪಾಸಣೆಯ ನಂತರವೇ ಹೊರ ರಾಜ್ಯದವರಿಗೆ ರಾಜ್ಯದ ಒಳಗೆ ಪ್ರವೇಶ ನೀಡಲಾಗುತ್ತದೆ. ಆದರೆ ಈ ಕುಟುಂಬ ಅಧಿಕಾರಿಗಳ ಕಣ್ಣು ತಪ್ಪಿಸಿ ಒಳಗೆ ನುಸುಳಿದೆ. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಅಧಿಕಾರಿಗಳು ಆ ಕುಟುಂಬದ ಏಳು ಮಂದಿಯನ್ನು ಕ್ವಾರಂಟೈನ್​​ಗೆ ಒಳಪಡಿಸಿದ್ದಾರೆ.

A family from Tamilnadu entered state from wrong rout
ಕಳ್ಳ ದಾರಿಯ ಮೂಲಕ ನೆಲಮಂಗಲಕ್ಕೆ ಬಂದ ತಮಿಳುನಾಡಿನ ಕುಟುಂಬ

ನೆಲಮಂಗಲ: ತಮಿಳುನಾಡಿನ ಒಂದೇ ಕುಟುಂಬದ 7 ಮಂದಿ ಚೆಕ್ ಪೋಸ್ಟ್ ತಪ್ಪಿಸಿ ಕಳ್ಳ ದಾರಿಯ ಮೂಲಕ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಪ್ರವೇಶಿಸಿದೆ.

ತೀವ್ರ ತಪಾಸಣೆಯ ನಂತರವೇ ಹೊರ ರಾಜ್ಯದವರಿಗೆ ರಾಜ್ಯದ ಒಳಗೆ ಪ್ರವೇಶ ನೀಡಲಾಗುತ್ತದೆ. ಆದರೆ ಈ ಕುಟುಂಬ ಅಧಿಕಾರಿಗಳ ಕಣ್ಣು ತಪ್ಪಿಸಿ ಒಳಗೆ ನುಸುಳಿದೆ. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಅಧಿಕಾರಿಗಳು ಆ ಕುಟುಂಬದ ಏಳು ಮಂದಿಯನ್ನು ಕ್ವಾರಂಟೈನ್​​ಗೆ ಒಳಪಡಿಸಿದ್ದಾರೆ. ಇವರು ಪಾನಿಪೂರಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ನೆಲಮಂಗಲ: ತಮಿಳುನಾಡಿನ ಒಂದೇ ಕುಟುಂಬದ 7 ಮಂದಿ ಚೆಕ್ ಪೋಸ್ಟ್ ತಪ್ಪಿಸಿ ಕಳ್ಳ ದಾರಿಯ ಮೂಲಕ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಪ್ರವೇಶಿಸಿದೆ.

ತೀವ್ರ ತಪಾಸಣೆಯ ನಂತರವೇ ಹೊರ ರಾಜ್ಯದವರಿಗೆ ರಾಜ್ಯದ ಒಳಗೆ ಪ್ರವೇಶ ನೀಡಲಾಗುತ್ತದೆ. ಆದರೆ ಈ ಕುಟುಂಬ ಅಧಿಕಾರಿಗಳ ಕಣ್ಣು ತಪ್ಪಿಸಿ ಒಳಗೆ ನುಸುಳಿದೆ. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಅಧಿಕಾರಿಗಳು ಆ ಕುಟುಂಬದ ಏಳು ಮಂದಿಯನ್ನು ಕ್ವಾರಂಟೈನ್​​ಗೆ ಒಳಪಡಿಸಿದ್ದಾರೆ. ಇವರು ಪಾನಿಪೂರಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.