ETV Bharat / state

ವೋಟ್​ ಹಾಕದಿದ್ರೆ ನಂದಿ ಬೆಟ್ಟಕ್ಕಿಲ್ಲ ಪ್ರವೇಶ... ಪ್ಲಾನ್​ ಮಾಡುವ ಮುನ್ನ ಒಮ್ಮೆ ಈ ಸುದ್ದಿ ಓದಿ...! - ಲೋಕಸಭಾ ಚುನಾವಣೆ

ಮತದಾನದ ಹಿನ್ನೆಲೆಯಲ್ಲಿ ದೊರೆತಿರುವ ಒಂದು ದಿನ ರಜೆಯನ್ನು ಕಳೆಯಲು ನಂದಿ ಬೆಟ್ಟಕ್ಕೆ ಹೋಗೋ ಪ್ಲಾನ್​ ಮಾಡಿದ್ದರೆ ಈ ಸುದ್ದಿಯನ್ನು ಒಮ್ಮೆ ಓದಿ...

ನಂದಿ ಬೆಟ್ಟ
author img

By

Published : Apr 17, 2019, 10:04 PM IST

ಚಿಕ್ಕಬಳ್ಳಾಪುರ: ಎರನೇ ಹಂತದ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸೇರಿದಂತೆ ಚುನಾವಣಾ ಅಧಿಕಾರಿಗಳು ಸಾಕಷ್ಟು ಕಸರತ್ತು ನಡೆಸಿದ್ದಾರೆ.ಸದ್ಯ ನಾಳೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದರೆ ಮಾತ್ರ ನಂದಿ ಬೆಟ್ಟಕ್ಕೆ ಪ್ರವೇಶ ಕಲ್ಪಿಸುವುದಾಗಿ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ.

ನಂದಿ ಬೆಟ್ಟ

ಹೌದು, ನಾಳೆ ನಂದಿ ಬೆಟ್ಟಕ್ಕೆ ಪ್ರಯಾಣ ಬೆಳಸಿದರೆ ಖಂಡಿತವಾಗಿಯೂ ಮತದಾನವನ್ನು ಮಾಡಿರಲೇಬೇಕು ಇಲ್ಲವಾದರೆ ನಂದಿ ಬೆಟ್ಟದ ಸೊಬಗನ್ನು ಸವಿಯಲು ಸಾಧ್ಯವಿಲ್ಲ. ಮತದಾನವನ್ನು ಹೆಚ್ಚಿಸುವ ದೃಷ್ಟಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಈ ನಿರ್ಣಯವನ್ನು ತಗೆದುಕೊಂಡಿದೆ. ಈಗಾಗಲೇ ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ರಂಗೋಲಿ ಸ್ಪರ್ಧೆ,ಬೈಕ್ ರ‍್ಯಾಲಿ,ಸಾಂಸ್ಕೃತಿಕ ಕಾರ್ಯಕ್ರಮಗಳು,ಗಾಳಿಪಟ ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಮತದಾನದ ಅರಿವು ಮೂಡಿಸಲಾಗಿದೆ.

ನಾಳೆ ಮತ ಚಲಾಯಿಸಿದವರು ಮಾತ್ರವೇ ನಂದಿ ಬೆಟ್ಟಕ್ಕೆ ಪ್ರವೇಶಿಸಬಹುದು ಎಂದು ಜಿಲ್ಲಾಧಿಕಾರಿ ಅನಿರುಧ್ ಶ್ರವಣ್ ಅಧಿಸೂಚನೆ ಹೊರಡಿಸಿದ್ದಾರೆ. ಒಂದು ವೇಳೆ ನೀವೇನಾದ್ರು ರಜೆಯ ಮಜವನ್ನು ಕಳೆಯಲು ನಂದಿ ಬೆಟ್ಟಕ್ಕೆ ಪ್ರವಾಸ ಪ್ಲಾನ್ ಮಾಡಿದ್ದರೆ ಮತವನ್ನು ಚಲಾಯಿಸದರೆ ಮಾತ್ರವೇ ನಂದಿ ಬೆಟ್ಟದ ಸೊಬಗನ್ನು ಸವಿಯಲು ಸಾಧ್ಯ..!

ಚಿಕ್ಕಬಳ್ಳಾಪುರ: ಎರನೇ ಹಂತದ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸೇರಿದಂತೆ ಚುನಾವಣಾ ಅಧಿಕಾರಿಗಳು ಸಾಕಷ್ಟು ಕಸರತ್ತು ನಡೆಸಿದ್ದಾರೆ.ಸದ್ಯ ನಾಳೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದರೆ ಮಾತ್ರ ನಂದಿ ಬೆಟ್ಟಕ್ಕೆ ಪ್ರವೇಶ ಕಲ್ಪಿಸುವುದಾಗಿ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ.

ನಂದಿ ಬೆಟ್ಟ

ಹೌದು, ನಾಳೆ ನಂದಿ ಬೆಟ್ಟಕ್ಕೆ ಪ್ರಯಾಣ ಬೆಳಸಿದರೆ ಖಂಡಿತವಾಗಿಯೂ ಮತದಾನವನ್ನು ಮಾಡಿರಲೇಬೇಕು ಇಲ್ಲವಾದರೆ ನಂದಿ ಬೆಟ್ಟದ ಸೊಬಗನ್ನು ಸವಿಯಲು ಸಾಧ್ಯವಿಲ್ಲ. ಮತದಾನವನ್ನು ಹೆಚ್ಚಿಸುವ ದೃಷ್ಟಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಈ ನಿರ್ಣಯವನ್ನು ತಗೆದುಕೊಂಡಿದೆ. ಈಗಾಗಲೇ ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ರಂಗೋಲಿ ಸ್ಪರ್ಧೆ,ಬೈಕ್ ರ‍್ಯಾಲಿ,ಸಾಂಸ್ಕೃತಿಕ ಕಾರ್ಯಕ್ರಮಗಳು,ಗಾಳಿಪಟ ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಮತದಾನದ ಅರಿವು ಮೂಡಿಸಲಾಗಿದೆ.

ನಾಳೆ ಮತ ಚಲಾಯಿಸಿದವರು ಮಾತ್ರವೇ ನಂದಿ ಬೆಟ್ಟಕ್ಕೆ ಪ್ರವೇಶಿಸಬಹುದು ಎಂದು ಜಿಲ್ಲಾಧಿಕಾರಿ ಅನಿರುಧ್ ಶ್ರವಣ್ ಅಧಿಸೂಚನೆ ಹೊರಡಿಸಿದ್ದಾರೆ. ಒಂದು ವೇಳೆ ನೀವೇನಾದ್ರು ರಜೆಯ ಮಜವನ್ನು ಕಳೆಯಲು ನಂದಿ ಬೆಟ್ಟಕ್ಕೆ ಪ್ರವಾಸ ಪ್ಲಾನ್ ಮಾಡಿದ್ದರೆ ಮತವನ್ನು ಚಲಾಯಿಸದರೆ ಮಾತ್ರವೇ ನಂದಿ ಬೆಟ್ಟದ ಸೊಬಗನ್ನು ಸವಿಯಲು ಸಾಧ್ಯ..!

Intro:ಲೋಕಸಭಾ ಚುನಾವಣೆಗೆ ಕ್ಷಣಗಣನೇ ಪ್ರಾರಂಭವಾಗಿದ್ದು ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸೇರಿದಂತೆ ಚುನಾವಣಾ ಅಧಿಕಾರಿಗಳು ಸಾಕಷ್ಟು ಕಸರತ್ತು ನಡೆಸಿದ್ದಾರೆ.ಸದ್ಯ ನಾಳೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದರೆ ಮಾತ್ರ ನಂದಿ ಬೆಟ್ಟಕ್ಕೆ ಪ್ರವೇಶವೆಂದು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೋರಡಿಸಿದ್ದಾರೆ.


Body:ಹೌದು ನಾಳೆ ನಂದಿ ಬೆಟ್ಟಕ್ಕೆ ಪ್ರಯಾಣ ಬೆಳಸಿದರೆ ಖಂಡಿತವಾಗಿಯೂ ಮತದಾನವನ್ನು ಮಾಡಿರಲೇಬೇಕು ಇಲ್ಲವಾದರೆ ನಂದಿ ಬೆಟ್ಟದ ಸೊಬಗನ್ನು ಸವಿಯಲು ಸಾಧ್ಯವಿಲ್ಲಾ. ಮತದಾನವನ್ನು ಹೆಚ್ಚಿಸುವ ದೃಷ್ಟಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಈ ನಿರ್ಣಯವನ್ನು ತಗೆದುಕೊಂಡಿದೆ. ಈಗಾಗಲೇ ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ರಂಗೋಲಿ ಸ್ಪರ್ಧೆ,ಬೈಕ್ ರ್ಯಾಲಿ,ಸಾಂಸ್ಕೃತಿಕ ಕಾರ್ಯಕ್ರಮಗಳು,ಗಾಳಿಪಟ ಉತ್ಸವ ಸೇರಿದಂತೆ ಸಾಕಷ್ಟು ಮತದಾನದ ಅರಿವು ಮೂಡಿಸಿದೆ.ಸದ್ಯ ಇದರ ಸಲುವಾಗಿ ಜಿಲ್ಲಾಧಿಕಾರಿ ಅನಿರುಧ್ ಶ್ರವಣ್ ಮತದಾನ ಮಾಡಿದರೆ ಮಾತ್ರ ನಂದಿ ಬೆಟ್ಟಕ್ಕೆ ಪ್ರವೇಶವೆಂದು ಅಧಿಸೂಚನೆಯನ್ನು ಹೊರಡಿಸಿದ್ದಾರೆ.

ಸದ್ಯ ನೀವೆನಾದ್ರು ರಜೆಯ ಮಜವನ್ನು ಕಳೆಯಲು ನಂದಿ ಬೆಟ್ಟಕ್ಕೆ ಪ್ರವಾಸ ಪ್ಲಾನ್ ಮಾಡಿದ್ದರೆ ಮತವನ್ನು ಚಲಾಯಿಸಿ ನಂತರ ನಂದಿ ಬೆಟ್ಟದ ಸೊಬಗನ್ನು ಸವಿಯಲು ಸಾಧ್ಯವಾಗುತ್ತದೆ.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.