ETV Bharat / state

ರಸ್ತೆಬದಿ ವ್ಯಾಪಾರಿಗಳಿಗೆ ಪೆಟ್ಟಿಗೆ ಅಂಗಡಿ ನೀಡಿಕೆ ವಿಳಂಬ ಖಂಡಿಸಿ ಪ್ರತಿಭಟನೆ

ಬೀದಿಬದಿ ವ್ಯಾಪಾರಿಗಳಿಗೆ ಪೆಟ್ಟಿಗೆ ಅಂಗಡಿ ನೀಡುವ ಕಾರ್ಯ ತ್ವರಿತವಾಗಿ ಕೈಗೊಳ್ಳದ ಬಿಐಎ ವಿರುದ್ಧ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

author img

By

Published : Jun 29, 2019, 9:46 AM IST

Updated : Jun 29, 2019, 2:00 PM IST

ರಸ್ತೆಬದಿ ವ್ಯಾಪಾರಿಗಳಿಗೆ ಪೆಟ್ಟಿ ಅಂಗಡಿ ನೀಡಿಕೆ ವಿಳಂಬ ಖಂಡಿಸಿ ಪ್ರತಿಭಟನೆ

ಬೆಂಗಳೂರು: ಬೀದಿಬದಿ ವ್ಯಾಪಾರಿಗಳಿಗೆ ಪೆಟ್ಟಿಗೆ ಅಂಗಡಿ ನೀಡುವ ಕಾರ್ಯ ತ್ವರಿತವಾಗಿ ಕೈಗೊಳ್ಳದ ಬಿಐಎ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ನೀಡಿ ಎಂದು ಬೀದಿಬದಿ ವ್ಯಾಪಾರಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.

ಆನೇಕಲ್, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಇತ್ತೀಚೆಗೆ ಬೀದಿಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿದ ಬೊಮ್ಮಸಂದ್ರ ಕೈಗಾರಿಕಾಭಿವೃದ್ದಿ ಸಂಘ ಸುಸಜ್ಜಿತ ಪೆಟ್ಟಿಗೆ ಅಂಗಡಿ ನೀಡುತ್ತೇವೆ ಎಂದು ಭರವಸೆ ನೀಡಿತ್ತು. ಹೀಗಾಗಿ ಆದಷ್ಟು ಬೇಗ ನೀಡುವಂತೆ ಆಗ್ರಹಿಸಿ ಚಿಲ್ಲರೆ ವ್ಯಾಪಾರಿಗಳು ನಡೆಸಿದ್ದಾರೆ. ಕರ್ನಾಟಕ ಸಂರಕ್ಷಣಾ ವೇದಿಕೆ ಹಾಗೂ ಹಲವು ದಲಿತ ಪರ ಸಂಘಟನೆಗಳು ಬೀದಿ ಬದಿ ವ್ಯಾಪಾರಿಗಳ ಪರ ನಿಂತು ಪೆಟ್ಟಿಗೆ ಅಂಗಡಿಗಳನ್ನು ಕೊಡಿಸುವಂತೆ ಪ್ರತಿಭಟನೆ ನಡೆಸಿದವು. ಬೀದಿ ವ್ಯಾಪಾರಿಗಳ ಪರ ಹೋರಾಟ ಮಾಡುವುದಕ್ಕೂ ಮುನ್ನ ಬಿಐಎ ಪೆಟ್ಟಿಗೆ ಅಂಗಡಿಗಳನ್ನು ತಯಾರಿಸಿದ್ದು ಹಂತ-ಹಂತವಾಗಿ ಬೀದಿ ಬದಿ ವ್ಯಾಪಾರಿಗಳಿಗೆ ವಿತರಿಸುವ ಸಿದ್ದತೆ ನಡೆದಿತ್ತು.ಆದರೂ ಕೆಲ ಮಂದಿ ದಲಿತ ಸಂಘಟನೆಗಳು, ಕರ್ನಾಟಕ ಸಂರಕ್ಷಣಾ ವೇದಿಕೆಯ ಕಾರ್ಯಕರ್ತರು ಬಿಐಎ ಅಧ್ಯಕ್ಷ ಪ್ರಸಾದ್ ರ ಪ್ರತಿಕೃತಿ ದಹಿಸಿ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

ರಸ್ತೆಬದಿ ವ್ಯಾಪಾರಿಗಳಿಗೆ ಪೆಟ್ಟಿ ಅಂಗಡಿ ನೀಡಿಕೆ ವಿಳಂಬ ಖಂಡಿಸಿ ಪ್ರತಿಭಟನೆ

ಪ್ರತಿಭಟನೆ ವೇಳೆ ನಿರೀಕ್ಷಿತ ಮಟ್ಟದಲ್ಲಿ ಬೀದಿ ಬದಿ ವ್ಯಾಪಾರಿಗಳು ಬರಲಿಲ್ಲವಾದ್ದರಿಂದ ಹೋರಾಟ ಮಧ್ಯಾಹ್ನದ ವೇಳೆಗೆ ನಿಂತು ಹೋಯಿತು. ಅಲ್ಲದೇ ಪ್ರತಿಭಟನಾಕಾರರು ಕೂಡಲೇ ಬೀದಿ ಬದಿ ವ್ಯಾಪಾರಿಗಳಿಗೆ ಪರಿಹಾರವಾಗಿ ಒಂದು ಲಕ್ಷ ರೂ ನೀಡಬೇಕು ಜೊತೆಗೆ ಬೀದಿ ಬದಿ ವ್ಯಾಪಾರಿಗಳ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು. ಬೀದಿಗೆ ಬಿದ್ದಿರುವ ಮುನ್ನೂರಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಬಿಐಎ ನೀಡಿರುವ ಭರವಸೆಯಂತೆ ಇನ್ನೂ ಮೂರು-ನಾಲ್ಕು ತಿಂಗಳು ಪೆಟ್ಟಿ ಅಂಗಡಿಗಳಿಗೆ ಕಾಯಬೇಕಿದೆ. ಅಲ್ಲಿಯವರೆಗೆ ಮಾಡಿರುವ ಸಾಲ, ಶಾಲಾ ಮಕ್ಕಳ ಶುಲ್ಕ, ಕುಟುಂಬ ನಿರ್ವಹಣೆ ನೆನೆದು ನಾಲ್ಕು ತಿಂಗಳು ಕೈ ಚೆಲ್ಲಿ ಕುಳಿತುಕೊಳ್ಳುವ ಸ್ಥಿತಿ ಬೀದಿಬದಿ ವ್ಯಾಪಾರಿಗಳದ್ದು ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.

ಬೆಂಗಳೂರು: ಬೀದಿಬದಿ ವ್ಯಾಪಾರಿಗಳಿಗೆ ಪೆಟ್ಟಿಗೆ ಅಂಗಡಿ ನೀಡುವ ಕಾರ್ಯ ತ್ವರಿತವಾಗಿ ಕೈಗೊಳ್ಳದ ಬಿಐಎ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ನೀಡಿ ಎಂದು ಬೀದಿಬದಿ ವ್ಯಾಪಾರಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.

ಆನೇಕಲ್, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಇತ್ತೀಚೆಗೆ ಬೀದಿಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿದ ಬೊಮ್ಮಸಂದ್ರ ಕೈಗಾರಿಕಾಭಿವೃದ್ದಿ ಸಂಘ ಸುಸಜ್ಜಿತ ಪೆಟ್ಟಿಗೆ ಅಂಗಡಿ ನೀಡುತ್ತೇವೆ ಎಂದು ಭರವಸೆ ನೀಡಿತ್ತು. ಹೀಗಾಗಿ ಆದಷ್ಟು ಬೇಗ ನೀಡುವಂತೆ ಆಗ್ರಹಿಸಿ ಚಿಲ್ಲರೆ ವ್ಯಾಪಾರಿಗಳು ನಡೆಸಿದ್ದಾರೆ. ಕರ್ನಾಟಕ ಸಂರಕ್ಷಣಾ ವೇದಿಕೆ ಹಾಗೂ ಹಲವು ದಲಿತ ಪರ ಸಂಘಟನೆಗಳು ಬೀದಿ ಬದಿ ವ್ಯಾಪಾರಿಗಳ ಪರ ನಿಂತು ಪೆಟ್ಟಿಗೆ ಅಂಗಡಿಗಳನ್ನು ಕೊಡಿಸುವಂತೆ ಪ್ರತಿಭಟನೆ ನಡೆಸಿದವು. ಬೀದಿ ವ್ಯಾಪಾರಿಗಳ ಪರ ಹೋರಾಟ ಮಾಡುವುದಕ್ಕೂ ಮುನ್ನ ಬಿಐಎ ಪೆಟ್ಟಿಗೆ ಅಂಗಡಿಗಳನ್ನು ತಯಾರಿಸಿದ್ದು ಹಂತ-ಹಂತವಾಗಿ ಬೀದಿ ಬದಿ ವ್ಯಾಪಾರಿಗಳಿಗೆ ವಿತರಿಸುವ ಸಿದ್ದತೆ ನಡೆದಿತ್ತು.ಆದರೂ ಕೆಲ ಮಂದಿ ದಲಿತ ಸಂಘಟನೆಗಳು, ಕರ್ನಾಟಕ ಸಂರಕ್ಷಣಾ ವೇದಿಕೆಯ ಕಾರ್ಯಕರ್ತರು ಬಿಐಎ ಅಧ್ಯಕ್ಷ ಪ್ರಸಾದ್ ರ ಪ್ರತಿಕೃತಿ ದಹಿಸಿ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

ರಸ್ತೆಬದಿ ವ್ಯಾಪಾರಿಗಳಿಗೆ ಪೆಟ್ಟಿ ಅಂಗಡಿ ನೀಡಿಕೆ ವಿಳಂಬ ಖಂಡಿಸಿ ಪ್ರತಿಭಟನೆ

ಪ್ರತಿಭಟನೆ ವೇಳೆ ನಿರೀಕ್ಷಿತ ಮಟ್ಟದಲ್ಲಿ ಬೀದಿ ಬದಿ ವ್ಯಾಪಾರಿಗಳು ಬರಲಿಲ್ಲವಾದ್ದರಿಂದ ಹೋರಾಟ ಮಧ್ಯಾಹ್ನದ ವೇಳೆಗೆ ನಿಂತು ಹೋಯಿತು. ಅಲ್ಲದೇ ಪ್ರತಿಭಟನಾಕಾರರು ಕೂಡಲೇ ಬೀದಿ ಬದಿ ವ್ಯಾಪಾರಿಗಳಿಗೆ ಪರಿಹಾರವಾಗಿ ಒಂದು ಲಕ್ಷ ರೂ ನೀಡಬೇಕು ಜೊತೆಗೆ ಬೀದಿ ಬದಿ ವ್ಯಾಪಾರಿಗಳ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು. ಬೀದಿಗೆ ಬಿದ್ದಿರುವ ಮುನ್ನೂರಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಬಿಐಎ ನೀಡಿರುವ ಭರವಸೆಯಂತೆ ಇನ್ನೂ ಮೂರು-ನಾಲ್ಕು ತಿಂಗಳು ಪೆಟ್ಟಿ ಅಂಗಡಿಗಳಿಗೆ ಕಾಯಬೇಕಿದೆ. ಅಲ್ಲಿಯವರೆಗೆ ಮಾಡಿರುವ ಸಾಲ, ಶಾಲಾ ಮಕ್ಕಳ ಶುಲ್ಕ, ಕುಟುಂಬ ನಿರ್ವಹಣೆ ನೆನೆದು ನಾಲ್ಕು ತಿಂಗಳು ಕೈ ಚೆಲ್ಲಿ ಕುಳಿತುಕೊಳ್ಳುವ ಸ್ಥಿತಿ ಬೀದಿಬದಿ ವ್ಯಾಪಾರಿಗಳದ್ದು ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.

Intro:KN_BNG_ANKL_02_28__PROTEST_S_MUNIRAJU_KA10020.
ಬೀದಿಗೆ ಬಿದ್ದ ಬೀದಿಬದಿ ವ್ಯಾಪಾರಿಗಳಿಗೆ ಪೆಟ್ಟಿಗೆ ಅಂಗಡಿ ನೀಡಿಕೆ ಸ್ಪಷ್ಟಪಡಸಿದ ಬಿಐಎ.
ಕೂಡಲೇ ನೀಡಿ ಎಂದು ಪ್ರತಿಷ್ಟೆಗೆ ಬಿದ್ದ ಸಂಘಟನೆಗಳು, ಹೋರಾಟಕ್ಕೆ ಬಂದ ಬೆರಳೆಣಿಕೆ ಬೀದಿ ಬದಿ ವ್ಯಾಪಾರಿಗಳು.
ಆನೇಕಲ್,
ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಇತ್ತೀಚೆಗೆ ಬೀದಿಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿದ ಬೊಮ್ಮಸಂದ್ರ ಕೈಗಾರಿಕಾಭಿವೃದ್ದಿ ಸಂಘ ಸುಸಜ್ಜಿತ ಪೆಟ್ಟಿಗೆ ಅಂಗಡಿ ನೀಡುತ್ತೇವೆ ಎಂದು ಭರವಸೆ ನೀಡಿದರೂ ಹಲವು ಸಂಘಟನೆಗಳ ಒತ್ತಡಕ್ಕೆ ಬೆರಳೆಣಿಕೆ ಚಿಲ್ಲರೆ ವ್ಯಾಪಾರಿಗಳು ಆಗಮಿಸಿ ಪ್ರತಿಭಟನಎ ನಡೆಸಿದ ಘಟನೆ ನಡೆದಿದೆ. ಇತ್ತೀಚೆಗಷ್ಟೇ ಬೊಮ್ಮಸಂದ್ರ ಕೈಗಾರಿಕಾಭಿವೃದ್ದಿ ಸಂಘ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡು ಕೈಗಾರಿಕಾ ಪ್ರದೇಶವನ್ನು ಹೊಸ ವಿನ್ಯಾಸದೊಂದಿಗೆ ನೋಡವ ಕಾರ್ಯಕ್ಕೆ ಇಳಿಯುತ್ತಿದ್ದಂತೆ ಹಳೆ ತಂಡ ಒಂದಿಲ್ಲೊಂದು ತಗಾದೆ ತೆಗೆದು ಗೊಂದಲಕ್ಕೀಡು ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.. ಅದರ ಮುಂದುವರೆದ ಭಾಗವೇ ಬೀದಿ ಬದಿ ವ್ಯಾಪಾರಿಗಳ ನೆಪದಲ್ಲಿ ಇಂದು ಬಿಐಎ ವಿರುದ್ದ ಪ್ರತಿಭಟನೆಗಿಳಿಯುವಂತೆ ಕರೆ ನೀಡಿ ಹೋರಾಟ ನಡೆಸಲಾಯಿತು. ಕರ್ನಾಟಕ ಸಂರಕ್ಷಣಾ ವೇದಿಕೆ ಹಾಗು ಹಲವು ದಲಿತ ಪರ ಸಂಘಟನೆಗಳು ಬೀದಿ ಬದಿ ವ್ಯಾಪಾರಿಗಳ ಪರ ನಿಂತು ಪೆಟ್ಟಿಗೆ ಅಂಗಡಿಗಳನ್ನು ಕೊಡಿಸುವಂತೆ ಬೀದಿ ವ್ಯಾಪಾರಿಗಳ ಪರ ಹೋರಾಟ ಮಾಡುವುದಕ್ಕೂ ಮುನ್ನ ಬಿಐಎ ಪೆಟ್ಟಿಗೆ ಅಂಗಡಿಗಳನ್ನು ತಯಾರಿಸಿದ್ದು ಹಂತ-ಹಂತವಾಗಿ ಬೀದಿ ಬದಿ ವ್ಯಾಪಾರಿಗಳಿಗೆ ವಿತರಿಸುವ ಸಿದ್ದತೆ ನಡೆದಿತ್ತು. ಅಲ್ಲಿಯವರೆಗೆ ಬೀದಿ ಬದಿ ವ್ಯಾಪಾರ ನಿಲ್ಲಿಸಿ ಸಹಕರಿಸುವಂತೆ ಬಿಐಎ ಬೀದಿ ಬದಿ ವ್ಯಾಪಾರಿಗಳಿಗೆ ಮನವಿ ಮಾಡಿಕೊಂಡಿತ್ತು. ಆದರೂ ಅಲ್ಲಲ್ಲಿ ವ್ಯಾಪಾರವನ್ನು ಶುರುವಿಟ್ಟಿದ್ದ ಒಬ್ಬ ವ್ಯಕ್ತಿಯನ್ನು ಮಾರಣಾಂತಿಕ ಹಲ್ಲೆಗೊಳಿಸಿದ್ದ ಘಟನೆ ಬಿಐಎ ಎದುರಾಳಿಗಳಿಗೆ ಆಹಾರವಾಗಿ ಇಂದು ಬೀದಿ ವ್ಯಾಪಾರಿಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸುವ ಕರೆ ನೀಡಿದ್ದು ಹೆಬ್ಬಗೋಡಿ ಪೊಲೀಸರು ಅನುಮತಿ ನೀಡದೆ ಕಾದು ನೋಡುವ ತಂತ್ರಕ್ಕೆ ಶರಣಾಗಿತ್ತು. ಆದರೂ ಕೆಲ ಮಂದಿ ದಲಿತ ಸಂಘಟನೆಗಳು, ಕರ್ನಾಟಕ ಸಂರಕ್ಷಣಾ ವೇದಿಕೆಯ ಕಾರ್ಯಕರ್ತರು ಬಿಐಎ ಅಧ್ಯಕ್ಷ ಪ್ರಸಾದ್ ರ ಪ್ರತಿಕೃತಿ ದಹಿಸಿ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ನಿರೀಕ್ಷಿತ ಮಟ್ಟದಲ್ಲಿ ಬೀದಿ ಬದಿ ವ್ಯಾಪಾರಿಗಳು ಬರಲಿಲ್ಲವಾದ್ದರಿಂದ ಹೋರಾಟ ಮಧ್ಯಾಹ್ನದ ವೇಳೆಗೆ ನಡೆದು ಕೂಡಲೇ ಬೀದಿ ಬದಿ ವ್ಯಾಪಾರಿಗಳಿಗೆ ಪರಿಹಾರವಾಗಿ ಒಂದು ಲಕ್ಷ ರೂ ನೀಡಬೇಕು ಕೂಡಲೇ ಬೀದಿ ಬದಿ ವ್ಯಾಪಾರಿಗಳ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಬೀದಿಗೆ ಬಿದ್ದಿರುವ ಮುನ್ನೂರಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಬಿಐಎ ನೀಡಿರುವ ಭರವಸೆಯಂತೆ ಇನ್ನೂ ಮೂರು-ನಾಲ್ಕು ತಿಂಗಳು ಪೆಟ್ಟಿ ಅಂಗಡಿಗಳಿಗೆ ಕಾಯಬೇಕಿದೆ. ಅಲ್ಲಿಯವರೆಗೆ ಮಾಡಿರುವ ಸಾಲ, ಶಾಲಾ ಮಕ್ಕಳ ಶುಲ್ಕ, ಕುಟುಂಭ ನಿರ್ವಹಣೆ, ಆರೋಗ್ಯ ಸ್ಥಿತಿಯನ್ನು ನೆನೆದು ನಾಲ್ಕು ತಿಂಗಳು ಕೈ ಚೆಲ್ಲಿ ಕುಳಿತುಕೊಳ್ಳುವ ಸ್ಥಿತಿ ಬೀದಿಬದಿ ವ್ಯಾಪಾರಿಗಳದ್ದಾಗಿದೆ. ಈ ಕುರಿತು ಬಿಐಎ ತುಟಿ ಬಿಚ್ಚದೆ ಹಳೆ ಸಂಘದ ಪದಾಧಿಕಾರಿಗಳಿಗೆ ಪರತ್ಯುತ್ತರ ಕೊಡುತ್ತಿರುವುದು ಇಬ್ಬರ ನಡುವೆ ಬೀದಿ ಬದಿ ವ್ಯಾಪಾರಿಗಳು ಬಡವಾಗುತ್ತಿರುವುದು ಕಣ್ಣಿಗೆ ಕಟ್ಟಿದಂತೆ ಭಾಸವಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತು ಕೇಳಿ ಬರುತ್ತಿದೆ.
ಸುಪ್ರೀಂ ಕೋರ್ಟಿನ ಆದೇಶದಂತೆ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಬೇಕಾದರೆ ಬದಲೀ ವ್ಯವಸ್ಥೆ ಮೊದಲೇ ಮಾಡಿಕೊಟ್ಟು ಅನಂತರ ತೆರವುಗೊಳಿಸಬೇಕೆಂದು ತಿಳಿಸುತ್ತದೆ. ಆದರೆ ಇಲ್ಲಿ ಅರ್ದ ವರ್ಷದ ವರೆಗೂ ಬೀದಿ ಬದಿ ವ್ಯಾಪಾರಿಗಳು ಬಾಯಿ ತೆರೆಯದಂತೆ ಬಿಐಎ ಮನವಿ ಮಾಡಿದೆ.

ಬೈಟ್1: ಪ್ರಸಾದ್, ಬಿಐಎ ಅಧ್ಯಕ್ಷ.
ಬೈಟ್2: ಪಾಲಾಕ್ಷಮ್ಮ, ಬೀದಿ ಬದಿ ವ್ಯಾಪಾರಿ.
ಬೈಟ್3: ನಟರಾಜ್, ಸಂಸ್ಥಾಪಕ ಅಧ್ಯಕ್ಷರು, ಕಸಂವೇ.
Body:KN_BNG_ANKL_02_28__PROTEST_S_MUNIRAJU_KA10020.
ಬೀದಿಗೆ ಬಿದ್ದ ಬೀದಿಬದಿ ವ್ಯಾಪಾರಿಗಳಿಗೆ ಪೆಟ್ಟಿಗೆ ಅಂಗಡಿ ನೀಡಿಕೆ ಸ್ಪಷ್ಟಪಡಸಿದ ಬಿಐಎ.
ಕೂಡಲೇ ನೀಡಿ ಎಂದು ಪ್ರತಿಷ್ಟೆಗೆ ಬಿದ್ದ ಸಂಘಟನೆಗಳು, ಹೋರಾಟಕ್ಕೆ ಬಂದ ಬೆರಳೆಣಿಕೆ ಬೀದಿ ಬದಿ ವ್ಯಾಪಾರಿಗಳು.
ಆನೇಕಲ್,
ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಇತ್ತೀಚೆಗೆ ಬೀದಿಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿದ ಬೊಮ್ಮಸಂದ್ರ ಕೈಗಾರಿಕಾಭಿವೃದ್ದಿ ಸಂಘ ಸುಸಜ್ಜಿತ ಪೆಟ್ಟಿಗೆ ಅಂಗಡಿ ನೀಡುತ್ತೇವೆ ಎಂದು ಭರವಸೆ ನೀಡಿದರೂ ಹಲವು ಸಂಘಟನೆಗಳ ಒತ್ತಡಕ್ಕೆ ಬೆರಳೆಣಿಕೆ ಚಿಲ್ಲರೆ ವ್ಯಾಪಾರಿಗಳು ಆಗಮಿಸಿ ಪ್ರತಿಭಟನಎ ನಡೆಸಿದ ಘಟನೆ ನಡೆದಿದೆ. ಇತ್ತೀಚೆಗಷ್ಟೇ ಬೊಮ್ಮಸಂದ್ರ ಕೈಗಾರಿಕಾಭಿವೃದ್ದಿ ಸಂಘ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡು ಕೈಗಾರಿಕಾ ಪ್ರದೇಶವನ್ನು ಹೊಸ ವಿನ್ಯಾಸದೊಂದಿಗೆ ನೋಡವ ಕಾರ್ಯಕ್ಕೆ ಇಳಿಯುತ್ತಿದ್ದಂತೆ ಹಳೆ ತಂಡ ಒಂದಿಲ್ಲೊಂದು ತಗಾದೆ ತೆಗೆದು ಗೊಂದಲಕ್ಕೀಡು ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.. ಅದರ ಮುಂದುವರೆದ ಭಾಗವೇ ಬೀದಿ ಬದಿ ವ್ಯಾಪಾರಿಗಳ ನೆಪದಲ್ಲಿ ಇಂದು ಬಿಐಎ ವಿರುದ್ದ ಪ್ರತಿಭಟನೆಗಿಳಿಯುವಂತೆ ಕರೆ ನೀಡಿ ಹೋರಾಟ ನಡೆಸಲಾಯಿತು. ಕರ್ನಾಟಕ ಸಂರಕ್ಷಣಾ ವೇದಿಕೆ ಹಾಗು ಹಲವು ದಲಿತ ಪರ ಸಂಘಟನೆಗಳು ಬೀದಿ ಬದಿ ವ್ಯಾಪಾರಿಗಳ ಪರ ನಿಂತು ಪೆಟ್ಟಿಗೆ ಅಂಗಡಿಗಳನ್ನು ಕೊಡಿಸುವಂತೆ ಬೀದಿ ವ್ಯಾಪಾರಿಗಳ ಪರ ಹೋರಾಟ ಮಾಡುವುದಕ್ಕೂ ಮುನ್ನ ಬಿಐಎ ಪೆಟ್ಟಿಗೆ ಅಂಗಡಿಗಳನ್ನು ತಯಾರಿಸಿದ್ದು ಹಂತ-ಹಂತವಾಗಿ ಬೀದಿ ಬದಿ ವ್ಯಾಪಾರಿಗಳಿಗೆ ವಿತರಿಸುವ ಸಿದ್ದತೆ ನಡೆದಿತ್ತು. ಅಲ್ಲಿಯವರೆಗೆ ಬೀದಿ ಬದಿ ವ್ಯಾಪಾರ ನಿಲ್ಲಿಸಿ ಸಹಕರಿಸುವಂತೆ ಬಿಐಎ ಬೀದಿ ಬದಿ ವ್ಯಾಪಾರಿಗಳಿಗೆ ಮನವಿ ಮಾಡಿಕೊಂಡಿತ್ತು. ಆದರೂ ಅಲ್ಲಲ್ಲಿ ವ್ಯಾಪಾರವನ್ನು ಶುರುವಿಟ್ಟಿದ್ದ ಒಬ್ಬ ವ್ಯಕ್ತಿಯನ್ನು ಮಾರಣಾಂತಿಕ ಹಲ್ಲೆಗೊಳಿಸಿದ್ದ ಘಟನೆ ಬಿಐಎ ಎದುರಾಳಿಗಳಿಗೆ ಆಹಾರವಾಗಿ ಇಂದು ಬೀದಿ ವ್ಯಾಪಾರಿಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸುವ ಕರೆ ನೀಡಿದ್ದು ಹೆಬ್ಬಗೋಡಿ ಪೊಲೀಸರು ಅನುಮತಿ ನೀಡದೆ ಕಾದು ನೋಡುವ ತಂತ್ರಕ್ಕೆ ಶರಣಾಗಿತ್ತು. ಆದರೂ ಕೆಲ ಮಂದಿ ದಲಿತ ಸಂಘಟನೆಗಳು, ಕರ್ನಾಟಕ ಸಂರಕ್ಷಣಾ ವೇದಿಕೆಯ ಕಾರ್ಯಕರ್ತರು ಬಿಐಎ ಅಧ್ಯಕ್ಷ ಪ್ರಸಾದ್ ರ ಪ್ರತಿಕೃತಿ ದಹಿಸಿ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ನಿರೀಕ್ಷಿತ ಮಟ್ಟದಲ್ಲಿ ಬೀದಿ ಬದಿ ವ್ಯಾಪಾರಿಗಳು ಬರಲಿಲ್ಲವಾದ್ದರಿಂದ ಹೋರಾಟ ಮಧ್ಯಾಹ್ನದ ವೇಳೆಗೆ ನಡೆದು ಕೂಡಲೇ ಬೀದಿ ಬದಿ ವ್ಯಾಪಾರಿಗಳಿಗೆ ಪರಿಹಾರವಾಗಿ ಒಂದು ಲಕ್ಷ ರೂ ನೀಡಬೇಕು ಕೂಡಲೇ ಬೀದಿ ಬದಿ ವ್ಯಾಪಾರಿಗಳ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಬೀದಿಗೆ ಬಿದ್ದಿರುವ ಮುನ್ನೂರಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಬಿಐಎ ನೀಡಿರುವ ಭರವಸೆಯಂತೆ ಇನ್ನೂ ಮೂರು-ನಾಲ್ಕು ತಿಂಗಳು ಪೆಟ್ಟಿ ಅಂಗಡಿಗಳಿಗೆ ಕಾಯಬೇಕಿದೆ. ಅಲ್ಲಿಯವರೆಗೆ ಮಾಡಿರುವ ಸಾಲ, ಶಾಲಾ ಮಕ್ಕಳ ಶುಲ್ಕ, ಕುಟುಂಭ ನಿರ್ವಹಣೆ, ಆರೋಗ್ಯ ಸ್ಥಿತಿಯನ್ನು ನೆನೆದು ನಾಲ್ಕು ತಿಂಗಳು ಕೈ ಚೆಲ್ಲಿ ಕುಳಿತುಕೊಳ್ಳುವ ಸ್ಥಿತಿ ಬೀದಿಬದಿ ವ್ಯಾಪಾರಿಗಳದ್ದಾಗಿದೆ. ಈ ಕುರಿತು ಬಿಐಎ ತುಟಿ ಬಿಚ್ಚದೆ ಹಳೆ ಸಂಘದ ಪದಾಧಿಕಾರಿಗಳಿಗೆ ಪರತ್ಯುತ್ತರ ಕೊಡುತ್ತಿರುವುದು ಇಬ್ಬರ ನಡುವೆ ಬೀದಿ ಬದಿ ವ್ಯಾಪಾರಿಗಳು ಬಡವಾಗುತ್ತಿರುವುದು ಕಣ್ಣಿಗೆ ಕಟ್ಟಿದಂತೆ ಭಾಸವಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತು ಕೇಳಿ ಬರುತ್ತಿದೆ.
ಸುಪ್ರೀಂ ಕೋರ್ಟಿನ ಆದೇಶದಂತೆ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಬೇಕಾದರೆ ಬದಲೀ ವ್ಯವಸ್ಥೆ ಮೊದಲೇ ಮಾಡಿಕೊಟ್ಟು ಅನಂತರ ತೆರವುಗೊಳಿಸಬೇಕೆಂದು ತಿಳಿಸುತ್ತದೆ. ಆದರೆ ಇಲ್ಲಿ ಅರ್ದ ವರ್ಷದ ವರೆಗೂ ಬೀದಿ ಬದಿ ವ್ಯಾಪಾರಿಗಳು ಬಾಯಿ ತೆರೆಯದಂತೆ ಬಿಐಎ ಮನವಿ ಮಾಡಿದೆ.

ಬೈಟ್1: ಪ್ರಸಾದ್, ಬಿಐಎ ಅಧ್ಯಕ್ಷ.
ಬೈಟ್2: ಪಾಲಾಕ್ಷಮ್ಮ, ಬೀದಿ ಬದಿ ವ್ಯಾಪಾರಿ.
ಬೈಟ್3: ನಟರಾಜ್, ಸಂಸ್ಥಾಪಕ ಅಧ್ಯಕ್ಷರು, ಕಸಂವೇ.
Conclusion:KN_BNG_ANKL_02_28__PROTEST_S_MUNIRAJU_KA10020.
ಬೀದಿಗೆ ಬಿದ್ದ ಬೀದಿಬದಿ ವ್ಯಾಪಾರಿಗಳಿಗೆ ಪೆಟ್ಟಿಗೆ ಅಂಗಡಿ ನೀಡಿಕೆ ಸ್ಪಷ್ಟಪಡಸಿದ ಬಿಐಎ.
ಕೂಡಲೇ ನೀಡಿ ಎಂದು ಪ್ರತಿಷ್ಟೆಗೆ ಬಿದ್ದ ಸಂಘಟನೆಗಳು, ಹೋರಾಟಕ್ಕೆ ಬಂದ ಬೆರಳೆಣಿಕೆ ಬೀದಿ ಬದಿ ವ್ಯಾಪಾರಿಗಳು.
ಆನೇಕಲ್,
ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಇತ್ತೀಚೆಗೆ ಬೀದಿಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿದ ಬೊಮ್ಮಸಂದ್ರ ಕೈಗಾರಿಕಾಭಿವೃದ್ದಿ ಸಂಘ ಸುಸಜ್ಜಿತ ಪೆಟ್ಟಿಗೆ ಅಂಗಡಿ ನೀಡುತ್ತೇವೆ ಎಂದು ಭರವಸೆ ನೀಡಿದರೂ ಹಲವು ಸಂಘಟನೆಗಳ ಒತ್ತಡಕ್ಕೆ ಬೆರಳೆಣಿಕೆ ಚಿಲ್ಲರೆ ವ್ಯಾಪಾರಿಗಳು ಆಗಮಿಸಿ ಪ್ರತಿಭಟನಎ ನಡೆಸಿದ ಘಟನೆ ನಡೆದಿದೆ. ಇತ್ತೀಚೆಗಷ್ಟೇ ಬೊಮ್ಮಸಂದ್ರ ಕೈಗಾರಿಕಾಭಿವೃದ್ದಿ ಸಂಘ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡು ಕೈಗಾರಿಕಾ ಪ್ರದೇಶವನ್ನು ಹೊಸ ವಿನ್ಯಾಸದೊಂದಿಗೆ ನೋಡವ ಕಾರ್ಯಕ್ಕೆ ಇಳಿಯುತ್ತಿದ್ದಂತೆ ಹಳೆ ತಂಡ ಒಂದಿಲ್ಲೊಂದು ತಗಾದೆ ತೆಗೆದು ಗೊಂದಲಕ್ಕೀಡು ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.. ಅದರ ಮುಂದುವರೆದ ಭಾಗವೇ ಬೀದಿ ಬದಿ ವ್ಯಾಪಾರಿಗಳ ನೆಪದಲ್ಲಿ ಇಂದು ಬಿಐಎ ವಿರುದ್ದ ಪ್ರತಿಭಟನೆಗಿಳಿಯುವಂತೆ ಕರೆ ನೀಡಿ ಹೋರಾಟ ನಡೆಸಲಾಯಿತು. ಕರ್ನಾಟಕ ಸಂರಕ್ಷಣಾ ವೇದಿಕೆ ಹಾಗು ಹಲವು ದಲಿತ ಪರ ಸಂಘಟನೆಗಳು ಬೀದಿ ಬದಿ ವ್ಯಾಪಾರಿಗಳ ಪರ ನಿಂತು ಪೆಟ್ಟಿಗೆ ಅಂಗಡಿಗಳನ್ನು ಕೊಡಿಸುವಂತೆ ಬೀದಿ ವ್ಯಾಪಾರಿಗಳ ಪರ ಹೋರಾಟ ಮಾಡುವುದಕ್ಕೂ ಮುನ್ನ ಬಿಐಎ ಪೆಟ್ಟಿಗೆ ಅಂಗಡಿಗಳನ್ನು ತಯಾರಿಸಿದ್ದು ಹಂತ-ಹಂತವಾಗಿ ಬೀದಿ ಬದಿ ವ್ಯಾಪಾರಿಗಳಿಗೆ ವಿತರಿಸುವ ಸಿದ್ದತೆ ನಡೆದಿತ್ತು. ಅಲ್ಲಿಯವರೆಗೆ ಬೀದಿ ಬದಿ ವ್ಯಾಪಾರ ನಿಲ್ಲಿಸಿ ಸಹಕರಿಸುವಂತೆ ಬಿಐಎ ಬೀದಿ ಬದಿ ವ್ಯಾಪಾರಿಗಳಿಗೆ ಮನವಿ ಮಾಡಿಕೊಂಡಿತ್ತು. ಆದರೂ ಅಲ್ಲಲ್ಲಿ ವ್ಯಾಪಾರವನ್ನು ಶುರುವಿಟ್ಟಿದ್ದ ಒಬ್ಬ ವ್ಯಕ್ತಿಯನ್ನು ಮಾರಣಾಂತಿಕ ಹಲ್ಲೆಗೊಳಿಸಿದ್ದ ಘಟನೆ ಬಿಐಎ ಎದುರಾಳಿಗಳಿಗೆ ಆಹಾರವಾಗಿ ಇಂದು ಬೀದಿ ವ್ಯಾಪಾರಿಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸುವ ಕರೆ ನೀಡಿದ್ದು ಹೆಬ್ಬಗೋಡಿ ಪೊಲೀಸರು ಅನುಮತಿ ನೀಡದೆ ಕಾದು ನೋಡುವ ತಂತ್ರಕ್ಕೆ ಶರಣಾಗಿತ್ತು. ಆದರೂ ಕೆಲ ಮಂದಿ ದಲಿತ ಸಂಘಟನೆಗಳು, ಕರ್ನಾಟಕ ಸಂರಕ್ಷಣಾ ವೇದಿಕೆಯ ಕಾರ್ಯಕರ್ತರು ಬಿಐಎ ಅಧ್ಯಕ್ಷ ಪ್ರಸಾದ್ ರ ಪ್ರತಿಕೃತಿ ದಹಿಸಿ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ನಿರೀಕ್ಷಿತ ಮಟ್ಟದಲ್ಲಿ ಬೀದಿ ಬದಿ ವ್ಯಾಪಾರಿಗಳು ಬರಲಿಲ್ಲವಾದ್ದರಿಂದ ಹೋರಾಟ ಮಧ್ಯಾಹ್ನದ ವೇಳೆಗೆ ನಡೆದು ಕೂಡಲೇ ಬೀದಿ ಬದಿ ವ್ಯಾಪಾರಿಗಳಿಗೆ ಪರಿಹಾರವಾಗಿ ಒಂದು ಲಕ್ಷ ರೂ ನೀಡಬೇಕು ಕೂಡಲೇ ಬೀದಿ ಬದಿ ವ್ಯಾಪಾರಿಗಳ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಬೀದಿಗೆ ಬಿದ್ದಿರುವ ಮುನ್ನೂರಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಬಿಐಎ ನೀಡಿರುವ ಭರವಸೆಯಂತೆ ಇನ್ನೂ ಮೂರು-ನಾಲ್ಕು ತಿಂಗಳು ಪೆಟ್ಟಿ ಅಂಗಡಿಗಳಿಗೆ ಕಾಯಬೇಕಿದೆ. ಅಲ್ಲಿಯವರೆಗೆ ಮಾಡಿರುವ ಸಾಲ, ಶಾಲಾ ಮಕ್ಕಳ ಶುಲ್ಕ, ಕುಟುಂಭ ನಿರ್ವಹಣೆ, ಆರೋಗ್ಯ ಸ್ಥಿತಿಯನ್ನು ನೆನೆದು ನಾಲ್ಕು ತಿಂಗಳು ಕೈ ಚೆಲ್ಲಿ ಕುಳಿತುಕೊಳ್ಳುವ ಸ್ಥಿತಿ ಬೀದಿಬದಿ ವ್ಯಾಪಾರಿಗಳದ್ದಾಗಿದೆ. ಈ ಕುರಿತು ಬಿಐಎ ತುಟಿ ಬಿಚ್ಚದೆ ಹಳೆ ಸಂಘದ ಪದಾಧಿಕಾರಿಗಳಿಗೆ ಪರತ್ಯುತ್ತರ ಕೊಡುತ್ತಿರುವುದು ಇಬ್ಬರ ನಡುವೆ ಬೀದಿ ಬದಿ ವ್ಯಾಪಾರಿಗಳು ಬಡವಾಗುತ್ತಿರುವುದು ಕಣ್ಣಿಗೆ ಕಟ್ಟಿದಂತೆ ಭಾಸವಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತು ಕೇಳಿ ಬರುತ್ತಿದೆ.
ಸುಪ್ರೀಂ ಕೋರ್ಟಿನ ಆದೇಶದಂತೆ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಬೇಕಾದರೆ ಬದಲೀ ವ್ಯವಸ್ಥೆ ಮೊದಲೇ ಮಾಡಿಕೊಟ್ಟು ಅನಂತರ ತೆರವುಗೊಳಿಸಬೇಕೆಂದು ತಿಳಿಸುತ್ತದೆ. ಆದರೆ ಇಲ್ಲಿ ಅರ್ದ ವರ್ಷದ ವರೆಗೂ ಬೀದಿ ಬದಿ ವ್ಯಾಪಾರಿಗಳು ಬಾಯಿ ತೆರೆಯದಂತೆ ಬಿಐಎ ಮನವಿ ಮಾಡಿದೆ.

ಬೈಟ್1: ಪ್ರಸಾದ್, ಬಿಐಎ ಅಧ್ಯಕ್ಷ.
ಬೈಟ್2: ಪಾಲಾಕ್ಷಮ್ಮ, ಬೀದಿ ಬದಿ ವ್ಯಾಪಾರಿ.
ಬೈಟ್3: ನಟರಾಜ್, ಸಂಸ್ಥಾಪಕ ಅಧ್ಯಕ್ಷರು, ಕಸಂವೇ.
Last Updated : Jun 29, 2019, 2:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.