ETV Bharat / state

ನೆಲಮಂಗಲದಲ್ಲಿ ದೇವಸ್ಥಾನದ ಹುಂಡಿ ಒಡೆದು ಕಳ್ಳತನ - Bangalore district news

ನೆಲಮಂಗಲ ತಾಲೂಕಿನ ಕನ್ನೋಹಳ್ಳಿಯ ಬಸವೇಶ್ವರ ದೇವಸ್ಥಾನದ ಹುಂಡಿ ಒಡೆದು ಹಣ ಕದ್ದ ಬಳಿಕ ಅದನ್ನು ಹೊಲದಲ್ಲಿ ಎಸೆದು ಕಳ್ಳರು ಪರಾರಿಯಾಗಿದ್ದಾರೆ.

money Theft
ಬಸವೇಶ್ವರ ದೇವಸ್ಥಾನ
author img

By

Published : Aug 11, 2020, 12:45 PM IST

Updated : Aug 11, 2020, 4:05 PM IST

ನೆಲಮಂಗಲ: ತಾಲೂಕಿನ ಕನ್ನೋಹಳ್ಳಿಯ ಬಸವೇಶ್ವರ ದೇವಸ್ಥಾನದ ಹುಂಡಿ ಒಡೆದಿರುವ ಖದೀಮರು ಅದರಲ್ಲಿನ ಹಣ ಕದ್ದ ಬಳಿಕ ಹುಂಡಿಯನ್ನು ಹೊಲದಲ್ಲಿ ಎಸೆದು ಪರಾರಿಯಾಗಿದ್ದಾರೆ.

money Theft
ಬಸವೇಶ್ವರ ದೇವಸ್ಥಾನದ ಹುಂಡಿ

ನಿನ್ನೆ ರಾತ್ರಿ ದೇವಸ್ಥಾನಕ್ಕೆ ನುಗ್ಗಿದ್ದ ಕಳ್ಳರು ಹುಂಡಿ ಹಣದ ಜೊತೆಗೆ ದೇವಸ್ಥಾನದ ಕೆಲವು ವಸ್ತುಗಳನ್ನು ಕದ್ದೊಯ್ದಿದ್ದಾರೆ. ಹುಂಡಿಯಲ್ಲಿ ₹ 4-5ಸಾವಿರ ಹಣ ಇತ್ತು ಎನ್ನಲಾಗ್ತಿದೆ. ತ್ಯಾಮಗೊಂಡ್ಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ದೇವಸ್ಥಾನದ ಹುಂಡಿ ಒಡೆದು ಕಳ್ಳತನ

ನೆಲಮಂಗಲ: ತಾಲೂಕಿನ ಕನ್ನೋಹಳ್ಳಿಯ ಬಸವೇಶ್ವರ ದೇವಸ್ಥಾನದ ಹುಂಡಿ ಒಡೆದಿರುವ ಖದೀಮರು ಅದರಲ್ಲಿನ ಹಣ ಕದ್ದ ಬಳಿಕ ಹುಂಡಿಯನ್ನು ಹೊಲದಲ್ಲಿ ಎಸೆದು ಪರಾರಿಯಾಗಿದ್ದಾರೆ.

money Theft
ಬಸವೇಶ್ವರ ದೇವಸ್ಥಾನದ ಹುಂಡಿ

ನಿನ್ನೆ ರಾತ್ರಿ ದೇವಸ್ಥಾನಕ್ಕೆ ನುಗ್ಗಿದ್ದ ಕಳ್ಳರು ಹುಂಡಿ ಹಣದ ಜೊತೆಗೆ ದೇವಸ್ಥಾನದ ಕೆಲವು ವಸ್ತುಗಳನ್ನು ಕದ್ದೊಯ್ದಿದ್ದಾರೆ. ಹುಂಡಿಯಲ್ಲಿ ₹ 4-5ಸಾವಿರ ಹಣ ಇತ್ತು ಎನ್ನಲಾಗ್ತಿದೆ. ತ್ಯಾಮಗೊಂಡ್ಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ದೇವಸ್ಥಾನದ ಹುಂಡಿ ಒಡೆದು ಕಳ್ಳತನ
Last Updated : Aug 11, 2020, 4:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.