ETV Bharat / state

ಅನರ್ಹರು ಗೆದ್ದರೆ ಸಿದ್ದು ರಾಜಕೀಯ ನಿವೃತ್ತಿ ಹೊಂದುತ್ತಾರಾ: ಎಸ್.ಆರ್.ವಿಶ್ವನಾಥ್​​ ಪ್ರಶ್ನೆ - ಹೊಸಕೊಟೆ ವಿಧಾನಸಭೆ ಉಪಚುನಾವಣೆ

15 ಕ್ಷೇತ್ರಗಳಲ್ಲಿ ಎಲ್ಲೂ ಅನರ್ಹ ಶಾಸಕರು ಗೆಲ್ಲಲ್ಲ. ಗೆದ್ದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಅಂತಾ ಸಿದ್ದರಾಮಯ್ಯ ಹೇಳಲಿ ನೋಡೋಣ ಎಂದು ಶಾಸಕ ಎಸ್​.ಆರ್.ವಿಶ್ವನಾಥ್ ಹೇಳಿದ್ದಾರೆ.

ಎಸ್.ಆರ್.ವಿಶ್ವನಾಥ್
author img

By

Published : Nov 21, 2019, 5:55 PM IST

ಹೊಸಕೋಟೆ: ಇತ್ತೀಚೆಗೆ ಸಿದ್ದರಾಮಯ್ಯ ಏನು ಮಾತನಾಡುತ್ತಿದ್ದಾರೆ ಎಂದು ಅವರಿಗೇ ಅರ್ಥವಾಗಬೇಕು. ಒಂದೊಂದು ಬಾರಿ ಒಂದೊಂದು ರೀತಿ ಮಾತನಾಡುತ್ತಿದ್ದಾರೆ ಎಂದು ಶಾಸಕ ಎಸ್​.ಆರ್.ವಿಶ್ವನಾಥ್ ಹೇಳಿದ್ದಾರೆ.

ಎಸ್.ಆರ್.ವಿಶ್ವನಾಥ್, ಶಾಸಕ

ಹೊಸಕೋಟೆಯಲ್ಲಿ ವಿರಶೈವ ಸಮುದಾಯದ ಸಭೆ ಮುಗಿಸಿ ಮಾತನಾಡಿದ ಅವರು, ಆಪರೇಷನ್ ಕಮಲ ಮಾಡಿಕೊಳ್ಳೋಕ್ಕೆ ಎಂಟಿಬಿ, ಯಡಿಯೂರಪ್ಪ ಅವರಿಗೆ ಏಕೆ ದುಡ್ಡು ಕೊಡುತ್ತಾರೆ. ಸಿದ್ದರಾಮಯ್ಯ ಅವರ ಮಾತನ್ನ ಜನರು ಯಾರು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿಲ್ಲ ಎಂದಿದ್ದಾರೆ.

ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ನಾಯಕತ್ವ ವಿರೋಧಿಸುವ ಅನೇಕ ಮುಖಂಡರಿದ್ದಾರೆ‌. ಅವರೆಲ್ಲ ಸಿದ್ದರಾಮಯ್ಯ ಅವರ ಅಭ್ಯರ್ಥಿಗಳನ್ನ ಸೋಲಿಸೋದಕ್ಕೆ ಏನು ಮಸಲತ್ತು ಮಾಡಬೇಕೋ ಅದನ್ನೆಲ್ಲ ಮಾಡುತ್ತಿದ್ದಾರೆ‌‌. ಇನ್ನು 15 ಕ್ಷೇತ್ರಗಳಲ್ಲಿ ಎಲ್ಲೂ ಅನರ್ಹ ಶಾಸಕರು ಗೆಲ್ಲಲ್ಲ. ಗೆದ್ದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಅಂತ‌ ಸಿದ್ದರಾಮಯ್ಯ ಹೇಳಲಿ ನೋಡೋಣ. ಅದನ್ನೆಲ್ಲ ಅವರು ಹೇಳಲ್ಲ. ಸುಮ್ಮನೆ ಏನೋ ಹೇಳಬೇಕು ಅಂತ ಹೇಳ್ತಾರೆ ಅಷ್ಟೆ‌ ಎಂದರು.

ಹೊಸಕೋಟೆ: ಇತ್ತೀಚೆಗೆ ಸಿದ್ದರಾಮಯ್ಯ ಏನು ಮಾತನಾಡುತ್ತಿದ್ದಾರೆ ಎಂದು ಅವರಿಗೇ ಅರ್ಥವಾಗಬೇಕು. ಒಂದೊಂದು ಬಾರಿ ಒಂದೊಂದು ರೀತಿ ಮಾತನಾಡುತ್ತಿದ್ದಾರೆ ಎಂದು ಶಾಸಕ ಎಸ್​.ಆರ್.ವಿಶ್ವನಾಥ್ ಹೇಳಿದ್ದಾರೆ.

ಎಸ್.ಆರ್.ವಿಶ್ವನಾಥ್, ಶಾಸಕ

ಹೊಸಕೋಟೆಯಲ್ಲಿ ವಿರಶೈವ ಸಮುದಾಯದ ಸಭೆ ಮುಗಿಸಿ ಮಾತನಾಡಿದ ಅವರು, ಆಪರೇಷನ್ ಕಮಲ ಮಾಡಿಕೊಳ್ಳೋಕ್ಕೆ ಎಂಟಿಬಿ, ಯಡಿಯೂರಪ್ಪ ಅವರಿಗೆ ಏಕೆ ದುಡ್ಡು ಕೊಡುತ್ತಾರೆ. ಸಿದ್ದರಾಮಯ್ಯ ಅವರ ಮಾತನ್ನ ಜನರು ಯಾರು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿಲ್ಲ ಎಂದಿದ್ದಾರೆ.

ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ನಾಯಕತ್ವ ವಿರೋಧಿಸುವ ಅನೇಕ ಮುಖಂಡರಿದ್ದಾರೆ‌. ಅವರೆಲ್ಲ ಸಿದ್ದರಾಮಯ್ಯ ಅವರ ಅಭ್ಯರ್ಥಿಗಳನ್ನ ಸೋಲಿಸೋದಕ್ಕೆ ಏನು ಮಸಲತ್ತು ಮಾಡಬೇಕೋ ಅದನ್ನೆಲ್ಲ ಮಾಡುತ್ತಿದ್ದಾರೆ‌‌. ಇನ್ನು 15 ಕ್ಷೇತ್ರಗಳಲ್ಲಿ ಎಲ್ಲೂ ಅನರ್ಹ ಶಾಸಕರು ಗೆಲ್ಲಲ್ಲ. ಗೆದ್ದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಅಂತ‌ ಸಿದ್ದರಾಮಯ್ಯ ಹೇಳಲಿ ನೋಡೋಣ. ಅದನ್ನೆಲ್ಲ ಅವರು ಹೇಳಲ್ಲ. ಸುಮ್ಮನೆ ಏನೋ ಹೇಳಬೇಕು ಅಂತ ಹೇಳ್ತಾರೆ ಅಷ್ಟೆ‌ ಎಂದರು.

Intro:Hoskote Breaking :-

ಹೊಸಕೋಟೆ ಉಪ ಚುನಾವಣೆ ಹಿನ್ನೆಲೆ.

ವಿರಶೈವ ಸಮುದಾಯದ ಸಭೆ ಮುಗಿಸಿ ಎಸ್.ಆರ್.ವಿಶ್ವನಾಥ್ ಹೇಳಿಕೆ.

ಆಪರೇಷನ್ ಕಮಲ ಮಾಡಿಕೊಳ್ಳೋಕ್ಕೆ ಎಂಟಿಬಿ ಯಾಕೆ ದುಡ್ಡು ಕೊಡ್ತಾರೆ.

*ಸಿದ್ದರಾಮಯ್ಯ ಇತ್ತೀಚೆಗೆ ಏನು ಮಾತನಾಡುತ್ತಿದ್ದಾರೆ ಅಂತ ಅವರಿಗೆ ಅರ್ಥವಾಗಬೇಕು.*

ಒಂದೋಂದು ಭಾರಿ ಒಂದೋಂದು ಮಾತನ್ನ ಮಾತಾಡ್ತಿದ್ದಾರೆ.

*ಅವರ ಮಾತುಗಳನ್ನ ಜನರು ಯಾರು ಸೀರಿಯಸ್ ಆಗಿ ತೆಗೆದುಕೊಳ್ತಿಲ್ಲ.*

ಕಾಂಗ್ರೇಸ್ ನಲ್ಲಿ ಸಿದ್ದರಾಮಯ್ಯ ನಾಯಕತ್ವ ವಿರೋಧಿಸುಂತವರು ಅನೇಕ ಜನ ಮುಖಂಡರು ಇದ್ದಾರೆ‌.

ಅವರೆಲ್ಲ ಸಿದ್ದರಾಮಯ್ಯ ಅಭ್ಯರ್ಥಿಗಳನ್ನ ಗೆಲ್ಲಿಸಲು ಹೊಗೋದಿಲ್ಲ.

ಅವರು ಸೋಲಿಸೂದಕ್ಕೆ ಏನೆಲ್ಲ ಬೇಕೋ ಆ ಮಸಲತ್ತು ಮಾಡಬೇಕೋ ಅದನ್ನೆಲ್ಲ ಮಾಡ್ತಿದ್ದಾರೆ‌‌.

Body:ಅದು ಜಗತ್ ಜಾಹಿರಾಗಿದೆ.

15 ಕ್ಷೇತ್ರಗಳಲ್ಲಿ ಎಲ್ಲು ಅನರ್ಹ ಶಾಸಕರು ಗೆಲ್ಲಲ್ಲ ಅಂತ ಪ್ರಮಾಣ ಮಾಡಿ ಹೇಳಲಿ.

ಗೆದ್ದರೆ ನಾನು ರಾಜಕೀಯ ನಿವೃತ್ತಿ ಹೊಂದ್ತಿನಿ ಅಂತ‌.

Conclusion:ಆದ್ರೆ ಅದನ್ನೆಲ್ಲ ಅವರು ಹೇಳಲ್ಲ, ಸುಮ್ಮನೆ ಏನೋ ಹೇಳಬೇಕು ಅಂತ ಹೇಳ್ತಾರೆ ಅಷ್ಟೆ‌.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ವಿಶ್ವನಾಥ್ ಹೇಳಿಕೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.