ETV Bharat / state

ಚನ್ನಗಿರಿ ತಪ್ಪಲಲ್ಲಿ ಅಪರಿಚಿತ ಯುವಕನ ಶವ ಪತ್ತೆ: ಕೊಲೆಯ ಶಂಕೆ - ದೊಡ್ಡಬಳ್ಳಾಪುರ  ಅಪರಿಚಿತ ಯುವಕನ ಶವ ಪತ್ತೆ

ನಂದಿಬೆಟ್ಟ ಪಕ್ಕದಲ್ಲಿರುವ ಚನ್ನಗಿರಿ ಬೆಟ್ಟದ ತಪ್ಪಲಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದೆ. ಬೆಟ್ಟದ ತಪ್ಪಲಲ್ಲಿ ಇರುವ ಕೆರೆಯಲ್ಲಿ ಮೋಜು ಮಾಡಲು ಬಂದ ಯುವಕರ ತಂಡ ಕೊಲೆ ಮಾಡಿ ಶವವನ್ನು ಬಿಸಾಕಿ ಹೋಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

Man dead body found in Channagiri outskirt: Suspection of murder
ದೊಡ್ಡಬಳ್ಳಾಪುರದ ಚನ್ನಗಿರಿ ತಪ್ಪಲಲ್ಲಿ ಅಪರಿಚಿತ ಯುವಕನ ಶವ ಪತ್ತೆ: ಕೊಲೆ ಶಂಕೆ
author img

By

Published : Jan 13, 2020, 5:25 AM IST

ದೊಡ್ಡಬಳ್ಳಾಪುರ: ನಂದಿಬೆಟ್ಟ ಪಕ್ಕದಲ್ಲಿರುವ ಚನ್ನಗಿರಿ ಬೆಟ್ಟದ ತಪ್ಪಲಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದೆ.

ಬೆಟ್ಟದ ತಪ್ಪಲಲ್ಲಿ ಇರುವ ಕೆರೆಯಲ್ಲಿ ಮೋಜು ಮಾಡಲು ಬಂದ ಯುವಕರ ತಂಡ ಕೊಲೆ ಮಾಡಿ ಶವವನ್ನು ಬಿಸಾಕಿ ಹೋಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮೃತ ದೇಹದ ಗುರುತು ಪತ್ತೆಯಾಗಿಲ್ಲ. ಅರೆಬೆತ್ತಲೆ ಸ್ಥಿತಿಯಲ್ಲಿದ್ದು, ಕಣ್ಣಿನ ಭಾಗದಲ್ಲಿ ಗಾಯವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಚನ್ನಗಿರಿ ಬೆಟ್ಟಕ್ಕೆ ಪ್ರವಾಸಿಗರ ನಿಷೇಧದ ನಡುವೆಯೂ ಮೋಜು ಮಸ್ತಿ ಮಾಡಲು ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನಿಂದ ಯುವಕರ ದಂಡು ಇಲ್ಲಿಗೆ ಬರುತ್ತಿರುತ್ತದೆ. ಚಿಕ್ಕರಾಯಪ್ಪನಹಳ್ಳಿ ಗ್ರಾಮದ ಕೆರೆ ಅಂಚಿನಲ್ಲಿರುವ ತೆರೆದ ಬಾವಿಯಲ್ಲಿ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಸುಮಾರು 6 ಜನ ಯುವಕರ ತಂಡ ಆಟೋದಲ್ಲಿ ಬಂದು ಈಜುತಿದ್ದರು. ಅನಂತರ ಅದೇ ಆಟೋದಲ್ಲೇ ಚನ್ನಾಪುರದ ಕಡೆಗೆ ತೆರಳಿದ್ದಾರೆ. ಅವರು ಬಂದು ಹೋದ ನಂತರ ಯುವಕನ ಶವ ಪತ್ತೆಯಾಗಿದ್ದು, ಯುವಕರ ತಂಡವೇ ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಸ್ಥಳೀಯರು ನೀಡಿದ ಹೇಳಿಕೆಯ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ದೊಡ್ಡಬಳ್ಳಾಪುರ: ನಂದಿಬೆಟ್ಟ ಪಕ್ಕದಲ್ಲಿರುವ ಚನ್ನಗಿರಿ ಬೆಟ್ಟದ ತಪ್ಪಲಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದೆ.

ಬೆಟ್ಟದ ತಪ್ಪಲಲ್ಲಿ ಇರುವ ಕೆರೆಯಲ್ಲಿ ಮೋಜು ಮಾಡಲು ಬಂದ ಯುವಕರ ತಂಡ ಕೊಲೆ ಮಾಡಿ ಶವವನ್ನು ಬಿಸಾಕಿ ಹೋಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮೃತ ದೇಹದ ಗುರುತು ಪತ್ತೆಯಾಗಿಲ್ಲ. ಅರೆಬೆತ್ತಲೆ ಸ್ಥಿತಿಯಲ್ಲಿದ್ದು, ಕಣ್ಣಿನ ಭಾಗದಲ್ಲಿ ಗಾಯವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಚನ್ನಗಿರಿ ಬೆಟ್ಟಕ್ಕೆ ಪ್ರವಾಸಿಗರ ನಿಷೇಧದ ನಡುವೆಯೂ ಮೋಜು ಮಸ್ತಿ ಮಾಡಲು ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನಿಂದ ಯುವಕರ ದಂಡು ಇಲ್ಲಿಗೆ ಬರುತ್ತಿರುತ್ತದೆ. ಚಿಕ್ಕರಾಯಪ್ಪನಹಳ್ಳಿ ಗ್ರಾಮದ ಕೆರೆ ಅಂಚಿನಲ್ಲಿರುವ ತೆರೆದ ಬಾವಿಯಲ್ಲಿ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಸುಮಾರು 6 ಜನ ಯುವಕರ ತಂಡ ಆಟೋದಲ್ಲಿ ಬಂದು ಈಜುತಿದ್ದರು. ಅನಂತರ ಅದೇ ಆಟೋದಲ್ಲೇ ಚನ್ನಾಪುರದ ಕಡೆಗೆ ತೆರಳಿದ್ದಾರೆ. ಅವರು ಬಂದು ಹೋದ ನಂತರ ಯುವಕನ ಶವ ಪತ್ತೆಯಾಗಿದ್ದು, ಯುವಕರ ತಂಡವೇ ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಸ್ಥಳೀಯರು ನೀಡಿದ ಹೇಳಿಕೆಯ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

Intro:ಚನ್ನಗಿರಿ ತಪ್ಪಲಲ್ಲಿ ಅಪರಿಚಿತ ಯುವಕನ ಶವ ಪತ್ತೆ , ಕೊಲೆ  ಶಂಕೆ 


ಭಾನುವಾರದ ಮೋಜು ಮಸ್ತಿ ಮಾಡಲು ಬಂದ ಯುವಕರಿಂದ ಕೃತ್ಯ 

Body:ದೊಡ್ಡಬಳ್ಳಾಪುರ: ನಂದಿಬೆಟ್ಟದ ಪಕ್ಕದ ಬೆಟ್ಟ ಚನ್ನಗಿರಿ ಬೆಟ್ಟದ ತಪ್ಪಲಲ್ಲಿ ಅಪರಿಚಿತ ಯುವಕನ  ಶವ ಪತ್ತೆಯಾಗಿದ್ದು. ಬೆಟ್ಟದ ತಪ್ಪಲಲ್ಲಿರುವ ಕೆರೆಯಲ್ಲಿ ಮೋಜು ಮಾಡಲು ಬಂದ ಯುವಕರ ತಂಡ ಕೊಲೆ ಮಾಡಿ ಶವವನ್ನು ಬಿಸಾಕಿ ಹೋಗಿರುವ ಶಂಕೆ  ವ್ಯಕ್ತವಾಗಿದೆ. ಮೃತ ದೇಹದ ಗುರುತು ಪತ್ತೆಯಾಗಿಲ್ಲ. ಅರೆ ಬೆತ್ತಲ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು. ಕಣ್ಣಿನ ಭಾಗದಲ್ಲಿ ಗಾಯಾವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ದೊಡ್ಡಬಳ್ಳಾಪುರ  ಗ್ರಾಮಾಂತರ ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ. 


ಚನ್ನಗಿರಿ ಬೆಟ್ಟಕ್ಕೆ ಪ್ರವಾಸಿಗರ ನಿಷೇಧದ ನಡುವೆಯು ಮೋಜು ಮಸ್ತಿ ಮಾಡಲು  ಬೆಂಗಳೂರು ಸೇರಿದಂತೆ ಸುತ್ತಮುತ್ತಲಿಂದ ಬರುವ ಯುವಕರ ದಂಡು ಇಲ್ಲಿಗೆ ಬರುತ್ತಾರೆ. ಸ್ಥಳೀಯರ ಮಾಹಿತಿಯಂತೆ  ಚಿಕ್ಕರಾಯಪ್ಪನಹಳ್ಳಿ ಗ್ರಾಮದ ಕೆರೆ ಅಂಚಿನಲ್ಲಿರುವ ತೆರೆದ ಬಾವಿಯಲ್ಲಿ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಸುಮಾರು 6 ಜನ ಯುವಕರ ತಂಡ ಆಟೋದಲ್ಲಿ ಬಂದು ಈಜುತಿದ್ದರು. ಇದೇ ಆಟೋದಲ್ಲಿ ಚನ್ನಾಪುರದ ಕಡೆಗೆ ತೆರಳಿದ್ದರಾರೆ ಅನಂತರ ಯುವಕನ ಶವ ಪತ್ತೆಯಾಗಿದ್ದು ಕೊಲೆ ಮಾಡಿ ಯುವಕರ ದಂಡ ಪರಾರಿಯಾಗಿದ್ದಾರೆನ್ನುವುದು ಸ್ಥಳೀಯರ ಆರೋಪವಾಗಿದೆ. 


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.