ETV Bharat / state

‘ಅಮೂಲ್ಯ ಮತ್ತವರ ಬೆಂಬಲಿಗರನ್ನ ಮುಗಿಸಿಬಿಡಿ’: ಆನೇಕಲ್ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ್

author img

By

Published : Feb 22, 2020, 10:09 PM IST

ಫ್ರೀಡಂ ಪಾರ್ಕ್​ನಲ್ಲಿ ಸಿಎಎ ವಿರುದ್ದದ ಹೋರಾಟದ ವೇದಿಕೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಮತ್ತವರ ಬೆಂಬಲಿಗರನ್ನು ಮುಗಿಸಿ ಬಿಡಿ ಎಂದು ಬಿಜೆಪಿಯ ಆನೇಕಲ್​ ಮಂಡಲ ಅಧ್ಯಕ್ಷ ದೊಡ್ಡಹಾಗಡೆ ಶಂಕರ್ ಹೇಳಿದ್ದಾರೆ.

fsdfdf
ಅಮೂಲ್ಯ ಮತ್ತವರ ಬೆಂಬಲಿಗರನ್ನ ಕೊಂದುಬಿಡಿ: ಆನೇಕಲ್ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ್

ಬೆಂಗಳೂರು: ಫ್ರೀಡಂ ಪಾರ್ಕ್​ನಲ್ಲಿ ಸಿಎಎ ವಿರುದ್ದದ ಹೋರಾಟದ ವೇದಿಕೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಮತ್ತವರ ಬೆಂಬಲಿಗರನ್ನು ಮುಗಿಸಿ ಬಿಡಿ ಎಂದು ಬಿಜೆಪಿಯ ಆನೇಕಲ್​ ಮಂಡಲ ಅಧ್ಯಕ್ಷ ದೊಡ್ಡಹಾಗಡೆ ಶಂಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅಮೂಲ್ಯ ಮತ್ತವರ ಬೆಂಬಲಿಗರನ್ನ ಹೀಗೆ ಮಾಡಿ: ಆನೇಕಲ್ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ್

ದೇಶಪ್ರೇಮಿಗಳ ವೇದಿಕೆಯ ಬ್ಯಾನರ್ ಅಡಿ ಆನೇಕಲ್​ನ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಮಾತನಾಡಿದ ಅವರು, ಅವಳನ್ನು ಕಾರಾಗೃಹಕ್ಕೆ ಕಳುಹಿಸಿರುವುದನ್ನು ನಾನು ಒಪ್ಪಲ್ಲ. ಆಕೆಯನ್ನು ಹೀಗೆ ಮಾಡಿದರೆ ದೇಶ ನಿಮ್ಮನ್ನು ಕೊಂಡಾಡುತ್ತದೆ. ಬೆಳೆಯಬೇಕಾಗಿದ್ದ ಅಮೂಲ್ಯ ಜೈಲಿಗೆ ಹೋಗುವಾಗಲು ವಿಜಯದ ಸಂಕೇತ ತೋರಿ ದುರಹಂಕಾರ ಮೆರೆದಿದ್ದಾಳೆ. ಆಗಲೂ ಹೀಗೆ ಬಿಟ್ಟಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಫ್ರೀಡಂ ಪಾರ್ಕ್​ನಲ್ಲಿ ಸಿಎಎ ವಿರುದ್ದದ ಹೋರಾಟದ ವೇದಿಕೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಮತ್ತವರ ಬೆಂಬಲಿಗರನ್ನು ಮುಗಿಸಿ ಬಿಡಿ ಎಂದು ಬಿಜೆಪಿಯ ಆನೇಕಲ್​ ಮಂಡಲ ಅಧ್ಯಕ್ಷ ದೊಡ್ಡಹಾಗಡೆ ಶಂಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅಮೂಲ್ಯ ಮತ್ತವರ ಬೆಂಬಲಿಗರನ್ನ ಹೀಗೆ ಮಾಡಿ: ಆನೇಕಲ್ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ್

ದೇಶಪ್ರೇಮಿಗಳ ವೇದಿಕೆಯ ಬ್ಯಾನರ್ ಅಡಿ ಆನೇಕಲ್​ನ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಮಾತನಾಡಿದ ಅವರು, ಅವಳನ್ನು ಕಾರಾಗೃಹಕ್ಕೆ ಕಳುಹಿಸಿರುವುದನ್ನು ನಾನು ಒಪ್ಪಲ್ಲ. ಆಕೆಯನ್ನು ಹೀಗೆ ಮಾಡಿದರೆ ದೇಶ ನಿಮ್ಮನ್ನು ಕೊಂಡಾಡುತ್ತದೆ. ಬೆಳೆಯಬೇಕಾಗಿದ್ದ ಅಮೂಲ್ಯ ಜೈಲಿಗೆ ಹೋಗುವಾಗಲು ವಿಜಯದ ಸಂಕೇತ ತೋರಿ ದುರಹಂಕಾರ ಮೆರೆದಿದ್ದಾಳೆ. ಆಗಲೂ ಹೀಗೆ ಬಿಟ್ಟಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.