ETV Bharat / state

ಹುಷಾರ್...! ನಿಮ್ಮ ಆಟೋಗಳನ್ನೇ ಟಾರ್ಗೆಟ್​ ಮಾಡಿದೆ ಬಾಲಾಪರಾಧಿಗಳ ಗ್ಯಾಂಗ್​! - ಬೆಂಗಳೂರು ಆಟೋ ಸರಣಿ ಕಳ್ಳತನ

ಆನೇಕಲ್​ ತಾಲೂಕಿನಲ್ಲಿ ಆಟೋ ಚಾಲಕರು ಮತ್ತು ಮಾಲೀಕರ ನಿದ್ಗೆಗೆಡಿಸಿದ್ದ ಅಪ್ರಾಪ್ತ ವಯಸ್ಸಿನ ಬಾಲಕರ ಗ್ಯಾಂಗ್​ವೊಂದು ಜಿಗಣಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದೆ.

juvenile delinquent will also involve in auto theft
ಬಾಲಾಪರಾಧಿಗಳೂ ಆಟೋ ಕದೀತಾರೆ, ಹುಷಾರ್!
author img

By

Published : Jan 3, 2020, 10:48 AM IST

ಆನೇಕಲ್: ಆಟೋಗಳನ್ನು ಕದ್ದು ಮಾರಾಟಕ್ಕೆ ಮುಂದಾಗಿದ್ದ ಚಾಲಾಕಿ ಬಾಲಕರ ಗ್ಯಾಂಗ್​ವೊಂದನ್ನು ಜಿಗಣಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಆಟೋ ಕದೀತಾರೆ ಹುಷಾರ್!

ಸಿಕ್ಕಿಬಿದ್ದವರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರ ಕಾಚಿಗುಂಟು ಗ್ರಾಮದ ರಂಗನಾಥ್ ಎಂಬ 20ರ ಪ್ರಾಯದ ಯುವಕ ಮತ್ತು ಮೂವರು ಬಾಲಾಪರಾಧಿಗಳಾಗಿದ್ದಾರೆ. ಇವರೆಲ್ಲ ಸೇರಿ ಆಟೋಗಳನ್ನ ಕಳ್ಳತನ ಮಾಡಿರುವುದು ರಾಜಧಾನಿ ಬೆಂಗಳೂರಿನಲ್ಲೇ ಅನ್ನೋದು ತಿಳಿದುಬಂದಿದೆ.

ಆನೇಕಲ್​ನ ಖಾಸಗಿ ಬಸ್ ಕ್ಲೀನರ್​ಗಳಾಗಿರುವ ನಾಲ್ವರೂ ಬೆಂಗಳೂರಿನ ಮಾರ್ಕೆಟ್ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿದ್ದಾಗ ಒಟ್ಟಿಗೆ ಸೇರುತ್ತಿದ್ದರು. ಅನಂತರ ಚಾಮರಾಜಪೇಟೆ ಸುತ್ತಲೂ ಇರುವ ಮನೆಗಳ ಬಳಿ ಆಟೋಗಳು ನಿಂತಿರುವುದನ್ನು ಕಾತರಿ ಮಾಡಿಕೊಂಡು ಎರಡು-ಮೂರು ದಿನದೊಳಗೆ ಯೋಜನೆ ರೂಪಿಸಿಕೊಳ್ಳುತ್ತಿದ್ದರು. ಅದರಂತೆ ರಾತ್ರಿ ವೇಳೆ ಅಥವಾ ಬೆಳಗಿನಜಾವ ಆಟೋ ಕೀ ವೈರ್ ಡೈರೆಕ್ಟ್ ಮಾಡಿ ಸೀದಾ ಜಿಗಣಿಗೆ ತಲುಪುತ್ತಿದ್ದರು.

ಆನೇಕಲ್-ಹಾರಗದ್ದೆಯ ಮುನಿಸ್ವಾಮಪ್ಪ ಬಡಾವಣೆಯ ರಸ್ತೆಯಲ್ಲಿ ನಿಂತಿದ್ದ ಆಟೋವೊಂದರಲ್ಲಿ ಖಾರದ ಪುಡಿ, ದೊಣ್ಣೆ, ಚಾಕುಗಳಿರುವುದು ಹಾಗೂ ಆರೋಪಿಗಳು ಅನುಮಾನಾಸ್ಪದವಾಗಿ ಓಡಾಡುವುದನ್ನು ಅಲ್ಲಿನ ನಿವಾಸಿಗಳು ಗಮನಿಸಿದ್ದರು. ಈ ಮಾಹಿತಿ ಜಿಗಣಿ ಸಿಐ ಕೆ. ವಿಶ್ವನಾಥ್ ಕಿವಿಗೆ ತಲುಪಿದ್ದೇ ಅವರು ಕ್ರೈಂ ಟಿ. ಜಿ ರಾಜಣ್ಣ, ಎಂ ಆಂಜಿನಪ್ಪ, ಎಲ್ ರಾಜು, ಕೆ. ಕೆ ಮಹೇಶ್ ಮತ್ತು ಶಿವಪ್ರಕಾಶ್ ತಂಡ ರಚಿಸಿದ್ದರು. ಅನಂತರ ತಂಡವು ಏಕಾಏಕಿ ದಾಳಿ ನಡೆಸಿದಾಗ ನಾಲ್ವರೂ ಆಟೋ ಸಮೇತ ಸಿಕ್ಕಿಬಿದ್ದಿದ್ದಾರೆ. ಬಳಿಕ ತೀವ್ರ ವಿಚಾರಣೆ ನಡೆಸಿದ ಪೊಲೀಸ್​ ತಂಡಕ್ಕೆ ಅಚ್ಚರಿಯ ಮಾಹಿತಿವೊಂದು ತಿಳಿದಿದೆ. ಈಗಾಗಲೇ ಈ ಖದೀಮರು ನಾಲ್ಕು ಆಟೋಗಳನ್ನು ಕದ್ದಿರುವುದು ಮತ್ತು ಅವುಗಳನ್ನು ಮಾರಲು ಸಿದ್ಧತೆ ನಡೆಸುತ್ತಿರುವ ಮಾಹಿತಿ ಗೊತ್ತಾಗಿದೆ. ಹೀಗಾಗಿ, ಎಲ್ಲ ಆಟೋಗಳನ್ನು ವಶಕ್ಕೆ ಪಡೆದು ಆಟೋಗಳ ಮಾಲೀಕರನ್ನು ಹುಡುಕಿದಾಗ ಓರ್ವ ಆಟೋ ರಾಜ ಸಿಕ್ಕಿದ್ದು, ಆಟೋವನ್ನು ಅದರ ಮಾಲೀಕನಿಗೆ ಹಸ್ತಾಂತರಿಸಲಾಗಿದೆ.

ಆನೇಕಲ್: ಆಟೋಗಳನ್ನು ಕದ್ದು ಮಾರಾಟಕ್ಕೆ ಮುಂದಾಗಿದ್ದ ಚಾಲಾಕಿ ಬಾಲಕರ ಗ್ಯಾಂಗ್​ವೊಂದನ್ನು ಜಿಗಣಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಆಟೋ ಕದೀತಾರೆ ಹುಷಾರ್!

ಸಿಕ್ಕಿಬಿದ್ದವರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರ ಕಾಚಿಗುಂಟು ಗ್ರಾಮದ ರಂಗನಾಥ್ ಎಂಬ 20ರ ಪ್ರಾಯದ ಯುವಕ ಮತ್ತು ಮೂವರು ಬಾಲಾಪರಾಧಿಗಳಾಗಿದ್ದಾರೆ. ಇವರೆಲ್ಲ ಸೇರಿ ಆಟೋಗಳನ್ನ ಕಳ್ಳತನ ಮಾಡಿರುವುದು ರಾಜಧಾನಿ ಬೆಂಗಳೂರಿನಲ್ಲೇ ಅನ್ನೋದು ತಿಳಿದುಬಂದಿದೆ.

ಆನೇಕಲ್​ನ ಖಾಸಗಿ ಬಸ್ ಕ್ಲೀನರ್​ಗಳಾಗಿರುವ ನಾಲ್ವರೂ ಬೆಂಗಳೂರಿನ ಮಾರ್ಕೆಟ್ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿದ್ದಾಗ ಒಟ್ಟಿಗೆ ಸೇರುತ್ತಿದ್ದರು. ಅನಂತರ ಚಾಮರಾಜಪೇಟೆ ಸುತ್ತಲೂ ಇರುವ ಮನೆಗಳ ಬಳಿ ಆಟೋಗಳು ನಿಂತಿರುವುದನ್ನು ಕಾತರಿ ಮಾಡಿಕೊಂಡು ಎರಡು-ಮೂರು ದಿನದೊಳಗೆ ಯೋಜನೆ ರೂಪಿಸಿಕೊಳ್ಳುತ್ತಿದ್ದರು. ಅದರಂತೆ ರಾತ್ರಿ ವೇಳೆ ಅಥವಾ ಬೆಳಗಿನಜಾವ ಆಟೋ ಕೀ ವೈರ್ ಡೈರೆಕ್ಟ್ ಮಾಡಿ ಸೀದಾ ಜಿಗಣಿಗೆ ತಲುಪುತ್ತಿದ್ದರು.

ಆನೇಕಲ್-ಹಾರಗದ್ದೆಯ ಮುನಿಸ್ವಾಮಪ್ಪ ಬಡಾವಣೆಯ ರಸ್ತೆಯಲ್ಲಿ ನಿಂತಿದ್ದ ಆಟೋವೊಂದರಲ್ಲಿ ಖಾರದ ಪುಡಿ, ದೊಣ್ಣೆ, ಚಾಕುಗಳಿರುವುದು ಹಾಗೂ ಆರೋಪಿಗಳು ಅನುಮಾನಾಸ್ಪದವಾಗಿ ಓಡಾಡುವುದನ್ನು ಅಲ್ಲಿನ ನಿವಾಸಿಗಳು ಗಮನಿಸಿದ್ದರು. ಈ ಮಾಹಿತಿ ಜಿಗಣಿ ಸಿಐ ಕೆ. ವಿಶ್ವನಾಥ್ ಕಿವಿಗೆ ತಲುಪಿದ್ದೇ ಅವರು ಕ್ರೈಂ ಟಿ. ಜಿ ರಾಜಣ್ಣ, ಎಂ ಆಂಜಿನಪ್ಪ, ಎಲ್ ರಾಜು, ಕೆ. ಕೆ ಮಹೇಶ್ ಮತ್ತು ಶಿವಪ್ರಕಾಶ್ ತಂಡ ರಚಿಸಿದ್ದರು. ಅನಂತರ ತಂಡವು ಏಕಾಏಕಿ ದಾಳಿ ನಡೆಸಿದಾಗ ನಾಲ್ವರೂ ಆಟೋ ಸಮೇತ ಸಿಕ್ಕಿಬಿದ್ದಿದ್ದಾರೆ. ಬಳಿಕ ತೀವ್ರ ವಿಚಾರಣೆ ನಡೆಸಿದ ಪೊಲೀಸ್​ ತಂಡಕ್ಕೆ ಅಚ್ಚರಿಯ ಮಾಹಿತಿವೊಂದು ತಿಳಿದಿದೆ. ಈಗಾಗಲೇ ಈ ಖದೀಮರು ನಾಲ್ಕು ಆಟೋಗಳನ್ನು ಕದ್ದಿರುವುದು ಮತ್ತು ಅವುಗಳನ್ನು ಮಾರಲು ಸಿದ್ಧತೆ ನಡೆಸುತ್ತಿರುವ ಮಾಹಿತಿ ಗೊತ್ತಾಗಿದೆ. ಹೀಗಾಗಿ, ಎಲ್ಲ ಆಟೋಗಳನ್ನು ವಶಕ್ಕೆ ಪಡೆದು ಆಟೋಗಳ ಮಾಲೀಕರನ್ನು ಹುಡುಕಿದಾಗ ಓರ್ವ ಆಟೋ ರಾಜ ಸಿಕ್ಕಿದ್ದು, ಆಟೋವನ್ನು ಅದರ ಮಾಲೀಕನಿಗೆ ಹಸ್ತಾಂತರಿಸಲಾಗಿದೆ.

Intro:Kn_bng_04_02_auto_theft_ka10020
ಬಾಲಾಪರಾಧಿಗಳೂ ಆಟೋ ಕದೀತಾರೆ, ಹುಷಾರ್!.
ಆನೇಕಲ್,
ಆಂಕರ್: ಹೌದು ಅಪ್ರಾಪ್ತ ಬಾಲಕರ ಗ್ಯಾಂಗ್ ಒಂದು ಅನೇಕ ಆಟೋಗಳನ್ನು ಬೆಂಗಳೂರಿನಿಂದ ಕದ್ದು ಮಾರಾಟಕ್ಕೆ ಸಿದ್ದವಾಗುತ್ತಿದ್ದ ಸಂದರ್ಭದಲ್ಲಿ ಜಿಗಣಿ ಪೊಲೀಸರ ಕೈಗೆ ಸಿಕ್ಕಿ ಬಿದ್ದು ನೀತಿ ಪಾಠ ಹೇಳಿಸಿಕೊಂಡಿದ್ದಾರೆ.
ಓರ್ವ ಆಂದ್ರ ಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರ ಕಾಚಿಗುಂಟು ಗ್ರಾಮದ ಮೂಲದ ರಂಗನಾಥ್ (೨೦) ವಯಸ್ಕನಾಗಿದ್ದು ಉಳಿದ ಮೂವರು ಬಾಲಾಪರಾಧಿಗಳೆಂದು ತಿಳಿದು ಬಂದಿದೆ. ಅದ್ರರಲ್ಲೂ ಆಟೋಗಳನ್ನ ಕಳ್ಳತನ ಮಾಡಿರುವುದು ರಾಜಧಾನಿಯಲ್ಲಿ! ಆನೇಕಲ್ ನ ಖಾಸಗೀ ಬಸ್ ಕ್ಲೀನರ್ ಗಳಾಗಿರುವ ನಾಲ್ವರೂ ಬೆಂಗಳೂರಿನ ಮಾರ್ಕೆಟ್ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿದ್ದಾಗ ಜೊತೆ ಸೇರಿ ಚಾಮರಾಜ ಪೇಟೆ ಸುತ್ತಲೂ ಮನೆಗಳ ಬಳಿ ಆಟೋಗಳು ನಿಂತಿರುವುದನ್ನು ಕಾತರಿ ಮಾಡಿಕೊಮಡು ಎರೆಡು ಮೂರು ದಿನ ಹೊಂಚುಹಾಕಿ ಯೋಜನೆ ರೂಪಿಸಿಕೊಳ್ಳುತ್ತಾರೆ. ಅದ್ರಂತೆ ರಸ್ತೆ ಬದಿ-ಮನೆಗಳ ಬಳಿ ಒಂದೇ ಜಾಗದಲ್ಲಿ ಆಟೋ ನಿಂತಿದ್ದು ರಾತ್ರಿ ವೇಳೆ ಅಥವಾ ಬೆಳಗಿನ ಮುಂಜಾವು ಆಟೋ ಕೀ ವೈರ್ ಡೈರೆಕ್ಟ್ ಮಾಡಿ ಸೀದಾ ಜಿಗಣಿಗೆ ತಲುಪುತ್ತಾರೆ. ಹೀಗೆ ತಲುಪಿದ ಆಟೋಗ ಸಂಖ್ಯೆ ಐದು.
ಒಮ್ಮೆ ಆನೇಕಲ್-ಹಾರಗದ್ದೆಯ ಮುನಿಸ್ವಾಮಪ್ಪ ಬಡಾವಣೆ ರಸ್ತೆಯಲ್ಲಿ ಆಟೋವೊಂದರಲ್ಲಿ ಖಾರದ ಪುಡಿ, ದೊಣ್ಣೆ,ಚಾಕುಗಳಿಂದ ಅನುಮಾನಾಸ್ಪದವಾಗಿ ಓಡಾಟ ಗಮನಿಸುವಿಕೆ ಅಲ್ಲಿನ ನಿವಾಸಿಗಳಿಗಳಿಗೆ ಕಂಡು ಬರುತ್ತದೆ. ಈ ಮಾಹಿತಿಯನ್ನು ಜಿಗಣಿ ಸಿಐ ಕೆ ವಿಶ್ವನಾಥ್ ಕಿವಿಗೆ ಬಿದ್ದು ಕ್ರೈಂ ಟಿಜಿ ರಾಜಣ್ಣ, ಎಂ ಆಂಜಿನಪ್ಪ, ಎಲ್ ರಾಜು, ಕೆಕೆ ಮಹೇಶ್, ಮತ್ತು ಶಿವಪ್ರಕಾಶ್ ತಂಡ ಏಕಾಏಕಿ ದಾಳಿ ನಡೆಸಿದಾಗ ನಾಲ್ವರೂ ಆಟೋ ಸಮೇತ ಸಿಕ್ಕಿ ಬೀಳುತ್ತಾರೆ. ಆಗಲೇ ತೀವ್ರ ವಿಚಾರಣೆಗೈದ ಸಿಐ ತಂಡಕ್ಕೆ ಇನ್ನೂ ನಾಲ್ಕು ಆಟೋಗಳು ಕದ್ದಿರುವುದು ಹಾಗು ತಿಂಗಳಿಂದೀಚೆಗೆ ಮಾರಾಟಕ್ಕೆ ಸಿದ್ದತೆ ನಡೆಸುತ್ತಿರುವ ಮಾಹಿತಿ ಬಾಯಿ ಬಿಡುತ್ತಾರೆ. ಹೀಗಾಗಿ ಎಲ್ಲ ಆಟೋಗಳನ್ನು ವಶಕ್ಕೆ ಪಡೆದು ಆಟೋಗಳ ಮಾಲೀಕರನ್ನು ಹುಡುಕಿದಾಗ ಓರ್ವ ಆಟೋ ರಾಜ ಸಿಕ್ಕಿದ್ದಾನೆ, ಅನಂತರ ಜಿಗಣಿ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂಳು ಹಿಡಿದಿದ್ದ ಆಟೋವನ್ನು ಮುತುವರ್ಜಿಯಿಂದ ಕೊಡವಿ ಒರೆಸಿ ಪೊಲೀಸರಿಗೆ ಧನ್ಯವಾದ ಹೇಳಿ ಸಿಐ ಕೆ ವಿಶ್ವನಾಥ್ರಿಂದ ಕೀ ಪಡೆಯುತ್ತಾನೆ ಈ ಮಾತುಗಳನ್ನ ಆತನ ಬಾಯಿಂದಲೇ ಕೇಳಿ..
ಬೈಟ್: ರಾಜ (ಆಟೋ ರಾಜ), ಬೆಂಗಳೂರು, ಆಟೋ ಚಾಲಕ.Body:Kn_bng_04_02_auto_theft_ka10020
ಬಾಲಾಪರಾಧಿಗಳೂ ಆಟೋ ಕದೀತಾರೆ, ಹುಷಾರ್!.
ಆನೇಕಲ್,
ಆಂಕರ್: ಹೌದು ಅಪ್ರಾಪ್ತ ಬಾಲಕರ ಗ್ಯಾಂಗ್ ಒಂದು ಅನೇಕ ಆಟೋಗಳನ್ನು ಬೆಂಗಳೂರಿನಿಂದ ಕದ್ದು ಮಾರಾಟಕ್ಕೆ ಸಿದ್ದವಾಗುತ್ತಿದ್ದ ಸಂದರ್ಭದಲ್ಲಿ ಜಿಗಣಿ ಪೊಲೀಸರ ಕೈಗೆ ಸಿಕ್ಕಿ ಬಿದ್ದು ನೀತಿ ಪಾಠ ಹೇಳಿಸಿಕೊಂಡಿದ್ದಾರೆ.
ಓರ್ವ ಆಂದ್ರ ಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರ ಕಾಚಿಗುಂಟು ಗ್ರಾಮದ ಮೂಲದ ರಂಗನಾಥ್ (೨೦) ವಯಸ್ಕನಾಗಿದ್ದು ಉಳಿದ ಮೂವರು ಬಾಲಾಪರಾಧಿಗಳೆಂದು ತಿಳಿದು ಬಂದಿದೆ. ಅದ್ರರಲ್ಲೂ ಆಟೋಗಳನ್ನ ಕಳ್ಳತನ ಮಾಡಿರುವುದು ರಾಜಧಾನಿಯಲ್ಲಿ! ಆನೇಕಲ್ ನ ಖಾಸಗೀ ಬಸ್ ಕ್ಲೀನರ್ ಗಳಾಗಿರುವ ನಾಲ್ವರೂ ಬೆಂಗಳೂರಿನ ಮಾರ್ಕೆಟ್ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿದ್ದಾಗ ಜೊತೆ ಸೇರಿ ಚಾಮರಾಜ ಪೇಟೆ ಸುತ್ತಲೂ ಮನೆಗಳ ಬಳಿ ಆಟೋಗಳು ನಿಂತಿರುವುದನ್ನು ಕಾತರಿ ಮಾಡಿಕೊಮಡು ಎರೆಡು ಮೂರು ದಿನ ಹೊಂಚುಹಾಕಿ ಯೋಜನೆ ರೂಪಿಸಿಕೊಳ್ಳುತ್ತಾರೆ. ಅದ್ರಂತೆ ರಸ್ತೆ ಬದಿ-ಮನೆಗಳ ಬಳಿ ಒಂದೇ ಜಾಗದಲ್ಲಿ ಆಟೋ ನಿಂತಿದ್ದು ರಾತ್ರಿ ವೇಳೆ ಅಥವಾ ಬೆಳಗಿನ ಮುಂಜಾವು ಆಟೋ ಕೀ ವೈರ್ ಡೈರೆಕ್ಟ್ ಮಾಡಿ ಸೀದಾ ಜಿಗಣಿಗೆ ತಲುಪುತ್ತಾರೆ. ಹೀಗೆ ತಲುಪಿದ ಆಟೋಗ ಸಂಖ್ಯೆ ಐದು.
ಒಮ್ಮೆ ಆನೇಕಲ್-ಹಾರಗದ್ದೆಯ ಮುನಿಸ್ವಾಮಪ್ಪ ಬಡಾವಣೆ ರಸ್ತೆಯಲ್ಲಿ ಆಟೋವೊಂದರಲ್ಲಿ ಖಾರದ ಪುಡಿ, ದೊಣ್ಣೆ,ಚಾಕುಗಳಿಂದ ಅನುಮಾನಾಸ್ಪದವಾಗಿ ಓಡಾಟ ಗಮನಿಸುವಿಕೆ ಅಲ್ಲಿನ ನಿವಾಸಿಗಳಿಗಳಿಗೆ ಕಂಡು ಬರುತ್ತದೆ. ಈ ಮಾಹಿತಿಯನ್ನು ಜಿಗಣಿ ಸಿಐ ಕೆ ವಿಶ್ವನಾಥ್ ಕಿವಿಗೆ ಬಿದ್ದು ಕ್ರೈಂ ಟಿಜಿ ರಾಜಣ್ಣ, ಎಂ ಆಂಜಿನಪ್ಪ, ಎಲ್ ರಾಜು, ಕೆಕೆ ಮಹೇಶ್, ಮತ್ತು ಶಿವಪ್ರಕಾಶ್ ತಂಡ ಏಕಾಏಕಿ ದಾಳಿ ನಡೆಸಿದಾಗ ನಾಲ್ವರೂ ಆಟೋ ಸಮೇತ ಸಿಕ್ಕಿ ಬೀಳುತ್ತಾರೆ. ಆಗಲೇ ತೀವ್ರ ವಿಚಾರಣೆಗೈದ ಸಿಐ ತಂಡಕ್ಕೆ ಇನ್ನೂ ನಾಲ್ಕು ಆಟೋಗಳು ಕದ್ದಿರುವುದು ಹಾಗು ತಿಂಗಳಿಂದೀಚೆಗೆ ಮಾರಾಟಕ್ಕೆ ಸಿದ್ದತೆ ನಡೆಸುತ್ತಿರುವ ಮಾಹಿತಿ ಬಾಯಿ ಬಿಡುತ್ತಾರೆ. ಹೀಗಾಗಿ ಎಲ್ಲ ಆಟೋಗಳನ್ನು ವಶಕ್ಕೆ ಪಡೆದು ಆಟೋಗಳ ಮಾಲೀಕರನ್ನು ಹುಡುಕಿದಾಗ ಓರ್ವ ಆಟೋ ರಾಜ ಸಿಕ್ಕಿದ್ದಾನೆ, ಅನಂತರ ಜಿಗಣಿ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂಳು ಹಿಡಿದಿದ್ದ ಆಟೋವನ್ನು ಮುತುವರ್ಜಿಯಿಂದ ಕೊಡವಿ ಒರೆಸಿ ಪೊಲೀಸರಿಗೆ ಧನ್ಯವಾದ ಹೇಳಿ ಸಿಐ ಕೆ ವಿಶ್ವನಾಥ್ರಿಂದ ಕೀ ಪಡೆಯುತ್ತಾನೆ ಈ ಮಾತುಗಳನ್ನ ಆತನ ಬಾಯಿಂದಲೇ ಕೇಳಿ..
ಬೈಟ್: ರಾಜ (ಆಟೋ ರಾಜ), ಬೆಂಗಳೂರು, ಆಟೋ ಚಾಲಕ.Conclusion:Kn_bng_04_02_auto_theft_ka10020
ಬಾಲಾಪರಾಧಿಗಳೂ ಆಟೋ ಕದೀತಾರೆ, ಹುಷಾರ್!.
ಆನೇಕಲ್,
ಆಂಕರ್: ಹೌದು ಅಪ್ರಾಪ್ತ ಬಾಲಕರ ಗ್ಯಾಂಗ್ ಒಂದು ಅನೇಕ ಆಟೋಗಳನ್ನು ಬೆಂಗಳೂರಿನಿಂದ ಕದ್ದು ಮಾರಾಟಕ್ಕೆ ಸಿದ್ದವಾಗುತ್ತಿದ್ದ ಸಂದರ್ಭದಲ್ಲಿ ಜಿಗಣಿ ಪೊಲೀಸರ ಕೈಗೆ ಸಿಕ್ಕಿ ಬಿದ್ದು ನೀತಿ ಪಾಠ ಹೇಳಿಸಿಕೊಂಡಿದ್ದಾರೆ.
ಓರ್ವ ಆಂದ್ರ ಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರ ಕಾಚಿಗುಂಟು ಗ್ರಾಮದ ಮೂಲದ ರಂಗನಾಥ್ (೨೦) ವಯಸ್ಕನಾಗಿದ್ದು ಉಳಿದ ಮೂವರು ಬಾಲಾಪರಾಧಿಗಳೆಂದು ತಿಳಿದು ಬಂದಿದೆ. ಅದ್ರರಲ್ಲೂ ಆಟೋಗಳನ್ನ ಕಳ್ಳತನ ಮಾಡಿರುವುದು ರಾಜಧಾನಿಯಲ್ಲಿ! ಆನೇಕಲ್ ನ ಖಾಸಗೀ ಬಸ್ ಕ್ಲೀನರ್ ಗಳಾಗಿರುವ ನಾಲ್ವರೂ ಬೆಂಗಳೂರಿನ ಮಾರ್ಕೆಟ್ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿದ್ದಾಗ ಜೊತೆ ಸೇರಿ ಚಾಮರಾಜ ಪೇಟೆ ಸುತ್ತಲೂ ಮನೆಗಳ ಬಳಿ ಆಟೋಗಳು ನಿಂತಿರುವುದನ್ನು ಕಾತರಿ ಮಾಡಿಕೊಮಡು ಎರೆಡು ಮೂರು ದಿನ ಹೊಂಚುಹಾಕಿ ಯೋಜನೆ ರೂಪಿಸಿಕೊಳ್ಳುತ್ತಾರೆ. ಅದ್ರಂತೆ ರಸ್ತೆ ಬದಿ-ಮನೆಗಳ ಬಳಿ ಒಂದೇ ಜಾಗದಲ್ಲಿ ಆಟೋ ನಿಂತಿದ್ದು ರಾತ್ರಿ ವೇಳೆ ಅಥವಾ ಬೆಳಗಿನ ಮುಂಜಾವು ಆಟೋ ಕೀ ವೈರ್ ಡೈರೆಕ್ಟ್ ಮಾಡಿ ಸೀದಾ ಜಿಗಣಿಗೆ ತಲುಪುತ್ತಾರೆ. ಹೀಗೆ ತಲುಪಿದ ಆಟೋಗ ಸಂಖ್ಯೆ ಐದು.
ಒಮ್ಮೆ ಆನೇಕಲ್-ಹಾರಗದ್ದೆಯ ಮುನಿಸ್ವಾಮಪ್ಪ ಬಡಾವಣೆ ರಸ್ತೆಯಲ್ಲಿ ಆಟೋವೊಂದರಲ್ಲಿ ಖಾರದ ಪುಡಿ, ದೊಣ್ಣೆ,ಚಾಕುಗಳಿಂದ ಅನುಮಾನಾಸ್ಪದವಾಗಿ ಓಡಾಟ ಗಮನಿಸುವಿಕೆ ಅಲ್ಲಿನ ನಿವಾಸಿಗಳಿಗಳಿಗೆ ಕಂಡು ಬರುತ್ತದೆ. ಈ ಮಾಹಿತಿಯನ್ನು ಜಿಗಣಿ ಸಿಐ ಕೆ ವಿಶ್ವನಾಥ್ ಕಿವಿಗೆ ಬಿದ್ದು ಕ್ರೈಂ ಟಿಜಿ ರಾಜಣ್ಣ, ಎಂ ಆಂಜಿನಪ್ಪ, ಎಲ್ ರಾಜು, ಕೆಕೆ ಮಹೇಶ್, ಮತ್ತು ಶಿವಪ್ರಕಾಶ್ ತಂಡ ಏಕಾಏಕಿ ದಾಳಿ ನಡೆಸಿದಾಗ ನಾಲ್ವರೂ ಆಟೋ ಸಮೇತ ಸಿಕ್ಕಿ ಬೀಳುತ್ತಾರೆ. ಆಗಲೇ ತೀವ್ರ ವಿಚಾರಣೆಗೈದ ಸಿಐ ತಂಡಕ್ಕೆ ಇನ್ನೂ ನಾಲ್ಕು ಆಟೋಗಳು ಕದ್ದಿರುವುದು ಹಾಗು ತಿಂಗಳಿಂದೀಚೆಗೆ ಮಾರಾಟಕ್ಕೆ ಸಿದ್ದತೆ ನಡೆಸುತ್ತಿರುವ ಮಾಹಿತಿ ಬಾಯಿ ಬಿಡುತ್ತಾರೆ. ಹೀಗಾಗಿ ಎಲ್ಲ ಆಟೋಗಳನ್ನು ವಶಕ್ಕೆ ಪಡೆದು ಆಟೋಗಳ ಮಾಲೀಕರನ್ನು ಹುಡುಕಿದಾಗ ಓರ್ವ ಆಟೋ ರಾಜ ಸಿಕ್ಕಿದ್ದಾನೆ, ಅನಂತರ ಜಿಗಣಿ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂಳು ಹಿಡಿದಿದ್ದ ಆಟೋವನ್ನು ಮುತುವರ್ಜಿಯಿಂದ ಕೊಡವಿ ಒರೆಸಿ ಪೊಲೀಸರಿಗೆ ಧನ್ಯವಾದ ಹೇಳಿ ಸಿಐ ಕೆ ವಿಶ್ವನಾಥ್ರಿಂದ ಕೀ ಪಡೆಯುತ್ತಾನೆ ಈ ಮಾತುಗಳನ್ನ ಆತನ ಬಾಯಿಂದಲೇ ಕೇಳಿ..
ಬೈಟ್: ರಾಜ (ಆಟೋ ರಾಜ), ಬೆಂಗಳೂರು, ಆಟೋ ಚಾಲಕ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.