ETV Bharat / state

ಎಂಟಿಬಿ ಬರುವ ಮುನ್ನ ಹೊಸಕೋಟೆ ಮಿನಿ ಬಿಹಾರವಾಗಿತ್ತು : ಚಿ.ನಾ.ರಾಮು - ಹೊಸಕೋಟೆಯಲ್ಲಿ ಚಿ.ನಾ.ರಾಮು ಹೇಳಿಕೆ

ಹೊಸಕೋಟೆ ನಗರದ ಬಿಜೆಪಿ ಕಚೇರಿಯಲ್ಲಿ ಎಸ್​ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ. ರಾಮು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಪರ ಬ್ಯಾಟ್ ಬೀಸಿದ್ದಾರೆ.

CNRamu statement in hosakote,ಹೊಸಕೋಟೆಯಲ್ಲಿ ಚಿ.ನಾ.ರಾಮು ಹೇಳಿಕೆ
ಚಿ.ನಾ.ರಾಮುಹೇಳಿಕೆ
author img

By

Published : Dec 2, 2019, 11:49 PM IST

ಹೊಸಕೋಟೆ: ನಗರದ ಬಿಜೆಪಿ ಕಚೇರಿಯಲ್ಲಿ ಎಸ್​ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ. ರಾಮು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಪರ ಬ್ಯಾಟ್ ಬೀಸಿದ್ದಾರೆ.

ಚಿ.ನಾ.ರಾಮು ಹೇಳಿಕೆ

ಹೊಸಕೋಟೆಯಲ್ಲಿ ನಾನು ಪ್ರವಾಸ ಮಾಡಿದ್ದೇನೆ. ಎಂಟಿಬಿ ನಾಗರಾಜು ಬರುವ ಮುನ್ನ ಇದು ಮಿನಿ ಬಿಹಾರ ಆಗಿತ್ತು. ಎಂಟಿಬಿ ಬಂದ ಮೇಲೆ ಶಾಂತಿ ನೆಲೆಸಿದೆ. ಹೀಗಾಗಿ ನಾವು ಅವರನ್ನ ಗೆಲ್ಲಿಸುತ್ತೇವೆ. ಆದ್ರೆ ಕ್ಷೇತ್ರದಲ್ಲಿ ಸ್ವಲ್ಪ ಭಯದ ವಾತಾವರಣ ಇದೆ. ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕೆಲವರನ್ನ ಬೆದರಿಸುವ ಕೆಲಸ ಆಗುತ್ತಿದೆ. ಆದರೆ ಬಿಜೆಪಿ ಇಲ್ಲಿ ಗೆಲ್ಲುತ್ತೆ ಯಾವುದೇ ಸಂಶಯ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೊಸಕೋಟೆ: ನಗರದ ಬಿಜೆಪಿ ಕಚೇರಿಯಲ್ಲಿ ಎಸ್​ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ. ರಾಮು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಪರ ಬ್ಯಾಟ್ ಬೀಸಿದ್ದಾರೆ.

ಚಿ.ನಾ.ರಾಮು ಹೇಳಿಕೆ

ಹೊಸಕೋಟೆಯಲ್ಲಿ ನಾನು ಪ್ರವಾಸ ಮಾಡಿದ್ದೇನೆ. ಎಂಟಿಬಿ ನಾಗರಾಜು ಬರುವ ಮುನ್ನ ಇದು ಮಿನಿ ಬಿಹಾರ ಆಗಿತ್ತು. ಎಂಟಿಬಿ ಬಂದ ಮೇಲೆ ಶಾಂತಿ ನೆಲೆಸಿದೆ. ಹೀಗಾಗಿ ನಾವು ಅವರನ್ನ ಗೆಲ್ಲಿಸುತ್ತೇವೆ. ಆದ್ರೆ ಕ್ಷೇತ್ರದಲ್ಲಿ ಸ್ವಲ್ಪ ಭಯದ ವಾತಾವರಣ ಇದೆ. ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕೆಲವರನ್ನ ಬೆದರಿಸುವ ಕೆಲಸ ಆಗುತ್ತಿದೆ. ಆದರೆ ಬಿಜೆಪಿ ಇಲ್ಲಿ ಗೆಲ್ಲುತ್ತೆ ಯಾವುದೇ ಸಂಶಯ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Intro:ಹೊಸಕೋಟೆ:

ಮಿನಿ ಬಿಹಾರ್ ಆಗದಿರಲು ಎಂಟಿಬಿ ಗೆಲ್ಲಿಸ್ತೇವೆ,


ಹೊಸಕೋಟೆ ವಿಧಾನಸಭಾ ಉಪ‌ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಭ್ಯರ್ಥಿಗಳ ಪರ‌ ನಾಯಕರು, ಸಂಘಟನೆಗಳು ಪತ್ರಿಕಾಗೋಷ್ಟಿಗಳನ್ನು ನಡೆಸಿ ಬೆಂಬಲ ಸೂಚಿಸುತ್ತಿದ್ದಾರೆ. ಇಂದು ಹೊಸಕೋಟೆ ಬಿಜೆಪಿ ಕಚೇರಿಯಲ್ಲಿ ಎಸ್.ಸಿ ಮೊರ್ಚ ರಾಷ್ಟ್ರೀಯ ಪ್ರಾಧನ ಕಾರ್ಯದರ್ಶಿ ಚಿ ನಾ ರಾಮು ಪತ್ರಿಕಾಗೋಷ್ಟಿ ನಡೆಸಿ ಎಂಟಿಬಿ ಪರ ಬ್ಯಾಟ್ ಬೀಸಿದ್ದಾರೆ.

Body:ಹೊಸಕೋಟೆಯಲ್ಲಿ ನಾನು ಪ್ರವಾಸ ಮಾಡಿದ್ದೇನೆ ಎಂಟಿಬಿ ನಾಗರಾಜು ಬರುವ ಮುನ್ನ ಇದು ಮಿನಿ ಬಿಹಾರ್ ಆಗಿತ್ತು ಎಂಟಿಬಿ ಬಂದ ಮೇಲೆ ಶಾಂತಿ ನೆಲಸಿದೆ ಹೀಗಾಗಿ ನಾವು ಅವರನ್ನ ಗೆಲ್ಲಿಸುತ್ತೇವೆ ಎನ್ನುತ್ತಿದ್ದಾರೆ ಆದ್ರೆ ಕ್ಷೇತ್ರದಲ್ಲಿ ಸ್ವಲ್ಪ ಭಯದ ವಾತಾವರಣ ಇದೆ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಭಯದ ವಾತವರಣ ಸೃಷ್ಟಿ ಮಾಡುತ್ತಿದ್ದಾರೆ,


Conclusion:ಕೆಲವರನ್ನ ಬೆದರಿಸುವ ಕೆಲಸ ಆಗ್ತಾ ಇದೆ ಆದ್ರೆ ಅಂಬೇಡ್ಕರ್ ಅಶಯದಂತೆ ಮತದಾನ ನಡೆಯುತ್ತೆ ಬಿಜೆಪಿ ಇಲ್ಲಿ ಗೆಲ್ಲುತ್ತೆ ಯಾವುದೇ ಸಂಶಯ ಬೇಡ ಅಂದ್ರು,

ಬೈಟ್, ಚಿ.ನಾ.ರಾಮು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.