ETV Bharat / state

ಓರ್ವನ ಜೀವ ಉಳಿಸಲು ಹೋಗಿ ಭಾರೀ ದುರಂತ: ಬೆಂಗಳೂರಿನ ಒಂದೇ ಕುಟುಂಬದ ಐವರ ಸಾವು! - undefined

ಪ್ರವಾಸಕ್ಕೆಂದು ಬಂದಿದ್ದ ಐವರು ಕಲ್ಯಾಣಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಸ್ನಾನಕ್ಕಿಳಿದ ಓರ್ವನ ರಕ್ಷಣೆಗೆ ಮುಂದಾದ ಇತರ ನಾಲ್ವರೂ ಕೂಡ ಕಲ್ಯಾಣಿಯಲ್ಲಿ ಮುಳುಗಿ ದುರಂತ ಅಂತ್ಯ ಕಂಡಿದ್ದಾರೆ.

ಐವರು ಸಾವು
author img

By

Published : Apr 27, 2019, 5:54 PM IST

Updated : Apr 27, 2019, 8:57 PM IST

ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಪ್ರವಾಸಿ ತಾಣ ಸಿದ್ದರಬೆಟ್ಟಕ್ಕೆ ಬಂದಿದ್ದ ಬೆಂಗಳೂರಿನ ಒಂದೇ ಕುಟುಂಬದ ಐವರು ಕಲ್ಯಾಣಿಯಲ್ಲಿ ಮುಳುಗಿ ದಾರುಣ ಸಾವನ್ನಪ್ಪಿದ್ದಾರೆ.

ಕಲ್ಯಾಣಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಸಾವು

ಬೆಂಗಳೂರಿನ ಅಲಿಖಾನ್ ಕುಟುಂಬದ ಮುಬಿನಾ, ಫರ್ವೀನ್ ತಾಜ್, ಮುನೀರ್ ಖಾನ್, ಸಲ್ಮಾನ್, ರೇಷ್ಮ ಎಂಬುವರು ಮೃತಪಟ್ಟವರು ಎನ್ನಲಾಗಿದೆ. ಮೊದಲಿಗೆ ಬಾಲಕ ಸ್ನಾನಕ್ಕೆಂದು ಕಲ್ಯಾಣಿ ಬಳಿ ತೆರಳಿದ್ದ. ಈ ವೇಳೆ ಕಾಲು ಜಾರಿ ಬಾಲಕ ನೀರಿನಲ್ಲಿ ಬಿದ್ದಿದ್ದು, ರಕ್ಷಣೆಗೆ ಕೂಗಿಕೊಂಡಿದ್ದಾನೆ. ಈ ವೇಳೆ ಆತನ ರಕ್ಷಣೆಗೆ ಬಂದ ಕುಟುಂಬದ ನಾಲ್ವರು ಸದಸ್ಯರೂ ಕೂಡ ಈಜಲು ಬಾರದೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಡಾಬಸ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಎಲ್ಲ ಮೃತದೇಹಗಳನ್ನ ಹೊರತೆಗೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಪ್ರವಾಸಿ ತಾಣ ಸಿದ್ದರಬೆಟ್ಟಕ್ಕೆ ಬಂದಿದ್ದ ಬೆಂಗಳೂರಿನ ಒಂದೇ ಕುಟುಂಬದ ಐವರು ಕಲ್ಯಾಣಿಯಲ್ಲಿ ಮುಳುಗಿ ದಾರುಣ ಸಾವನ್ನಪ್ಪಿದ್ದಾರೆ.

ಕಲ್ಯಾಣಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಸಾವು

ಬೆಂಗಳೂರಿನ ಅಲಿಖಾನ್ ಕುಟುಂಬದ ಮುಬಿನಾ, ಫರ್ವೀನ್ ತಾಜ್, ಮುನೀರ್ ಖಾನ್, ಸಲ್ಮಾನ್, ರೇಷ್ಮ ಎಂಬುವರು ಮೃತಪಟ್ಟವರು ಎನ್ನಲಾಗಿದೆ. ಮೊದಲಿಗೆ ಬಾಲಕ ಸ್ನಾನಕ್ಕೆಂದು ಕಲ್ಯಾಣಿ ಬಳಿ ತೆರಳಿದ್ದ. ಈ ವೇಳೆ ಕಾಲು ಜಾರಿ ಬಾಲಕ ನೀರಿನಲ್ಲಿ ಬಿದ್ದಿದ್ದು, ರಕ್ಷಣೆಗೆ ಕೂಗಿಕೊಂಡಿದ್ದಾನೆ. ಈ ವೇಳೆ ಆತನ ರಕ್ಷಣೆಗೆ ಬಂದ ಕುಟುಂಬದ ನಾಲ್ವರು ಸದಸ್ಯರೂ ಕೂಡ ಈಜಲು ಬಾರದೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಡಾಬಸ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಎಲ್ಲ ಮೃತದೇಹಗಳನ್ನ ಹೊರತೆಗೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:ಕಲ್ಯಾಣಿಯಲ್ಲಿ ಬಿದ್ದು ಐವರ ಸಾವು,
ಸಿದ್ದರ ಬೆಟ್ಟದ ಮೇಲಿನ ಕಲ್ಯಾಣಿಯಲ್ಲಿ ದುರ್ಘಟನೆ,
ನೆಲಮಂಗಲದ ಡಾಬಸ್ ಪೇಟೆಯಲ್ಲಿ ಘಟನೆ.
Body:ಬೆಂಗಳೂರು ಹೊರವಲಯ ನೆಲಮಂಗಲ ತಾಲ್ಲೂಕಿನ ಪ್ರವಾಸಿ ತಾಣ ಸಿದ್ದರಬೆಟ್ಟಕ್ಕೆ ಬಂದಿದ್ದ ಬೆಂಗಳೂರಿನ ಅಲಿಖಾನ್ ಕುಟುಂಬದ ಐವರು ಕಲ್ಯಾಣಿಯಲ್ಲಿ ಮುಳಗಿ ದಾರುಣ ಸಾವನ್ನಪ್ಪಿದ್ದಾರೆ. ಮೊದಲಿಗೆ ಉಸ್ಮಾನ್ ಎಂಬಾತ ಸ್ನಾನಕ್ಕೆಂದು ಕಲ್ಯಾಣಿ ಬಳಿಗೆ ತೆರಳಿ ನೀರನ್ನ ತೆಗೆದುಕೊಳ್ಳಲು ಕಲ್ಯಾಣಿ ಗೆ ಇಳಿಯುತ್ತಾನೆ. ಈ ವೇಳೆ ಕಾಲು ಜಾರಿ ಉಸ್ನಾನ್ ನೀರಿನಲ್ಲಿ ಮುಳುಗುತ್ತ ಕೂಗಿಕಲಕೊಳ್ಳಯತ್ತಾನೆ. ಈ ವೇಳೆ ಉಸ್ಮಾನ್ ನ ರಕ್ಷಣೆಗೆ ಬಂದ ಕುಟುಂಬದ ನಾಲ್ವರು ಸದಸ್ಯರು ಕೂಡು ಈಜಲು ಬಾರದೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮುಬಿನಾ, ಫರ್ವೀನ್ ತಾಜ್, ಮುನೀರ್ ಖಾನ್, ಸಲ್ಮಾನ್, ರೇಷ್ಮ, ಎಂಬುವರು ಸಾವನ್ನಪ್ಪಿದ್ದಾರೆ.
ಡಾಬಸ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಎಲ್ಲಾ ಮೃತ ದೇಹಗಳನ್ನ ಹೊರತೆಗೆದು ಪರಿಶೀಲನೆ ನಡೆಸುತ್ತಿದ್ದಾರೆ.


Conclusion:
Last Updated : Apr 27, 2019, 8:57 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.