ETV Bharat / state

ಪ್ರದರ್ಶನದ ವೇಳೆ 'ಅವನೇ ಶ್ರೀಮನ್ನಾರಾಯಣ' ಆಡಿಯೋ ಬಂದ್... ನೆಲಮಂಗಲದಲ್ಲಿ ಗದ್ದಲ

author img

By

Published : Jan 2, 2020, 11:34 AM IST

ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾದ ಪ್ರದರ್ಶನ ವೇಳೆ ಆಡಿಯೋ ಬಂದ್ ಆಗಿದ್ದರಿಂದ ಪ್ರೇಕ್ಷಕರಿಗೆ ನಿರಾಸೆಯಾಗಿದೆ. ಅಲ್ಲದೆ, ಚಿತ್ರಮಂದಿರದ ವಿರುದ್ಧ ಗಲಾಟೆ ಮಾಡಿ, ಹಣ ವಾಪಸ್​ ನೀಡುವಂತೆ ಗಲಾಟೆ ಮಾಡಿದರು.

nelamangal roopa talkies
ನೆಲಮಂಗಲದ ರೂಪಾ ಥಿಯೇಟರ್​ನಲ್ಲಿ ಗದ್ದಲ

ನೆಲಮಂಗಲ: ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾ, ಪಟ್ಟಣದ ರೂಪಾ ಥಿಯೇಟರ್​ನಲ್ಲಿ ಪ್ರದರ್ಶನಗೊಳ್ಳುವ ವೇಳೆ ಆಡಿಯೋ ಬಂದ್ ಆಗಿತ್ತು. ಇದರಿಂದ ಅಕ್ರೋಶಗೊಂಡ ಪೇಕ್ಷಕರು ಟಿಕೆಟ್ ಹಣ ವಾಪಸ್ ನೀಡುವಂತೆ ಒತ್ತಾಯಿಸಿದರು. ಆದ್ರೆ ಥಿಯೇಟರ್ ಸಿಬ್ಬಂದಿಯು ಇದಕ್ಕೊಪ್ಪಲಿಲ್ಲ.

ಅವನೇ ಶ್ರೀಮನ್ನಾರಾಯಣ ಚಿತ್ರದ ಆಡಿಯೋ ಬಂದ್​ ಆಗಿದ್ದ ನೆಲಮಂಗಲದ ರೂಪಾ ಥಿಯೇಟರ್​ನಲ್ಲಿ ಗದ್ದಲ

ಇದರಿಂದ ಥಿಯೇಟರ್ ಸಿಬ್ಬಂದಿ ಮತ್ತು ಪೇಕ್ಷಕರ ನಡುವೆ ಗಲಾಟೆ ನಡೆದಿದೆ. ಹೊಸ ವರ್ಷದ ಪ್ರಯುಕ್ತ ಸಾಕಷ್ಟು ಸಂಖ್ಯೆಯಲ್ಲಿ ಪೇಕ್ಷಕರು ಚಿತ್ರ ವೀಕ್ಷಿಸಲು ಬಂದಿದ್ದರು. ಕೊನೆಗೆ ಹಣವು ಇಲ್ಲದೇ ಸಿನಿಮಾ ನೋಡಲು ಆಗದೆ ನಿರಾಸೆಯಿಂದ ಮನೆಗೆ ತೆರಳಿದ್ರು.


ನೆಲಮಂಗಲ: ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾ, ಪಟ್ಟಣದ ರೂಪಾ ಥಿಯೇಟರ್​ನಲ್ಲಿ ಪ್ರದರ್ಶನಗೊಳ್ಳುವ ವೇಳೆ ಆಡಿಯೋ ಬಂದ್ ಆಗಿತ್ತು. ಇದರಿಂದ ಅಕ್ರೋಶಗೊಂಡ ಪೇಕ್ಷಕರು ಟಿಕೆಟ್ ಹಣ ವಾಪಸ್ ನೀಡುವಂತೆ ಒತ್ತಾಯಿಸಿದರು. ಆದ್ರೆ ಥಿಯೇಟರ್ ಸಿಬ್ಬಂದಿಯು ಇದಕ್ಕೊಪ್ಪಲಿಲ್ಲ.

ಅವನೇ ಶ್ರೀಮನ್ನಾರಾಯಣ ಚಿತ್ರದ ಆಡಿಯೋ ಬಂದ್​ ಆಗಿದ್ದ ನೆಲಮಂಗಲದ ರೂಪಾ ಥಿಯೇಟರ್​ನಲ್ಲಿ ಗದ್ದಲ

ಇದರಿಂದ ಥಿಯೇಟರ್ ಸಿಬ್ಬಂದಿ ಮತ್ತು ಪೇಕ್ಷಕರ ನಡುವೆ ಗಲಾಟೆ ನಡೆದಿದೆ. ಹೊಸ ವರ್ಷದ ಪ್ರಯುಕ್ತ ಸಾಕಷ್ಟು ಸಂಖ್ಯೆಯಲ್ಲಿ ಪೇಕ್ಷಕರು ಚಿತ್ರ ವೀಕ್ಷಿಸಲು ಬಂದಿದ್ದರು. ಕೊನೆಗೆ ಹಣವು ಇಲ್ಲದೇ ಸಿನಿಮಾ ನೋಡಲು ಆಗದೆ ನಿರಾಸೆಯಿಂದ ಮನೆಗೆ ತೆರಳಿದ್ರು.


Intro:ಥಿಯೇಟರ್ ನಲ್ಲಿ ಕೈಕೊಟ್ಟ ಶ್ರೀಮನ್ನಾರಾಯಣ ಸಿನಿಮಾ ಆಡಿಯೋ

ಹಣ ವಾಪಸ್ಸು ಕೊಡುವಂತೆ ಪೇಕ್ಷಕರ ಒತ್ತಾಯ

Body:ನೆಲಮಂಗಲ : ರಕ್ಷಿತ್ ಶೆಟ್ಟಿ ಅಭಿನಯದ ಶ್ರೀಮನ್ನಾರಾಯಣ ಸಿನಿಮಾ ಥಿಯೇಟರ್ ನಲ್ಲಿ ಪ್ರದರ್ಶನಗೊಳ್ಳುವ ವೇಳೆ ಆಡಿಯೋ ಕೈ ಕೊಟ್ಟಿದೆ. ಇದರಿಂದ ಅಕ್ರೋಶಗೊಂಡ ಪೇಕ್ಷಕರು ಟಿಕೆಟ್ ಹಣ ವಾಪಸ್ಸ್ ನೀಡುವಂತೆ ಒತ್ತಾಯಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣದ ರೂಪ ಥಿಯೇಟರ್‌ ಘಟನೆ ನಡೆದಿದ್ದು . ಪ್ರದರ್ಶನವಾಗುತಿದ್ದಾಗ ಆಡಿಯೋ ಕೈ ಕೊಟ್ಟಿದೆ ಇದರಿಂದ ಆಕ್ರೋಶಗೊಂಡ ವೀಕ್ಷಕರು ಟಿಕೆಟ್ ಹಣ ವಾಪಸ್ಸ್ ನೀಡುವಂತೆ ಒತ್ತಾಯಿಸಿದ್ದಾರೆ. ಅದರೆ ಥಿಯೇಟರ್ ಸಿಬ್ಬಂದಿ ಒಮ್ಮೆ ಹಣ ಕೊಟ್ಟು ಪಡೆದ ಟಿಕೆಟ್ ಹಣ ಮತ್ತೆ ವಾಪಸ್ಸು ನೀಡುವುದಿಲ್ಲವೆಂದು ಹೇಳಿದ್ದಾರೆ. ಇದರಿಂದ ಥಿಯೇಟರ್ ಸಿಬ್ಬಂದಿ ಮತ್ತು ಪೇಕ್ಷಕರ ನಡುವೆ ವಾಗ್ವದ್ಧ ನಡೆದಿದೆ. ಹೊಸ ವರ್ಷದ ಪ್ರಯುಕ್ತ ಸಾಕಷ್ಟು ಸಂಖ್ಯೆಯಲ್ಲಿ ಪೇಕ್ಷಕರು ಶ್ರೀಮನ್ನಾರಾಯಣ ಚಿತ್ರ ನೋಡಲು ಬಂದಿದ್ದರು. ಕೊನೆಗೆ ಹಣವು ಇಲ್ಲದೆ ಸಿನಿಮಾ ನೋಡಲು ಆಗದೆ ನಿರಾಶೆಯಲ್ಲಿ ಮನೆಗೆ ತೆರಳಿದರು.


ಬೈಟ್ : ಅನಿಲ್ ಕುಮಾರ್ , ನಿರಾಸೆಗೊಂಡ ಪೇಕ್ಷಕ
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.