ETV Bharat / state

ಅಣ್ಣಾಮಲೈ ನನಗಿಂತ ಹತ್ತು ಪಟ್ಟು ಉತ್ತಮ ಅಧಿಕಾರಿ : ರವಿ ಡಿ. ಚನ್ನಣ್ಣನವರ್ - Police Department

ಅಣ್ಣಾಮಲೈ ರಾಜ್ಯ ಮತ್ತು ಪೊಲೀಸ್ ಇಲಾಖೆ ಬಿಟ್ಟಿದ್ದು ದೊಡ್ಡ ನಷ್ಟ. ಅವರಿಗೊಂದು ಬಹು ದೊಡ್ಡ ಕನಸಿದೆ, ಆ ಕನಸಿಗೆ ನಾವು ಬೆಂಬಲ ನೀಡೋಣ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಹೇಳಿದರು.

ಅಣ್ಣಾಮಲೈ ನನಗಿಂತ ಹತ್ತು ಪಟ್ಟು ಉತ್ತಮ ಅಧಿಕಾರಿ : ರವಿ ಡಿ ಚನ್ನಣ್ಣನವರ್
author img

By

Published : Sep 14, 2019, 3:57 AM IST

ದೊಡ್ಡಬಳ್ಳಾಪುರ: ಅಣ್ಣಾಮಲೈ ಒಬ್ಬ ದೊಡ್ಡ ವ್ಯಕ್ತಿ. ಈ ರಾಜ್ಯ ಮತ್ತು ಪೊಲೀಸ್ ಇಲಾಖೆ ಬಿಟ್ಟಿದ್ದು ದೊಡ್ಡ ನಷ್ಟ, ಅವರು ನನಗಿಂತ ಹತ್ತು ಪಟ್ಟು ಉತ್ತಮ ಅಧಿಕಾರಿಯಾಗಿದ್ದರು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಹೇಳಿದ್ದಾರೆ.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುವಾಗ, ವಿದ್ಯಾರ್ಥಿಯೊಬ್ಬ ಅಣ್ಣಾಮಲೈ ರಾಜೀನಾಮೆ ಕೊಡಲು ರಾಜಕೀಯ ಒತ್ತಡ ಕಾರಣವೇ ಎಂದು ಪ್ರಶ್ನಿಸಿದ್ದಾನೆ. ವಿದ್ಯಾರ್ಥಿ ಪ್ರಶ್ನೆಗೆ ಉತ್ತರಿಸಿದ ಚನ್ನಣ್ಣನವರ್, ಅಣ್ಣಾಮಲೈ ಒಬ್ಬ ದೊಡ್ಡ ವ್ಯಕ್ತಿ. ಈ ರಾಜ್ಯ ಮತ್ತು ಪೊಲೀಸ್ ಇಲಾಖೆಯನ್ನು ಅವರು ಬಿಟ್ಟಿದ್ದು ದೊಡ್ಡ ನಷ್ಟವಾಗಿದೆ. ಅಂತವರು ಬಹಳ ಅಪರೂಪ, ನನ್​ ಬಗ್ಗೆ ನೀವು ಎಷ್ಟು ಮಾತನಾಡುತ್ತೀರೋ, ಅದರ ಶೇಕಡಾ 10ರಷ್ಟು ಮಾತ್ರ ಇದ್ದೇನೆ ಎಂದರು.

ಅಣ್ಣಾಮಲೈ ನನಗಿಂತ ಹತ್ತು ಪಟ್ಟು ಉತ್ತಮ ಅಧಿಕಾರಿ : ರವಿ ಡಿ ಚನ್ನಣ್ಣನವರ್

ಅಣ್ಣಾಮಲೈ ಅವರಿಗೊಂದು ಬಹು ದೊಡ್ಡ ಕನಸಿದೆ, ಆ ಕನಸಿಗೆ ನಾವು ಬೆಂಬಲ ನೀಡೋಣ. ಅಂತಿಮವಾಗಿ ಅವರು ಸಾರ್ವಜನಿಕ ಸೇವೆಗೆ ಬರಲಿದ್ದಾರೆ. ನಾನೂ ಕೂಡ ರಾಜೀನಾಮೆ ನೀಡುತ್ತೇನೆ ಎಂದು ಅಂದುಕೊಳ್ಳಬೇಡಿ. ಸದ್ಯ ನಾನು ಫುಲ್​ ಫಾರ್ಮ್​ನಲ್ಲಿದ್ದೇನೆ. ಐಪಿಎಸ್ ಮತ್ತು ಐಎಎಸ್ ಹುದ್ದೆಗಳಿಂದ ಸಾವಿರಾರು ಜನರಿಗೆ ಸಹಾಯ ಮಾಡಬಹುದು. ಈ ಹುದ್ದೆಯಲ್ಲಿದ್ದು ನಾನು ಜನಕ್ಕೆ ಸಹಾಯ ಮಾಡುವುದಾಗಿ ಚನ್ನಣ್ಣನವರ್ ಹೇಳಿದರು.

ದೊಡ್ಡಬಳ್ಳಾಪುರ: ಅಣ್ಣಾಮಲೈ ಒಬ್ಬ ದೊಡ್ಡ ವ್ಯಕ್ತಿ. ಈ ರಾಜ್ಯ ಮತ್ತು ಪೊಲೀಸ್ ಇಲಾಖೆ ಬಿಟ್ಟಿದ್ದು ದೊಡ್ಡ ನಷ್ಟ, ಅವರು ನನಗಿಂತ ಹತ್ತು ಪಟ್ಟು ಉತ್ತಮ ಅಧಿಕಾರಿಯಾಗಿದ್ದರು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಹೇಳಿದ್ದಾರೆ.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುವಾಗ, ವಿದ್ಯಾರ್ಥಿಯೊಬ್ಬ ಅಣ್ಣಾಮಲೈ ರಾಜೀನಾಮೆ ಕೊಡಲು ರಾಜಕೀಯ ಒತ್ತಡ ಕಾರಣವೇ ಎಂದು ಪ್ರಶ್ನಿಸಿದ್ದಾನೆ. ವಿದ್ಯಾರ್ಥಿ ಪ್ರಶ್ನೆಗೆ ಉತ್ತರಿಸಿದ ಚನ್ನಣ್ಣನವರ್, ಅಣ್ಣಾಮಲೈ ಒಬ್ಬ ದೊಡ್ಡ ವ್ಯಕ್ತಿ. ಈ ರಾಜ್ಯ ಮತ್ತು ಪೊಲೀಸ್ ಇಲಾಖೆಯನ್ನು ಅವರು ಬಿಟ್ಟಿದ್ದು ದೊಡ್ಡ ನಷ್ಟವಾಗಿದೆ. ಅಂತವರು ಬಹಳ ಅಪರೂಪ, ನನ್​ ಬಗ್ಗೆ ನೀವು ಎಷ್ಟು ಮಾತನಾಡುತ್ತೀರೋ, ಅದರ ಶೇಕಡಾ 10ರಷ್ಟು ಮಾತ್ರ ಇದ್ದೇನೆ ಎಂದರು.

ಅಣ್ಣಾಮಲೈ ನನಗಿಂತ ಹತ್ತು ಪಟ್ಟು ಉತ್ತಮ ಅಧಿಕಾರಿ : ರವಿ ಡಿ ಚನ್ನಣ್ಣನವರ್

ಅಣ್ಣಾಮಲೈ ಅವರಿಗೊಂದು ಬಹು ದೊಡ್ಡ ಕನಸಿದೆ, ಆ ಕನಸಿಗೆ ನಾವು ಬೆಂಬಲ ನೀಡೋಣ. ಅಂತಿಮವಾಗಿ ಅವರು ಸಾರ್ವಜನಿಕ ಸೇವೆಗೆ ಬರಲಿದ್ದಾರೆ. ನಾನೂ ಕೂಡ ರಾಜೀನಾಮೆ ನೀಡುತ್ತೇನೆ ಎಂದು ಅಂದುಕೊಳ್ಳಬೇಡಿ. ಸದ್ಯ ನಾನು ಫುಲ್​ ಫಾರ್ಮ್​ನಲ್ಲಿದ್ದೇನೆ. ಐಪಿಎಸ್ ಮತ್ತು ಐಎಎಸ್ ಹುದ್ದೆಗಳಿಂದ ಸಾವಿರಾರು ಜನರಿಗೆ ಸಹಾಯ ಮಾಡಬಹುದು. ಈ ಹುದ್ದೆಯಲ್ಲಿದ್ದು ನಾನು ಜನಕ್ಕೆ ಸಹಾಯ ಮಾಡುವುದಾಗಿ ಚನ್ನಣ್ಣನವರ್ ಹೇಳಿದರು.

Intro:ಅಣ್ಣಾಮಲೈ ಒಬ್ಬ ದೊಡ್ಡದೊಡ್ಡ ವ್ಯಕ್ತಿ. ಈ ರಾಜ್ಯ ಮತ್ತು ಪೊಲೀಸ್ ಇಲಾಖೆ ಬಿಟ್ಟಿದ್ದು ದೊಡ್ಡ ನಷ್ಟ, ಆತ ನನಗಿಂತ ಹತ್ತು ಪಟ್ಟು ಉತ್ತಮ ಅಧಿಕಾರಿ - ರವಿ ಡಿ ಚನ್ನಣ್ಣನವರ್Body:ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾಲೇಜ್ ವಿದ್ಯಾರ್ಥಿಗಳನ್ನು ಉದ್ದೇಶಿ ಮಾತನಾಡುವಾಗ ನಾನು ಫುಲ್ ಫಾರ್ಮ್ ನಲ್ಲಿದ್ದು ಕೆಲಸಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲವೆಂದು ಹೇಳಿದರು.

ದೊಡ್ಡಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಸ್ಪಿ ರವಿ ಚನ್ನಣ್ಣನವರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವಾಗ. ವಿದ್ಯಾರ್ಥಿಯೊಬ್ಬ ಅಣ್ಣಾಮಲೈ ರಾಜೀನಾಮೆ ಕೊಡಲು ರಾಜಕೀಯ ಒತ್ತಡವೇ ಕಾರಣವೇ ಎಂದು ಕೇಳಿದ್ದಾಗ ಉತ್ತರ ನೀಡಿದ ಅವರು.ಅಣ್ಣಾಮಲೈ ಒಬ್ಬ ದೊಡ್ಡ ವ್ಯಕ್ತಿ . ಈ ರಾಜ್ಯ ಮತ್ತು ಪೊಲೀಸ್ ಇಲಾಖೆ ಬಿಟ್ಟಿದ್ದು ದೊಡ್ಡ ನಷ್ಟ, ಆತ ನನಗಿಂತ ಹತ್ತು ಪಟ್ಟು ಉತ್ತಮ ಅಧಿಕಾರಿ
.ನನ್ನ ಬಗ್ಗೆ ಹೈಪ್ ಇದೆ. ನೀವು ಏನ್ ಮಾತನಾಡುತ್ತಿರಾ ಅದರ 10 ಪರ್ಸೆಂಟ್ ಇದ್ದಿನಿ ಅಷ್ಟೇ . ಅವರಿಗೊಂದು ಬಹು ದೊಡ್ಡ ಕನಸಿದೆ ಅವನ ಕನಸಿಗೆ ನಾವು ಬೆಂಬಲ ಕೊಡೋಣ. ಅವರಿಗೆ ಒಳ್ಳೇಯದ್ದಾಗಲಿ. ಅಂತಿಮವಾಗಿ ಅವರು ಸಾರ್ವಜನಿಕ ಸೇವೆಗೆ ಬರಲಿದ್ದಾರೆ. ಅಣ್ಣಮಲೈ ಐಪಿಎಸ್ ಹುದ್ದೆ ಗೆ ರಾಜಿನಾಮೆ ನೀಡಿದ್ದಾಗ ನಂತರ ರವಿ ಡಿ ಚನ್ನಣ್ಣನವರ್ ರಾಜಿನಾಮೆ ಕೊಡುತ್ತಾರೆ ಅಂತ ಜನ ಅಂದು ಕೊಂಡಿದ್ದಾರೆ. ಅದರೆ
ಸದ್ಯ ನಾನು ಫುಲ್ ಫಾರ್ಮ್ ನಲ್ಲಿದ್ದನೆ. ಐಪಿಎಸ್ ಮತ್ತು ಐಎಎಸ್ ಹುದ್ದೆಗಳು ಸಾವಿರಾರು ಜನಕ್ಕೆ ಸಹಾಯ ಮಾಡುವಂಥ ಅಧಿಕಾರಲಿದೆ. ಈ ಹುದ್ದೆಯಲ್ಲಿದ್ದು ಸಾವಿರಾರು ಜನಕ್ಕೆ ಸಹಾಯ ಮಾಡುವುದ್ದಾಗಿ ಹೇಳಿದರು.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.