ETV Bharat / state

ಮುಚಖಂಡಿ ಕೆರೆ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿ - news kannada

ಐತಿಹಾಸಿಕ ಹಿನ್ನೆಲೆ ಹೊಂದಿರುವ ಮುಚಖಂಡಿ ಕೆರೆಯ ವೀಕ್ಷಣೆಗೆಂದು ಆಗಮಿಸಿದ ಜಿಲ್ಲಾಧಿಕಾರಿ ಆರ್​.ರಾಮಚಂದ್ರನ್​ ಹಾಗೂ ಇತರೆ ಸಿಬ್ಬಂದಿ ವೀಕ್ಷಣೆ ಮಾಡುತ್ತಾ ಕೆಲ ಹೊತ್ತು ಇಲ್ಲಿನ ಸೌಂದರ್ಯ ಸವಿದರು.

ಮುಚಖಂಡಿ ಕೆರೆ ವೀಕ್ಷಣೆಯಲ್ಲಿ ತೊಡಗಿರುವ ಜಿಲ್ಲಾಧಿಕಾರಿ ಆರ್​. ರಾಮಚಂದ್ರನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಸಾರ್
author img

By

Published : Jul 26, 2019, 2:07 AM IST

ಬಾಗಲಕೋಟೆ: ಜಿಲ್ಲಾಧಿಕಾರಿ ಆರ್​.ರಾಮಚಂದ್ರನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಸಾರ್​ ಅವರು ನಗರದ ಮುಚಖಂಡಿ ಕೆರೆಯನ್ನು ವೀಕ್ಷಣೆ ಮಾಡುವ ಜೊತೆಗೆ ಕೆಲ ಸಮಯ ಬೆಟ್ಟದ ಮೇಲೆ ಕುಳಿತು ಪ್ರಕೃತಿಯ ಸೌಂದರ್ಯ ಸವಿದರು.

View of Muchakhandi Lake from Bagalakote DC
ಮುಚಖಂಡಿ ಕೆರೆ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಐತಿಹಾಸಿಕ ಹಿನ್ನೆಲೆ ಹೊಂದಿರುವ ಮುಚಖಂಡಿ ಕೆರೆಗೆ ಆಲಮಟ್ಟಿ ಹಿನ್ನೀರಿನಿಂದ ನೀರು ತುಂಬಿಸುವ ಯೋಜನೆ ಪ್ರಾರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ನೀರು ಮುಚಖಂಡಿ ಕೆರೆಗೆ ಬರುತ್ತಿದ್ದು, ಅದರ ವೀಕ್ಷಣೆ ಮಾಡಿದರು. ಕರೆಯಲ್ಲಿ ಬೋಟ್ ಅಳವಡಿಸಿ ಸ್ಥಳೀಯರಿಗೆ ಆಕರ್ಷಣೆ ಆಗುವಂತೆ ಮಾಡುವ ಬಗ್ಗೆ ಹಿಂದಿನ ಸರ್ಕಾರದಲ್ಲಿ ಚಾಲನೆ ನೀಡಲಾಗಿತ್ತು. ಹಾಗಾಗಿ ವೀಕ್ಷಣೆ ಜೊತೆ ಜೊತೆಗೆ ಅದರ ಬಗ್ಗೆ ಚರ್ಚೆ ಸಹ ನಡೆಸಿದರು. ಇದೇ ಸಂದರ್ಭದಲ್ಲಿ ಆಹಾರ ಇಲಾಖೆ ಅಧಿಕಾರಿ ಶ್ರೀಶೈಲ ಕಂಕಣವಾಡಿ ಹಾಗೂ ನಿರ್ಮಿತ ಕೇಂದ್ರದ ಅಧಿಕಾರಿ ಶಂಕರ ಗೂಗಿ ಸೇರಿದಂತೆ ಇತರ ಸಿಬ್ಬಂದಿ ಉಪಸ್ಥಿತರಿದ್ದರು.

ಬಾಗಲಕೋಟೆ: ಜಿಲ್ಲಾಧಿಕಾರಿ ಆರ್​.ರಾಮಚಂದ್ರನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಸಾರ್​ ಅವರು ನಗರದ ಮುಚಖಂಡಿ ಕೆರೆಯನ್ನು ವೀಕ್ಷಣೆ ಮಾಡುವ ಜೊತೆಗೆ ಕೆಲ ಸಮಯ ಬೆಟ್ಟದ ಮೇಲೆ ಕುಳಿತು ಪ್ರಕೃತಿಯ ಸೌಂದರ್ಯ ಸವಿದರು.

View of Muchakhandi Lake from Bagalakote DC
ಮುಚಖಂಡಿ ಕೆರೆ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಐತಿಹಾಸಿಕ ಹಿನ್ನೆಲೆ ಹೊಂದಿರುವ ಮುಚಖಂಡಿ ಕೆರೆಗೆ ಆಲಮಟ್ಟಿ ಹಿನ್ನೀರಿನಿಂದ ನೀರು ತುಂಬಿಸುವ ಯೋಜನೆ ಪ್ರಾರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ನೀರು ಮುಚಖಂಡಿ ಕೆರೆಗೆ ಬರುತ್ತಿದ್ದು, ಅದರ ವೀಕ್ಷಣೆ ಮಾಡಿದರು. ಕರೆಯಲ್ಲಿ ಬೋಟ್ ಅಳವಡಿಸಿ ಸ್ಥಳೀಯರಿಗೆ ಆಕರ್ಷಣೆ ಆಗುವಂತೆ ಮಾಡುವ ಬಗ್ಗೆ ಹಿಂದಿನ ಸರ್ಕಾರದಲ್ಲಿ ಚಾಲನೆ ನೀಡಲಾಗಿತ್ತು. ಹಾಗಾಗಿ ವೀಕ್ಷಣೆ ಜೊತೆ ಜೊತೆಗೆ ಅದರ ಬಗ್ಗೆ ಚರ್ಚೆ ಸಹ ನಡೆಸಿದರು. ಇದೇ ಸಂದರ್ಭದಲ್ಲಿ ಆಹಾರ ಇಲಾಖೆ ಅಧಿಕಾರಿ ಶ್ರೀಶೈಲ ಕಂಕಣವಾಡಿ ಹಾಗೂ ನಿರ್ಮಿತ ಕೇಂದ್ರದ ಅಧಿಕಾರಿ ಶಂಕರ ಗೂಗಿ ಸೇರಿದಂತೆ ಇತರ ಸಿಬ್ಬಂದಿ ಉಪಸ್ಥಿತರಿದ್ದರು.

Intro:AnchorBody:ಬಾಗಲಕೋಟೆ--ಜಿಲ್ಲಾಧಿಕಾರಿ ಆರ್,ರಾಮಚಂದ್ರನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲೋಕೇಶ್ ಜಗಲಸಾರ ಅವರು,ಮುಚಖಂಡಿ ಕೆರೆಯನ್ನು ವೀಕ್ಷಣೆ ಮಾಡುವ ಜೊತೆಗೆ ಕೆಲ ಸಮಯ ಬೆಟ್ಟದ ಮೇಲೆ ಕುಳಿತು ಎಂಜಾಯ್ ಮಾಡಿದರು.
ಐತಿಹಾಸಿಕ ಹಿನ್ನೆಲೆ ಹೊಂದಿರುವ ಮುಚಖಂಡಿ ಕೆರೆಗೆ ಆಲಮಟ್ಟಿ ಹಿನ್ನೀರಿನಿಂದ ನೀರು ತುಂಬಿಸುವ ಯೋಜನೆ ಪ್ರಾರಂಭಿಸಲಾಗಿದೆ.ಈ ಹಿನ್ನೆಲೆಯಲ್ಲಿ ನೀರು ಮುಚಖಂಡಿ ಕೆರೆಗೆ ಬರುತ್ತಿತ್ತು,ಅದರ ವೀಕ್ಷಣೆ ಜೊತೆಗೆ ಕರೆಯಲ್ಲಿ ಬೋಟ್ ಅಳವಡಿಸಿ,ಸ್ಥಳೀಯರಿಗೆ ಆಕರ್ಷಣೆ ಆಗುವಂತೆ ಮಾಡುವ ಬಗ್ಗೆ ಹಿಂದಿನ ಸರ್ಕಾರ ದಲ್ಲಿ ಚಾಲನೆ ನೀಡಲಾಗಿತ್ತು.ಈಗ ಅದರ ಬಗ್ಗೆ ಚರ್ಚೆ ನಡೆಸಿ,ಜಿಲ್ಲಾಧಿಕಾರಿ ಆರ್,ರಾಮಚಂದ್ರನ್ ವೀಕ್ಷಣೆ ಮಾಡಿದರು.
ನೀರು ಬರುತ್ತಿರುವ ಸ್ಥಳ ಮತ್ತು ಅಭಿವೃದ್ಧಿ ಪಡಿಸುವ ಬಗ್ಗೆ ಚರ್ಚೆ ಮಾಡುತ್ತಾ,ಬೆಟ್ಟ ಹತ್ತಿ ಎಂಜಾಯ್ ಮಾಡಿದರು.ಅದರ ಜೊತಗೆ ಬೆಟ್ಟದ ಮೇಲಿಂದ ಪ್ರಕೃತಿ ಸೌಂದರ್ಯ ನೋಡಿ ಸಂತಷ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಆಹಾರ ಇಲಾಖೆ ಅಧಿಕಾರಿ ಶ್ರೀಶೈಲ ಕಂಕಣವಾಡಿ ಹಾಗೂ ನಿರ್ಮಿತ ಕೇಂದ್ರದ ಅಧಿಕಾರಿ ಶಂಕರ ಗೂಗಿ ಸೇರಿದಂತೆ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು..Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.