ETV Bharat / state

ಐಹೊಳೆಗೆ ಉತ್ತರಾಖಂಡದ ಪ್ರವಾಸೋದ್ಯಮ ಸಚಿವರ ಭೇಟಿ

author img

By

Published : Feb 15, 2020, 12:55 AM IST

ಉತ್ತರಾಖಂಡದ ಪ್ರವಾಸೋದ್ಯಮ ಸಚಿವರಾದ ಅಮೃತಾ ರಾವತ್ ಅವರು, ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರುವ ಸ್ಮಾರಕಗಳು,ಶಿಲ್ಪಕಲೆಗಳನ್ನು ನೋಡಿ ಉಲ್ಲಾಸ ಭರಿತರಾದರು.

ಪ್ರವಾಸೋದ್ಯಮ ಸಚಿವರ ಭೇಟಿ
ಪ್ರವಾಸೋದ್ಯಮ ಸಚಿವರ ಭೇಟಿ

ಬಾಗಲಕೋಟೆ: ಉತ್ತರಾಖಂಡದ ಪ್ರವಾಸೋದ್ಯಮ ಸಚಿವರಾದ ಅಮೃತಾ ರಾವತ್ ಅವರು ಜಿಲ್ಲೆಯ ಐತಿಹಾಸಿಕ ಸ್ಥಳಗಳಾದ ಐಹೊಳೆ, ಪಟ್ಟದಕಲ್ಲು ಹಾಗೂ ಮಹಾಕೂಟ ಕ್ಷೇತ್ರಗಳಿಗೆ ಭೇಟಿ ನೀಡಿ ವೀಕ್ಷಿಸಿದರು.

ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿ, ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರುವ ಸ್ಮಾರಕಗಳು,ಶಿಲ್ಪಕಲೆಗಳನ್ನು ನೋಡಿ ಉಲ್ಲಾಸ ಭರಿತರಾದರು.ಆದರೆ.ಐಹೊಳೆ ಹಾಗೂ ಪಟ್ಟದಕಲ್ಲು ಗ್ರಾಮದ ಒಳಗೆ ಸರಿಯಾದ ರಸ್ತೆ ಇಲ್ಲದೆ ಹಾಗೂ ಉದ್ಯೋಗಕ್ಕೆ ಉತ್ತೇಜನ ದೂರಕದ ಹಿನ್ನೆಲೆ ಅಸಮಾಧಾನ ವ್ಯಕ್ತಪಡಿಸಿದರು.

ಪ್ರವಾಸೋದ್ಯಮ ಸಚಿವರ ಭೇಟಿ
ಪ್ರವಾಸೋದ್ಯಮ ಸಚಿವರ ಭೇಟಿ

ಈ ವೇಳೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಮಹೆಬೂಬಿ, ಪ್ರವಾಸೋದ್ಯಮ ಇಲಾಖೆಯ ಸಂಯೋಜಕ ಅನೀಲಕುಮಾರ ಇದ್ದರು.

ಬಾಗಲಕೋಟೆ: ಉತ್ತರಾಖಂಡದ ಪ್ರವಾಸೋದ್ಯಮ ಸಚಿವರಾದ ಅಮೃತಾ ರಾವತ್ ಅವರು ಜಿಲ್ಲೆಯ ಐತಿಹಾಸಿಕ ಸ್ಥಳಗಳಾದ ಐಹೊಳೆ, ಪಟ್ಟದಕಲ್ಲು ಹಾಗೂ ಮಹಾಕೂಟ ಕ್ಷೇತ್ರಗಳಿಗೆ ಭೇಟಿ ನೀಡಿ ವೀಕ್ಷಿಸಿದರು.

ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿ, ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರುವ ಸ್ಮಾರಕಗಳು,ಶಿಲ್ಪಕಲೆಗಳನ್ನು ನೋಡಿ ಉಲ್ಲಾಸ ಭರಿತರಾದರು.ಆದರೆ.ಐಹೊಳೆ ಹಾಗೂ ಪಟ್ಟದಕಲ್ಲು ಗ್ರಾಮದ ಒಳಗೆ ಸರಿಯಾದ ರಸ್ತೆ ಇಲ್ಲದೆ ಹಾಗೂ ಉದ್ಯೋಗಕ್ಕೆ ಉತ್ತೇಜನ ದೂರಕದ ಹಿನ್ನೆಲೆ ಅಸಮಾಧಾನ ವ್ಯಕ್ತಪಡಿಸಿದರು.

ಪ್ರವಾಸೋದ್ಯಮ ಸಚಿವರ ಭೇಟಿ
ಪ್ರವಾಸೋದ್ಯಮ ಸಚಿವರ ಭೇಟಿ

ಈ ವೇಳೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಮಹೆಬೂಬಿ, ಪ್ರವಾಸೋದ್ಯಮ ಇಲಾಖೆಯ ಸಂಯೋಜಕ ಅನೀಲಕುಮಾರ ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.