ETV Bharat / state

ಪ್ರವಾಹದಿಂದ ಮುಳಗಡೆಗೊಂಡ ಐತಿಹಾಸಿಕ ಸ್ಮಾರಕಗಳು: ಆದರೂ ಸೆಲ್ಫಿಗಾಗಿ ಮುಗಿಬಿದ್ದ ಜನ

ಪ್ರವಾಹದಿಂದ ಮುಳಗಡೆ ಆಗಿರುವ ಐತಿಹಾಸಿಕ ಸ್ಮಾರಕಗಳು, ಪ್ರವಾಸಿಗರು ವೀಕ್ಷಣೆ ಮಾಡುವ ಸಂಖ್ಯೆ ಕಡಿಮೆ ಆಗಿದ್ದರೆ,ಸ್ಥಳೀಯರು ವೀಕ್ಷಣೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ.

author img

By

Published : Aug 10, 2019, 11:50 PM IST

ಪ್ರವಾಹದಿಂದ ಮುಳಗಡೆಗೊಂಡ ಐತಿಹಾಸಿಕ ಸ್ಮಾರಕಗಳು: ಆದರೂ ಸೆಲ್ಫಿಗಾಗಿ ಮುಗಿಬಿದ್ದ ಜನ

ಬಾಗಲಕೋಟೆ: ಜಿಲ್ಲೆಯ ಕೃಷ್ಣಾ, ಘಟಪ್ರಭಾ ಹಾಗೂ ಮಲ್ಲಪ್ರಭಾ ನದಿಗಳ ಪ್ರವಾಹದಿಂದ ಗ್ರಾಮದಲ್ಲಿನ ಸ್ಮಾರಕಗಳು ಹಾಗೂ ಸೇತುವೆಗಳು ಮುಳಗಡೆಯಿಂದಾಗಿ ಸಾಕಷ್ಟು ಜನ ತೊಂದರೆಗಿಡಾದರೆ, ಮತ್ತಷ್ಟು ಜನರಿಗೆ ಇದೆ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ.

ಪ್ರವಾಹದಿಂದ ಮುಳಗಡೆಗೊಂಡ ಐತಿಹಾಸಿಕ ಸ್ಮಾರಕಗಳು: ಆದರೂ ಸೆಲ್ಫಿಗಾಗಿ ಮುಗಿಬಿದ್ದ ಜನ

ಹೌದು, ಬಾದಾಮಿ ಚಾಲುಕ್ಯರು ಆಳಿದ ಕಾಲದಲ್ಲಿ ನಿರ್ಮಾಣ ಆಗಿರುವ ಪಟ್ಟದಕಲ್ಲು ಸಂಪೂರ್ಣ ಜಲಾವೃತಗೊಂಡಿದೆ. ಹೀಗೆ ಜಲಾವೃತಗೊಂಡಿರುವ ಕಾಟಾಪೂರ- ಪಟ್ಟದಕಲ್ಲು ನೋಡಲು ಗುಡೂರು, ಬಾದಾಮಿ, ಬಾಗಲಕೋಟೆಯಿಂದ ಜನರು ಬರುತ್ತಿದ್ದಾರೆ. ನೀರಿನ ಒಳಗೆ ಹೋಗಿ ಸೆಲ್ಫಿ , ಫೋಟೋ ತೆಗೆದುಕೊಳ್ಳುವ ಹುಚ್ಚು ಹೆಚ್ಚಾಗುತ್ತಿದೆ.

ಇದರಿಂದ ಪೊಲೀಸರಿಗೆ ಕಿರಿಕಿರಿ ಉಂಟಾಗಿದ್ದು, ಏನಾದರೂ ಅನಾಹುತ ಆದಲ್ಲಿ, ಅಧಿಕಾರಗಳ ಮೇಲೆ ಬರುತ್ತದೆ ಎಂದು ಪೊಲೀಸ್ ಅಂಜಿಕೆಯಲ್ಲಿದ್ದರೆ, ಯಾವುದೇ ಅಂಜಿಕೆ ಇಲ್ಲದೇ ಜನರು ನೀರಿನ ಒಳಗೆ ‌ನುಗ್ಗಿ ಫೋಟೋ ತೆಗೆದುಕೊಳ್ಳುವ ಹುಚ್ಚು ಹೆಚ್ಚಾಗಿದೆ.

ಬಾಗಲಕೋಟೆ: ಜಿಲ್ಲೆಯ ಕೃಷ್ಣಾ, ಘಟಪ್ರಭಾ ಹಾಗೂ ಮಲ್ಲಪ್ರಭಾ ನದಿಗಳ ಪ್ರವಾಹದಿಂದ ಗ್ರಾಮದಲ್ಲಿನ ಸ್ಮಾರಕಗಳು ಹಾಗೂ ಸೇತುವೆಗಳು ಮುಳಗಡೆಯಿಂದಾಗಿ ಸಾಕಷ್ಟು ಜನ ತೊಂದರೆಗಿಡಾದರೆ, ಮತ್ತಷ್ಟು ಜನರಿಗೆ ಇದೆ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ.

ಪ್ರವಾಹದಿಂದ ಮುಳಗಡೆಗೊಂಡ ಐತಿಹಾಸಿಕ ಸ್ಮಾರಕಗಳು: ಆದರೂ ಸೆಲ್ಫಿಗಾಗಿ ಮುಗಿಬಿದ್ದ ಜನ

ಹೌದು, ಬಾದಾಮಿ ಚಾಲುಕ್ಯರು ಆಳಿದ ಕಾಲದಲ್ಲಿ ನಿರ್ಮಾಣ ಆಗಿರುವ ಪಟ್ಟದಕಲ್ಲು ಸಂಪೂರ್ಣ ಜಲಾವೃತಗೊಂಡಿದೆ. ಹೀಗೆ ಜಲಾವೃತಗೊಂಡಿರುವ ಕಾಟಾಪೂರ- ಪಟ್ಟದಕಲ್ಲು ನೋಡಲು ಗುಡೂರು, ಬಾದಾಮಿ, ಬಾಗಲಕೋಟೆಯಿಂದ ಜನರು ಬರುತ್ತಿದ್ದಾರೆ. ನೀರಿನ ಒಳಗೆ ಹೋಗಿ ಸೆಲ್ಫಿ , ಫೋಟೋ ತೆಗೆದುಕೊಳ್ಳುವ ಹುಚ್ಚು ಹೆಚ್ಚಾಗುತ್ತಿದೆ.

ಇದರಿಂದ ಪೊಲೀಸರಿಗೆ ಕಿರಿಕಿರಿ ಉಂಟಾಗಿದ್ದು, ಏನಾದರೂ ಅನಾಹುತ ಆದಲ್ಲಿ, ಅಧಿಕಾರಗಳ ಮೇಲೆ ಬರುತ್ತದೆ ಎಂದು ಪೊಲೀಸ್ ಅಂಜಿಕೆಯಲ್ಲಿದ್ದರೆ, ಯಾವುದೇ ಅಂಜಿಕೆ ಇಲ್ಲದೇ ಜನರು ನೀರಿನ ಒಳಗೆ ‌ನುಗ್ಗಿ ಫೋಟೋ ತೆಗೆದುಕೊಳ್ಳುವ ಹುಚ್ಚು ಹೆಚ್ಚಾಗಿದೆ.

Intro:Anchor


Body:ಪ್ರವಾಹ ದಲ್ಲಿ ಮುಳಗಡೆ ಆಗಿರುವ ಐತಿಹಾಸಿಕ ಸ್ಮಾರಕಗಳು,ಪ್ರವಾಸಿಗರು ವೀಕ್ಷಣೆ ಮಾಡುವ ಸಂಖ್ಯೆ ಕಡಿಮೆ ಆಗಿದ್ದರೆ,ಸ್ಥಳೀಯರು ವೀಕ್ಷಣೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ.ಬಾಗಲಕೋಟೆ ಜಿಲ್ಲೆಯ ಕೃಷ್ಣ, ಘಟಪ್ರಭಾ ಹಾಗೂ ಮಲ್ಲಪ್ರಭಾ ನದಿಗಳ ಪ್ರವಾಹ ದಿಂದ ಗ್ರಾಮದಲ್ಲಿ, ಸ್ಮಾರಕಗಳು ಹಾಗೂ ಸೇತುವೆ ಗಳು ಮುಳಗಡೆ ಆಗಿ ಸಾಕಷ್ಟು ಜನ ತೊಂದರೆ ಪಡುತ್ತಿದ್ದಾರೆ.ಆದರೆ ಇಂತಹ ಸ್ಥಳಗಳು ಕೇವಲರಿಗೆ ಪ್ರವಾಸಿ ತಾಣವಾಗುತ್ತಿದೆ.ಬಾದಾಮಿ ಚಾಲುಕ್ಯ ಆಳಿದ ಕಾಲದಲ್ಲಿ ನಿರ್ಮಾಣ ಆಗಿರುವ ಪಟ್ಟದಕಲ್ಲು ಸಂಪೂರ್ಣ ಜಲಾವೃತಗೊಂಡಿದೆ. ಪ್ರವಾಹ ಇಲ್ಲದ ಸಮಯದಲ್ಲಿ ಸ್ಥಳೀಯರು ಬಂದು ವೀಕ್ಷಣೆ ಮಾಡುವ ಸಂಖ್ಯೆ ವಿರಳ ಈಗ ಪ್ರವಾಹ ಹಿನ್ನೆಲೆ, ಕಾಟಾಪೂರ- ಪಟ್ಟದಕಲ್ಲು ಸೇತು ಮುಳಗಡೆ ಮತ್ತು ಸ್ಮಾರಕಗಳ ಮುಳಗಡೆ ಆಗಿರುವ ಬಗ್ಗೆ ಮಾಹಿತಿ ಪಡೆದುಕೊಂಡು ಗುಡೂರ,ಬಾದಾಮಿ,ಬಾಗಲಕೋಟೆ ಯಿಂದ ಜನರು ಪ್ರವಾಹದ ನೀರನ್ನು ನೋಡಲಿಕ್ಕೆ ಬರುತ್ತಿದೆ.ಕಮತಗಿ ಐಹೊಳೆ ಸೇರಿದಂತೆ ಪ್ರಮುಖವಾದ ರಸ್ತೆ, ಸೇತುವೆ ಸೇರಿದಂತೆ ಇತರ ಗ್ರಾಮಗಳ ಪ್ರವಾಹ ನೋಡಲು ತಂಡೋಪ ತಂಡವಾಗಿ ವೀಕ್ಷಣೆ ಆಗಮಿಸುತ್ತಿದ್ದಾರೆ.ನೀರಿನ ಒಳಗೆ ಹೋಗಿ ಸೇಲ್ಪಿ ,ಪೋಟೋ ತೆಗೆದುಕೊಳ್ಳುವ ಹುಚ್ಚು ಹೆಚ್ಚಾಗುತ್ತಿದೆ.ಇದರಿಂದ ಪೊಲೀಸ್ ರಿಗೆ ಕಿರಿಕಿರಿ ಉಂಟಾಗಿ ಬೇಸರ ಆಗುತ್ತಿದೆ.ಏನಾದರೂ ಅನಾಹುತ ಆದಲ್ಲಿ ಅಧಿಕಾರಗಳ ಮೇಲೆ ಬರುತ್ತದೆ ಎಂದು ಪೊಲೀಸ್ ಅಂಜಿಕೆ ಇದ್ದರೆ,ಯಾವುದೇ ಅಂಜಿಕೆ ಇಲ್ಲದೆ ಜನರು ನೀರಿನ ಒಳಗೆ ‌ನುಗ್ಗಿ ಪೋಟೋ ತೆಗೆದುಕೊಳ್ಳುವ ಹುಚ್ಚು ಹೋಗುತ್ತಿಲ್ಲ.


Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.