ETV Bharat / state

ಬಾಗಲಕೋಟೆ: 3 ಕೋಟಿ ವೆಚ್ಚದ ವಿವಿಧ ಕಾಮಗಾರಿಗೆ ಚರಂತಿಮಠ ಚಾಲನೆ - Veeranna Charanthimath inauguration development project

2019-20ನೇ ಸಾಲಿನ ಎಸ್​ಎಫ್​ಸಿ ಹಾಗೂ 14ನೇ ಹಣಕಾಸು ಆಯೋಗದಲ್ಲಿ ತೆಗೆದುಕೊಂಡ 3 ಕೋಟಿ 79 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೀರಣ್ಣ ಚರಂತಿಮಠ ಭೂಮಿ ಪೂಜೆ ನೆರವೇರಿಸಿದರು.

MLA  Veeranna Charanthimath
ಶಾಸಕ ವೀರಣ್ಣ ಚರಂತಿಮಠ
author img

By

Published : Dec 4, 2019, 1:03 PM IST

ಬಾಗಲಕೋಟೆ: 2019-20ನೇ ಸಾಲಿನ ಎಸ್​ಎಫ್​ಸಿ ಹಾಗೂ 14ನೇ ಹಣಕಾಸು ಆಯೋಗದಲ್ಲಿ ತೆಗೆದುಕೊಂಡ 3 ಕೋಟಿ 79 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೀರಣ್ಣ ಚರಂತಿಮಠ ಭೂಮಿ ಪೂಜೆ ನೆರವೇರಿಸಿದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಬಿಜೆಪಿ ಮುಖಂಡ ಪ್ರಕಾಶ ತಪಶೆಟ್ಟಿ, ನಗರಭೆ ಪೌರಾಯುಕ್ತ ಗಣಪತಿ ಪಾಟೀಲ್​​, ಯಲ್ಲಪ್ಪ ನಾರಾಯಣಿ, ಜಿ.ಎನ್.ಪಾಟೀಲ್​​, ರಾಜು ನಾಯ್ಕರ, ಬಸವರಾಜ ಪಾತ್ರೋಟಿ, ಶರಣಪ್ಪ ಗುಳೇದ, ಶಿರಗಣ್ಣವರ, ಯಲ್ಲಪ್ಪ ಬೆಂಡಿಗೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಬಾಗಲಕೋಟೆ: 2019-20ನೇ ಸಾಲಿನ ಎಸ್​ಎಫ್​ಸಿ ಹಾಗೂ 14ನೇ ಹಣಕಾಸು ಆಯೋಗದಲ್ಲಿ ತೆಗೆದುಕೊಂಡ 3 ಕೋಟಿ 79 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೀರಣ್ಣ ಚರಂತಿಮಠ ಭೂಮಿ ಪೂಜೆ ನೆರವೇರಿಸಿದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಬಿಜೆಪಿ ಮುಖಂಡ ಪ್ರಕಾಶ ತಪಶೆಟ್ಟಿ, ನಗರಭೆ ಪೌರಾಯುಕ್ತ ಗಣಪತಿ ಪಾಟೀಲ್​​, ಯಲ್ಲಪ್ಪ ನಾರಾಯಣಿ, ಜಿ.ಎನ್.ಪಾಟೀಲ್​​, ರಾಜು ನಾಯ್ಕರ, ಬಸವರಾಜ ಪಾತ್ರೋಟಿ, ಶರಣಪ್ಪ ಗುಳೇದ, ಶಿರಗಣ್ಣವರ, ಯಲ್ಲಪ್ಪ ಬೆಂಡಿಗೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Intro:AnchorBody:
ಬಾಗಲಕೋಟೆ: 2019-20ನೇ ಸಾಲಿನ ಎಸ್.ಎಫ್.ಸಿ ಹಾಗೂ 14ನೇ ಹಣಕಾಸು ಆಯೋಗದಲ್ಲಿ ತೆಗೆದುಕೊಂಡ 3ಕೋಟಿ 79 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಶಾಸಕ ವೀರಣ್ಣ ಚರಂತಿಮಠ ಭೂಮಿ ಪೂಜೆ ನೆರವೇರಿಸಿದರು.
35 ಲಕ್ಷ ವೆಚ್ಚದಲ್ಲಿ ವಾರ್ಡ ನಂ.21ರ ಪೊಲೀಸ್ ಕ್ವಾಟರ್ಸ್‍ನಲ್ಲಿ ಬರುವ ರಸ್ತೆಗಳಿಗೆ ಡಾಂಬರೀಕರಣ, 6 ಲಕ್ಷ ವೆಚ್ಚದಲ್ಲಿ ವಾರ್ಡ ನಂ.23 ವಾಜೇಪಿ ಕಾಲೋನಿ ಮತ್ತು ವಾಂಬೆ ಕಾಲೋನಿಯಲ್ಲಿ 8 ಮೀ ಎತ್ತರದ ಹೈ ಮಾಸ್ಟ್ ಅಳವಡಿಸುವುದು.15 ಲಕ್ಷ ವೆಚ್ಚದಲ್ಲಿ ವಾರ್ಡ ನಂ.24 ಸೆ.ನಂ.45 ರಲ್ಲಿ ಅಡ್ಡರಸ್ತೆಗಳಿಗೆ ಪೇವರ್ ಬ್ಲಾಕ್ ರಸ್ತೆ ನಿರ್ಮಾಣ ಕಾಮಗಾರಿ, 8.37 ಲಕ್ಷ ವೆಚ್ಚದಲ್ಲಿ ವಾರ್ಡ ನಂ.24ರ ಸೆ.ನಂ.45 ರಲ್ಲಿ ಆರ್.ಸಿ.ಸಿ ಚರಂಡಿ ಮತ್ತು ಸಿ.ಡಿ.ನಿರ್ಮಾಣ ಕಾಮಗಾರಿ, 12.89ಲಕ್ಷ ವೆಚ್ಚದಲ್ಲಿ ವಾರ್ಡ ನಂ.2ರಲ್ಲಿ ಹನಮಂತದೇವರ ಗುಡಿ ಹತ್ತಿರ, ಲಕ್ಷ್ಮೀ ಗುಡಿ ಹತ್ತಿರ, ಮತ್ತು ಧನಲಕ್ಷ್ಮೀ ಲಾಡ್ಜ್ ಹಿಂಭಾಗದ ರಸ್ತೆಗೆ ಆರ್.ಸಿ.ಸಿ. ಚರಂಡಿ ನಿರ್ಮಾಣ ಕಾಮಗಾರಿ,13 ರೂ.ಲಕ್ಷ ವೆಚ್ಚದಲ್ಲಿ ವಾರ್ಡ ನಂ.2ರಲ್ಲಿಬಂದೇನಮಾಜ ತಾಳಿಕೋಟಿ ಮನೆಯಿಂದ ತೇಲಿ ಮನೆಯವರಿಗೆ ಹಾಗೂ ಧನಲಕ್ಷ್ಮೀ ಲಾಡ್ಜ್ ಹಿಂಭಾಗ ಪೇವ್ಹರ್ ಬ್ಲ್ಯಾಕ್ ರಸ್ತೆ ನಿರ್ಮಾಣ ಕಾಮಗಾರಿ, 14.40 ಲಕ್ಷ್ ವೆಚ್ಚದಲ್ಲಿ ಹರಣಶಿಕಾರಿ ಕಾಲೋನಿಯಲ್ಲಿ ಚವ್ಹಾಣ ಮತ್ತು ಕಾಳೆ ಮನೆ ಹತ್ತಿರ ಆರ್.ಸಿ.ಸಿ. ಚರಂಡಿ ನಿರ್ಮಾಣ, 15 ಲಕ್ಷದಲ್ಲಿ ವಾರ್ಡ ನಂ.6 ರ ಜಿಗಜಿನ್ನಿ, ಕುಮಟಗಿ ಸಂಧಿ ಮತ್ತು ವೆಂಕಟರಮಣ ಗುಡಿ ಹತ್ತಿರ ಪೇವ್ಹರ್ ರಸ್ತೆ ನಿರ್ಮಾಣ ಕಾಮಗಾರಿ, 13 ಲಕ್ಷದಲ್ಲಿ ವಾರ್ಡ ನಂ.12 ರಲ್ಲಿ ಬ್ರಾಹ್ಮಣ ಗಲ್ಲಿ ಟಂಕಸಾಲಿ ಗಲ್ಲಿ, ಪೆಂಡಾರ ಗಲ್ಲಿಯಲ್ಲಿ ಚರಂಡಿ ಮತ್ತು ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆÉ ನೆರವೇರಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್,ಬಿಜೆಪಿ ಮುಖಂಡ ಪ್ರಕಾಶ ತಪಶೆಟ್ಟಿ,ನಗರಭೆ ಪೌರಾಯುಕ್ತ ಗಣಪತಿ ಪಾಟೀಲ,ಯಲ್ಲಪ್ಪ ನಾರಾಯಣಿ,ಜಿ.ಎನ್.ಪಾಟೀಲ,ರಾಜು ನಾಯ್ಕರ,ಬಸವರಾಜ ಪಾತ್ರೋಟಿ,ಶರಣಪ್ಪ ಗುಳೇದ,ಶಿರಗಣ್ಣವರ,ಯಲ್ಲಪ್ಪ ಬೆಂಡಿಗೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.