ETV Bharat / state

ಡಿಸೆಂಬರ್​​ 1ರಿಂದ ಬಾಗಲಕೋಟೆಯಲ್ಲಿ ಹಾಪ್ ಮ್ಯಾರಥಾನ್ ಓಟ - ಹಾಪ್ ಮ್ಯಾರಥಾನ್ ಓಟ

ಬಾಗಲಕೋಟೆ ನಗರದಲ್ಲಿ ಡಿಸೆಂಬರ್ 1ರಿಂದ ರಿಯಲ್ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಆರೋಗ್ಯಕ್ಕಾಗಿ ಓಟ ಎಂಬ ಧ್ಯೇಯದೊಂದಿಗೆ ಹಾಪ್ ಮ್ಯಾರಥಾನ್ ಓಟ ಆಯೋಜಿಸಲಾಗಿದೆ.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ರಿಯಲ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ
author img

By

Published : Nov 23, 2019, 5:51 PM IST

ಬಾಗಲಕೊಟೆ: ಆರೋಗ್ಯಕ್ಕಾಗಿ ಓಟ ಎಂಬುವ ಧ್ಯೇಯದೊಂದಿಗೆ ಡಿಸೆಂಬರ್ 1 ರಂದು ಹಾಪ್ ಮ್ಯಾರಥಾನ್ ಓಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಾಗಲಕೋಟೆ ರಿಯಲ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಶಿವಕುಮಾರ ಸುರಪುರಮಠ ತಿಳಿಸಿದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ರಿಯಲ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ

ನವನಗರದ ಪ್ರೆಸ್ ಕಬ್ಲ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಮ್ಯಾರಥಾನ್ ಓಟಕ್ಕೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಚಾಲನೆ ನೀಡಲಿದ್ದು, ಎಸ್ ಪಿ ಲೋಕೇಶ ಸೇರಿದಂತೆ ಇತರ ಮುಖಂಡರು ಭಾಗವಹಿಸಲಿದ್ದಾರೆ. ಸುಮಾರು ಒಂದು ಸಾವಿರಕ್ಕೂ ಅಧಿಕ ಜನ ಈ ಓಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಓಟದ ಪ್ರಯುಕ್ತ ನವೆಂಬರ್ 28 ರಂದು ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್​​ ಓಟದಲ್ಲಿ ರನ್ನರ್ ಆಗಿರುವ ಅರುಣ ಭಾರದ್ವಾಜ್ ಅವರು 24 ಗಂಟೆಗಳ ಕಾಲ ಓಡುವ ಮೂಲಕ ದಾಖಲೆ ನಿರ್ಮಿಸಲಿದ್ದಾರೆ ಎಂದು ತಿಳಿಸಿದರು.

ಬಾಗಲಕೊಟೆ: ಆರೋಗ್ಯಕ್ಕಾಗಿ ಓಟ ಎಂಬುವ ಧ್ಯೇಯದೊಂದಿಗೆ ಡಿಸೆಂಬರ್ 1 ರಂದು ಹಾಪ್ ಮ್ಯಾರಥಾನ್ ಓಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಾಗಲಕೋಟೆ ರಿಯಲ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಶಿವಕುಮಾರ ಸುರಪುರಮಠ ತಿಳಿಸಿದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ರಿಯಲ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ

ನವನಗರದ ಪ್ರೆಸ್ ಕಬ್ಲ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಮ್ಯಾರಥಾನ್ ಓಟಕ್ಕೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಚಾಲನೆ ನೀಡಲಿದ್ದು, ಎಸ್ ಪಿ ಲೋಕೇಶ ಸೇರಿದಂತೆ ಇತರ ಮುಖಂಡರು ಭಾಗವಹಿಸಲಿದ್ದಾರೆ. ಸುಮಾರು ಒಂದು ಸಾವಿರಕ್ಕೂ ಅಧಿಕ ಜನ ಈ ಓಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಓಟದ ಪ್ರಯುಕ್ತ ನವೆಂಬರ್ 28 ರಂದು ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್​​ ಓಟದಲ್ಲಿ ರನ್ನರ್ ಆಗಿರುವ ಅರುಣ ಭಾರದ್ವಾಜ್ ಅವರು 24 ಗಂಟೆಗಳ ಕಾಲ ಓಡುವ ಮೂಲಕ ದಾಖಲೆ ನಿರ್ಮಿಸಲಿದ್ದಾರೆ ಎಂದು ತಿಳಿಸಿದರು.

Intro:Anchor


Body:ಆರೊಗ್ಯಕ್ಕಾಗಿ ಓಟ ಎಂಬುವ ಧ್ಯೇಯ ದೊಂದಿಗೆ ಡಿಸೆಂಬರ್ 1 ರಂದು ಹಾಪ್ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ ಎಂದು ಬಾಗಲಕೋಟೆ ರಿಯಲ್ ಸ್ಪೋರ್ಟ್ಸ್ ಅಸೋಸಿಯೇಷನ್ ದ ಅಧ್ಯಕ್ಷರಾದ ಶಿವಕುಮಾರ ಸುರಪುರಮಠ ತಿಳಿಸಿದ್ದಾರೆ.
ಅವರು ನವನಗರದ ಪ್ರೇಸ್ ಕಬ್ಲ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಈ ಮ್ಯಾರಥಾನ್ ಓಟವನ್ನು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಚಾಲನೆ ನೀಡಲಿದ್ದು,ಎಸ್ ಪಿ ಲೋಕೇಶ ಸೇರಿದಂತೆ ಇತರ ಮುಖಂಡರು ಭಾಗವಹಿಸಲಿದ್ದಾರೆ.ಸುಮಾರು ಒಂದು ಸಾವಿರಕ್ಕೂ ಅಧಿಕ ಜನ ಸೇರುವ ನೀರಿಕ್ಷೆ ಇದೆ.ಎಂದು ತಿಳಿಸಿದ ಶಿವಕುಮಾರ, ಇದರ ಪ್ರಯುಕ್ತ ನವೆಂಬರ್ 28 ರಂದು ಅಂತರರಾಷ್ಟ್ರೀಯ ಮಟ್ಟದ ರನ್ನರ್ ಆಗಿರುವ ಅರುಣ ಭಾರದ್ವಾಜ್ 24 ಗಂಟೆಗಳ ಓಡುವ ಮೂಲಕ ದಾಖಲೆ ಮಾಡಲಿದ್ದಾರೆ ಎಂದು ತಿಳಿಸಿದರು.
ಇದೇ ಸಮಯದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಡಗೌಡ ಮಾತನಾಡಿ,3K, 5K, 10K ಹಾಗೂ 21K ಹಂತದ ಮ್ಯಾರಥಾನ್ ಸ್ಪರ್ಧೆ ಹಮ್ಮಿಕೊಂಡಿದ್ದು,ವಿಜೇತರಿಗೆ
ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.ಈ ಸಮಯದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಗೀತಾ ಗಿರ್ಜಾ ಸೇರಿದಂತೆ ಇತರರು ಉಪಸ್ಥಿತರಿದ್ದರು..

ಬೈಟ್-- ಶಿವಕುಮಾರ ಸುರಪುರಮಠ( ಅಧ್ಯಕ್ಷರು)



Conclusion:ಈ ಟಿವಿ,ಭಾರತ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.