ETV Bharat / state

ಬಿಎಸ್​ವೈ ಅವಧಿಯಲ್ಲಿ ಒಂದೂ ಜಾತಿನಿಂದನೆ ಕೇಸ್​ ಇಲ್ಲ, ಹಾಗಾಗಿ ಉಪ ಚುನಾವಣೆಯಲ್ಲಿ ಗೆಲುವು ಖಚಿತ

author img

By

Published : Nov 5, 2019, 8:47 PM IST

ಮುಧೋಳ ತಾಲೂಕಿನ ಪ್ರವಾಹ ಪೀಡಿತ ಗುಲಗಾಲಜಂಬಗಿ ಗ್ರಾಮಕ್ಕೆ ಡಿಸಿಎಂ ಗೋವಿಂದ ಕಾರಜೋಳ ಹಾಗೂ ವಸತಿ ಸಚಿವ ವಿ.ಸೋಮಣ್ಣ ಭೇಟಿದರು. ಗ್ರಾಮದಲ್ಲಿ ನೆರೆಯಿಂದ ಹಾನಿ ಆಗಿರುವ ಮನೆಗಳನ್ನು ವೀಕ್ಷಣೆ ಮಾಡಿ, ಪರಿಹಾರ ಧನ ಸಿಕ್ಕಿರುವ ಬಗ್ಗೆ ಮಾಹಿತಿ ಪಡೆದರು.

ಪ್ರವಾಹ ಪೀಡಿತ ಗ್ರಾಮಕ್ಕೆ ಡಿಸಿಎಂ ಕಾರಜೋಳ ಹಾಗೂ ಸಚಿವ ಸೋಮಣ್ಣ ಭೇಟಿ.

ಬಾಗಲಕೋಟೆ: ಮುಧೋಳ ತಾಲೂಕಿನ ಪ್ರವಾಹ ಪೀಡಿತ ಗುಲಗಾಲಜಂಬಗಿ ಗ್ರಾಮಕ್ಕೆ ಡಿಸಿಎಂ ಗೋವಿಂದ ಕಾರಜೋಳ ಹಾಗೂ ವಸತಿ ಸಚಿವ ವಿ.ಸೋಮಣ್ಣ ಭೇಟಿದರು. ಗ್ರಾಮದಲ್ಲಿ ನೆರೆಯಿಂದ ಹಾನಿ ಆಗಿರುವ ಮನೆಗಳನ್ನು ವೀಕ್ಷಣೆ ಮಾಡಿ, ಪರಿಹಾರ ಧನ ಸಿಕ್ಕಿರುವ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ಹಾನಿಯಾಗಿರುವ ಮನೆಗಳನ್ನು ಗಮನಕ್ಕೆ ತೆಗೆದುಕೊಂಡು ಸೂಕ್ತ ಪರಿಹಾರ ನೀಡಲು, ಜಿಲ್ಲಾಧಿಕಾರಿ ರಾಜೇಂದ್ರ ಹಾಗೂ ಸಿಇಓ ಗಂಗೂಬಾಯಿ ಮಾನಕರ್ ಅವರಿಗೆ ತಿಳಿಸಿದರು.

ಪ್ರವಾಹ ಪೀಡಿತ ಗ್ರಾಮಕ್ಕೆ ಡಿಸಿಎಂ ಕಾರಜೋಳ ಹಾಗೂ ಸಚಿವ ಸೋಮಣ್ಣ ಭೇಟಿ.

ಈ ಸಮಯದಲ್ಲಿ ಮಾತನಾಡಿದ ಸಚಿವ ಸೋಮಣ್ಣ, ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆ ಸೇರಿ, ಗೋವಿಂದ ಕಾರಜೋಳ ಅವರು ಅಭಿವೃದ್ಧಿಯ ಕೆಲಸ ಮಾಡುತ್ತಿದ್ದಾರೆ. ಇವರ ಆಡಳಿತಾವಧಿಯಲ್ಲಿ ಒಂದೇ ಒಂದು ಜಾತಿ ನಿಂದನೆ ಕೇಸ್ ದಾಖಲಾಗಿಲ್ಲ, ಹೀಗಾಗಿ ಅವರಿಗೆ ಚುನಾವಣೆಯಲ್ಲಿ ಸೋಲೇ ಇಲ್ಲ ಎಂದರು. ಇನ್ನು ಮನೆಯನ್ನು ಕಳೆದುಕೊಂಡವರಿಗೆ ನಮ್ಮ ಸರ್ಕಾರ ಎಲ್ಲ ವ್ಯವಸ್ಥೆ ಮಾಡಲಿದ್ದು, ದಯವಿಟ್ಟು ಯಾರು ಸಾಲ ಮಾಡಬೇಡಿ. ಯಾರಿಗೆ ಮನೆ ಅಗತ್ಯವಿದೆಯೋ ಅವರಿಗೆ ಮನೆ ನೀಡುತ್ತೇವೆ ಎಂದು ತಿಳಿಸಿದರು.

ಇನ್ನು ಸೋಮೇಶ್ವರ ಪ್ರೌಢ ಶಾಲೆಯ ಮಕ್ಕಳು ಉಭಯ ನಾಯಕರನ್ನು ಬಿಸಿಲಿನಲ್ಲಿ ನಿಂತು ಚಪ್ಪಾಳೆ ತಟ್ಟುತ್ತಾ ಸ್ವಾಗತಿಸಿದರು. ಸುಮಾರು ಅರ್ಧ ಗಂಟೆಗಳ ಕಾಲ ಮಕ್ಕಳು ಬಿಸಿಲಿನಲ್ಲಿಯೇ ನಿಂತಿದ್ದರು. ಈ ಕುರಿತು ಸೋಮಣ್ಣ ಅವರ ಗಮನಕ್ಕೆ ಬಂದಾಗ ಶಾಲೆಯ ಮುಖ್ಯ ಗುರುಗಳನ್ನು ಕರೆದು, ಮಕ್ಕಳನ್ನು ಹೀಗೆ ಬಿಸಿಲಿನಲ್ಲಿ ನಿಲ್ಲಿಸಬೇಡಿ ಅವರನ್ನು ನೆರಳಿನಲ್ಲಿ ಕುರಿಸಿ ಎಂದರು. ಇದಕ್ಕೆ ಧ್ವನಿ ಗೂಡಿಸಿದ ಕಾರಜೋಳ ಅವರು, ಮಕ್ಕಳನ್ನು ಕರೆಯಿರಿ ಎಂದು, ಮಕ್ಕಳ ಹತ್ತಿರ ಹೋಗಿ ಚೆನ್ನಾಗಿ ಓದಿ ಎಂದು ಶುಭ ಹಾರೈಸಿದರು.

ಬಾಗಲಕೋಟೆ: ಮುಧೋಳ ತಾಲೂಕಿನ ಪ್ರವಾಹ ಪೀಡಿತ ಗುಲಗಾಲಜಂಬಗಿ ಗ್ರಾಮಕ್ಕೆ ಡಿಸಿಎಂ ಗೋವಿಂದ ಕಾರಜೋಳ ಹಾಗೂ ವಸತಿ ಸಚಿವ ವಿ.ಸೋಮಣ್ಣ ಭೇಟಿದರು. ಗ್ರಾಮದಲ್ಲಿ ನೆರೆಯಿಂದ ಹಾನಿ ಆಗಿರುವ ಮನೆಗಳನ್ನು ವೀಕ್ಷಣೆ ಮಾಡಿ, ಪರಿಹಾರ ಧನ ಸಿಕ್ಕಿರುವ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ಹಾನಿಯಾಗಿರುವ ಮನೆಗಳನ್ನು ಗಮನಕ್ಕೆ ತೆಗೆದುಕೊಂಡು ಸೂಕ್ತ ಪರಿಹಾರ ನೀಡಲು, ಜಿಲ್ಲಾಧಿಕಾರಿ ರಾಜೇಂದ್ರ ಹಾಗೂ ಸಿಇಓ ಗಂಗೂಬಾಯಿ ಮಾನಕರ್ ಅವರಿಗೆ ತಿಳಿಸಿದರು.

ಪ್ರವಾಹ ಪೀಡಿತ ಗ್ರಾಮಕ್ಕೆ ಡಿಸಿಎಂ ಕಾರಜೋಳ ಹಾಗೂ ಸಚಿವ ಸೋಮಣ್ಣ ಭೇಟಿ.

ಈ ಸಮಯದಲ್ಲಿ ಮಾತನಾಡಿದ ಸಚಿವ ಸೋಮಣ್ಣ, ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆ ಸೇರಿ, ಗೋವಿಂದ ಕಾರಜೋಳ ಅವರು ಅಭಿವೃದ್ಧಿಯ ಕೆಲಸ ಮಾಡುತ್ತಿದ್ದಾರೆ. ಇವರ ಆಡಳಿತಾವಧಿಯಲ್ಲಿ ಒಂದೇ ಒಂದು ಜಾತಿ ನಿಂದನೆ ಕೇಸ್ ದಾಖಲಾಗಿಲ್ಲ, ಹೀಗಾಗಿ ಅವರಿಗೆ ಚುನಾವಣೆಯಲ್ಲಿ ಸೋಲೇ ಇಲ್ಲ ಎಂದರು. ಇನ್ನು ಮನೆಯನ್ನು ಕಳೆದುಕೊಂಡವರಿಗೆ ನಮ್ಮ ಸರ್ಕಾರ ಎಲ್ಲ ವ್ಯವಸ್ಥೆ ಮಾಡಲಿದ್ದು, ದಯವಿಟ್ಟು ಯಾರು ಸಾಲ ಮಾಡಬೇಡಿ. ಯಾರಿಗೆ ಮನೆ ಅಗತ್ಯವಿದೆಯೋ ಅವರಿಗೆ ಮನೆ ನೀಡುತ್ತೇವೆ ಎಂದು ತಿಳಿಸಿದರು.

ಇನ್ನು ಸೋಮೇಶ್ವರ ಪ್ರೌಢ ಶಾಲೆಯ ಮಕ್ಕಳು ಉಭಯ ನಾಯಕರನ್ನು ಬಿಸಿಲಿನಲ್ಲಿ ನಿಂತು ಚಪ್ಪಾಳೆ ತಟ್ಟುತ್ತಾ ಸ್ವಾಗತಿಸಿದರು. ಸುಮಾರು ಅರ್ಧ ಗಂಟೆಗಳ ಕಾಲ ಮಕ್ಕಳು ಬಿಸಿಲಿನಲ್ಲಿಯೇ ನಿಂತಿದ್ದರು. ಈ ಕುರಿತು ಸೋಮಣ್ಣ ಅವರ ಗಮನಕ್ಕೆ ಬಂದಾಗ ಶಾಲೆಯ ಮುಖ್ಯ ಗುರುಗಳನ್ನು ಕರೆದು, ಮಕ್ಕಳನ್ನು ಹೀಗೆ ಬಿಸಿಲಿನಲ್ಲಿ ನಿಲ್ಲಿಸಬೇಡಿ ಅವರನ್ನು ನೆರಳಿನಲ್ಲಿ ಕುರಿಸಿ ಎಂದರು. ಇದಕ್ಕೆ ಧ್ವನಿ ಗೂಡಿಸಿದ ಕಾರಜೋಳ ಅವರು, ಮಕ್ಕಳನ್ನು ಕರೆಯಿರಿ ಎಂದು, ಮಕ್ಕಳ ಹತ್ತಿರ ಹೋಗಿ ಚೆನ್ನಾಗಿ ಓದಿ ಎಂದು ಶುಭ ಹಾರೈಸಿದರು.

Intro:Anchor


Body:ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ವಸತಿ ಸಚಿವ ವಿ.ಸೋಮಣ್ಣ ಪ್ರವಾಹ ಪೀಡಿತ ಗ್ರಾಮಕ್ಕೆ ಭೇಟಿ ನೀಡಿದ ಸಮಯದಲ್ಲಿ ಬಿಸಿಲಿನಲ್ಲಿ ನಿಂತು ಶಾಲಾ ಮಕ್ಕಳಿಂದ ಸ್ವಾಗತಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಗುಲಗಾಲಜಂಬಗಿ ಗ್ರಾಮದಲ್ಲಿ ಜರುಗಿದೆ.
ಯಾವುದೇ ಜನಪ್ರತಿನಿಧಿಗಳು ಬಂದಾಗ ಚಿಕ್ಕ ಚಿಕ್ಕ ಮಕ್ಕಳು ಬಿಸಿಲಿನಲ್ಲಿ ನಿಲ್ಲಿಸಬಾರದು ಎಂದು ಆದೇಶ ಇದೆ.ಆದರೆ ಸೋಮೇಶ್ವರ ಪ್ರೌಡ ಶಾಲೆಯ ಮಕ್ಕಳು ಶಾಲೆಯ ಆವರಣದ ಬಿಸಿಲಿನಲ್ಲಿ ನಿಂತು ಚಪ್ಪಾಳೆ ತಟ್ಟುತ್ತಾ ಸ್ವಾಗತ ಮಾಡಿದರು. ಸುಮಾರು ಅರ್ಧ ಗಂಟೆ ಬಿಸಿಲಿನಲ್ಲಿ ನಿಂತು ಸಚಿವರನ್ನು ಸ್ವಾಗತಿಸಿದರು. ಈ ಬಗ್ಗೆ ಸಚಿವರ ಗಮನಕ್ಕೆ ಬಂದಾಗ, ಫ್ರೌಡ ಶಾಲೆಯ ಮುಖ್ಯ ಗುರುಗಳು ಕರೆದು,ಮಕ್ಕಳಿಗೆ ಹೀಗೆ ಬಿಸಿಲಿನಲ್ಲಿ ನಿಲ್ಲಿಸಿಬೇಡಿ,ಅವರನ್ನು ನೆರಳಿನಲ್ಲಿ ಕುರಿಸಿ ಎಂದರು. ಇದಕ್ಕೆ ಧ್ವನಿ ಗೂಡಿಸಿದ ಕಾರಜೋಳ ಅವರ ಒಳಗಡೆ ಮಕ್ಕಳನ್ನು ಕರೆಯಿರಿ ಎಂದರು.ನಂತರ ಮಕ್ಕಳ ಹತ್ತಿರ ಹೋಗಿ,ಹೆಸರು ಕೇಳಿ.ನೀವು ಎಲ್ಲರೂ ಕಾರಜೋಳ ತರಹ ಮಂತ್ರಿ ಆಗಿರಿ ಎಂದು ಹಾರೈಸಿದರು.
ನಂತರ ಗುಲಗಾಲಜಂಬಗಿ ಯಲ್ಲಿ ನೆರೆ ಯಿಂದ ಹಾನಿ ಆಗಿರುವ ಮನೆಗಳನ್ನು ವೀಕ್ಷಣೆ ಮಾಡಿ,ಪರಿಹಾರ ಧನ ಸಿಕ್ಕಿರುವ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಹಾಗೂ ಸಿಇಓ ಗಂಗೂಬಾಯಿ ಮಾನಕರ್ ಅವರಿಗೆ ಸೂಚನೆ ಇಂತಹ ಮನೆಗಳನ್ನು ಗಮನಕ್ಕೆ ತೆಗೆದುಕೊಂಡು ಸೂಕ್ತ ಪರಿಹಾರ ಧನ ನೀಡಿರಿ ಎಂದು ಸೂಚನೆ ನೀಡಿದರು.
ತದನಂತರ ವೇದಿಕೆ ಯಲ್ಲಿ ಮಾತನಾಡಿದ ಸಚಿವರು,ಗೋವಿಂದ ಕಾರಜೋಳ,ನಾವು ಒಳ್ಳೆಯ ಸ್ನೇಹಿತರು, ಮುಖ್ಯಮಂತ್ರಿ ಯಡಿಯೂರಪ್ಪ ನವರ ಜೊತೆ ಸೇರಿ ಅಭಿವೃದ್ಧಿ ಮಾಡುತ್ತಿದ್ದಾರೆ. ಇವರ ಆಡಳಿತವಾಧಿಯಲ್ಲಿ ಒಂದೇ ಒಂದು ಜಾತಿ ನಿಂದನೆ ಕೇಸ್ ದಾಖಲೆ ಆಗಿಲ್ಲ.ಹೀಗಾಗಿ ಅವರಿಗೆ ಚುನಾವಣೆಯಲ್ಲಿ ಸೋಲೇ ಇಲ್ಲ.ಬೆಂಗಳೂರಿನಲ್ಲಿ ನನಗೆ ಸೋಲಿಸ ಬಿಟ್ಟರು ಎಂದು ತಿಳಿಸಿ,ಹೂಳಿಗೆ,ತುಪ್ಪ ಊಟ ನೀಡಿ,ಎಲ್ಲ ಕೆಲಸವನ್ನು ಮಾಡಿಕೊಂಡರು ಎಂದು ಹಾಸ್ಯ ಚಟಾಕಿ ಹಾರಿಸಿದರು.ಮನೆಯನ್ನು ಕಳೆದುಕೊಂಡವರಿಗೆ ನಮ್ಮ ಸರ್ಕಾರ ಎಲ್ಲ ವ್ಯವಸ್ಥೆ ಮಾಡಲಿದೆ.ದಯವಿಟ್ಟು ಯಾರೂ ಸಾಲ ಮಾಡಬೇಡಿ,ಯಾರಿಗೆ ಅಗತ್ಯ ವಿದೆ.ಅವರಿಗೆ ಮನೆ ನೀಡುತ್ತೇವೆ ಎಂದು ತಿಳಿಸಿದರು...

ಬೈಟ್-- ವಿ.ಸೋಮಣ್ಣ( ವಸತಿ ಸಚಿವರು)


Conclusion:ಈ ಟಿವಿ,ಭಾರತ,ಬಾಗಲಕೋಟೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.