ETV Bharat / state

ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ನಡೆದ ರೋಮಾಂಚನಕಾರಿ ಬೈಕ್​ ರೇಸ್​ - ಬೈಕ್ ದಟ್೯ ರೇಸ್ ಪಂದ್ಯಾವಳಿ

ಸ್ಥಳೀಯ ಯುವಕ ಸಂಘಟನೆಯಿಂದ ಉತ್ತರ ಕರ್ನಾಟಕದಲ್ಲಿ ಇದೇ ಪ್ರಥಮ ಬಾರಿಗೆ ಬೈಕ್​ ರೇಸ್​ ನಡೆಯಿತು.

Bike race in Uttara karnataka for the first time
ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ನಡೆದ ರೋಮಾಂಚನಕಾರಿ ಬೈಕ್​ ರೇಸ್​
author img

By

Published : Jan 6, 2020, 7:18 AM IST

ಬಾಗಲಕೋಟೆ: ಸ್ಥಳೀಯ ಯುವಕ ಸಂಘಟನೆಯಿಂದ ಉತ್ತರ ಕರ್ನಾಟಕದಲ್ಲಿ ಇದೇ ಪ್ರಥಮ ಬಾರಿಗೆ ಬೈಕ್​ ರೇಸ್​ ನಡೆಯಿತು.

ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ನಡೆದ ರೋಮಾಂಚನಕಾರಿ ಬೈಕ್​ ರೇಸ್​

ನವನಗರದ ಅಂಜುಮನ್ ಸಂಸ್ಥೆಯ ಮೈದಾನದಲ್ಲಿ ಬೈಕ್ ದರ್ಟ್​​ ರೇಸ್ ಪಂದ್ಯಾವಳಿ ನಡೆಯಿತು. ಸ್ಥಳೀಯ ಬಿಜೆಪಿ ಪಕ್ಷದ ಯುವ ಧುರೀಣ ಸಂತೋಷ ಹೋಕ್ರಾಣಿ ಹಾಗೂ ರಾಜು ನಾಯಕ ಬೈಕ್ ರೇಸ್​ಗೆ ಚಾಲನೆ ನೀಡಿದರು.

ಮಣ್ಣಿನ ಮೈದಾನದಲ್ಲಿ ತಯಾರಾಗಿದ್ದ ಟ್ರಾಕ್ ರೇಸ್​ನಲ್ಲಿ ಬೈಕ್ ಸವಾರರು ಸಾಹಸ ಪ್ರದರ್ಶನ ಮಾಡಿದರು. ಉತ್ತರ ಕರ್ನಾಟಕದಲ್ಲಿ ಇದೇ ಪ್ರಥಮ ಬಾರಿಗೆ ಇಂತಹ ರೋಮಾಂಚಕಾರಿ ಬೈಕ್ ರೇಸ್ ನಡೆಯಿತು. ಮಹಾರಾಷ್ಟ್ರದ ಸಾಂಗ್ಲಿ, ಪೂನಾ, ಇಚಲಕರಂಜಿ ಹಾಗೂ ಗೋವಾ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದ ಸ್ಪರ್ಧಿಗಳು ಆಗಮಿಸಿ ಬೈಕ್ ರೇಸ್​ನಲ್ಲಿ ಭಾಗವಹಿಸಿದರು.

ರೇಸ್​ನಲ್ಲಿ 50ಕ್ಕೂ ಹೆಚ್ಚು ಮಂದಿ ಬೈಕ್ ಸವಾರರು ಭಾಗವಹಿಸಿದ್ದರು. ಹಾಸನ ಜಿಲ್ಲೆಯ ಅರುಣ ಎಂಬುವ ಸ್ಪರ್ಧಿ ಅತ್ಯುತ್ತಮ ಪ್ರದರ್ಶನ ನೀಡಿ ಬಹುಮಾನ ಪಡೆದುಕೊಂಡರು.

ಬಾಗಲಕೋಟೆ: ಸ್ಥಳೀಯ ಯುವಕ ಸಂಘಟನೆಯಿಂದ ಉತ್ತರ ಕರ್ನಾಟಕದಲ್ಲಿ ಇದೇ ಪ್ರಥಮ ಬಾರಿಗೆ ಬೈಕ್​ ರೇಸ್​ ನಡೆಯಿತು.

ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ನಡೆದ ರೋಮಾಂಚನಕಾರಿ ಬೈಕ್​ ರೇಸ್​

ನವನಗರದ ಅಂಜುಮನ್ ಸಂಸ್ಥೆಯ ಮೈದಾನದಲ್ಲಿ ಬೈಕ್ ದರ್ಟ್​​ ರೇಸ್ ಪಂದ್ಯಾವಳಿ ನಡೆಯಿತು. ಸ್ಥಳೀಯ ಬಿಜೆಪಿ ಪಕ್ಷದ ಯುವ ಧುರೀಣ ಸಂತೋಷ ಹೋಕ್ರಾಣಿ ಹಾಗೂ ರಾಜು ನಾಯಕ ಬೈಕ್ ರೇಸ್​ಗೆ ಚಾಲನೆ ನೀಡಿದರು.

ಮಣ್ಣಿನ ಮೈದಾನದಲ್ಲಿ ತಯಾರಾಗಿದ್ದ ಟ್ರಾಕ್ ರೇಸ್​ನಲ್ಲಿ ಬೈಕ್ ಸವಾರರು ಸಾಹಸ ಪ್ರದರ್ಶನ ಮಾಡಿದರು. ಉತ್ತರ ಕರ್ನಾಟಕದಲ್ಲಿ ಇದೇ ಪ್ರಥಮ ಬಾರಿಗೆ ಇಂತಹ ರೋಮಾಂಚಕಾರಿ ಬೈಕ್ ರೇಸ್ ನಡೆಯಿತು. ಮಹಾರಾಷ್ಟ್ರದ ಸಾಂಗ್ಲಿ, ಪೂನಾ, ಇಚಲಕರಂಜಿ ಹಾಗೂ ಗೋವಾ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದ ಸ್ಪರ್ಧಿಗಳು ಆಗಮಿಸಿ ಬೈಕ್ ರೇಸ್​ನಲ್ಲಿ ಭಾಗವಹಿಸಿದರು.

ರೇಸ್​ನಲ್ಲಿ 50ಕ್ಕೂ ಹೆಚ್ಚು ಮಂದಿ ಬೈಕ್ ಸವಾರರು ಭಾಗವಹಿಸಿದ್ದರು. ಹಾಸನ ಜಿಲ್ಲೆಯ ಅರುಣ ಎಂಬುವ ಸ್ಪರ್ಧಿ ಅತ್ಯುತ್ತಮ ಪ್ರದರ್ಶನ ನೀಡಿ ಬಹುಮಾನ ಪಡೆದುಕೊಂಡರು.

Intro:AnchorBody:ಬಾಗಲಕೋಟೆ--ನವನಗರದ ಅಂಜುಮನ್ ಸಂಸ್ಥೆ ಯ ಮೈದಾನದಲ್ಲಿ ಬೈಕ್ ದಟ್೯ ರೇಸ್ ಪಂದ್ಯಾವಳಿ ಸ್ಥಳೀಯ ಯುವಕ ಸಂಘಟನೆಯವರು ಏರ್ಪಡಿಸಿದ್ದರು.
ಮಣ್ಣಿನಲ್ಲಿ ಟ್ರಾಕ್ ರೇಸ್ ವನ್ನು ಮೈದಾನದಲ್ಲಿ ತಯಾರಿ ಮಾಡಿ ಬೈಕ್ ಸವಾರ ತಮ್ಮ ಸಾಹಸ ಪ್ರದರ್ಶನ ಮಾಡಿದರು.ಉತ್ತರ ಕರ್ನಾಟಕದಲ್ಲಿ ಇದೇ ಪ್ರಥಮ ಭಾರಿಗೆ ಇಂತಹ ಬೈಕ್ ರೇಸ್ ಹಮ್ಮಿಕೊಂಡಿದ್ದು,ನೋಡುಗರ ಮೈ ರೋಮಾಂಚಕಾರಿ ಗೊಳಿಸಿತು.ಒಟ್ಟು ಐವತ್ತು ಕ್ಕೂ ಹೆಚ್ಚು ಬೈಕ್ ಸವಾರ ಭಾಗವಹಿಸಿದ್ದರು.ಮಹಾರಾಷ್ಟ್ರ ದ ಸಾಂಗ್ಲಿ,ಪೂನಾ ಹಾಗೂ ಇಚಲಕರಂಜಿ,ಗೋವಾ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದ ಬೈಕ್ ರೇಸ್ ಮಾಡುವ ಕ್ರೀಡಾಪಟುಗಳು ಭಾಗವಹಿಸಿದ್ದರು. ಸ್ಥಳೀಯ ಬಿಜೆಪಿ ಪಕ್ಷದ ಯುವ ಧುರೀಣ ಸಂತೋಷ ಹೋಕ್ರಾಣಿ ಹಾಗೂ ರಾಜು ನಾಯಕ ಬೈಕ್ ಸವಾರಕ್ಕೆ ಚಾಲನೆ ನೀಡಿದರು. ಮನೋಜ ಕೊಟಬಾಗಿ,ಪ್ರಶಾಂತ ದಳವಾಯಿ ಇತರ ಯುವಕ ಸಂಘಟನೆಯವರು ಆಯೋಜಿಸಿದ್ದು,ಹಾಸನ ಜಿಲ್ಲೆಯ ಅರುಣ ಅತ್ಯುತ್ತಮ ಪ್ರದರ್ಶನ ನೀಡಿ ಬಹುಮಾನ ಪಡೆದುಕೊಂಡಿದ್ದಾರೆ.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.