ETV Bharat / sports

'ಚಹಲ್​ಗೆ ನಾಯಕನ ಗುಣವಿದೆ'... ಹಿಟ್​ಮ್ಯಾನ್ ಮಾತಿನ ಹಿಂದಿದೆ ಭಾರತದ ಗೆಲುವಿನ ಗುಟ್ಟು..!

author img

By

Published : Jun 17, 2019, 9:12 PM IST

ಉತ್ತಮವಾಗಿ ರನ್ ಗಳಿಸುತ್ತಾ ಟೀಮ್ ಇಂಡಿಯಾಗೆ ಮುಳ್ಳಾಗಿದ್ದ ಬಾಬರ್ ಅಜಂ ಹಾಗೂ ಫಕರ್ ಜಮಾನ್ ಜೋಡಿಯನ್ನು ಬೇರ್ಪಡಿಸಲು ಸಹಾಯವಾಗಿದ್ದು ಸ್ಪಿನ್ನರ್ ಯಜ್ವೇಂದ್ರ ಚಹಲ್ ಸಲಹೆ ಎನ್ನುವುದು ಇದೀಗ ರಿವೀಲ್ ಆಗಿದೆ.

ಹಿಟ್​ಮ್ಯಾನ್

ಲಂಡನ್: ಸಾಂಘಿಕ ಪ್ರದರ್ಶನದ ಫಲವಾಗಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿಯನ್ನು ಬಗ್ಗುಬಡಿದಿದ್ದರೆ, ಅತ್ತ ಸೆಂಚುರಿ ಸ್ಟಾರ್ ರೋಹಿತ್ ಶರ್ಮಾ ಸ್ಪಿನ್ನರ್ ಯಜ್ವೇಂದ್ರ ಚಹಲ್ ಭಾರತದ ಕಪ್ತಾನ ಆಗಬಹುದು ಎಂದಿದ್ದಾರೆ.

ಟೀಂ ಇಂಡಿಯಾ ನಿಗದಿತ 50 ಓವರ್​ನಲ್ಲಿ 336 ರನ್​ಗಳ ಬೃಹತ್​ ಮೊತ್ತ ದಾಖಲಿಸಿತ್ತು. ಇದಕ್ಕೆ ಪ್ರತ್ಯುತ್ತರ ನೀಡಿದ ಸರ್ಫರಾಜ್ ಪಡೆ ಒಂದು ಹಂತದಲ್ಲಿ ಉತ್ತಮ ರನ್ ಕಲೆ ಹಾಕುತ್ತಾ ಸಾಗಿತ್ತು.

'ವಾಘಾ ಗಡಿಯಲ್ಲಿದ್ದ ಪೌರುಷ ಎಲ್ಲೋಯ್ತು'...? ಹಸನ್ ಅಲಿ ಕಳಪೆ ಪ್ರದರ್ಶನಕ್ಕೆ ಅಖ್ತರ್​ ಗರಂ..!

ಬಾಬರ್ ಅಜಂ ಹಾಗೂ ಫಕರ್ ಜಮಾನ್ 104 ರನ್​ಗಳ ಉತ್ತಮ ಜೊತೆಯಾಟ ನಡೆಸಿ ತಮ್ಮ ಪಾಳೆಯದಲ್ಲಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ, ಇದೇ ವೇಳೆ ಕುಲ್ದೀಪ್ ಯಾದವ್ ಸ್ಪಿನ್ ಮೋಡಿಗೆ 9 ರನ್ ಅಂತರದಲ್ಲಿ ಪೆವಿಲಿಯನ್ ಸೇರಿದರು.

ಕೈಹಿಡಿದ ಚಹಲ್ ಸಲಹೆ:

ಉತ್ತಮವಾಗಿ ರನ್ ಗಳಿಸುತ್ತಾ ಟೀಂ ಇಂಡಿಯಾಗೆ ಮುಳ್ಳಾಗಿದ್ದ ಬಾಬರ್ ಅಜಂ ಹಾಗೂ ಫಕರ್ ಜಮಾನ್ ಜೋಡಿಯನ್ನು ಬೇರ್ಪಡಿಸಲು ಸಹಾಯವಾಗಿದ್ದು ಸ್ಪಿನ್ನರ್ ಯಜ್ವೇಂದ್ರ ಚಹಲ್ ಸಲಹೆ ಎನ್ನುವುದು ಇದೀಗ ರಿವೀಲ್ ಆಗಿದೆ.

ಪಾಕ್​ ವಿರುದ್ಧ ಗೆದ್ದ ಭಾರತಕ್ಕೆ ಸಿಕ್ತು ಈ ಕೊಡುಗೆ... ಕೊಹ್ಲಿ ಪಡೆ ಫುಲ್​ ಖುಷ್​!

ಸ್ಪಿನ್​ ವೇಳೆ ಪಿಚ್ ವರ್ತನೆಯನ್ನು ಗಮನಿಸಿದ ಚಹಲ್​​, ಕುಲ್ದೀಪ್ ಬೌಲಿಂಗ್ ಎಂಡ್ ಬದಲಾಯಿಸುವಂತೆ ಉಪನಾಯಕ ರೋಹಿತ್ ಶರ್ಮಾ ಬಳಿ ಹೇಳಿದ್ದಾರೆ. ಇದನ್ನು ರೋಹಿತ್ ನೇರವಾಗಿ ಹೋಗಿ ನಾಯಕ ಕೊಹ್ಲಿ ಬಳಿ ಹೇಳಿ ಕುಲ್ದೀಪ್ ಬೌಲಿಂಗ್ ಎಂಡ್ ಚೇಂಜ್ ಮಾಡಿದ್ದಾರೆ.

ಬೌಲಿಂಗ್ ಎಂಡ್ ಬದಲಾವಣೆಯಾದ ಓವರ್​ನಲ್ಲೇ ಕುಲ್ದೀಪ್​​ ಉತ್ತಮವಾಗಿ ರನ್ ಗಳಿಸುತ್ತಿದ್ದ ಬಾಬರ್ ಅಜಂ ವಿಕೆಟ್ ಕಿತ್ತಿದ್ದಾರೆ. ಮತ್ತೊಂದು ಓವರ್​ನಲ್ಲಿ ಅಪಾಯಕಾರಿ ಆಟಗಾರ ಫಕರ್ ಜಮಾನ್ ಸಹ ಕುಲ್ದೀಪ್ ಬೌಲಿಂಗ್ ಅರಿಯುವಲ್ಲಿ ವಿಫಲರಾಗಿ ಪೆವಿಲಿಯನ್ ಸೇರಿದ್ದಾರೆ.

ಪಂದ್ಯ ಆರಂಭಕ್ಕೂ ಮುನ್ನ ಪತ್ನಿ ಜತೆ ಹುಕ್ಕಾ ಬಾರ್​​ನಲ್ಲಿ ಮೋಜು - ಮಸ್ತಿ ಮಾಡಿದ್ರಾ ಶೋಯೆಬ್​​​!

ಅತ್ಯಂತ ಮಹತ್ವದ ಸಂದರ್ಭದಲ್ಲಿ ಯಜ್ವೇಂದ್ರ ಚಹಲ್ ಸಲಹೆ ಕೈಹಿಡಿದು ಭಾರತಕ್ಕೆ ಸುಲಭ ಜಯ ದಕ್ಕುವಂತಾಯಿತು. ಚಹಲ್ ಟಿವಿಗೆ ಸಂದರ್ಶನ ನೀಡಿರುವ ರೋಹಿತ್​, ಅತ್ಯಮೂಲ್ಯ ಸಲಹೆಯ ವಿಚಾರಕ್ಕೆ ಯಜ್ವೇಂದ್ರ ಚಹಲ್ ನಾಯಕನಾಗಬಹುದು ಎಂದು ಹಾಸ್ಯ ಮಾಡಿದ್ದಾರೆ.

ಲಂಡನ್: ಸಾಂಘಿಕ ಪ್ರದರ್ಶನದ ಫಲವಾಗಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿಯನ್ನು ಬಗ್ಗುಬಡಿದಿದ್ದರೆ, ಅತ್ತ ಸೆಂಚುರಿ ಸ್ಟಾರ್ ರೋಹಿತ್ ಶರ್ಮಾ ಸ್ಪಿನ್ನರ್ ಯಜ್ವೇಂದ್ರ ಚಹಲ್ ಭಾರತದ ಕಪ್ತಾನ ಆಗಬಹುದು ಎಂದಿದ್ದಾರೆ.

ಟೀಂ ಇಂಡಿಯಾ ನಿಗದಿತ 50 ಓವರ್​ನಲ್ಲಿ 336 ರನ್​ಗಳ ಬೃಹತ್​ ಮೊತ್ತ ದಾಖಲಿಸಿತ್ತು. ಇದಕ್ಕೆ ಪ್ರತ್ಯುತ್ತರ ನೀಡಿದ ಸರ್ಫರಾಜ್ ಪಡೆ ಒಂದು ಹಂತದಲ್ಲಿ ಉತ್ತಮ ರನ್ ಕಲೆ ಹಾಕುತ್ತಾ ಸಾಗಿತ್ತು.

'ವಾಘಾ ಗಡಿಯಲ್ಲಿದ್ದ ಪೌರುಷ ಎಲ್ಲೋಯ್ತು'...? ಹಸನ್ ಅಲಿ ಕಳಪೆ ಪ್ರದರ್ಶನಕ್ಕೆ ಅಖ್ತರ್​ ಗರಂ..!

ಬಾಬರ್ ಅಜಂ ಹಾಗೂ ಫಕರ್ ಜಮಾನ್ 104 ರನ್​ಗಳ ಉತ್ತಮ ಜೊತೆಯಾಟ ನಡೆಸಿ ತಮ್ಮ ಪಾಳೆಯದಲ್ಲಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ, ಇದೇ ವೇಳೆ ಕುಲ್ದೀಪ್ ಯಾದವ್ ಸ್ಪಿನ್ ಮೋಡಿಗೆ 9 ರನ್ ಅಂತರದಲ್ಲಿ ಪೆವಿಲಿಯನ್ ಸೇರಿದರು.

ಕೈಹಿಡಿದ ಚಹಲ್ ಸಲಹೆ:

ಉತ್ತಮವಾಗಿ ರನ್ ಗಳಿಸುತ್ತಾ ಟೀಂ ಇಂಡಿಯಾಗೆ ಮುಳ್ಳಾಗಿದ್ದ ಬಾಬರ್ ಅಜಂ ಹಾಗೂ ಫಕರ್ ಜಮಾನ್ ಜೋಡಿಯನ್ನು ಬೇರ್ಪಡಿಸಲು ಸಹಾಯವಾಗಿದ್ದು ಸ್ಪಿನ್ನರ್ ಯಜ್ವೇಂದ್ರ ಚಹಲ್ ಸಲಹೆ ಎನ್ನುವುದು ಇದೀಗ ರಿವೀಲ್ ಆಗಿದೆ.

ಪಾಕ್​ ವಿರುದ್ಧ ಗೆದ್ದ ಭಾರತಕ್ಕೆ ಸಿಕ್ತು ಈ ಕೊಡುಗೆ... ಕೊಹ್ಲಿ ಪಡೆ ಫುಲ್​ ಖುಷ್​!

ಸ್ಪಿನ್​ ವೇಳೆ ಪಿಚ್ ವರ್ತನೆಯನ್ನು ಗಮನಿಸಿದ ಚಹಲ್​​, ಕುಲ್ದೀಪ್ ಬೌಲಿಂಗ್ ಎಂಡ್ ಬದಲಾಯಿಸುವಂತೆ ಉಪನಾಯಕ ರೋಹಿತ್ ಶರ್ಮಾ ಬಳಿ ಹೇಳಿದ್ದಾರೆ. ಇದನ್ನು ರೋಹಿತ್ ನೇರವಾಗಿ ಹೋಗಿ ನಾಯಕ ಕೊಹ್ಲಿ ಬಳಿ ಹೇಳಿ ಕುಲ್ದೀಪ್ ಬೌಲಿಂಗ್ ಎಂಡ್ ಚೇಂಜ್ ಮಾಡಿದ್ದಾರೆ.

ಬೌಲಿಂಗ್ ಎಂಡ್ ಬದಲಾವಣೆಯಾದ ಓವರ್​ನಲ್ಲೇ ಕುಲ್ದೀಪ್​​ ಉತ್ತಮವಾಗಿ ರನ್ ಗಳಿಸುತ್ತಿದ್ದ ಬಾಬರ್ ಅಜಂ ವಿಕೆಟ್ ಕಿತ್ತಿದ್ದಾರೆ. ಮತ್ತೊಂದು ಓವರ್​ನಲ್ಲಿ ಅಪಾಯಕಾರಿ ಆಟಗಾರ ಫಕರ್ ಜಮಾನ್ ಸಹ ಕುಲ್ದೀಪ್ ಬೌಲಿಂಗ್ ಅರಿಯುವಲ್ಲಿ ವಿಫಲರಾಗಿ ಪೆವಿಲಿಯನ್ ಸೇರಿದ್ದಾರೆ.

ಪಂದ್ಯ ಆರಂಭಕ್ಕೂ ಮುನ್ನ ಪತ್ನಿ ಜತೆ ಹುಕ್ಕಾ ಬಾರ್​​ನಲ್ಲಿ ಮೋಜು - ಮಸ್ತಿ ಮಾಡಿದ್ರಾ ಶೋಯೆಬ್​​​!

ಅತ್ಯಂತ ಮಹತ್ವದ ಸಂದರ್ಭದಲ್ಲಿ ಯಜ್ವೇಂದ್ರ ಚಹಲ್ ಸಲಹೆ ಕೈಹಿಡಿದು ಭಾರತಕ್ಕೆ ಸುಲಭ ಜಯ ದಕ್ಕುವಂತಾಯಿತು. ಚಹಲ್ ಟಿವಿಗೆ ಸಂದರ್ಶನ ನೀಡಿರುವ ರೋಹಿತ್​, ಅತ್ಯಮೂಲ್ಯ ಸಲಹೆಯ ವಿಚಾರಕ್ಕೆ ಯಜ್ವೇಂದ್ರ ಚಹಲ್ ನಾಯಕನಾಗಬಹುದು ಎಂದು ಹಾಸ್ಯ ಮಾಡಿದ್ದಾರೆ.

Intro:Body:

'ಚಹಲ್​ಗೆ ನಾಯಕನ ಗುಣವಿದೆ'... ಹಿಟ್​ಮ್ಯಾನ್ ಮಾತಿನ ಹಿಂದಿದೆ ಭಾರತದ ಗೆಲುವಿನ ಗುಟ್ಟು..!



ಲಂಡನ್: ಸಾಂಘಿಕ ಪ್ರದರ್ಶನದ ಫಲವಾಗಿ ಟೀಮ್ ಇಂಡಿಯಾ ಸಾಂಪ್ರದಾಯಿಕ ಎದುರಾಳಿಯನ್ನು ಬಗ್ಗುಬಡಿದಿದ್ದರೆ, ಅತ್ತ ಸೆಂಚುರಿ ಸ್ಟಾರ್ ರೋಹಿತ್ ಶರ್ಮಾ ಸ್ಪಿನ್ನರ್ ಯಜ್ವೇಂದ್ರ ಚಹಲ್ ಭಾರತದ ಕಪ್ತಾನ ಆಗಬಹುದು ಎಂದಿದ್ದಾರೆ.



ಟೀಮ್ ಇಂಡಿಯಾ ನಿಗದಿತ 50 ಓವರ್​ನಲ್ಲಿ 336 ರನ್​ಗಳ ಬೃಹತ್​ ಮೊತ್ತ ದಾಖಲಿಸಿತ್ತು. ಇದಕ್ಕೆ ಪ್ರತ್ಯುತ್ತರ ನೀಡಿದ ಸರ್ಫರಾಜ್ ಪಡೆ ಒಂದು ಹಂತದಲ್ಲಿ ಉತ್ತಮ ರನ್ ಕಲೆ ಹಾಕುತ್ತಾ ಸಾಗಿತ್ತು.



ಬಾಬರ್ ಅಜಂ ಹಾಗೂ ಫಕರ್ ಜಮಾನ್ 104 ರನ್​ಗಳ ಉತ್ತಮ ಜೊತೆಯಾಟ ನಡೆಸಿ ತಮ್ಮ ಪಾಳೆಯದಲ್ಲಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ಇದೇ ವೇಳೆ ಕುಲ್ದೀಪ್ ಯಾದವ್ ಸ್ಪಿನ್ ಮೋಡಿಗೆ 9 ರನ್ ಅಂತರದಲ್ಲಿ ಪೆವಿಯನ್ ಸೇರಿದರು.



ಕೈಹಿಡಿದ ಚಹಲ್ ಸಲಹೆ:



ಉತ್ತಮವಾಗಿ ರನ್ ಗಳಿಸುತ್ತಾ ಟೀಮ್ ಇಂಡಿಯಾಗೆ ಮುಳ್ಳಾಗಿದ್ದ ಬಾಬರ್ ಅಜಂ ಹಾಗೂ ಫಕರ್ ಜಮಾನ್ ಜೋಡಿಯನ್ನು ಬೇರ್ಪಡಿಸಲು ಸಹಾಯವಾಗಿದ್ದು ಸ್ಪಿನ್ನರ್ ಯಜ್ವೇಂದ್ರ ಚಹಲ್ ಸಲಹೆ ಎನ್ನುವುದು ಇದೀಗ ರಿವೀಲ್ ಆಗಿದೆ.



ಸ್ಪಿನ್​ ವೇಳೆ ಪಿಚ್ ವರ್ತನೆಯನ್ನು ಗಮನಿಸಿದ ಚಹಲ್​​, ಕುಲ್ದೀಪ್ ಬೌಲಿಂಗ್ ಎಂಡ್ ಬದಲಾಯಿಸುವಂತೆ ಉಪನಾಯಕ ರೋಹಿತ್ ಶರ್ಮಾ ಬಳಿ ಹೇಳಿದ್ದಾರೆ. ಇದನ್ನು ರೋಹಿತ್ ನೇರವಾಗಿ ಹೋಗಿ ನಾಯಕ ಕೊಹ್ಲಿ ಬಳಿ ಹೇಳಿ ಕುಲ್ದೀಪ್ ಬೌಲಿಂಗ್ ಎಂಡ್ ಚೇಂಜ್ ಮಾಡಿದ್ದಾರೆ.



ಬೌಲಿಂಗ್ ಎಂಡ್ ಬದಲಾವಣೆಯಾದ ಓವರ್​ನಲ್ಲೇ ಕುಲ್ದೀಪ್​​ ಉತ್ತಮವಾಗಿ ರನ್ ಗಳಿಸುತ್ತಿದ್ದ ಬಾಬರ್ ಅಜಂ ವಿಕೆಟ್ ಕಿತ್ತಿದ್ದಾರೆ. ಮತ್ತೊಂದು ಓವರ್​ನಲ್ಲಿ ಅಪಾಯಕಾರಿ ಆಟಗಾರ ಫಕರ್ ಜಮಾನ್ ಸಹ ಕುಲ್ದೀಪ್ ಬೌಲಿಂಗ್ ಅರಿಯುವಲ್ಲಿ ವಿಫಲರಾಗಿ ಪೆವಿಲಿಯನ್ ಸೇರಿದ್ದಾರೆ.



ಅತ್ಯಂತ ಮಹತ್ವದ ಸಂದರ್ಭದಲ್ಲಿ ಯಜ್ವೇಂದ್ರ ಚಹಲ್ ಸಲಹೆ ಕೈಹಿಡಿದು ಭಾರತಕ್ಕೆ ಸುಲಭ ಜಯ ದಕ್ಕುವಂತಾಯಿತು. ಚಹಲ್ ಟಿವಿಗಾಗಿ ಸಂದರ್ಶನ ನೀಡಿರುವ ರೋಹಿತ್​, ಇದೇ ವಿಚಾರಕ್ಕೆ ಯಜ್ವೇಂದ್ರ ಚಹಲ್ ನಾಯಕನಾಗಬಹುದು ಎಂದು ಹಾಸ್ಯ ಮಾಡಿದ್ದಾರೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.