ETV Bharat / sports

ಇಂಗ್ಲೆಂಡ್​ನಲ್ಲಿ ಕನ್ನಡಿಗನ ಕಂಪು..  ಕೆಂಪು-ಹಳದಿ ಬಾವುಟ ಹಿಡಿದು ಚಿಯರ್​ - undefined

ಆರ್​ಸಿಬಿ ತಂಡದ ಕಟ್ಟಾ ಅಭಿಮಾನಿ ಸುಗುಮಾರ್​ ಕುಮಾರ್​ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡವನ್ನ ಚಿಯರ್​ ಮಾಡಲು ಇಂಗ್ಲೆಂಡ್​ಗೆ ತೆರಳಿದ್ದಾರೆ.

ಸುಗುಮಾರ್​ ಕುಮಾರ್
author img

By

Published : Jun 14, 2019, 11:51 AM IST

ಇಂಗ್ಲೆಂಡ್​: ಭಾರತದಲ್ಲಿ ಕ್ರೀಡಾ ಅಭಿಮಾನಿಗಳಿಗೇನು ಕಡಿಮೆ ಇಲ್ಲ. ಅದರಲ್ಲೂ ಕ್ರಿಕೆಟ್​ ಎಂದರೆ ಭಾರತೀಯರಿಗೆ ಅಚ್ಚು ಮೆಚ್ಚು, ಸಚಿನ್​ ಅಭಿಮಾನಿ ಸುಧೀರ್​, ಧೋನಿ ಅಭಿಮಾನಿ ರಾಮ್​ ಬಾಬು ಅವರಂತೆ ಟೀಂ ಇಂಡಿಯಾಗೆ ಕೂಡ ಒಬ್ಬ ಕನ್ನಡದ ಅಭಿಮಾನಿ ಇದ್ದಾರೆ.

cricket
ಸುಗುಮಾರ್​ ಕುಮಾರ್

ಕನ್ನಡಿಗ ಸುಗುಮಾರ್​ ಕುಮಾರ್​ ಆರ್​ಸಿಬಿ ತಂಡದ ಕಟ್ಟಾ ಅಭಿಮಾನಿಯಾಗಿದ್ದು, ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡವನ್ನ ಚಿಯರ್​ ಮಾಡಲು ಇಂಗ್ಲೆಂಡ್​ಗೆ ತೆರಳಿದ್ದು, ಕನ್ನಡ ಬಾವುಟ ಹಿಡಿದು ಆಟಗಾರರನ್ನ ಹುರಿದುಂಬಿಸುತ್ತಿದ್ದಾರೆ.

cricket
ಸುಗುಮಾರ್​ ಕುಮಾರ್

ಸುಗುಮಾರ್ ಕುಮಾರ್ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಿರಿಯ ಕಾರ್ಯ ನಿರ್ವಾಹಕ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಟ್ಟಾ ಅಭಿಮಾನಿ. ಈ ಹಿಂದೆ ಐಪಿಎಲ್‌ ಪಂದ್ಯಗಳ ವೇಳೆ 'ಆಹಾರವನ್ನು ಉಳಿಸಿ, ಜೀವ ಉಳಿಸಿ' ಎಂಬ ಭಿತ್ತಿಪತ್ರಗಳನ್ನ ಹಿಡಿದು ಸುದ್ದಿಯಾಗಿದ್ದರು.

ಕಲೆ ಮತ್ತು ಸಂಸ್ಕೃತಿಯಲ್ಲಿ ಡಾಕ್ಟರೇಟ್ ಪಡೆದಿರುವ ಸುಗುಮಾರ್ ಬೀದಿ ಮಕ್ಕಳ ಹಸಿವು ನೀಗಿಸಲು ಅನೇಕ ಅಭಿಯಾನಗಳನ್ನು ನಡೆಸಿದ್ದಾರೆ.

ಇಂಗ್ಲೆಂಡ್​: ಭಾರತದಲ್ಲಿ ಕ್ರೀಡಾ ಅಭಿಮಾನಿಗಳಿಗೇನು ಕಡಿಮೆ ಇಲ್ಲ. ಅದರಲ್ಲೂ ಕ್ರಿಕೆಟ್​ ಎಂದರೆ ಭಾರತೀಯರಿಗೆ ಅಚ್ಚು ಮೆಚ್ಚು, ಸಚಿನ್​ ಅಭಿಮಾನಿ ಸುಧೀರ್​, ಧೋನಿ ಅಭಿಮಾನಿ ರಾಮ್​ ಬಾಬು ಅವರಂತೆ ಟೀಂ ಇಂಡಿಯಾಗೆ ಕೂಡ ಒಬ್ಬ ಕನ್ನಡದ ಅಭಿಮಾನಿ ಇದ್ದಾರೆ.

cricket
ಸುಗುಮಾರ್​ ಕುಮಾರ್

ಕನ್ನಡಿಗ ಸುಗುಮಾರ್​ ಕುಮಾರ್​ ಆರ್​ಸಿಬಿ ತಂಡದ ಕಟ್ಟಾ ಅಭಿಮಾನಿಯಾಗಿದ್ದು, ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡವನ್ನ ಚಿಯರ್​ ಮಾಡಲು ಇಂಗ್ಲೆಂಡ್​ಗೆ ತೆರಳಿದ್ದು, ಕನ್ನಡ ಬಾವುಟ ಹಿಡಿದು ಆಟಗಾರರನ್ನ ಹುರಿದುಂಬಿಸುತ್ತಿದ್ದಾರೆ.

cricket
ಸುಗುಮಾರ್​ ಕುಮಾರ್

ಸುಗುಮಾರ್ ಕುಮಾರ್ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಿರಿಯ ಕಾರ್ಯ ನಿರ್ವಾಹಕ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಟ್ಟಾ ಅಭಿಮಾನಿ. ಈ ಹಿಂದೆ ಐಪಿಎಲ್‌ ಪಂದ್ಯಗಳ ವೇಳೆ 'ಆಹಾರವನ್ನು ಉಳಿಸಿ, ಜೀವ ಉಳಿಸಿ' ಎಂಬ ಭಿತ್ತಿಪತ್ರಗಳನ್ನ ಹಿಡಿದು ಸುದ್ದಿಯಾಗಿದ್ದರು.

ಕಲೆ ಮತ್ತು ಸಂಸ್ಕೃತಿಯಲ್ಲಿ ಡಾಕ್ಟರೇಟ್ ಪಡೆದಿರುವ ಸುಗುಮಾರ್ ಬೀದಿ ಮಕ್ಕಳ ಹಸಿವು ನೀಗಿಸಲು ಅನೇಕ ಅಭಿಯಾನಗಳನ್ನು ನಡೆಸಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.