ETV Bharat / sports

ಪೇಟಾ ವರ್ಷದ ಭಾರತೀಯ ಪ್ರಶಸ್ತಿಗೆ ವಿರಾಟ್ ಕೊಹ್ಲಿ ಭಾಜನ

ಪ್ರಾಣಿಗಳ ಬಗ್ಗೆ ಕೊಹ್ಲಿ ಹೊಂದಿರುವ ಕಾಳಜಿ ಅನುಕರಣೀಯ. ಶ್ರೇಷ್ಠ ಕ್ರೀಡಾಳುವಿನ ಈ ನಡೆಯನ್ನು ಎಲ್ಲರೂ ಅನುಸರಿಸಬೇಕು ಎಂದು ಪೇಟಾ ಸಂಸ್ಥೆಯ ಭಾರತದ ನಿರ್ದೇಶಕ ಸಚಿನ್ ಬಂಗೇರ ಹೇಳಿದ್ದಾರೆ.

author img

By

Published : Nov 20, 2019, 10:42 PM IST

ಪೇಟಾ ವರ್ಷದ ಭಾರತೀಯ ಪ್ರಶಸ್ತಿಗೆ ವಿರಾಟ್ ಕೊಹ್ಲಿ ಭಾಜನ

ಮುಂಬೈ: ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ, ಪೇಟಾ (People for the Ethical Treatment of Animals) ಸಂಸ್ಥೆಯ ವರ್ಷದ ಭಾರತೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಾಣಿಗಳ ಬಗ್ಗೆ ಸಾಮಾಜಿಕ ಅರಿವು ಮೂಡಿಸುವಲ್ಲಿ ಕೊಹ್ಲಿ ಸಕ್ರಿಯರಾಗಿದ್ದಾರೆ. ಇದಲ್ಲದೇ ಅಮೆರ್​ ಕೋಟೆಯಲ್ಲಿ ಮಾಲತಿ ಹೆಸರಿನ ಆನೆಯನ್ನು ಬಂಧಮುಕ್ತಗೊಳಿಸುವಂತೆ ಪೇಟಾ ಸಂಸ್ಥೆಗೆ ಕೊಹ್ಲಿ ಪತ್ರ ಮುಖೇನ ಮನವಿ ಮಾಡಿದ್ದರು. ಈ ಆನೆಯನ್ನು ಎಂಟು ಮಂದಿ ಮಾರಣಾಂತಿಕವಾಗಿ ಹಲ್ಲೆಗೊಳಿಸಿದ್ದರ ವಿರುದ್ಧ ವಿರಾಟ್ ದನಿಯೆತ್ತಿದ್ದರು.

ಪ್ರಾಣಿಗಳ ಬಗ್ಗೆ ಕೊಹ್ಲಿ ಹೊಂದಿರುವ ಕಾಳಜಿ ಅನುಕರಣೀಯ. ಶ್ರೇಷ್ಠ ಕ್ರೀಡಾಳುವಿನ ಈ ನಡೆಯನ್ನು ಎಲ್ಲರೂ ಅನುಸರಿಸಬೇಕು ಎಂದು ಪೇಟಾ ಸಂಸ್ಥೆಯ ಭಾರತದ ನಿರ್ದೇಶಕ ಸಚಿನ್ ಬಂಗೇರ ಹೇಳಿದ್ದಾರೆ.

ಈ ಮೊದಲು ಈ ಗೌರವ ಸಂಸದ ಶಶಿ ತರೂರ್​​, ನಟಿ ಅನುಷ್ಕಾ ಶರ್ಮಾ, ಸನ್ನಿ ಲಿಯೋನ್​, ಸೋನಂ ಕಪೂರ್​​, ಹೇಮಾ ಮಾಲಿನಿ, ಜಾಕ್ವೆಲಿನ್ ಫರ್ನಾಂಡಿಸ್, ನಟ ಆರ್​. ಮಾಧವನ್​​ ಹಾಗೂ ಸುಪ್ರೀಂಕೋಟ್ ಮಾಜಿ ಜಸ್ಟೀಸ್ ಕೆ.ಎಸ್​. ಪಣಿಕ್ಕರ್ ರಾಧಾಕೃಷ್ಣನ್​ ಅವರಿಗೆ ಸಂದಿತ್ತು.

ಮುಂಬೈ: ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ, ಪೇಟಾ (People for the Ethical Treatment of Animals) ಸಂಸ್ಥೆಯ ವರ್ಷದ ಭಾರತೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಾಣಿಗಳ ಬಗ್ಗೆ ಸಾಮಾಜಿಕ ಅರಿವು ಮೂಡಿಸುವಲ್ಲಿ ಕೊಹ್ಲಿ ಸಕ್ರಿಯರಾಗಿದ್ದಾರೆ. ಇದಲ್ಲದೇ ಅಮೆರ್​ ಕೋಟೆಯಲ್ಲಿ ಮಾಲತಿ ಹೆಸರಿನ ಆನೆಯನ್ನು ಬಂಧಮುಕ್ತಗೊಳಿಸುವಂತೆ ಪೇಟಾ ಸಂಸ್ಥೆಗೆ ಕೊಹ್ಲಿ ಪತ್ರ ಮುಖೇನ ಮನವಿ ಮಾಡಿದ್ದರು. ಈ ಆನೆಯನ್ನು ಎಂಟು ಮಂದಿ ಮಾರಣಾಂತಿಕವಾಗಿ ಹಲ್ಲೆಗೊಳಿಸಿದ್ದರ ವಿರುದ್ಧ ವಿರಾಟ್ ದನಿಯೆತ್ತಿದ್ದರು.

ಪ್ರಾಣಿಗಳ ಬಗ್ಗೆ ಕೊಹ್ಲಿ ಹೊಂದಿರುವ ಕಾಳಜಿ ಅನುಕರಣೀಯ. ಶ್ರೇಷ್ಠ ಕ್ರೀಡಾಳುವಿನ ಈ ನಡೆಯನ್ನು ಎಲ್ಲರೂ ಅನುಸರಿಸಬೇಕು ಎಂದು ಪೇಟಾ ಸಂಸ್ಥೆಯ ಭಾರತದ ನಿರ್ದೇಶಕ ಸಚಿನ್ ಬಂಗೇರ ಹೇಳಿದ್ದಾರೆ.

ಈ ಮೊದಲು ಈ ಗೌರವ ಸಂಸದ ಶಶಿ ತರೂರ್​​, ನಟಿ ಅನುಷ್ಕಾ ಶರ್ಮಾ, ಸನ್ನಿ ಲಿಯೋನ್​, ಸೋನಂ ಕಪೂರ್​​, ಹೇಮಾ ಮಾಲಿನಿ, ಜಾಕ್ವೆಲಿನ್ ಫರ್ನಾಂಡಿಸ್, ನಟ ಆರ್​. ಮಾಧವನ್​​ ಹಾಗೂ ಸುಪ್ರೀಂಕೋಟ್ ಮಾಜಿ ಜಸ್ಟೀಸ್ ಕೆ.ಎಸ್​. ಪಣಿಕ್ಕರ್ ರಾಧಾಕೃಷ್ಣನ್​ ಅವರಿಗೆ ಸಂದಿತ್ತು.

Intro:Body:

ಮುಂಬೈ: ಟೀಂ ಇಂಡಿಯಾ ಕಪ್ತಾನ ಪೇಟಾ(People for the Ethical Treatment of Animals) ಸಂಸ್ಥೆಯ ವರ್ಷದ ಭಾರತೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.



ಪ್ರಾಣಿಗಳ ಬಗ್ಗೆ ಸಾಮಾಜಿಕ ಅರಿವು ಮೂಡಿಸುವಲ್ಲಿ ಕೊಹ್ಲಿ ಸಕ್ರಿಯರಾಗಿದ್ದಾರೆ. ಇದಲ್ಲದೆ ಅಮೆರ್​ ಕೋಟೆಯಲ್ಲಿ ಮಾಲತಿ ಹೆಸರಿನ ಆನೆಯನ್ನು ಬಂಧಮುಕ್ತಗೊಳಿಸುವಂತೆ ಪೇಟಾ ಸಂಸ್ಥೆಗೆ ಕೊಹ್ಲಿ ಪ್ರ ಮುಖೇನ ಮನವಿ ಮಾಡಿದ್ದರು. ಈ ಆನೆಯನ್ನು ಎಂಟು ಮಂದಿ ಮಾರಣಾಂತಿಕವಾಗಿ ಹಲ್ಲೆಗೊಳಿಸಿದ್ದರ ವಿರುದ್ಧ ವಿರಾಟ್ ದನಿಯೆತ್ತಿದ್ದರು.



ಪ್ರಾಣಿಗಳ ಬಗ್ಗೆ ಕೊಹ್ಲಿ ಹೊಂದಿರುವ ಕಾಳಜಿ ಅನುಕರಣೀಯ. ಶ್ರೇಷ್ಠ ಕ್ರೀಡಾಳುವಿನ ಈ ನಡೆಯನ್ನು ಎಲ್ಲರೂ ಅನುಸರಿಸಬೇಕು ಎಂದು ಪೇಟಾ ಸಂಸ್ಥೆಯ ಭಾರತದ ನಿರ್ದೇಶಕ ಸಚಿನ್ ಬಂಗೇರ ಹೇಳಿದ್ದಾರೆ.



ಈ ಮೊದಲು ಈ ಗೌರವ ಸಂಸದ ಶಶಿ ತರೂರ್​​, ನಟಿ ಅನುಷ್ಕಾ ಶರ್ಮಾ, ಸನ್ನಿ ಲಿಯೋನ್​, ಸೋನಂ ಕಪೂರ್​​, ಹೇಮಾ ಮಾಲಿನಿ, ಜಾಕ್ವೆಲಿನ್ ಫರ್ನಾಂಡಿಸ್, ನಟ ಆರ್​. ಮಾಧವನ್​​ ಹಾಗೂ ಸುಪ್ರೀಂಕೋಟ್ ಮಾಜಿ ಜಸ್ಟೀಸ್ ಕೆ.ಎಸ್​. ಪಣಿಕ್ಕರ್ ರಾಧಾಕೃಷ್ಣನ್​ ಅವರಿಗೆ ಸಂದಿತ್ತು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.