ETV Bharat / sports

ಅಭಿಮಾನಿಗಳ ಪ್ರೀತಿ, ಬೆಂಬಲ ನೋಡಿ ನನ್ನ ಹೃದಯ ತುಂಬಿ ಬಂದಿದೆ: ಗಾಯಾಳು ಶ್ರೇಯಸ್ ಅಯ್ಯರ್

author img

By

Published : Mar 25, 2021, 4:56 PM IST

ಎಡ ಭುಜದ ಗಾಯಕ್ಕೊಳಗಾಗಿರುವ ಅಯ್ಯರ್​ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಇದರಿಂದ ಏಪ್ರಿಲ್​ 9ರಿಂದ ಆರಂಭವಾಗಲಿರುವ 14ನೇ ಆವೃತ್ತಿಯ ಐಪಿಎಲ್​ನ​ ಮೊದಲಾರ್ಧಕ್ಕೆ ಅಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ. ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲ ಕಂಡು ಶ್ರೇಯಸ್​ ಭಾವುಕರಾಗಿದ್ದಾರೆ.

ಶ್ರೇಯಸ್​ ಅಯ್ಯರ್​
ಶ್ರೇಯಸ್​ ಅಯ್ಯರ್​

ಪುಣೆ: ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಭುಜದ ಗಾಯಕ್ಕೊಳಗಾಗಿರುವ ಭಾರತ ತಂಡದ ಶ್ರೇಯಸ್​ ಅಯ್ಯರ್ ಮುಂದಿನ 2 ಪಂದ್ಯಗಳಿಗೆ ಲಭ್ಯರಿರುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಈ ಸಂದರ್ಭದಲ್ಲಿ ತಮ್ಮ ಚೇತರಿಕೆಗೆ ಪ್ರಾರ್ಥಿಸಿದ ಅಭಿಮಾನಿಗಳ ಬೆಂಬಲ ನೋಡಿ ತಮ್ಮ ಹೃದಯ ತುಂಬಿದೆ ಎಂದು ಹೇಳಿರುವ ಅಯ್ಯರ ಬಲಿಷ್ಠವಾಗಿ ಕಮ್​ಬ್ಯಾಕ್​ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

"ನಾನು ನಿಮ್ಮ ಸಂದೇಶಗಳನ್ನು ಓದುತ್ತಿದ್ದೇನೆ, ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲದ ಹೊರ ಹರಿಯುವಿಕೆಯಿಂದ ನಾನು ಮುಳುಗಿ ಹೋಗಿದ್ದೇನೆ​. ಪ್ರತಿಯೊಬ್ಬರಿಗೂ ನನ್ನ ಹೃದಯಾಂತರಾಳದಿಂದ ಧನ್ಯವಾದಗಳು. ಎಲ್ಲರ ಅಭಿಲಾಷೆಯಂತೆ ಬಲಿಷ್ಠನಾಗಿ ಹಿಂತಿರುಗಲಿದ್ದೇನೆ" ಎಂದು ತಿಳಿಸಿದ್ದಾರೆ.

  • I’ve been reading your messages and have been overwhelmed by all the outpouring of love and support. Thank you from the bottom of my heart to everyone. You know what they say, the greater the setback, the stronger the comeback. I shall be back soon ❤️🙏 pic.twitter.com/RjZTBAnTMX

    — Shreyas Iyer (@ShreyasIyer15) March 25, 2021 " class="align-text-top noRightClick twitterSection" data=" ">

ಇದನ್ನು ಓದಿ:ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಆಘಾತ: ಆರೋಗ್ಯ ಸಮಸ್ಯೆಯಿಂದ ಶ್ರೇಯಸ್​ ಅಯ್ಯರ್​ ಔಟ್​

"ಶ್ರೇಯಸ್​ ಅಯ್ಯರ್​ ಗಾಯಗೊಂಡಿರುವುದು ನಮ್ಮ ಮನಸ್ಸನ್ನು ಧ್ವಂಸಗೊಂಡಿದೆ. ಆರಾಮಾಗಿರಿ ಕ್ಯಾಪ್ಟನ್​, ನೀವು ಬೇಗ ಚೇತರಿಸಿಕೊಳ್ಳಲಿದ್ದೀರಿ ಎಂಬ ಭರವಸೆಯಿದೆ. ಇದರಿಂದ ನೀವು ಬಲಿಷ್ಠರಾಗಿ ಕಮ್​ಬ್ಯಾಕ್​ ಮಾಡುತ್ತೀರೆಂಬ ನಂಬಿಕೆ ನಮಗಿದೆ. ಟಿ20 ವಿಶ್ವಕಪ್​ನಲ್ಲಿ ನಿಮ್ಮ ಅವಶ್ಯಕತೆ ಭಾರತ ತಂಡಕ್ಕೆ ಅಗತ್ಯವಿದೆ" ಎಂದು ಡೆಲ್ಲಿ ಕ್ಯಾಪಿಟಲ್ಸ್​ ಸಹ ಮಾಲೀಕ ಪಾರ್ಥ್​​ ಜಿಂದಾಲ್​ ಟ್ವೀಟ್ ಮೂಲಕ ಡಿಸಿ ನಾಯಕ ಬೇಗ ಹುಷಾರಾಗಲಿ ಎಂದು ಟ್ವೀಟ್ ಮಾಡಿದ್ದಾರೆ.

  • Absolutely devastated and gutted for our skipper @ShreyasIyer15 - stay strong captain - hope for a very quick recovery. Have full faith that you will come back even stronger from this. India needs you in the T20 World Cup. @DelhiCapitals @BCCI

    — Parth Jindal (@ParthJindal11) March 25, 2021 " class="align-text-top noRightClick twitterSection" data=" ">

ಎಡ ಭುಜದ ಗಾಯಕ್ಕೊಳಗಾಗಿರುವ ಅಯ್ಯರ್​ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಇದರಿಂದ ಏಪ್ರಿಲ್​ 9ರಿಂದ ಆರಂಭವಾಗಲಿರುವ 14ನೇ ಆವೃತ್ತಿಯ ಐಪಿಎಲ್​ನ​ ಮೊದಲಾರ್ಧಕ್ಕೆ ಅಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ.

ಪುಣೆ: ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಭುಜದ ಗಾಯಕ್ಕೊಳಗಾಗಿರುವ ಭಾರತ ತಂಡದ ಶ್ರೇಯಸ್​ ಅಯ್ಯರ್ ಮುಂದಿನ 2 ಪಂದ್ಯಗಳಿಗೆ ಲಭ್ಯರಿರುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಈ ಸಂದರ್ಭದಲ್ಲಿ ತಮ್ಮ ಚೇತರಿಕೆಗೆ ಪ್ರಾರ್ಥಿಸಿದ ಅಭಿಮಾನಿಗಳ ಬೆಂಬಲ ನೋಡಿ ತಮ್ಮ ಹೃದಯ ತುಂಬಿದೆ ಎಂದು ಹೇಳಿರುವ ಅಯ್ಯರ ಬಲಿಷ್ಠವಾಗಿ ಕಮ್​ಬ್ಯಾಕ್​ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

"ನಾನು ನಿಮ್ಮ ಸಂದೇಶಗಳನ್ನು ಓದುತ್ತಿದ್ದೇನೆ, ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲದ ಹೊರ ಹರಿಯುವಿಕೆಯಿಂದ ನಾನು ಮುಳುಗಿ ಹೋಗಿದ್ದೇನೆ​. ಪ್ರತಿಯೊಬ್ಬರಿಗೂ ನನ್ನ ಹೃದಯಾಂತರಾಳದಿಂದ ಧನ್ಯವಾದಗಳು. ಎಲ್ಲರ ಅಭಿಲಾಷೆಯಂತೆ ಬಲಿಷ್ಠನಾಗಿ ಹಿಂತಿರುಗಲಿದ್ದೇನೆ" ಎಂದು ತಿಳಿಸಿದ್ದಾರೆ.

  • I’ve been reading your messages and have been overwhelmed by all the outpouring of love and support. Thank you from the bottom of my heart to everyone. You know what they say, the greater the setback, the stronger the comeback. I shall be back soon ❤️🙏 pic.twitter.com/RjZTBAnTMX

    — Shreyas Iyer (@ShreyasIyer15) March 25, 2021 " class="align-text-top noRightClick twitterSection" data=" ">

ಇದನ್ನು ಓದಿ:ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಆಘಾತ: ಆರೋಗ್ಯ ಸಮಸ್ಯೆಯಿಂದ ಶ್ರೇಯಸ್​ ಅಯ್ಯರ್​ ಔಟ್​

"ಶ್ರೇಯಸ್​ ಅಯ್ಯರ್​ ಗಾಯಗೊಂಡಿರುವುದು ನಮ್ಮ ಮನಸ್ಸನ್ನು ಧ್ವಂಸಗೊಂಡಿದೆ. ಆರಾಮಾಗಿರಿ ಕ್ಯಾಪ್ಟನ್​, ನೀವು ಬೇಗ ಚೇತರಿಸಿಕೊಳ್ಳಲಿದ್ದೀರಿ ಎಂಬ ಭರವಸೆಯಿದೆ. ಇದರಿಂದ ನೀವು ಬಲಿಷ್ಠರಾಗಿ ಕಮ್​ಬ್ಯಾಕ್​ ಮಾಡುತ್ತೀರೆಂಬ ನಂಬಿಕೆ ನಮಗಿದೆ. ಟಿ20 ವಿಶ್ವಕಪ್​ನಲ್ಲಿ ನಿಮ್ಮ ಅವಶ್ಯಕತೆ ಭಾರತ ತಂಡಕ್ಕೆ ಅಗತ್ಯವಿದೆ" ಎಂದು ಡೆಲ್ಲಿ ಕ್ಯಾಪಿಟಲ್ಸ್​ ಸಹ ಮಾಲೀಕ ಪಾರ್ಥ್​​ ಜಿಂದಾಲ್​ ಟ್ವೀಟ್ ಮೂಲಕ ಡಿಸಿ ನಾಯಕ ಬೇಗ ಹುಷಾರಾಗಲಿ ಎಂದು ಟ್ವೀಟ್ ಮಾಡಿದ್ದಾರೆ.

  • Absolutely devastated and gutted for our skipper @ShreyasIyer15 - stay strong captain - hope for a very quick recovery. Have full faith that you will come back even stronger from this. India needs you in the T20 World Cup. @DelhiCapitals @BCCI

    — Parth Jindal (@ParthJindal11) March 25, 2021 " class="align-text-top noRightClick twitterSection" data=" ">

ಎಡ ಭುಜದ ಗಾಯಕ್ಕೊಳಗಾಗಿರುವ ಅಯ್ಯರ್​ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಇದರಿಂದ ಏಪ್ರಿಲ್​ 9ರಿಂದ ಆರಂಭವಾಗಲಿರುವ 14ನೇ ಆವೃತ್ತಿಯ ಐಪಿಎಲ್​ನ​ ಮೊದಲಾರ್ಧಕ್ಕೆ ಅಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.