ETV Bharat / sports

ಬಿಸಿಸಿಐ ವಾರ್ಷಿಕ ಸಭೆ: ಆಯ್ಕೆ ಸಮಿತಿಯಲ್ಲಿ ಖಾಲಿಯಿರುವ ಆಯ್ಕೆಗಾರರ ನೇಮಕಕ್ಕೆ ಹೊಸ ಸಿಎಸಿ ರಚನೆ

author img

By

Published : Dec 22, 2020, 8:46 PM IST

ಮಾಜಿ ಕ್ರಿಕೆಟಿಗ ಮದನ್​ಲಾಲ್​ ನೇತೃತ್ವದ ಸಮಿತಿಯನ್ನು ಒಂದು ಸಭೆಗೆ ಆಯ್ಕೆ ಮಾಡಲಾಗಿತ್ತು. ಇದೀಗ ಗುರುವಾರ ನಡೆಯುವ ವಾರ್ಷಿಕ ಸಾಮಾನ್ಯ ಸಭೆ(ಎಜಿಎಂ) ನಂತರ ಸಿಎಸಿ ಅಧಿಕಾರ ವಹಿಸಿಕೊಂಡು ಸಂದರ್ಶನ ನಡೆಸಲಿವೆ ಎಂದು ತಿಳಿದು ಬಂದಿದೆ.

ಬಿಸಿಸಿಐ ಸಾಮಾನ್ಯ ಸಭೆ
ಬಿಸಿಸಿಐ ಸಾಮಾನ್ಯ ಸಭೆ

ನವದೆಹಲಿ: ಗುರುವಾರ ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ಆಯ್ಕೆ ಸಮಿತಿಯಲ್ಲಿ ಇಂಗ್ಲೆಂಡ್​ ಸರಣಿಗೂ ಮುನ್ನ ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ಖಾಲಿಯಿರುವ ಆಯ್ಕೆಗಾರರ ಹುದ್ದೆಗೆ ಸಂದರ್ಶನ ಮಾಡಲು ಹೊಸ ಕ್ರಿಕೆಟ್​ ಸಲಹಾ ಸಮಿತಿ(ಸಿಎಸಿ)ಯನ್ನು ರಚನೆ ಮಾಡಲಾಗುವುದು ಎಂದು ತಿಳಿದು ಬಂದಿದೆ.

ಇಂಗ್ಲೆಂಡ್​ ವಿರುದ್ಧ ಫೆಬ್ರವರಿಯಲ್ಲಿ ಟೆಸ್ಟ್​ ಹಾಗೂ ಸೀಮಿತ ಓವರ್​ಗಳ ಸರಣಿ ನಡೆಯಲಿದೆ. ಇದಕ್ಕೂ ಮುನ್ನ ಆಯ್ಕೆ ಸಮಿತಿಯಲ್ಲಿ ಖಾಲಿಯಿರುವ ಆಯ್ಕೆಗಾರರನ್ನು ಸಂದರ್ಶನ ಮಾಡಿ ನೇಮಕ ಮಾಡಲು ಕ್ರಿಕೆಟ್​ ಸಲಹಾ ಸಮಿತಿಯನ್ನು ರಚನೆ ಮಾಡಲು ಬಿಸಿಸಿಐ ಬಯಸಿದೆ.

ಮಾಜಿ ಕ್ರಿಕೆಟಿಗ ಮದನ್​ಲಾಲ್​ ನೇತೃತ್ವದ ಸಮಿತಿಯನ್ನು ಒಂದು ಸಭೆಗೆ ಆಯ್ಕೆ ಮಾಡಲಾಗಿತ್ತು. ಇದೀಗ ಗುರುವಾರ ನಡೆಯುವ ವಾರ್ಷಿಕ ಸಾಮಾನ್ಯ ಸಭೆ(ಎಜಿಎಂ) ನಂತರ ಸಿಎಸಿ ಅಧಿಕಾರ ವಹಿಸಿಕೊಂಡು ಸಂದರ್ಶನ ನಡೆಸಲಿವೆ ಎಂದು ತಿಳಿದು ಬಂದಿದೆ.

ಅಜಿತ್ ಅಗರ್ಕರ್​
ಅಜಿತ್ ಅಗರ್ಕರ್​

ಮದನ್​ ಲಾಲ್​, ರುದ್ರ ಪ್ರತಾಪ್ ಸಿಂಗ್​ ಮತ್ತು ಸುಲಕ್ಷಣ ನಾಯಕ್​ ಅವರನ್ನು ಒಂದು ಸಭೆಗೆ ನೇಮಿಸಲಾಗಿತ್ತು. ಅವರು ಸುನೀಲ್ ಜೋಶಿ ಮತ್ತು ಹರ್ವಿಂದರ್​ ಸಿಂಗ್​ ಅವರನ್ನು ನೇಮಕ ಮಾಡಿದ್ದರು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಈಗಾಗಲೇ 3 ವಯಲಗಳ ಆಯ್ಕೆಗಾರರ ಸ್ಥಾನಕ್ಕೆ ಅಜಿತ್ ಅಗರ್ಕರ್​ ಸೇರಿದಂತೆ , ಚೇತನ್​ ಶರ್ಮಾ, ಮಣೀಂದರ್​ ಸಿಂಗ್ ಮತ್ತು ಚೇತನ್​ ಶರ್ಮಾರಂತಹ ಘಟಾನುಘಟಿಗಳು ಅರ್ಜಿ ಸಲ್ಲಿಸಿದ್ದಾರೆ.

ನವದೆಹಲಿ: ಗುರುವಾರ ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ಆಯ್ಕೆ ಸಮಿತಿಯಲ್ಲಿ ಇಂಗ್ಲೆಂಡ್​ ಸರಣಿಗೂ ಮುನ್ನ ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ಖಾಲಿಯಿರುವ ಆಯ್ಕೆಗಾರರ ಹುದ್ದೆಗೆ ಸಂದರ್ಶನ ಮಾಡಲು ಹೊಸ ಕ್ರಿಕೆಟ್​ ಸಲಹಾ ಸಮಿತಿ(ಸಿಎಸಿ)ಯನ್ನು ರಚನೆ ಮಾಡಲಾಗುವುದು ಎಂದು ತಿಳಿದು ಬಂದಿದೆ.

ಇಂಗ್ಲೆಂಡ್​ ವಿರುದ್ಧ ಫೆಬ್ರವರಿಯಲ್ಲಿ ಟೆಸ್ಟ್​ ಹಾಗೂ ಸೀಮಿತ ಓವರ್​ಗಳ ಸರಣಿ ನಡೆಯಲಿದೆ. ಇದಕ್ಕೂ ಮುನ್ನ ಆಯ್ಕೆ ಸಮಿತಿಯಲ್ಲಿ ಖಾಲಿಯಿರುವ ಆಯ್ಕೆಗಾರರನ್ನು ಸಂದರ್ಶನ ಮಾಡಿ ನೇಮಕ ಮಾಡಲು ಕ್ರಿಕೆಟ್​ ಸಲಹಾ ಸಮಿತಿಯನ್ನು ರಚನೆ ಮಾಡಲು ಬಿಸಿಸಿಐ ಬಯಸಿದೆ.

ಮಾಜಿ ಕ್ರಿಕೆಟಿಗ ಮದನ್​ಲಾಲ್​ ನೇತೃತ್ವದ ಸಮಿತಿಯನ್ನು ಒಂದು ಸಭೆಗೆ ಆಯ್ಕೆ ಮಾಡಲಾಗಿತ್ತು. ಇದೀಗ ಗುರುವಾರ ನಡೆಯುವ ವಾರ್ಷಿಕ ಸಾಮಾನ್ಯ ಸಭೆ(ಎಜಿಎಂ) ನಂತರ ಸಿಎಸಿ ಅಧಿಕಾರ ವಹಿಸಿಕೊಂಡು ಸಂದರ್ಶನ ನಡೆಸಲಿವೆ ಎಂದು ತಿಳಿದು ಬಂದಿದೆ.

ಅಜಿತ್ ಅಗರ್ಕರ್​
ಅಜಿತ್ ಅಗರ್ಕರ್​

ಮದನ್​ ಲಾಲ್​, ರುದ್ರ ಪ್ರತಾಪ್ ಸಿಂಗ್​ ಮತ್ತು ಸುಲಕ್ಷಣ ನಾಯಕ್​ ಅವರನ್ನು ಒಂದು ಸಭೆಗೆ ನೇಮಿಸಲಾಗಿತ್ತು. ಅವರು ಸುನೀಲ್ ಜೋಶಿ ಮತ್ತು ಹರ್ವಿಂದರ್​ ಸಿಂಗ್​ ಅವರನ್ನು ನೇಮಕ ಮಾಡಿದ್ದರು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಈಗಾಗಲೇ 3 ವಯಲಗಳ ಆಯ್ಕೆಗಾರರ ಸ್ಥಾನಕ್ಕೆ ಅಜಿತ್ ಅಗರ್ಕರ್​ ಸೇರಿದಂತೆ , ಚೇತನ್​ ಶರ್ಮಾ, ಮಣೀಂದರ್​ ಸಿಂಗ್ ಮತ್ತು ಚೇತನ್​ ಶರ್ಮಾರಂತಹ ಘಟಾನುಘಟಿಗಳು ಅರ್ಜಿ ಸಲ್ಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.