ETV Bharat / sitara

ರವಿ ಬೆಳಗೆರೆ ಮುಂಬರುವ ಪುಸ್ತಕ ಯಾರ ಬಗ್ಗೆ ಗೊತ್ತೇ..? ಅದು ಇವರ ಬಗ್ಗೆ!

author img

By

Published : Oct 24, 2019, 10:37 PM IST

ತಮ್ಮ ವಿಶಿಷ್ಟ ಶೈಲಿಯ ಬರವಣಿಗೆ ಮೂಲಕ ಮನೆ ಮಾತಾಗಿರುವ ರವಿ ಬೆಳಗೆರೆ ಹಿರಿಯ ನಟ ಜೈಜಗದೀಶ್ ಬಗ್ಗೆ ರವಿ ಬೆಳಗೆರೆ ಪುಸ್ತಕ ಬರೆಯಲಿದ್ದಾರಂತೆ.

ರವಿ ಬೆಳಗೆರೆ

ಬಿಗ್​​​​​​ಬಾಸ್ ಸೀಸನ್ 7 ಸ್ಫರ್ಧಿಯಾಗಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ, ದೊಡ್ಮನೆಯಿಂದ ಹೊರ ಬಂದಿದ್ದಾರೆ. ಸ್ಫರ್ಧಿಯಾಗಿ ಬಿಗ್ ಬಾಸ್​​​​​ ಮನೆಗೆ ಸೇರಿದ್ದ ರವಿ ಬೆಳಗೆರೆ ಅನಾರೋಗ್ಯದ ಕಾರಣದಿಂದ ಅಲ್ಲಿ ತುಂಬಾ ದಿನ ಇರಲು ಸಾಧ್ಯವಾಗಲಿಲ್ಲ. ಆದ ಕಾರಣ ಒಂದು ವಾರದ ಕಾಲ ಅಲ್ಲಿ ಅತಿಥಿಯಾಗಿ ಇದ್ದರು.

Jai Jagadish
ಜೈ ಜಗದೀಶ್

ಒಂದು ವಾರ, ಬಿಗ್​ಬಾಸ್​​​ ಮನೆಯಲ್ಲಿ ಉಳಿದ ಸ್ಪರ್ಧಿಗಳೊಂದಿಗೆ ಸಂತಸದಿಂದ ಕಾಲ ಕಳೆದಿರುವ ಬೆಳಗೆರೆ, ಮನೆಯಿಂದ ಹೊರ ಬರುವಾಗ ಬಹಳ ಭಾವುಕರಾಗಿದ್ದರು. ತಮ್ಮ ವಿಶಿಷ್ಟ ಶೈಲಿಯ ಬರವಣಿಗೆ ಮೂಲಕ ಮನೆ ಮಾತಾಗಿರುವ ರವಿ ಬೆಳಗೆರೆ, ಬಿಗ್​​ಬಾಸ್ ಮನೆಯಲ್ಲಿನ ಒಬ್ಬ ಸ್ಪರ್ಧಿ ಬಗ್ಗೆ ಪುಸ್ತಕ ಬರೆಯುತ್ತಾರಂತೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಜೈಜಗದೀಶ್, ಸುಮಾರು 40 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದಾರೆ. ಅವರ ರಿಯಲ್ ಲೈಫ್ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಇದೀಗ ರವಿ ಬೆಳಗೆರೆ, ಜೈಜಗದೀಶ್ ಬಗ್ಗೆ ಪುಸ್ತಕ ಬರೆಯಲಿದ್ದಾರೆ ಎನ್ನಲಾಗಿದೆ. ಬೆಳಗೆರೆ ತಮ್ಮ ಬಗ್ಗೆ ಪುಸ್ತಕ ಬರೆಯುತ್ತಿರುವುದು ಜೈ ಜಗದೀಶ್ ಅವರಿಗೂ ತಿಳಿದ ವಿಷಯ. ಮನೆಯಿಂದ ಹೊರ ಬರುವಾಗ ನಿಮ್ಮ ಬಗ್ಗೆ ಬಯೋಗ್ರಫಿ ಬರೆಯುತ್ತೇನೆ ಎಂದು ಬೆಳಗೆರೆ ಹೇಳಿದಾಗ ಜೈ ಜಗದೀಶ್ ಥ್ಯಾಂಕ್ಸ್ ಹೇಳಲು ಮರೆಯಲಿಲ್ಲ.

ಬಿಗ್​​​​​​ಬಾಸ್ ಸೀಸನ್ 7 ಸ್ಫರ್ಧಿಯಾಗಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ, ದೊಡ್ಮನೆಯಿಂದ ಹೊರ ಬಂದಿದ್ದಾರೆ. ಸ್ಫರ್ಧಿಯಾಗಿ ಬಿಗ್ ಬಾಸ್​​​​​ ಮನೆಗೆ ಸೇರಿದ್ದ ರವಿ ಬೆಳಗೆರೆ ಅನಾರೋಗ್ಯದ ಕಾರಣದಿಂದ ಅಲ್ಲಿ ತುಂಬಾ ದಿನ ಇರಲು ಸಾಧ್ಯವಾಗಲಿಲ್ಲ. ಆದ ಕಾರಣ ಒಂದು ವಾರದ ಕಾಲ ಅಲ್ಲಿ ಅತಿಥಿಯಾಗಿ ಇದ್ದರು.

Jai Jagadish
ಜೈ ಜಗದೀಶ್

ಒಂದು ವಾರ, ಬಿಗ್​ಬಾಸ್​​​ ಮನೆಯಲ್ಲಿ ಉಳಿದ ಸ್ಪರ್ಧಿಗಳೊಂದಿಗೆ ಸಂತಸದಿಂದ ಕಾಲ ಕಳೆದಿರುವ ಬೆಳಗೆರೆ, ಮನೆಯಿಂದ ಹೊರ ಬರುವಾಗ ಬಹಳ ಭಾವುಕರಾಗಿದ್ದರು. ತಮ್ಮ ವಿಶಿಷ್ಟ ಶೈಲಿಯ ಬರವಣಿಗೆ ಮೂಲಕ ಮನೆ ಮಾತಾಗಿರುವ ರವಿ ಬೆಳಗೆರೆ, ಬಿಗ್​​ಬಾಸ್ ಮನೆಯಲ್ಲಿನ ಒಬ್ಬ ಸ್ಪರ್ಧಿ ಬಗ್ಗೆ ಪುಸ್ತಕ ಬರೆಯುತ್ತಾರಂತೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಜೈಜಗದೀಶ್, ಸುಮಾರು 40 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದಾರೆ. ಅವರ ರಿಯಲ್ ಲೈಫ್ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಇದೀಗ ರವಿ ಬೆಳಗೆರೆ, ಜೈಜಗದೀಶ್ ಬಗ್ಗೆ ಪುಸ್ತಕ ಬರೆಯಲಿದ್ದಾರೆ ಎನ್ನಲಾಗಿದೆ. ಬೆಳಗೆರೆ ತಮ್ಮ ಬಗ್ಗೆ ಪುಸ್ತಕ ಬರೆಯುತ್ತಿರುವುದು ಜೈ ಜಗದೀಶ್ ಅವರಿಗೂ ತಿಳಿದ ವಿಷಯ. ಮನೆಯಿಂದ ಹೊರ ಬರುವಾಗ ನಿಮ್ಮ ಬಗ್ಗೆ ಬಯೋಗ್ರಫಿ ಬರೆಯುತ್ತೇನೆ ಎಂದು ಬೆಳಗೆರೆ ಹೇಳಿದಾಗ ಜೈ ಜಗದೀಶ್ ಥ್ಯಾಂಕ್ಸ್ ಹೇಳಲು ಮರೆಯಲಿಲ್ಲ.

Intro:Body:ಬಿಗ್ ಬಾಸ್ ಸೀಸನ್ 7 ಸ್ಫರ್ಧಿಯಾಗಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ ದೊಡ್ಮನೆಯಿಂದ ಹೊರ ಬಂದಿದ್ದಾರೆ. ಸ್ಫರ್ಧಿಯಾಗಿ ಬಿಗ್ ಬಾಸದ ಮನೆಗೆ ಸೇರಿದ ರವಿ ಬೆಳಗೆರೆ ಅನಾರೋಗ್ಯದ ಕಾರಣದಿಂದ ಅಲ್ಲಿ ತುಂಬಾ ದಿನ ಇರಲು ಸಾಧ್ಯವಾಗದು. ಅದೇ ಕಾರಣದಿಂದ ಅವರನ್ನು ಒಂದು ವಾರಗಳ ಕಾಲ ಅತಿಥಿಯಾಗಿ ದೊಡ್ಮನೆಯಲ್ಲಿದ್ದರು. ಒಂದು ವಾರಗಳ ಕಾಲ ದೊಡ್ಮನೆಯಲ್ಲಿ ಉಳಿದ ಸ್ಫರ್ಧಿಗಳೊಂದಿಗೆ ಸಂತಸದಿಂದ ಕಾಲ ಕಳೆದಿರುವ ಬೆಳಗೆರೆ
ಮನೆಯಿಂದ ಹೊರ ಬರುವಾಗ ತುಂಬಾನೇ ಭಾವುಕರಾಗಿದ್ದರು.

ತಮ್ಮ ವಿಶಿಷ್ಟ ಶೈಲಿಯ ಬರವಣಿಗೆಯ ಮೂಲಕ ಮನೆ ಮಾತಾಗಿರುವ ರವಿ ಬೆಳಗೆರೆ ಒಂದು ವಾರದ ಬಳಿಕ ವಾಪಾಸ್ ಆಗಿರುವುದು ದೊಡ್ಮನೆಯ ಸ್ಫರ್ಧಿಗಳಿಗೂ ಬೇಸರದ ಸಂಗತಿ. ಇದೀಗ ದೊಡ್ಮನೆಯಿಂದ ಹೊರಬಂದಿರುವ ರವಿ ಬೆಳಗೆರೆ ಇದೀಗ ಬಿಗ್ ಬಾಸ್ ಮನೆಯಲ್ಲಿನ ಒಬ್ಬ ಸ್ಫರ್ಧಿಯ ಬಗ್ಗೆ ಪುಸ್ತಕ ಬರೆಯುತ್ತಾರೆ. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ಅವರು ಹಿರಿಯ ನಟ ಜೈ ಜಗದೀಶ್ ಅವರ ಬಗ್ಗೆ ಪುಸ್ತಕ ಬರೆಯಲಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ಮೂಲಕ ಸಿನಿ ರಂಗಕ್ಕೆ ಪರಿಚಿತರಾದ ಜೈ ಜಗದೀಶ್ ಅವರು ಸುಮಾರು ನಲುವತ್ತು ವರುಷಗಳಿಂದ ಚಿತ್ರರಂಗದಲ್ಲಿದ್ದಾರೆ. ಈಗಾಗಲೇ ಆರು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಜೈ ಜಗದೀಶ್ ಅವರ ರಿಯಲ್ ಲೈಫ್ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಆದರೆ ಇದೀಗ ಅವರ
ರಿಯಲ್ ಲೈಫ್ ಬಗ್ಗೆ ರವಿ ಬೆಳಗೆರೆ ಪುಸ್ತಕವೊಂದನ್ನು ಹೊರತಲಿದ್ದಾರೆ.

ಈಗಾಗಲೇ ದೊಡ್ಮನೆಯಿಂದ ಹೊರ ಬರುವಾಗ ನಾನು ಜೈಜಗದೀಶ್‌ ಬಯೋಗ್ರಫಿ ಬರೆಯುತ್ತೇನೆ ಎಂದು ಹೇಳಿದಾಗ ನಟ ಜೈ ಜಗದೀಶ್‌ ಥ್ಯಾಂಕ್ಸ್ ಎಂದು ಹೇಳಲು ಮರೆಯಲಿಲ್ಲ.Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.