ETV Bharat / sitara

ಹೆಣ್ಣಿಗೂ,ಹೆಮ್ಮೆಗೂ ಸೇತುವೆಯಾಗಿ ಶೀಘ್ರದಲ್ಲೇ ಬರುತ್ತಿದ್ದಾಳೆ ಗೀತಾ - ಈ ವಾರ ಮುಗಿಯುತ್ತಿರುವ ಅಗ್ನಿಸಾಕ್ಷಿ ಧಾರಾವಾಹಿ

ಮುಂದಿನ ಸೋಮವಾರದಿಂದ ಪ್ರತಿ ರಾತ್ರಿ ನಿಮ್ಮನ್ನು ರಂಜಿಸಲು ಗೀತಾ ಬರುತ್ತಿದ್ದಾಳೆ. ದುರಂಹಕಾರದ ಹುಡುಗ ಮತ್ತು ಛಲಗಾತಿ ಹುಡುಗಿ ಜೊತೆಯಾದರೆ ಜೀವನ ಹೇಗಿರಬಹುದು ಎಂಬ ಪ್ರಶ್ನೆಗೆ ಗೀತಾ ಉತ್ತರ ನೀಡಲು ಬರುತ್ತಿದ್ದಾಳೆ.

Geeta serial
ಗೀತಾ
author img

By

Published : Jan 2, 2020, 12:22 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ 6 ವರ್ಷಗಳಿಂದ ಪ್ರಸಾರವಾಗುತ್ತಿದ್ದ 'ಅಗ್ನಿಸಾಕ್ಷಿ' ಈ ವಾರ ಮುಗಿಯುತ್ತಿದೆ. ಆರು ವರ್ಷಗಳಿಂದ ರಾತ್ರಿ 8 ಗಂಟೆಗೆ ಸರಿಯಾಗಿ ಟಿವಿ ಮುಂದೆ ಕುಳಿತುಕೊಳ್ಳುತ್ತಿದ್ದ ವೀಕ್ಷಕರಿಗೆ ಮುಂದೇನು ಎಂಬ ಪ್ರಶ್ನೆ ತೋರುವುದು ಸಹಜ. ಆದರೆ ಅದಕ್ಕೆ ಉತ್ತರ ನೀಡುವ ಮೂಲಕ ಪ್ರೇಕ್ಷಕರ ಪ್ರಶ್ನೆಗೆ ಫುಲ್​​​​ಸ್ಟಾಪ್​​​​​ ಇಟ್ಟಿದೆ ಕಲರ್ಸ್ ಕನ್ನಡ.

  • " class="align-text-top noRightClick twitterSection" data="">

ಮುಂದಿನ ಸೋಮವಾರದಿಂದ ಪ್ರತಿ ರಾತ್ರಿ ನಿಮ್ಮನ್ನು ರಂಜಿಸಲು ಗೀತಾ ಬರುತ್ತಿದ್ದಾಳೆ. ದುರಂಹಕಾರದ ಹುಡುಗ ಮತ್ತು ಛಲಗಾತಿ ಹುಡುಗಿ ಜೊತೆಯಾದರೆ ಜೀವನ ಹೇಗಿರಬಹುದು ಎಂಬ ಪ್ರಶ್ನೆಗೆ ಗೀತಾ ಉತ್ತರ ನೀಡಲು ಬರುತ್ತಿದ್ದಾಳೆ. ಸ್ವಂತ ಪರಿಶ್ರಮದಿಂದ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಕಥಾನಾಯಕಿ ಗೀತಾಗೆ‌, ಶಾಸಕನಾಗಿರುವ ಅಪ್ಪನ ಹಣದ ದರ್ಪದಲ್ಲಿ ಮೆರೆಯುತ್ತಿರುವ ವಿಜಯ್​​​​​ಗೆ ದುರಂಹಕಾರ. ಇವರಿಬ್ಬರೂ ಕಾಲೇಜಿನಲ್ಲಿ ಮುಖಾಮುಖಿ ಆಗುವುದಾದರೂ ಹೇಗೆ..? ಇವರಿಬ್ಬರೂ ಒಂದಾಗುವುದು ಹೇಗೆ ಎಂಬುದೇ ಗೀತಾ ಧಾರಾವಾಹಿಯ ಸಾರಾಂಶ. ಧಾರಾವಾಹಿ ಲೋಕದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿರುವ ಹೆಮ್ಮೆಯ ನಿರ್ದೇಶಕ ರಾಮ್ ಜೀ ಅವರ ನಿರ್ದೇಶನದಲ್ಲಿ ಈ ಧಾರಾವಾಹಿ ಮೂಡಿ ಬರಲಿದೆ. ನೀನಾಸಂ ಅಶ್ವಥ್, ಶರ್ಮಿತಾ ಗೌಡ, ಮನದೀಪ್ ರಾಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿಯಲ್ಲಿ ನಾಯಕ ನಾಯಕಿ ಯಾಗಿ ಹೊಸ ಪ್ರತಿಭೆಗಳು ಅಭಿನಯಿಸಿದ್ದಾರೆ‌. ಸಾಮಾಜಿಕ ಜಾಲತಾಣದಲ್ಲಿ ಧಾರಾವಾಹಿಯ ಪ್ರೋಮೋ ಸಾಕಷ್ಟು ಸುದ್ದಿ ಮಾಡುತ್ತಿದ್ದು ನಾಯಕ ನಾಯಕಿಯರ ಹೆಸರು ಇನ್ನೂ ತಿಳಿದುಬಂದಿಲ್ಲ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ 6 ವರ್ಷಗಳಿಂದ ಪ್ರಸಾರವಾಗುತ್ತಿದ್ದ 'ಅಗ್ನಿಸಾಕ್ಷಿ' ಈ ವಾರ ಮುಗಿಯುತ್ತಿದೆ. ಆರು ವರ್ಷಗಳಿಂದ ರಾತ್ರಿ 8 ಗಂಟೆಗೆ ಸರಿಯಾಗಿ ಟಿವಿ ಮುಂದೆ ಕುಳಿತುಕೊಳ್ಳುತ್ತಿದ್ದ ವೀಕ್ಷಕರಿಗೆ ಮುಂದೇನು ಎಂಬ ಪ್ರಶ್ನೆ ತೋರುವುದು ಸಹಜ. ಆದರೆ ಅದಕ್ಕೆ ಉತ್ತರ ನೀಡುವ ಮೂಲಕ ಪ್ರೇಕ್ಷಕರ ಪ್ರಶ್ನೆಗೆ ಫುಲ್​​​​ಸ್ಟಾಪ್​​​​​ ಇಟ್ಟಿದೆ ಕಲರ್ಸ್ ಕನ್ನಡ.

  • " class="align-text-top noRightClick twitterSection" data="">

ಮುಂದಿನ ಸೋಮವಾರದಿಂದ ಪ್ರತಿ ರಾತ್ರಿ ನಿಮ್ಮನ್ನು ರಂಜಿಸಲು ಗೀತಾ ಬರುತ್ತಿದ್ದಾಳೆ. ದುರಂಹಕಾರದ ಹುಡುಗ ಮತ್ತು ಛಲಗಾತಿ ಹುಡುಗಿ ಜೊತೆಯಾದರೆ ಜೀವನ ಹೇಗಿರಬಹುದು ಎಂಬ ಪ್ರಶ್ನೆಗೆ ಗೀತಾ ಉತ್ತರ ನೀಡಲು ಬರುತ್ತಿದ್ದಾಳೆ. ಸ್ವಂತ ಪರಿಶ್ರಮದಿಂದ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಕಥಾನಾಯಕಿ ಗೀತಾಗೆ‌, ಶಾಸಕನಾಗಿರುವ ಅಪ್ಪನ ಹಣದ ದರ್ಪದಲ್ಲಿ ಮೆರೆಯುತ್ತಿರುವ ವಿಜಯ್​​​​​ಗೆ ದುರಂಹಕಾರ. ಇವರಿಬ್ಬರೂ ಕಾಲೇಜಿನಲ್ಲಿ ಮುಖಾಮುಖಿ ಆಗುವುದಾದರೂ ಹೇಗೆ..? ಇವರಿಬ್ಬರೂ ಒಂದಾಗುವುದು ಹೇಗೆ ಎಂಬುದೇ ಗೀತಾ ಧಾರಾವಾಹಿಯ ಸಾರಾಂಶ. ಧಾರಾವಾಹಿ ಲೋಕದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿರುವ ಹೆಮ್ಮೆಯ ನಿರ್ದೇಶಕ ರಾಮ್ ಜೀ ಅವರ ನಿರ್ದೇಶನದಲ್ಲಿ ಈ ಧಾರಾವಾಹಿ ಮೂಡಿ ಬರಲಿದೆ. ನೀನಾಸಂ ಅಶ್ವಥ್, ಶರ್ಮಿತಾ ಗೌಡ, ಮನದೀಪ್ ರಾಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿಯಲ್ಲಿ ನಾಯಕ ನಾಯಕಿ ಯಾಗಿ ಹೊಸ ಪ್ರತಿಭೆಗಳು ಅಭಿನಯಿಸಿದ್ದಾರೆ‌. ಸಾಮಾಜಿಕ ಜಾಲತಾಣದಲ್ಲಿ ಧಾರಾವಾಹಿಯ ಪ್ರೋಮೋ ಸಾಕಷ್ಟು ಸುದ್ದಿ ಮಾಡುತ್ತಿದ್ದು ನಾಯಕ ನಾಯಕಿಯರ ಹೆಸರು ಇನ್ನೂ ತಿಳಿದುಬಂದಿಲ್ಲ.

Intro:Body:ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿ ಈ ವಾರದಲ್ಲಿ ಮುಗಿಯುತ್ತಿದೆ. ಕಳೆದ ಆರು ವರುಷಗಳಿಂದ 8 ಗಂಟೆಗೆ ಸರಿಯಾಗಿ ಟಿವಿ ಮುಂದೆ ಕುಳಿತಿರುತ್ತಿದ್ದ ವೀಕ್ಷಕರಿಗೆ ಮುಂದೇನು ಎಂಬ ಪ್ರಶ್ನೆ ತೋರುವುದು ಸಹಜ! ಆದರೆ ಅದಕ್ಕೆ ಉತ್ತರವನ್ನು ನೀಡುವ ಮೂಲಕ ಪ್ರೇಕ್ಷಕರ ಪ್ರಶ್ನೆಗೆ ಫುಲ್ ಸ್ಟಾಪ್ ಇಟ್ಟಿದೆ ಕಲರ್ಸ್ ಕನ್ನಡ.

ಮುಂದಿನ ಸೋಮವಾರದಿಂದ ಪ್ರತಿ ರಾತ್ರಿ ನಿಮ್ಮನ್ನು ರಂಜಿಸಲು ಗೀತಾ ಬರುತ್ತಿದ್ದಾಳೆ. ದುರಂಹಕಾರದ ಹುಡುಗ ಮತ್ತು ಛಲಗಾತಿ ಹುಡುಗಿ ಜೊತೆಯಾದರೆ ಜೀವನ ಹೇಗಿರಬಹುದು? ಎಂಬ ಪ್ರಶ್ನೆಗೆ ಉತ್ತರ ನೀಡಲು ಬರುತ್ತಿದ್ದಾಳೆ ಗೀತಾ.

https://www.facebook.com/102459466602897/posts/1463394757176021/

ಸ್ವಂತ ಪರಿಶ್ರಮದಿಂದ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಕಥಾನಾಯಕಿ ಗೀತಾಗೆ‌. ಶಾಸಕನಾಗಿರುವ ಅಪ್ಪನ ಹಣದ ದರ್ಪದಲ್ಲಿ ಮೆರೆಯುತ್ತಿರುವ ವಿಜಯ್ ಗೆ ದುರಂಹಕಾರ. ಇವರಿಬ್ಬರೂ ಕಾಲೇಜಿನಲ್ಲಿ ಮುಖಾಮುಖಿ ಆಗುವುದಾದರೂ ಹೇಗೆ? ಒಂದಾಗುವುದು ಹೇಗೆ ಎಂಬುದೇ ಗೀತಾ ಧಾರಾವಾಹಿಯ ಸಾರಾಂಶ.

ಧಾರಾವಾಹಿ ಲೋಕದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿರುವಂತಹ ಹೆಮ್ಮೆಯ ನಿರ್ದೇಶಕ ರಾಮ್ ಜೀ ಅವರ ನಿರ್ದೇಶನದಲ್ಲಿ ಈ ಧಾರಾವಾಹಿ ಮೂಡಿ ಬರಲಿದೆ. ನೀನಾಸಂ ಆಶ್ವಥ್, ಶರ್ಮಿತಾ ಗೌಡ, ಮನದೀಪ್ ರಾಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿಯಲ್ಲಿ ನಾಯಕ ನಾಯಕಿ ಯಾಗಿ ಹೊಸ ಪ್ರತಿಭೆಗಳು ಅಭಿನಯಿಸಿದ್ದಾರೆ‌. ಸಾಮಾಜಿಕ ಜಾಲತಾಣದಲ್ಲಿ ಧಾರಾವಾಹಿಯ ಪ್ರೋಮೋ ಸಾಕಷ್ಟು ಸುದ್ದಿ ಮಾಡುತ್ತಿದ್ದು ನಾಯಕ ನಾಯಕಿಯರ ಹೆಸರನ್ನು ವಾಹಿನಿ ಎಲ್ಲೂ ಬಿಟ್ಟುಕೊಟ್ಟಿಲ್ಲ!Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.