ETV Bharat / sitara

ಸಾಹಸ ಸಿಂಹನ ಹುಟ್ಟುಹಬ್ಬಕ್ಕೆ ರೆಡಿಯಾಯ್ತು ಅಭಿಮಾನ್ ಸ್ಟುಡಿಯೋ : ನೋಡಲು ಹೇಗಿದೆ ಗೊತ್ತಾ..?

author img

By

Published : Sep 18, 2019, 10:27 AM IST

ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿ ಬಳಿ ವಿಷ್ಣು ಹುಟ್ಟುಹಬ್ಬ ಆಚರಿಸಲು ಸಾಹಸ ಸಿಂಹನ ಅಭಿಮಾನಿಗಳು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ವಿಷ್ಣು ಸಮಾಧಿಗೆ ಹೂವಿನಿಂದ ಅಲಂಕರಿಸಿದ್ದು, ಮಧ್ಯಾಹ್ನದ ವೇಳೆಗೆ ಅನ್ನದಾನ, ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡಿದ್ದಾರೆ. ಅಲ್ಲದೇ ಈಗಾಗ್ಲೇ ವಿಷ್ಣು ಸಮಾಧಿ ಬಳಿ ಸಾವಿರಾರು ಅಭಿಮಾನಿಗಳು ಬರ್ತಿದ್ದು,‌ ವಿಷ್ಣು ವರ್ಧನ್ ಸಮಾಧಿ ಸಮೀಪ ಬ್ಯಾರಿಕೇಡ್​​​​ಗಳನ್ನು ಅಳವಡಿಸಿ ಪೂಜೆ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.

ಅಭಿಮಾನ್​​ ಸ್ಟುಡಿಯೋ

ಇಂದು ಕನ್ನಡ ಚಿತ್ರರಂಗದ ಮೇರುನಟ, ದಿವಂಗತ ಸಾಹಸ ಸಿಂಹ ವಿಷ್ಣುವರ್ಧನ್ ಅವರ 69ನೇ ಹುಟ್ಟುಹಬ್ಬ. ಪ್ರತಿ ವರ್ಷದಂತೆ ಈ ವರ್ಷವೂ ವಿಷ್ಣು ದಾದಾ ಬರ್ತ್ ಡೇಯನ್ನ ಅದ್ಧೂರಿಯಾಗಿ ಆಚರಿಸಲು ವಿಷ್ಣು ಫ್ಯಾನ್ಸ್ ರೆಡಿಯಾಗಿದ್ದಾರೆ.

ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿ ಬಳಿ ವಿಷ್ಣು ಹುಟ್ಟು ಹಬ್ಬ ಆಚರಿಸಲು ಸಾಹಸ ಸಿಂಹನ ಅಭಿಮಾನಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ವಿಷ್ಣು ಸಮಾಧಿಗೆ ಹೂವಿನಿಂದ ಅಲಂಕರಿಸಿದ್ದು, ಮಧ್ಯಾಹ್ನದ ವೇಳೆಗೆ ಅನ್ನದಾನ, ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡಿದ್ದಾರೆ. ಅಲ್ಲದೆ ಈಗಾಗ್ಲೇ ವಿಷ್ಣು ಸಮಾಧಿ ಬಳಿ ಸಾವಿರಾರು ಅಭಿಮಾನಿಗಳು ಬರ್ತಿದ್ದು,‌ ವಿಷ್ಣು ವರ್ಧನ್ ಸಮಾಧಿ ಸಮೀಪ ಬ್ಯಾರಿಕೇಡ್​​​​ಗಳ ಅಳವಡಿಸಿ ಪೂಜೆ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.

ಸಾಹಸ ಸಿಂಹನ ಹುಟ್ಟುಹಬ್ಬಕ್ಕೆ ರೆಡಿಯಾಯ್ತು ಅಭಿಮಾನ್ ಸ್ಟುಡಿಯೋ

ಸ್ಟುಡಿಯೋ ಸ್ಥಳದಲ್ಲಿ ಪೊಲೀಸರು ಇದ್ದು ಯಾವುದೇ ಅಹಿತರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ವಿಶೇಷ ಅಂದ್ರೆ ಈ ಬಾರಿ ಮೈಸೂರಿನಲ್ಲಿ ವಿಷ್ಣು ಸ್ಮಾರಕಕ್ಕೆ ಚಾಲನೆ ದೊರೆತಿದ್ದು, ವಿಷ್ಣು ಕುಟುಂಬ ಮೈಸೂರಿನಲ್ಲಿ ವಿಷ್ಣುವರ್ಧನ್ ಹುಟ್ಟು ಹಬ್ಬವನ್ನು ಅಚರಿಸಲಿದ್ದಾರೆ. ಪ್ರತಿವರ್ಷ ಭಾರತಿ ವಿಷ್ಣುವರ್ಧನ್ ಅಭಿಮಾನಿಗಳ ಜೊತೆ ಸಾಹಸ ಸಿಂಹನ ಹುಟ್ಟುಹಬ್ಬವನ್ನು ಜಯನಗರ ನಿವಾಸದಲ್ಲಿ ಆಚರಿಸುತ್ತಿದ್ದರು. ಅಲ್ಲದೇ ಈ ಬಾರಿ ವಿಷ್ಣುವರ್ಧನ್ ಅಭಿಮಾನಿಗಳು ವಿಷ್ಣು ಬರ್ತ್ ಡೇ ಸ್ಪೆಷಲ್ ಆಗಿ ಮೂರು ದಿನಗಳು ರವೀಂದ್ರ ಕಲಾಕ್ಷೇತ್ರದಲ್ಲಿ ವಿಷ್ಣು ನಾಟಕೋತ್ಸವ ಏರ್ಪಡಿಸಿದ್ದು, ಇಂದು ವಾಣಿಜ್ಯ ಮಂಡಳಿಯಲ್ಲಿರುವ ವಿಷ್ಣುವರ್ಧನ್ ಅವರ ಫೋಟೋಗೆ ಪೂಜೆಸಲ್ಲಿಸುವ ಮೂಲಕ ವಿಷ್ಣು ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಇಂದು ಕನ್ನಡ ಚಿತ್ರರಂಗದ ಮೇರುನಟ, ದಿವಂಗತ ಸಾಹಸ ಸಿಂಹ ವಿಷ್ಣುವರ್ಧನ್ ಅವರ 69ನೇ ಹುಟ್ಟುಹಬ್ಬ. ಪ್ರತಿ ವರ್ಷದಂತೆ ಈ ವರ್ಷವೂ ವಿಷ್ಣು ದಾದಾ ಬರ್ತ್ ಡೇಯನ್ನ ಅದ್ಧೂರಿಯಾಗಿ ಆಚರಿಸಲು ವಿಷ್ಣು ಫ್ಯಾನ್ಸ್ ರೆಡಿಯಾಗಿದ್ದಾರೆ.

ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿ ಬಳಿ ವಿಷ್ಣು ಹುಟ್ಟು ಹಬ್ಬ ಆಚರಿಸಲು ಸಾಹಸ ಸಿಂಹನ ಅಭಿಮಾನಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ವಿಷ್ಣು ಸಮಾಧಿಗೆ ಹೂವಿನಿಂದ ಅಲಂಕರಿಸಿದ್ದು, ಮಧ್ಯಾಹ್ನದ ವೇಳೆಗೆ ಅನ್ನದಾನ, ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡಿದ್ದಾರೆ. ಅಲ್ಲದೆ ಈಗಾಗ್ಲೇ ವಿಷ್ಣು ಸಮಾಧಿ ಬಳಿ ಸಾವಿರಾರು ಅಭಿಮಾನಿಗಳು ಬರ್ತಿದ್ದು,‌ ವಿಷ್ಣು ವರ್ಧನ್ ಸಮಾಧಿ ಸಮೀಪ ಬ್ಯಾರಿಕೇಡ್​​​​ಗಳ ಅಳವಡಿಸಿ ಪೂಜೆ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.

ಸಾಹಸ ಸಿಂಹನ ಹುಟ್ಟುಹಬ್ಬಕ್ಕೆ ರೆಡಿಯಾಯ್ತು ಅಭಿಮಾನ್ ಸ್ಟುಡಿಯೋ

ಸ್ಟುಡಿಯೋ ಸ್ಥಳದಲ್ಲಿ ಪೊಲೀಸರು ಇದ್ದು ಯಾವುದೇ ಅಹಿತರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ವಿಶೇಷ ಅಂದ್ರೆ ಈ ಬಾರಿ ಮೈಸೂರಿನಲ್ಲಿ ವಿಷ್ಣು ಸ್ಮಾರಕಕ್ಕೆ ಚಾಲನೆ ದೊರೆತಿದ್ದು, ವಿಷ್ಣು ಕುಟುಂಬ ಮೈಸೂರಿನಲ್ಲಿ ವಿಷ್ಣುವರ್ಧನ್ ಹುಟ್ಟು ಹಬ್ಬವನ್ನು ಅಚರಿಸಲಿದ್ದಾರೆ. ಪ್ರತಿವರ್ಷ ಭಾರತಿ ವಿಷ್ಣುವರ್ಧನ್ ಅಭಿಮಾನಿಗಳ ಜೊತೆ ಸಾಹಸ ಸಿಂಹನ ಹುಟ್ಟುಹಬ್ಬವನ್ನು ಜಯನಗರ ನಿವಾಸದಲ್ಲಿ ಆಚರಿಸುತ್ತಿದ್ದರು. ಅಲ್ಲದೇ ಈ ಬಾರಿ ವಿಷ್ಣುವರ್ಧನ್ ಅಭಿಮಾನಿಗಳು ವಿಷ್ಣು ಬರ್ತ್ ಡೇ ಸ್ಪೆಷಲ್ ಆಗಿ ಮೂರು ದಿನಗಳು ರವೀಂದ್ರ ಕಲಾಕ್ಷೇತ್ರದಲ್ಲಿ ವಿಷ್ಣು ನಾಟಕೋತ್ಸವ ಏರ್ಪಡಿಸಿದ್ದು, ಇಂದು ವಾಣಿಜ್ಯ ಮಂಡಳಿಯಲ್ಲಿರುವ ವಿಷ್ಣುವರ್ಧನ್ ಅವರ ಫೋಟೋಗೆ ಪೂಜೆಸಲ್ಲಿಸುವ ಮೂಲಕ ವಿಷ್ಣು ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

Intro:ಸಾಹಸ ಸಿಂಹನ ಹುಟ್ಟುಹಬ್ಬಕ್ಕೆ ರೆಡಿಯಾಗಿಗೆ ಅಭಿಮನ್ ಸ್ಟುಡಿಯೋ...

ಇಂದು ಕನ್ನಡ ಚಿತ್ರರಂಗದ ಮೇರುನಟ, ದಿವಂಗತ ಸಾಹಸ ಸಿಂಹ ವಿಷ್ಣುವರ್ಧನ್ ಅವರ 69ನೇ ಹುಟ್ಟುಹಬ್ಬ. ಪ್ರತೀ ವರ್ಷದಂತೆ ಈ ವರ್ಷವೂ ವಿಷ್ಣು ದಾದಾ ಬರ್ತ್ ಡೇಯನ್ನ ಅದ್ಧೂರಿಯಾಗಿ ಆಚರಿಸಲು ವಿಷ್ಣು ಫ್ಯಾನ್ಸ್ ರೆಡಿಯಾಗಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲಿ ದಲ್ಲಿರುವ ವಿಷ್ಣು ಸಮಾದಿ ಬಳಿ ವಿಷ್ಣು ಹುಟ್ಟು ಹಬ್ಬ ಆಚರಿಸಲು ಸಾಹಸ ಸಿಂಹನ ಅಭಿಮಾನಿಗಳು ಸಖಲ ಸಿದ್ದತೆ ಮಾಡಿಕೊಂಡಿದ್ದಾರೆ.ವಿಷ್ಣು ಸಮಾದಿಗೆ ಹೂವಿನಿಂದ ಅಲಂಕರಿಸಿದ್ದು,ಮಧ್ಯಾನದ ವೇಳೆಗೆ ಅನ್ನದಾನ, ರಕ್ತದಾನ ಶಿಬಿರಗಳನ್ನು ವಿಷ್ಣು ಫ್ಯಾನ್ಸ್ ಹಮ್ಮಿಕೊಂಡಿದ್ದಾರೆ.ಅಲ್ಲದೆ ಈಗಾಗ್ಲೇ.ವಿಷ್ಣು ಸಮಾಧಿ ಬಳಿ ಸಾವಿರಾರು ಅಭಿಮಾನಿಗಳು ಹರಿದು ಬರ್ತಿದ್ದು,‌ವಿಷ್ಣು ವರ್ಧನ್ ಸಮಾಧಿಬಳಿ ಬ್ಯಾರಿಕೇಟ್ ಗಳ ಅಳವಡಿಸಿ ವಿಷ್ಣು ಸಮಾಧಿಗೆ ಪೂಜೆ ಸಲ್ಲಿಸಲು ಸಖಲ ರೀತಿಯ ವ್ಯವಸ್ಥೆ ಮಾಡಲಾಗಿದೆ.Body:ಅಲ್ಲದೆ ಸ್ಥಳದಲ್ಲಿ ಪೊಲೀಸರು ಇದ್ದು ಯಾವುದೇ ಅಹಿತರಘಟನೆನಡೆಯದಂತೆಮುನ್ನೆಚ್ಚರಿಕೆವಹಿಸಿದ್ದಾರೆ.ವಿಶೇಷ ಅಂದ್ರೆ ಈ ಬಾರಿ ಮೈಸೂರಿನಲ್ಲಿ ವಿಷ್ಣು ಸ್ಮಾರಕಕ್ಕೆ ಚಾಲನೆ ದೊರೆತಿದ್ದು, ವಿಷ್ಟು ಕುಟುಂಬ ಮೈಸೂರಿನಲ್ಲಿ ವಿಷ್ಣುವರ್ಧನ್ ಹುಟ್ಟು ಹಬ್ಬವನ್ನು ಅಚರಿಸಲಿದ್ದಾರೆ.ಪ್ರತಿವರ್ಷ ಭಾರತಿ ವಿಷ್ಣುವರ್ಧನ್ ಅಭಿಮನಿಗಳ ಜೊತೆ ಸಾಹಸ ಸಿಂಹನಹುಟ್ಟುಹಬ್ಬವನ್ನು
ಜಯನಗರ ನಿವಾಸದಲ್ಲಿ ಆಚರಿಸುತಿದ್ದರು.ಅಲ್ಲದೆ ಈ ಬಾರಿ ವಿಷ್ಣುವರ್ಧನ್ ಅಭಿಮಾನಿಗಳು ವಿಷ್ಣು ಬರ್ತ್ ಡೇ ಸ್ಪೆಷಲ್ ಆಗಿ ಮೂರು ದಿನಗಳು ರವೀಂದ್ರ ಕಲಾಕ್ಷೇತ್ರದಲ್ಲಿವಿಷ್ಣುನಾಟಕೋತ್ಸವವನ್ನುಏರ್ಪಡಿಸಿದ್ದು, ಇಂದು ವಾಣಿಜ್ಯಮಂಡಳಿಯಲ್ಲಿರುವ ವಿಷ್ಣುವರ್ಧನ್ ಅವರ ಫೋಟೋ ಪೂಜೆಸಲ್ಲಿಸುವ ಮೂಲಕ ವಿಷ್ಣು ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಸತೀಶ ಎಂಬಿ Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.