ETV Bharat / sitara

'ಪ್ರೀತಿಯ ಅಭಿಮಾನಿಗಳೇ, ಹುಟ್ದಬ್ಬಕ್ಕೆ ಗಿಡಗಳನ್ನು ತನ್ನಿ, ಪೋಷಣೆ ನನಗೆ ಬಿಡಿ'

ಸೆಪ್ಟೆಂಬರ್ 18 'ಅಭಿಮಾನಿಗಳ ದಿನ'. ಅಂದು ದಯವಿಟ್ಟು ತಾವುಗಳು ಕೇಕ್, ಹೂವಿನ ಹಾರ, ಹೂಗುಚ್ಚ ಉಡುಗೊರೆಗಳನ್ನು ತರಬೇಡಿ ಎಂದು ರಿಯಲ್ ಸ್ಟಾರ್‌ ಉಪೇಂದ್ರ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.

author img

By

Published : Sep 15, 2019, 7:04 PM IST

ಕೇಕ್ ಹೂ ತರಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ

ಸೆಪ್ಟೆಂಬರ್ 18 ಸೂಪರ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬ. ಈಗಾಗಲೇ ಉಪ್ಪಿ ಅಭಿಮಾನಿಗಳು 'ಬುದ್ದಿವಂತ'ನ‌ ಬರ್ತ್‌ಡೇಯನ್ನು ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡಲು ಪ್ಲಾನ್ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಪ್ಪಿ ಅಭಿಮಾನಿಗಳಲ್ಲಿ ವಿಶೇಷವಾಗಿ ವಿನಂತಿಯೊಂದನ್ನು ಮಾಡಿಕೊಂಡಿದ್ದಾರೆ.

  • ಪ್ರೀತಿಯ ಅಭಿಮಾನಿಗಳಲ್ಲಿ ವಿನಂತಿ...
    ಸೆಪ್ಟೆಂಬರ್ 18 "ಅಭಿಮಾನಿಗಳ ದಿನ", ಅಂದು ದಯವಿಟ್ಟು ತಾವುಗಳು ಯಾರೂ ಕೇಕ್, ಹೂವಿನ ಹಾರ ಹೂಗುಚ್ಛ ಮತ್ತು ಉಡುಗೊರೆಗಳನ್ನು ತರಬೇಡಿ.. ತರಲೇ ಬೇಕು ಎಂದೆನಿಸಿದರೆ ಗಿಡಗಳನ್ನು ತನ್ನಿ. ಮುಂದೆ ಅದನ್ನು ಪೋಷಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ...
    -ನಿಮ್ಮ ಉಪೇಂದ್ರ pic.twitter.com/LhM93lD4BI

    — Upendra (@nimmaupendra) September 15, 2019 " class="align-text-top noRightClick twitterSection" data=" ">

ಈ ಮೂಲಕ ತಮ್ಮ ಹುಟ್ದಬ್ಬದ ದಿನ ಉಪ್ಪಿ ಅಭಿಮಾನಿಗಳಿಗೆ ಸ್ವಲ್ಪ ಮಟ್ಟಿನ ನಿರಾಸೆ ಮಾಡಿದ್ದಾರೆ. ಬರ್ತ್‌ಡೇಗೆ ಮೂರು ದಿನಗಳು ಬಾಕಿ ಉಳಿದಿದ್ದು ಸರಳವಾಗಿ ಮತ್ತು ಸಾರ್ಥಕವಾಗಿ ಆಚರಿಸುವಂತೆ ಅಭಿಮಾನಿಗಳನ್ನು ಕೋರಿದ್ದಾರೆ.

ಸೆಪ್ಟೆಂಬರ್ 18 ಸೂಪರ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬ. ಈಗಾಗಲೇ ಉಪ್ಪಿ ಅಭಿಮಾನಿಗಳು 'ಬುದ್ದಿವಂತ'ನ‌ ಬರ್ತ್‌ಡೇಯನ್ನು ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡಲು ಪ್ಲಾನ್ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಪ್ಪಿ ಅಭಿಮಾನಿಗಳಲ್ಲಿ ವಿಶೇಷವಾಗಿ ವಿನಂತಿಯೊಂದನ್ನು ಮಾಡಿಕೊಂಡಿದ್ದಾರೆ.

  • ಪ್ರೀತಿಯ ಅಭಿಮಾನಿಗಳಲ್ಲಿ ವಿನಂತಿ...
    ಸೆಪ್ಟೆಂಬರ್ 18 "ಅಭಿಮಾನಿಗಳ ದಿನ", ಅಂದು ದಯವಿಟ್ಟು ತಾವುಗಳು ಯಾರೂ ಕೇಕ್, ಹೂವಿನ ಹಾರ ಹೂಗುಚ್ಛ ಮತ್ತು ಉಡುಗೊರೆಗಳನ್ನು ತರಬೇಡಿ.. ತರಲೇ ಬೇಕು ಎಂದೆನಿಸಿದರೆ ಗಿಡಗಳನ್ನು ತನ್ನಿ. ಮುಂದೆ ಅದನ್ನು ಪೋಷಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ...
    -ನಿಮ್ಮ ಉಪೇಂದ್ರ pic.twitter.com/LhM93lD4BI

    — Upendra (@nimmaupendra) September 15, 2019 " class="align-text-top noRightClick twitterSection" data=" ">

ಈ ಮೂಲಕ ತಮ್ಮ ಹುಟ್ದಬ್ಬದ ದಿನ ಉಪ್ಪಿ ಅಭಿಮಾನಿಗಳಿಗೆ ಸ್ವಲ್ಪ ಮಟ್ಟಿನ ನಿರಾಸೆ ಮಾಡಿದ್ದಾರೆ. ಬರ್ತ್‌ಡೇಗೆ ಮೂರು ದಿನಗಳು ಬಾಕಿ ಉಳಿದಿದ್ದು ಸರಳವಾಗಿ ಮತ್ತು ಸಾರ್ಥಕವಾಗಿ ಆಚರಿಸುವಂತೆ ಅಭಿಮಾನಿಗಳನ್ನು ಕೋರಿದ್ದಾರೆ.

Intro:ಹುಟ್ಟು ಹಬ್ಬವನ್ನು " ಅಭಿಮಾನಿಗಳ ದಿನ" ಎಂದ ಉಪ್ಪಿ ಫ್ಯಾನ್ಸ್ ಗಳಿಗೆ ಹೇಳಿದ ಕಿವಿ ಮಾತು ಏನ್ ಗೊತ್ತಾ?

ಸೆಪ್ಟೆಂಬರ್ ೧೮ ಸೂಪರ್ ಸ್ಟಾರ್ ಉಪೇಂದ್ರ ಹುಟ್ಟು ಹಬ್ಬ ದಿನ ,ಈಗಾಗಲೇ ಉಪ್ಪಿ ಅಭಿಮಾನಿಗಳು ಬುದ್ದಿವಂತನ‌ ಬರ್ತ್ ಡೇ ಯನ್ನು ಗ್ರಾಂಡ್ ಆಗಿ ಸೆಲೆಬ್ರೆಟ್ ಮಾಡಲು ಪ್ಲಾನ್ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಿದ್ರು.ಅದ್ರೆ ಈಗ ಉಪ್ಪಿ ಅಭಿಮಾನಿಗಳಿಗೆ ಸ್ವಲ್ಪ ನಿರಾಶೆ ಮಾಡಿದ್ದಾರೆ.ಎಸ್ ಉಪ್ಪಿ ಹುಟ್ಟು ಹಬ್ಬಕ್ಕೆ ಕೇವಲ ಮೂರು ದಿನಗಳು ಬಾಕಿ ಇದ್ದು, ಯಾರು ನನ್ನ ಬರ್ತ್ ಡೇಯನ್ನು ಸರಳವಾಗಿ ಮತ್ತು ಸಾರ್ಥಕವಾಗಿ ಹುಟ್ಟು ಹಬ್ಬವನ್ನು ಆಚರಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ ಹೌದು ಉಪ್ಪಿ ಫೇಸ್ ಬುಕ್ ನಲ್ಲಿ ಪ್ರೀತಿಯ ಅಭಿಮಾನಿಗಳಲ್ಲಿ ವಿನಂತಿ.Body:ಸೆಪ್ಟೆಂಬರ್ 18 "ಅಭಿಮಾನಿಗಳ ದಿನ", ಅಂದು ದಯವಿಟ್ಟು ತಾವುಗಳು ಯಾರೂ ಕೇಕ್, ಹೂವಿನ ಹಾರ ಹೂಗುಚ್ಛ ಮತ್ತು ಉಡುಗೊರೆಗಳನ್ನು ತರಬೇಡಿ.. ತರಲೇ ಬೇಕು ಎಂದೆನಿಸಿದರೆ ಗಿಡಗಳನ್ನು ತನ್ನಿ. ಮುಂದೆ ಅದನ್ನು ಪೋಷಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿ ಕೊಳ್ಳುವ ಮೂಲಕ ಪರಿಸರ ಕಾಳಹಿ ಮೆರೆದಿದ್ದಾರೆ.

ಸತೀಶ ಎಂಬಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.