ETV Bharat / sitara

ಸುಶಾಂತ್​ ಸಾವಿಗೆ ನ್ಯಾಯ ಒದಗಿಸಿ ಎಂದು ಜಂತರ್​​ ಮಂತರ್​​ನಲ್ಲಿ ಪ್ರತಿಭಟನೆ - ಸುಶಾಂತ್​ ಸಿಂಗ್​ ಸಾವಿಗೆ ನ್ಯಾಯ ಒದಗಿಸುವಂತೆ ಪ್ರತಿಭಟನೆ

ದೆಹಲಿಯ ಜಂತರ್​​ ಮಂತರ್​​ನಲ್ಲಿ ಸುಶಾಂತ್​​ ಸ್ನೇಹಿತ ಹಿಮಾರ್ಕರ್​​​, ಸುಶಾಂತ್​​​ ಮಾಜಿ ಮ್ಯಾನೇಜರ್​​ ಅಂಕಿತ್​ ಆಚಾರ್ಯ ಸೇರಿದಂತೆ ಸುಶಾಂತ್​​​ ಸಿಂಗ್​​ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.

SSR friends, fans stage protest at Jantar Mantar
ಸುಶಾಂತ್​ ಸಾವಿಗೆ ನ್ಯಾಯ ಒದಗಿಸಿ ಎಂದು ಜಂತರ್​​ ಮಂತರ್​​ನಲ್ಲಿ ಪ್ರತಿಭಟನೆ
author img

By

Published : Oct 4, 2020, 3:12 PM IST

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​​ ಸಾವಿಗೆ ​ನ್ಯಾಯ ಸಿಗುವಂತೆ ದೇಶಾದ್ಯಂತ ಈಗಗಲೇ ಕೆಲವು ಪ್ರತಿಭಟನೆಗಳು ನಡೆದಿವೆ.

ಇದೀಗ ದೆಹಲಿಯ ಜಂತರ್​​ ಮಂತರ್​​ನಲ್ಲಿ ಸುಶಾಂತ್​​ ಸ್ನೇಹಿತ ಹಿಮಾರ್ಕರ್​​​, ಸುಶಾಂತ್​​​ ಮಾಜಿ ಮ್ಯಾನೇಜರ್​​ ಅಂಕಿತ್​ ಆಚಾರ್ಯ ಸೇರಿದಂತೆ ಸುಶಾಂತ್​​​ ಸಿಂಗ್​​ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.

ಸುಶಾಂತ್​ ಸಾವಿಗೆ ನ್ಯಾಯ ಒದಗಿಸಿ ಎಂದು ಜಂತರ್​​ ಮಂತರ್​​ನಲ್ಲಿ ಪ್ರತಿಭಟನೆ

ಇವರು ಶುಕ್ರವಾರ ಉಪವಾಸ ಮಾಡುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಸುಶಾಂತ್​ ಸಾವಿಗೆ ಆದಷ್ಟು ಬೇಗ ನ್ಯಾಯ ಒದಗಿಸಿ ಎಂದು ಮನವಿ ಮಾಡಿದ್ದಾರೆ.

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​​ ಸಾವಿಗೆ ​ನ್ಯಾಯ ಸಿಗುವಂತೆ ದೇಶಾದ್ಯಂತ ಈಗಗಲೇ ಕೆಲವು ಪ್ರತಿಭಟನೆಗಳು ನಡೆದಿವೆ.

ಇದೀಗ ದೆಹಲಿಯ ಜಂತರ್​​ ಮಂತರ್​​ನಲ್ಲಿ ಸುಶಾಂತ್​​ ಸ್ನೇಹಿತ ಹಿಮಾರ್ಕರ್​​​, ಸುಶಾಂತ್​​​ ಮಾಜಿ ಮ್ಯಾನೇಜರ್​​ ಅಂಕಿತ್​ ಆಚಾರ್ಯ ಸೇರಿದಂತೆ ಸುಶಾಂತ್​​​ ಸಿಂಗ್​​ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.

ಸುಶಾಂತ್​ ಸಾವಿಗೆ ನ್ಯಾಯ ಒದಗಿಸಿ ಎಂದು ಜಂತರ್​​ ಮಂತರ್​​ನಲ್ಲಿ ಪ್ರತಿಭಟನೆ

ಇವರು ಶುಕ್ರವಾರ ಉಪವಾಸ ಮಾಡುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಸುಶಾಂತ್​ ಸಾವಿಗೆ ಆದಷ್ಟು ಬೇಗ ನ್ಯಾಯ ಒದಗಿಸಿ ಎಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.