ETV Bharat / sitara

ಐರಾ ವಿಷಯವಾಗಿ ಸುಮಲತಾ ಬಳಿ ಬೈಗುಳ ಕೇಳಿದ ಯಶ್​​​​​​... ಕಾರಣ ಏನು?

author img

By

Published : Oct 24, 2019, 9:28 PM IST

Updated : Oct 24, 2019, 10:41 PM IST

ಐರಾಳನ್ನು ನೋಡಿದ್ದು ಬಹಳ ಖುಷಿಯಾಯ್ತು. ಅವಳು ನೋಡಲು ಗೊಂಬೆಯಂತೇ ಇದ್ದಾಳೆ. ತುಂಬಾ ದಿನದಿಂದ ಯಶ್ ಆಕೆಯನ್ನು ನನಗೆ ತೋರಿಸಿರಲಿಲ್ಲ. ವಿಜಯ ದಶಮಿಯಂದು ಇಬ್ಬರೂ ಮಗುವಿನೊಂದಿಗೆ ಮನೆಗೆ ಬಂದರು ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ಯಶ್, ಐರಾ, ಸುಮಲತಾ

ರಾಕಿಂಗ್ ಸ್ಟಾರ್​​​​ ಯಶ್ ಹಾಗೂ ರಾಧಿಕಾ ಪಂಡಿತ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೊದಲ ಪುತ್ರಿ ಐರಾಗೆ ಇದೀಗ 11 ತಿಂಗಳು. ಕಳೆದ ತಿಂಗಳು ಯಶ್ ದಂಪತಿ ತಮ್ಮ ಪುತ್ರಿಯನ್ನು ಅಂಬಿ ಮನೆಗೆ ಕರೆದೊಯ್ದಿದ್ದರು.

ಐರಾಳನ್ನು ಭೇಟಿ ಮಾಡಿದ್ದರ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಸುಮಲತಾ ಅಂಬರೀಶ್

ರಾಧಿಕಾ ಪಂಡಿತ್​​ ಗರ್ಭಿಣಿಯಾಗಿದ್ದಾಗ ರೆಬಲ್ ಸ್ಟಾರ್ ಅಂಬರೀಶ್​​​, ಐರಾಗಾಗಿ ತೊಟ್ಟಿಲೊಂದನ್ನು ಆರ್ಡರ್ ಮಾಡಿದ್ದರು. ಆದರೆ ಯಶ್ ಮಗುವನ್ನು ನೋಡುವ ಮುನ್ನವೇ ಅವರು ನಮ್ಮೆಲ್ಲರನ್ನು ಅಗಲಿದ್ದರು. ಇನ್ನು ಮಗು ಹುಟ್ಟಿದಾಗಿನಿಂದ ಸುಮಲತಾ ಮಗುವನ್ನು ನೋಡಿರಲಿಲ್ಲ. ಆದರೆ ಕಳೆದ ತಿಂಗಳು ಐರಾಳನ್ನು ತಮ್ಮ ಮನೆಯಲ್ಲೇ ಸುಮಲತಾ ನೋಡಿದ್ದು ಅವಳೊಂದಿಗೆ ಸುಮಾರು 3 ಗಂಟೆಗಳ ಕಾಲ ಸಮಯ ಕಳೆದಿದ್ದರು.

sumlata met ayra
ಐರಾಳನ್ನು ಸುಮಲತಾ ಭೇಟಿ ಮಾಡಿದ ಕ್ಷಣ

ಈ ಬಗ್ಗೆ ಅಂಬರೀಶ್ 11ನೇ ತಿಂಗಳ ಪುಣ್ಯತಿಥಿ ಆಚರಣೆ ವೇಳೆ ಮಾತನಾಡಿದ ಸುಮಲತಾ ಅಂಬರೀಶ್, 'ಐರಾಳನ್ನು ನೋಡಿದ್ದು ಬಹಳ ಖುಷಿಯಾಯ್ತು. ಅವಳು ನೋಡಲು ಗೊಂಬೆಯಂತೇ ಇದ್ದಾಳೆ. ತುಂಬಾ ದಿನದಿಂದ ಯಶ್ ಆಕೆಯನ್ನು ನನಗೆ ತೋರಿಸಿರಲಿಲ್ಲ. ಒಂದು ದಿನ ನಾನೇ ಫೋನ್ ಮಾಡಿ ಸ್ಕೂಲ್​​ಗೆ ಹೋಗುವ ಸಮಯದಲ್ಲಿ ಅವಳನ್ನು ನನಗೆ ತೋರಿಸ್ತಿಯಾ ಅಂತ ಬೈದಿದ್ದೆ. ಆದ ಕಾರಣ ವಿಜಯ ದಶಮಿಯಂದು ಯಶ್, ರಾಧಿಕಾ ದಂಪತಿ ಮಗಳನ್ನು ನಮ್ಮ ಮನೆಗೆ ಕರೆತಂದರು ಎಂದು ಸುಮಲತಾ ಸಂತೋಷ ವ್ಯಕ್ತಪಡಿಸಿದರು.

ರಾಕಿಂಗ್ ಸ್ಟಾರ್​​​​ ಯಶ್ ಹಾಗೂ ರಾಧಿಕಾ ಪಂಡಿತ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೊದಲ ಪುತ್ರಿ ಐರಾಗೆ ಇದೀಗ 11 ತಿಂಗಳು. ಕಳೆದ ತಿಂಗಳು ಯಶ್ ದಂಪತಿ ತಮ್ಮ ಪುತ್ರಿಯನ್ನು ಅಂಬಿ ಮನೆಗೆ ಕರೆದೊಯ್ದಿದ್ದರು.

ಐರಾಳನ್ನು ಭೇಟಿ ಮಾಡಿದ್ದರ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಸುಮಲತಾ ಅಂಬರೀಶ್

ರಾಧಿಕಾ ಪಂಡಿತ್​​ ಗರ್ಭಿಣಿಯಾಗಿದ್ದಾಗ ರೆಬಲ್ ಸ್ಟಾರ್ ಅಂಬರೀಶ್​​​, ಐರಾಗಾಗಿ ತೊಟ್ಟಿಲೊಂದನ್ನು ಆರ್ಡರ್ ಮಾಡಿದ್ದರು. ಆದರೆ ಯಶ್ ಮಗುವನ್ನು ನೋಡುವ ಮುನ್ನವೇ ಅವರು ನಮ್ಮೆಲ್ಲರನ್ನು ಅಗಲಿದ್ದರು. ಇನ್ನು ಮಗು ಹುಟ್ಟಿದಾಗಿನಿಂದ ಸುಮಲತಾ ಮಗುವನ್ನು ನೋಡಿರಲಿಲ್ಲ. ಆದರೆ ಕಳೆದ ತಿಂಗಳು ಐರಾಳನ್ನು ತಮ್ಮ ಮನೆಯಲ್ಲೇ ಸುಮಲತಾ ನೋಡಿದ್ದು ಅವಳೊಂದಿಗೆ ಸುಮಾರು 3 ಗಂಟೆಗಳ ಕಾಲ ಸಮಯ ಕಳೆದಿದ್ದರು.

sumlata met ayra
ಐರಾಳನ್ನು ಸುಮಲತಾ ಭೇಟಿ ಮಾಡಿದ ಕ್ಷಣ

ಈ ಬಗ್ಗೆ ಅಂಬರೀಶ್ 11ನೇ ತಿಂಗಳ ಪುಣ್ಯತಿಥಿ ಆಚರಣೆ ವೇಳೆ ಮಾತನಾಡಿದ ಸುಮಲತಾ ಅಂಬರೀಶ್, 'ಐರಾಳನ್ನು ನೋಡಿದ್ದು ಬಹಳ ಖುಷಿಯಾಯ್ತು. ಅವಳು ನೋಡಲು ಗೊಂಬೆಯಂತೇ ಇದ್ದಾಳೆ. ತುಂಬಾ ದಿನದಿಂದ ಯಶ್ ಆಕೆಯನ್ನು ನನಗೆ ತೋರಿಸಿರಲಿಲ್ಲ. ಒಂದು ದಿನ ನಾನೇ ಫೋನ್ ಮಾಡಿ ಸ್ಕೂಲ್​​ಗೆ ಹೋಗುವ ಸಮಯದಲ್ಲಿ ಅವಳನ್ನು ನನಗೆ ತೋರಿಸ್ತಿಯಾ ಅಂತ ಬೈದಿದ್ದೆ. ಆದ ಕಾರಣ ವಿಜಯ ದಶಮಿಯಂದು ಯಶ್, ರಾಧಿಕಾ ದಂಪತಿ ಮಗಳನ್ನು ನಮ್ಮ ಮನೆಗೆ ಕರೆತಂದರು ಎಂದು ಸುಮಲತಾ ಸಂತೋಷ ವ್ಯಕ್ತಪಡಿಸಿದರು.

Intro:ರಾಕಿಂಗ್ ಸ್ಟಾರ್ ಯಶ್ ದಂಪತಿ ಇತ್ತೀಚಿಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಮನಗೆ ಮಗಳು ಐರಾಳನ್ನು ಕರೆದು ಕೊಂಡುಹೋಗಿದ್ರು.ಈ ವೇಳೆ ಐರಾ ತಾತ ಮೀಸೆ ತಿರುವಿ ಮನೆಯಲ್ಲಿ ಖುಷಿಖುಷಿಯಗಿ ಆಟವಾಡಿದ್ದಳು.ಇನ್ನೂ ಇದಕ್ಕೆ ಸುಮಲತಾ ಅಂಬರೀಶ್ ಸಂತಸ ವ್ಯಕ್ತಪಡಿಸಿದರು , ಕಂಠೀರವ ಸ್ಟೂಡಿಯೋದಲ್ಲಿರುವ ಅಂಬಿ ಸಮಾದಿ ಬಳಿ ಮಾತನಾಡಿದ ಸುಮಲತ ಅಂಬರೀಶ್ ಯಶ್ ಮಗಳು ಐರಾ ಮನಗೆ ಬಂದಿದ್ದು ತುಂಭಾ ಖುಷಿ ಆಯ್ತು, ಯಶ್ ಮಗಳು ಗೊಂಬೆ ಇದ್ದಾಆಗೆ.ಮಗಳಂದ್ರೆ ಯಶ್ ಗೆ ಪಂಚ ಪ್ರಾಣ.ಸದಾ ಮಗಳ ಗುಂಗಿನಲ್ಲೇ ಇರ್ತಾನೆ.ಅಲ್ಲದೆ ಮಗಳು ಹುಟ್ಟಿ ಇಷ್ಟು ತಿಂಗಳಾದ್ರು ನನಗೆ ತೋರಿಸಿರಲಿಲ್ಲ.ನಾನು ಕಾಲ್ ಮಾಡಿ ಬೈದೆ ನಿನ್ನ ಮಗಳು ಸ್ಕೂಲ್ ಹೋಗುವಾಗ ತೋರಿಸ್ತಿಯಾ ಅಂತ ಬೈದಿದ್ದೆ.ಅದಕ್ಕೆ ಯಶ್ ಮಗನನ್ನು ಮನೆಗೆ ಕರ್ಕೊಂಡ್ ಬಂದಿದ್ದ.


Body:ಅವರಿಬ್ಬರು ನಮ್ಮ ಮನೆಗೆ ಬಂದಿದ್ದು ತುಂಭಾ ಸಂತೋಷವಾಯ್ತು,.ಅಲ್ಲದೆ ಯಶ್ ಮಗಳ ನೋಡೊಕೆ ನಾನು ಕೂಡ ತುಂಭಾ ದಿನಗಳಿಂದ ಕಾಯ್ತಿದ್ದೆ ಎಂದು ಸುಮಲತಾ ಅಂಬರೀಶ್ ಐರಾಳ ನೋಡಿದಕ್ಕೆ ಸಂತಸವ್ಯಕ್ತಪಡಿಸಿದ್ರು.
ಅಲ್ಲದೆ ಅಂಬರೀಶ್ ಯಶ್ ಮಗಳಿಗೆ ಕೊಟ್ಟಿದ್ದ ತೊಟ್ಟಿಲಿನಲ್ಲಿ ಇನ್ನೂ ಮಗಳನ್ನು ಮಲಗಿಸಿಲ್ಲ.ಯಾಕಂದ್ರೆ ನಾವುವಾಸವಿರುವ ಅಪಾರ್ಟ್ಮೆಂಟ್ ನಲ್ಲೇ ಯಶ್ ಮನೆ ಇದೆ ಆ‌ಮನೆ ರೆಡಿಯಾದ‌ ಮೇಲೆ ಅಲ್ಲಿ ತೊಟ್ಟಲು ಶಾಸ್ತ್ರ ಮಾಡಿ ಮಗಳನ್ನು ತೊಟ್ಟಿಲಿಗೆ ಮಗಳನ್ನು ಮಲಗಿಸೋಕೆ ಯಶ್ ಪ್ಲಾನ್ ಮಾಡಿಕೊಂಡಿದ್ದ.
.ಅದ್ರೆ ಆ ಮನೆ ಇನ್ನೂ ರೆಡಿಯಾಗಿಲ್ಲ ಅಲ್ಲದೆ ಈಗ ಎರಡನೇ ಮಗು ಬೇರೆ ಬರ್ತಿದೆ ಮೋಸ್ಟ್ಲಿ ಆ ಮಗು ಗೆ ಅದ ಯೂಸ್ ಆಗುತ್ತೆ ಅಂತ ಸುಮಲತಾ ಅಂಬರೀಶ್ ನಗುತ್ತಲೆ ಯಶ್ ದಂಪತಿಗಳಿಗೆ ಕಿಚಾಯಿಸಿದ್ರು.


ಸತೀಶ ಎಂಬಿ


Conclusion:
Last Updated : Oct 24, 2019, 10:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.