ETV Bharat / sitara

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಣ್ಣಾವ್ರ ಪುತ್ಥಳಿ ಅನಾವರಣ.. 'ಮೇಯರ್ ಮುತ್ತಣ್ಣ' ಯುವಕರಿಗೆ ಸ್ಫೂರ್ತಿ ಅಂದ್ರು ಶಿವಣ್ಣ..

author img

By

Published : Nov 27, 2020, 5:52 PM IST

ಅಪ್ಪಾಜಿ ಹಾಕಿದ ದಾರಿಯಲ್ಲೇ ನಾವು ನಡೆಯುತ್ತಿದ್ದೇವೆ. ಅಪ್ಪಾಜಿಯಷ್ಟು ಲೆವೆಲ್ ಇಲ್ಲದೇ ಹೋದ್ರು ಅವರ ಶೇಕಡಾ ಇಪ್ಪತ್ತರಷ್ಟಾದ್ರು ಬರಲಿ, ಜನರ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಾಗಲ್ಲ..

Shivraj Kumar unveils Raj Kumar statue
ಅಣ್ಣಾವ್ರ ಪುತ್ತಳಿ ಅನಾವರಣ ಮಾಡಿದ ಶಿವರಾಜ್​ ಕುಮಾರ್​​

ಬೆಂಗಳೂರು : ಕನ್ನಡ ರಾಜ್ಯೋತ್ಸವ ಅಂಗವಾಗಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಡಾ.ರಾಜ್ ಕುಮಾರ್ ಅವರ ಮೇಯರ್ ಮುತ್ತಣ್ಣ ಪಾತ್ರದ ಪುತ್ಥಳಿಯನ್ನು ಹ್ಯಾಟ್ರಿಕ್ ಹೀರೊ ಶಿವರಾಜ್​ ಕುಮಾರ್​​ ಅನಾವರಣಗೊಳಿಸಿದರು. ಈ ವೇಳೆ ಆಯುಕ್ತರಾದ ಮಂಜುನಾಥ್ ಪ್ರಸಾದ್, ಬಿಬಿಎಂಪಿ ಅಧಿಕಾರಿ ನೌಕರ ಸಂಘದ ಮುಖಂಡರು ಭಾಗಿಯಾಗಿದ್ದರು.

ಅಣ್ಣಾವ್ರ ಪುತ್ಥಳಿ ಅನಾವರಣ ಮಾಡಿದ ನಟ ಶಿವರಾಜ್​ ಕುಮಾರ್​​

ಈ ವೇಳೆ ಮಾತನಾಡಿದ ಶಿವಣ್ಣ, ಅಪ್ಪಾಜಿ ಮೇಯರ್ ಮುತ್ತಣ್ಣ ಸಿನಿಮಾ ಮಾಡಿದ ಬಳಿಕ ಸಾಕಷ್ಟು ಯುವಜನರಿಗೆ ಸ್ಫೂರ್ತಿ ಆಯ್ತು. ಆ ಗೌರವ ನಮಗೆ ಸಿಗ್ತಿರುವುದು ನಮ್ಮ ಪುಣ್ಯ ಎಂದರು. ಅಪ್ಪಾಜಿ ಹಾಕಿದ ದಾರಿಯಲ್ಲೇ ನಾವು ನಡೆಯುತ್ತಿದ್ದೇವೆ. ಅಪ್ಪಾಜಿಯಷ್ಟು ಲೆವೆಲ್ ಇಲ್ಲದೇ ಹೋದ್ರು ಅವರ ಶೇಕಡಾ ಇಪ್ಪತ್ತರಷ್ಟಾದ್ರು ಬರಲಿ, ಜನರ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಾಗಲ್ಲ ಎಂದರು.

Shivraj Kumar unveils Raj Kumar statue
ಅಣ್ಣಾವ್ರ ಪುತ್ಥಳಿ ಅನಾವರಣ ಮಾಡಿದ ನಟ ಶಿವರಾಜ್​ ಕುಮಾರ್​​

ಬೆಂಗಳೂರು : ಕನ್ನಡ ರಾಜ್ಯೋತ್ಸವ ಅಂಗವಾಗಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಡಾ.ರಾಜ್ ಕುಮಾರ್ ಅವರ ಮೇಯರ್ ಮುತ್ತಣ್ಣ ಪಾತ್ರದ ಪುತ್ಥಳಿಯನ್ನು ಹ್ಯಾಟ್ರಿಕ್ ಹೀರೊ ಶಿವರಾಜ್​ ಕುಮಾರ್​​ ಅನಾವರಣಗೊಳಿಸಿದರು. ಈ ವೇಳೆ ಆಯುಕ್ತರಾದ ಮಂಜುನಾಥ್ ಪ್ರಸಾದ್, ಬಿಬಿಎಂಪಿ ಅಧಿಕಾರಿ ನೌಕರ ಸಂಘದ ಮುಖಂಡರು ಭಾಗಿಯಾಗಿದ್ದರು.

ಅಣ್ಣಾವ್ರ ಪುತ್ಥಳಿ ಅನಾವರಣ ಮಾಡಿದ ನಟ ಶಿವರಾಜ್​ ಕುಮಾರ್​​

ಈ ವೇಳೆ ಮಾತನಾಡಿದ ಶಿವಣ್ಣ, ಅಪ್ಪಾಜಿ ಮೇಯರ್ ಮುತ್ತಣ್ಣ ಸಿನಿಮಾ ಮಾಡಿದ ಬಳಿಕ ಸಾಕಷ್ಟು ಯುವಜನರಿಗೆ ಸ್ಫೂರ್ತಿ ಆಯ್ತು. ಆ ಗೌರವ ನಮಗೆ ಸಿಗ್ತಿರುವುದು ನಮ್ಮ ಪುಣ್ಯ ಎಂದರು. ಅಪ್ಪಾಜಿ ಹಾಕಿದ ದಾರಿಯಲ್ಲೇ ನಾವು ನಡೆಯುತ್ತಿದ್ದೇವೆ. ಅಪ್ಪಾಜಿಯಷ್ಟು ಲೆವೆಲ್ ಇಲ್ಲದೇ ಹೋದ್ರು ಅವರ ಶೇಕಡಾ ಇಪ್ಪತ್ತರಷ್ಟಾದ್ರು ಬರಲಿ, ಜನರ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಾಗಲ್ಲ ಎಂದರು.

Shivraj Kumar unveils Raj Kumar statue
ಅಣ್ಣಾವ್ರ ಪುತ್ಥಳಿ ಅನಾವರಣ ಮಾಡಿದ ನಟ ಶಿವರಾಜ್​ ಕುಮಾರ್​​
ETV Bharat Logo

Copyright © 2024 Ushodaya Enterprises Pvt. Ltd., All Rights Reserved.