ETV Bharat / sitara

ಇವನು 'ಯಾರ್‌ಮಗ'.. ರಘುಪಡುಕೋಟಿ ಆಲ್ಪಂ ಹಾಡು, ಹೊಸ ಚಿತ್ರದ ಟೈಟಲ್ ರಿಲೀಸ್‌! - undefined

ಬಸವರಾಜ್ ಪಡುಕೋಟಿ ಎಂಬುವರು ಬಂಡವಾಳ ಹೂಡುವ ಮೂಲಕ ತಮ್ಮ ಪುತ್ರ ರಘುಕೋಟಿ ಅವರ ಕನಸಿಗೆ ನೀರೆರೆದಿದ್ದಾರೆ. ನಿನ್ನೆ ರಘು ಅವರ ಆಲ್ಬಂ ಸಾಂಗ್ ಹಾಗೂ ಚಿತ್ರದ ಟೈಟಲ್‌ನ ಬಿಡುಗಡೆ ಮಾಡಲಾಯಿತು.

ಆಲ್ಪಂ ಹಾಡು
author img

By

Published : May 12, 2019, 7:57 PM IST

ಸಿನಿಮಾ ಎಂಬ ಮಾಯಾ ಬಜಾರ್​​​ನಲ್ಲಿ ಮಿಂಚಬೇಕು ಎಂದು ಕನಸು ಹೊತ್ತು ಗಾಂಧಿನಗರಕ್ಕೆ ಬರುವವರು ಸಾಕಷ್ಟು ಮಂದಿ. ಅಂತವರಲ್ಲಿ ರಘು ಪಡುಕೋಟಿ ಎಂಬ ಯುವಕನ ಕನಸನ್ನು ಅವರ ತಂದೆ ಬಸವರಾಜ್​ ಪಡುಕೋಟಿ ಅವರೇ ನನಸಾಗಿದ್ದಾರೆ.

sona
ಸುನಿಲ್​, ಶಾಲಿನಿ, ರಘು

ರಘು ಕೋಟಿ ಮಾಡಿರುವ 'ಏ ಸೋನಾ' ಎಂಬ ಆಲ್ಬಂ ಹಾಡನ್ನು ನಿನ್ನೆ ಬಿಡುಗಡೆ ಮಾಡಲಾಗಿದೆ. ಈ ಆಲ್ಬಂ ಜೊತೆಗೆ ರಘು ಕೋಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಯಾರ್​​ಮಗ' ಎಂಬ ಚಿತ್ರದ ಟೈಟಲ್‌ನ ಕೂಡಾ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಲಹರಿ ವೇಲು, ಕೆಜಿಎಫ್ ಖ್ಯಾತಿಯ ಗರುಡ, ನಟ ಗಣೇಶ್​​ರಾವ್ ಕೇಸರ್ಕರ್ ಹಾಗೂ ಇನ್ನಿತರರು ಆಗಮಿಸಿ ರಘು ಪಡುಕೋಟಿ ಅವರ ಪ್ರಯತ್ನವನ್ನು ಪ್ರಶಂಶಿಸಿದರು. 'ಏ ಸೋನಾ' ಆಲ್ಬಂ ಸಾಂಗ್‌ನ ಸರಿಗಮಪ ಖ್ಯಾತಿಯ ಸುನೀಲ್ ಹಾಡಿದ್ದಾರೆ. ಹಾಡಿರುವುದು ಮಾತ್ರವಲ್ಲ ಈ ಹಾಡಿಗೆ ಅವರೇ ಸಾಹಿತ್ಯ ಬರೆದು ಸಂಗೀತ ನೀಡಿ ಆ್ಯಕ್ಟ್ ಕೂಡಾ ಮಾಡಿದ್ದಾರೆ. ಮಂಗಳೂರಿನ ಸುಂದರ ತಾಣಗಳಲ್ಲಿ ಈ ಆಲ್ಬಂ ಹಾಡನ್ನು ಚಿತ್ರೀಕರಿಸಲಾಗಿದೆ. ಹಾಡಿನಲ್ಲಿ ರಘು, ಸುನೀಲ್ ಹಾಗೂ ಕಿರುತೆರೆ ನಟಿ ಶಾಲಿನಿಗೌಡ ನಟಿಸಿದ್ದಾರೆ.

ಆಲ್ಪಂ , ಚಿತ್ರದ ಟೈಟಲ್ ಬಿಡುಗಡೆ

ಮಗನ ಕನಸನ್ನು ನನಸು ಮಾಡಲು ಹೊರಟಿರುವ ಬಸವರಾಜ್​​​​​​​​​​​​​​​​​​​​​​​​​​ ಪಡುಕೋಟಿ ಈ ಆಲ್ಬಂ ಸಾಂಗ್‌ನ ನಿರ್ಮಿಸಿದ್ದಾರೆ. ಜೊತೆಗೆ ಮಗನನ್ನು ಸ್ಯಾಂಡಲ್​​ವುಡ್​​​ಗೆ ಪರಿಚಯಿಸಲು ಹೊರಟಿದ್ದಾರೆ. ರಘು ಪಡುಕೋಟಿ 'ಯಾರ್​​​ಮಗ' ಸಿನಿಮಾದ ಕಥೆ ಬರೆದಿರುವುದಲ್ಲದೆ ನಾಯಕನಾಗಿ ಕೂಡಾ ಬಣ್ಣ ಹಚ್ಚಿದ್ದಾರೆ. ವಿದ್ಯಾಪ್ರಭು ಎಂಬ ಹೊಸ ನಟಿ ಈ ಚಿತ್ರದಲ್ಲಿ ರಘು ಜೊತೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸುರೇಶ್​​​ ರಾಜ್​ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಮುಂದಿನ ತಿಂಗಳಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದೆ.

lahari venu
ಲಹರಿ ವೇಣು

ಸಿನಿಮಾ ಎಂಬ ಮಾಯಾ ಬಜಾರ್​​​ನಲ್ಲಿ ಮಿಂಚಬೇಕು ಎಂದು ಕನಸು ಹೊತ್ತು ಗಾಂಧಿನಗರಕ್ಕೆ ಬರುವವರು ಸಾಕಷ್ಟು ಮಂದಿ. ಅಂತವರಲ್ಲಿ ರಘು ಪಡುಕೋಟಿ ಎಂಬ ಯುವಕನ ಕನಸನ್ನು ಅವರ ತಂದೆ ಬಸವರಾಜ್​ ಪಡುಕೋಟಿ ಅವರೇ ನನಸಾಗಿದ್ದಾರೆ.

sona
ಸುನಿಲ್​, ಶಾಲಿನಿ, ರಘು

ರಘು ಕೋಟಿ ಮಾಡಿರುವ 'ಏ ಸೋನಾ' ಎಂಬ ಆಲ್ಬಂ ಹಾಡನ್ನು ನಿನ್ನೆ ಬಿಡುಗಡೆ ಮಾಡಲಾಗಿದೆ. ಈ ಆಲ್ಬಂ ಜೊತೆಗೆ ರಘು ಕೋಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಯಾರ್​​ಮಗ' ಎಂಬ ಚಿತ್ರದ ಟೈಟಲ್‌ನ ಕೂಡಾ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಲಹರಿ ವೇಲು, ಕೆಜಿಎಫ್ ಖ್ಯಾತಿಯ ಗರುಡ, ನಟ ಗಣೇಶ್​​ರಾವ್ ಕೇಸರ್ಕರ್ ಹಾಗೂ ಇನ್ನಿತರರು ಆಗಮಿಸಿ ರಘು ಪಡುಕೋಟಿ ಅವರ ಪ್ರಯತ್ನವನ್ನು ಪ್ರಶಂಶಿಸಿದರು. 'ಏ ಸೋನಾ' ಆಲ್ಬಂ ಸಾಂಗ್‌ನ ಸರಿಗಮಪ ಖ್ಯಾತಿಯ ಸುನೀಲ್ ಹಾಡಿದ್ದಾರೆ. ಹಾಡಿರುವುದು ಮಾತ್ರವಲ್ಲ ಈ ಹಾಡಿಗೆ ಅವರೇ ಸಾಹಿತ್ಯ ಬರೆದು ಸಂಗೀತ ನೀಡಿ ಆ್ಯಕ್ಟ್ ಕೂಡಾ ಮಾಡಿದ್ದಾರೆ. ಮಂಗಳೂರಿನ ಸುಂದರ ತಾಣಗಳಲ್ಲಿ ಈ ಆಲ್ಬಂ ಹಾಡನ್ನು ಚಿತ್ರೀಕರಿಸಲಾಗಿದೆ. ಹಾಡಿನಲ್ಲಿ ರಘು, ಸುನೀಲ್ ಹಾಗೂ ಕಿರುತೆರೆ ನಟಿ ಶಾಲಿನಿಗೌಡ ನಟಿಸಿದ್ದಾರೆ.

ಆಲ್ಪಂ , ಚಿತ್ರದ ಟೈಟಲ್ ಬಿಡುಗಡೆ

ಮಗನ ಕನಸನ್ನು ನನಸು ಮಾಡಲು ಹೊರಟಿರುವ ಬಸವರಾಜ್​​​​​​​​​​​​​​​​​​​​​​​​​​ ಪಡುಕೋಟಿ ಈ ಆಲ್ಬಂ ಸಾಂಗ್‌ನ ನಿರ್ಮಿಸಿದ್ದಾರೆ. ಜೊತೆಗೆ ಮಗನನ್ನು ಸ್ಯಾಂಡಲ್​​ವುಡ್​​​ಗೆ ಪರಿಚಯಿಸಲು ಹೊರಟಿದ್ದಾರೆ. ರಘು ಪಡುಕೋಟಿ 'ಯಾರ್​​​ಮಗ' ಸಿನಿಮಾದ ಕಥೆ ಬರೆದಿರುವುದಲ್ಲದೆ ನಾಯಕನಾಗಿ ಕೂಡಾ ಬಣ್ಣ ಹಚ್ಚಿದ್ದಾರೆ. ವಿದ್ಯಾಪ್ರಭು ಎಂಬ ಹೊಸ ನಟಿ ಈ ಚಿತ್ರದಲ್ಲಿ ರಘು ಜೊತೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸುರೇಶ್​​​ ರಾಜ್​ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಮುಂದಿನ ತಿಂಗಳಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದೆ.

lahari venu
ಲಹರಿ ವೇಣು
Intro:ಸಿನಿಮಾ ಎಂಬ ಮಾಯ ಬಜಾರ್ ನಲ್ಲಿ ಮಿಂಚಬೇಕು ಎಂಬ ಕನಸ ಕಟ್ಟಿಕೋಂಡು ಬಂದಿರುವ ರಘು ಪಡುಕೋಟಿ ಎಂಬ ಯುವಕನಿಗೆ ಅವರ ತಂದೆ ಬಸವರಾಜ್ ಪಡುಕೋಟಿ ಮಗನ ಆಸೆಗೆ ನಿರೇರಿದಿದ್ದಾರೆ.ಅದರ ಪ್ರತಿಫಲವಾಗಿ ಏ ಸೋನಾ ಎಂಬ. ವಿಡಿಯೋ ಆಲ್ಬಂ ಸಾಂಗ್ ರೆಡಿಯಾಗಿದ್ದು ಇಂದು ಆ ಸಾಂಗ್ ಅನ್ನು ರಿಲೀಸ್ ಮಾಡಿದ್ದಾರೆ.ಇನ್ನೂ ಈ ಅಲ್ಬಂ ಸಾಂಗ್ ಮಾಡಿರುವ ಉದ್ದೇಶ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲು ಈಗಾಗಲೇ ತಯಾರಿಯಲ್ಲಿರುವ ರಘು ಅದರ ಪೂರ್ವ ತಯಾರಿ ಎಂಬಂತೆ ಈ ಸಾಂಗ್ ಮಾಡಿದ್ದಾರೆ.






Body:ಅಲ್ಲದೆ ಆಲ್ಬಂ ಸಾಂಗ್ ಜೊತೆಗೆ ರಘು ಪಡುಕೋಟಿ ನಾಯಕನಾಗಿ ನಟಿಸುತ್ತಿರುವ ಇನ್ನೂ ಸೆಟ್ಟೇರದ " ಯಾರ್ ಮಗ" ಎಂಬ ಚಿತ್ರದ ಟೈಟಲ್ ಅನ್ನು ಚಿತ್ರತಂಡ ರಿಲೀಸ್ ಮಾಡಿತು.ಇನ್ನೂ ಈ ಕಾರ್ಯಕ್ರಮಕ್ಕೆ ಲಹರಿ ವೇಲು,ಕೆಜಿಎಫ್ ಖ್ಯಾತಿಯ ಗರುಡ ಆಗಮಿಸಿ ರಘು ಪಡುಕೋಟಿ ಅವರ ಪ್ರಯತ್ನವನ್ನು ಪ್ರಶಂಸಿಸಿದರು.ಇನ್ನೂ ಏ ಸೋನ ಆಲ್ಬಂ ಸಾಂಗ್ ಅನ್ನು ಸರಿಗಮಪ ಖ್ಯಾತಿಯ ಸುನೀಲ್ ಸಂಗೀತ ನೀಡಿ ‌ಸಾಹಿತ್ಯವನ್ನು ಬರೆಯುವುದರ ಜೊತೆಗೆ ಬಣ್ಣವನ್ನು ಹಚ್ಚಿದ್ದಾರೆ.


Conclusion:ಇನ್ನೂ ಈ ಹಾಡು ಟ್ರೈಯಾಂಗಲ್ ಲವ್ ಸ್ಟೋರಿ ಹೊಂದಿದ್ದು ಮಂಗಳೂರಿನ ಸುಂದರ ತಾಣಗಳಲ್ಲಿ ಅದ್ಬುತವಾಗಿ ಸೆರೆಹಿಡಿದಿದ್ದಾರೆ.ಇನ್ನೂ ಈ ಹಾಡಿನಲ್ಲಿ ರಘು ಹಾಗೂ ಸುನೀಲ್ ಜೊತೆ ಕಿರುತೆರೆ ನಟಿ ಶಾಲಿನಿ ಗೌಡ ನಟಿಸಿದ್ದಾರೆ.ಇನ್ನೂ ತನ್ನ ಮಗನ ಕನಸ ನನಸ ಮಾಡಲು ಹೊರಟಿರುವ ಬಸವ್ಅಜ್ ಪಡುಕೋಟಿ ಈ ಆಲ್ಬಂ ಸಾಂಗ್ ಅನ್ನು ನಿರ್ಮಾಣ ಕಮಲಮಾಡುವುದಲ್ಲದೇ. ರಘು ಪಡುಕೋಟಿಯನ್ನು ನಾಯಕನಾಗಿ ಸ್ಯಾಢಲ್ ವುಡ್ ಪರಿಚಯಿಸಲು ರೆಡಿಯಾಗಿದ್ದಾರೆ.ಇನ್ನೂ ಯಾರ್ ಮಗ ಚಿತ್ರಕ್ಕೆ ರಘು ಪಡುಕೋಟಿ ಕಥೆ ಯನ್ನು ಬರೆಯುವುದರವಜೊತೆಗೆ ನಾಯಕನಾಗಿ ಬಣ್ಣ ಹಚ್ಚುತಿದ್ದಾರೆ.ನಾಯಕಿಯಾಗಿ ವಿದ್ಯಾಪ್ರಭು ಎಂಬ ಹೊಸ ನಟಿ ಈ ಚಿತ್ರದಲ್ಲಿ ರಘು ಜೊತೆ ಚಿತ್ರರಂಗಕ್ಕೆ ಎಂಟ್ರಿಕೊಡಲು ಕಾಯ್ತಿದ್ದಾರೆ.
ಇನ್ನೂ ಈ ಚಿತ್ರವನ್ನು ಸುರೇಶ್ ರಾಜ್ ಅಕ್ಷನ್ ಕಟ್ ಹೇಳ್ತಿದ್ದು.ಈಗಾಗಲೇ ಸ್ಕ್ರಿಪ್ಟ್ ವರ್ಕ್ ನಲ್ಲಿ ಚಿತ್ರತಂಡ ಬ್ಯುಸಿ ಇದ್ದು ಮುಂದಿನ ತಿಂಗಳಿನಿಂದ ಚಿತ್ರದ ಶೂಟಿಂಗ್ ಶುರು ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ.


ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.