ETV Bharat / sitara

‘ಕಪಟ ನಾಟಕ ಪಾತ್ರಧಾರಿ‘ ಸಿನಿಮಾದ ಹಾಡಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ

author img

By

Published : Sep 13, 2019, 5:01 PM IST

ಸೋಷಿಯಲ್ ಮೀಡಿಯಾ ಹೆಚ್ಚು ಬಳಕೆಗೆ ಬಂದಾಗಿನಿಂದ ಸಿನಿಮಾಗಳ ಪ್ರಮೋಷನ್​​​​​​​​​​​​​​ ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಜರುಗುತ್ತಿರುವುದು ಸಾಮಾನ್ಯ. ಮೊದಲ ಪ್ರಚಾರ ಹಾಗೂ ಪ್ರೇಕ್ಷಕರ ನಾಡಿ ಮಿಡಿತ ದೊರೆಯುತ್ತಿರುವುದು ಈ ಸೋಷಿಯಲ್ ಮೀಡಿಯಾದಲ್ಲೇ.

‘ಕಪಟ ನಾಟಕ ಪಾತ್ರಧಾರಿ‘

‘ಕಪಟ ನಾಟಕ ಪಾತ್ರಧಾರಿ’ ಸಿನಿಮಾದ ಹಾಡಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ರೆಸ್ಪಾನ್ಸ್ ಸಿಕ್ಕಿದೆ. ‘ಗರುಡ ಕ್ರಿಯೇಷನ್‘ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ. ವೇಣು ಹಸ್ರಾಲಿ ರಚನೆಯ ಹರಿಚರಣ್ ಹಾಡಿರುವ ‘ಯಾಕೆ ಅಂತ ಗೊತ್ತಿಲ್ಲ ಕಣ್ರೀ‘ ಲಿರಿಕಲ್ ವಿಡಿಯೋ ಬಹುತೇಕ ಎಲ್ಲರ ಮೆಚ್ಚುಗೆ ಗಳಿಸಿದೆ. ಆಗಸ್ಟ್​​​​ನಲ್ಲಿ ನಟ ರಿಷಿ ಈ ಹಾಡನ್ನು ಬಿಡುಗಡೆ ಮಾಡಿದ್ದರು. ಈ ತಿಂಗಳ ಕೊನೆಯಲ್ಲಿ ಸಿನಿಮಾ ಧ್ವನಿಸುರಳಿ ಕೂಡಾ ಬಿಡುಗಡೆಯಾಗಲಿದೆ.

  • " class="align-text-top noRightClick twitterSection" data="">

ಈ ಚಿತ್ರದ ತಂತ್ರಜ್ಞರ ಪರಿಚಯವನ್ನು ಅವರವರ ಫೇಸ್ ಬುಕ್ ಪೇಜ್ ಮೂಲಕ ಮಾಡಲಾಗಿದೆ ಎಂದು ನಿರ್ದೇಶಕ ಕ್ರಿಶ್ ತಿಳಿಸಿದ್ದಾರೆ. ಚಿತ್ರಕ್ಕೆ ಕ್ರಿಶ್ ಅವರೇ ಕಥೆ, ಚಿತ್ರಕಥೆ ಕೂಡಾ ಬರೆದಿದ್ದಾರೆ. ಚಿತ್ರದ ಹಾಡುಗಳಿಗೆ ಅದಿಲ್ ನದಾಫ್ ಸಂಗೀತ ನೀಡಿದ್ದರೆ ಕ್ರಿಶ್, ವೇಣು ಹಸ್ರಾಲಿ, ಚಾಣಕ್ಯ, ಅನಿರುಧ್ ಶಾಸ್ತ್ರಿ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಹರಿ ಚರಣ್, ಸಿದ್ದಾರ್ಥ್​, ಮಾಧುರಿ ಶೇಷಾದ್ರಿ, ಇಶಾ ಸುಚಿ, ಪವನ್ ಪಾರ್ಥ ಮತ್ತು ಅನಿರುಧ್​​​​​​ ಶಾಸ್ತ್ರಿ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಕಿರಣ್ ಚಂದ್ರ ಹಾಗೂ ವೇಣು ಹಸ್ರಾಳಿ ಚಿತ್ರಕ್ಕೆ ಜಂಟಿಯಾಗಿ ಸಂಭಾಷಣೆ ಬರೆದಿದ್ದಾರೆ. ಪರಮೇಶ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ. ಸಂಗೀತ ಭಟ್, ಬಾಲು ನಾಗೇಂದ್ರ, ಕರಿಸುಬ್ಬು, ಶಂಕರ್ ನಾರಾಯಣ್, ಪ್ರಕಾಶ್​​​​​​​​​​​​​​​​​​​​​​​​​​​​​ ತುಮ್ಮಿನಾಡು, ಉಗ್ರಂ ಮಂಜು, ಜಯದೇವ, ನವೀನ್, ವಾಸುದೇವ್, ಸುನಿಲ್ ಕುಲಕರ್ಣಿ ಹಾಗೂ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ.

‘ಕಪಟ ನಾಟಕ ಪಾತ್ರಧಾರಿ’ ಸಿನಿಮಾದ ಹಾಡಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ರೆಸ್ಪಾನ್ಸ್ ಸಿಕ್ಕಿದೆ. ‘ಗರುಡ ಕ್ರಿಯೇಷನ್‘ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ. ವೇಣು ಹಸ್ರಾಲಿ ರಚನೆಯ ಹರಿಚರಣ್ ಹಾಡಿರುವ ‘ಯಾಕೆ ಅಂತ ಗೊತ್ತಿಲ್ಲ ಕಣ್ರೀ‘ ಲಿರಿಕಲ್ ವಿಡಿಯೋ ಬಹುತೇಕ ಎಲ್ಲರ ಮೆಚ್ಚುಗೆ ಗಳಿಸಿದೆ. ಆಗಸ್ಟ್​​​​ನಲ್ಲಿ ನಟ ರಿಷಿ ಈ ಹಾಡನ್ನು ಬಿಡುಗಡೆ ಮಾಡಿದ್ದರು. ಈ ತಿಂಗಳ ಕೊನೆಯಲ್ಲಿ ಸಿನಿಮಾ ಧ್ವನಿಸುರಳಿ ಕೂಡಾ ಬಿಡುಗಡೆಯಾಗಲಿದೆ.

  • " class="align-text-top noRightClick twitterSection" data="">

ಈ ಚಿತ್ರದ ತಂತ್ರಜ್ಞರ ಪರಿಚಯವನ್ನು ಅವರವರ ಫೇಸ್ ಬುಕ್ ಪೇಜ್ ಮೂಲಕ ಮಾಡಲಾಗಿದೆ ಎಂದು ನಿರ್ದೇಶಕ ಕ್ರಿಶ್ ತಿಳಿಸಿದ್ದಾರೆ. ಚಿತ್ರಕ್ಕೆ ಕ್ರಿಶ್ ಅವರೇ ಕಥೆ, ಚಿತ್ರಕಥೆ ಕೂಡಾ ಬರೆದಿದ್ದಾರೆ. ಚಿತ್ರದ ಹಾಡುಗಳಿಗೆ ಅದಿಲ್ ನದಾಫ್ ಸಂಗೀತ ನೀಡಿದ್ದರೆ ಕ್ರಿಶ್, ವೇಣು ಹಸ್ರಾಲಿ, ಚಾಣಕ್ಯ, ಅನಿರುಧ್ ಶಾಸ್ತ್ರಿ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಹರಿ ಚರಣ್, ಸಿದ್ದಾರ್ಥ್​, ಮಾಧುರಿ ಶೇಷಾದ್ರಿ, ಇಶಾ ಸುಚಿ, ಪವನ್ ಪಾರ್ಥ ಮತ್ತು ಅನಿರುಧ್​​​​​​ ಶಾಸ್ತ್ರಿ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಕಿರಣ್ ಚಂದ್ರ ಹಾಗೂ ವೇಣು ಹಸ್ರಾಳಿ ಚಿತ್ರಕ್ಕೆ ಜಂಟಿಯಾಗಿ ಸಂಭಾಷಣೆ ಬರೆದಿದ್ದಾರೆ. ಪರಮೇಶ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ. ಸಂಗೀತ ಭಟ್, ಬಾಲು ನಾಗೇಂದ್ರ, ಕರಿಸುಬ್ಬು, ಶಂಕರ್ ನಾರಾಯಣ್, ಪ್ರಕಾಶ್​​​​​​​​​​​​​​​​​​​​​​​​​​​​​ ತುಮ್ಮಿನಾಡು, ಉಗ್ರಂ ಮಂಜು, ಜಯದೇವ, ನವೀನ್, ವಾಸುದೇವ್, ಸುನಿಲ್ ಕುಲಕರ್ಣಿ ಹಾಗೂ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ.

ಕಪಟ ನಾಟಕ ಪಾತ್ರದರಿ ಗಳಿಸಿತು ಸೋಷಲ್ ಮೀಡಿಯಾ ಮೆಚ್ಚುಗೆ

ಸೋಷಲ್ ಮೀಡಿಯಾ ಅಲ್ಲಿ ಹೆಚ್ಚು ಸದ್ದು ಮಾಡುವುದು ಈಗಿನ ಸಿನಿಮಾ ಜಗತ್ತಿನ ನಿಯಮವೇ ಆಗಿಬಿಟ್ಟಿದೆ. ಮೊದಲ ಪ್ರಚಾರ ಹಾಗೂ ಪ್ರೇಕ್ಷಕರ ನಾಡಿ ಮಿಡಿತ ಈಗ ಸಿಕ್ಕುತ್ತಿರುವುದು ಸೋಷಲ್ ಮೀಡಿಯಾ ಜಗತ್ತಿನಲ್ಲಿ. ಈಗ ಕಪಟ ನಾಟಕ ಪಾತ್ರದಾರಿಕನ್ನಡ ಸಿನಿಮಾ ಗರುಡ ಕ್ರಿಯೇಷನ್ ಅಡಿಯಲ್ಲಿ ನಿರ್ಮಾಣ ಆಗಿ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದೆ.

ಅಂತರ್ಜಾಲ ಮೀಡಿಯಾ ಅಲ್ಲಿ ಹರಿ ಚರಣ್ ಹಾಡಿರುವ ಯಾಕೆ ಅಂತ ಗೊತ್ತಿಲ್ಲ ಕಣ್ರೀ....ವೇಣು ಹಸ್ರಾಲಿ ರಚನೆಯ ಹಾಡು ಮೆಚ್ಚುಗೆ ಗಳಿಸಿದೆ. ಈ ಹಾಡಿನ ಲಿರಿಕಲ್ ಆಡಿಯೋ ನಟ ಋಷಿ ಬಿಡುಗಡೆ ಮಾಡಿದ್ದರೆ. ಈಗ ಈ ಹಾಡಿನ ವೀಡಿಯೋ ಸಹ ಮೆಚ್ಚುಗೆಗೆ ಕಾರಣವಾಗಿದೆ. ಇದೆ ತಿಂಗಳಿನಲ್ಲಿ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಹ ಮಾಡಲಾಗುವುದು.

ಈ ಚಿತ್ರದ ತಂತ್ರಜ್ಞರ ಪರಿಚಯ ಅವರವರ ಫೇಸ್ ಬುಕ್ ಪೇಜ್ ಮೂಲಕ ಮಾಡಲಾಗಿದೆ. ಅವರ ಫೇಸ್ ಬುಕ್ ಪೇಜ್ ಅಲ್ಲಿ ಹಾಡಿನ ಸಾಹಿತ್ಯ ಸಹ ಇರುತ್ತದೆ ಎಂದು ನಿರ್ದೇಶಕ ಕ್ರಿಶ್ ತಿಳಿಸಿದ್ದಾರೆ.

ಕ್ರಿಶ್ ಅವರೇ ಕಥೆ, ಚಿತ್ರಕಥೆ ಸಹ ಬರೆದಿದ್ದಾರೆ. ಅದಿಲ್ ನಡಾಫ್ ಸಗೀತ, ಕ್ರಿಶ್, ವೇಣು ಹಸ್ರಾಲಿ, ಚಾಣಕ್ಯ, ಅನಿರುಧ್ ಶಾಸ್ತ್ರಿ ಗೀತಾ ರಚನೆ ಮಾಡಿರುವರು. ಹರಿ ಚರಣ್, ಸಿದ್ದರ್ತ್, ಮಾಧುರಿ ಶೇಷಾದ್ರಿ, ಇಶಾ ಸುಚಿ, ಪವನ್ ಪಾರ್ಥ ಮತ್ತು ಅನಿರುದ್ ಶಾಸ್ತ್ರೀ ಹಾಡುಗಳನ್ನು ಹೇಳಿದ್ದಾರೆ.

ಕಿರಣ್ ಚಂದ್ರ ಹಾಗೂ ವೇಣು ಹಸ್ರಾಳಿ ಸಂಭಾಷಣೆ ಜಂಟಿಯಾಗಿ ಬರೆದಿದ್ದಾರೆ. ಪರಮೇಶ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ ಇದೆ.

ಸಂಗೀತ ಭಟ್, ಬಾಲು ನಾಗೇಂದ್ರ, ಕರಿ ಸುಬ್ಬು, ಶಂಕರ್ ನಾರಾಯಣ್, ಪ್ರಕಾಷ್ ತುಮ್ಮಿನಾಡು, ಉಗ್ರಮ್ ಮಂಜು, ಜಯದೇವ, ನವೀನ್, ವಾಸುದೇವ್, ಸುನಿಲ್ ಕುಲಕರ್ಣಿ ಹಾಗೂ ಮುಂತಾದವರು ತಾರಗಣದಲ್ಲಿದ್ದಾರೆ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.