ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ನಿಧನಕ್ಕೆ ಚಂದನವನದ ತಾರೆಯರು ಸಂತಾಪ ಸೂಚಿಸಿದ್ದಾರೆ. ನವರಸ ನಾಯಕ ಜಗ್ಗೇಶ್ ಕೂಡ ಶ್ರೀಗಳ ನಿಧನ ಹಿನ್ನೆಲೆ ಟ್ವೀಟ್ ಮಾಡಿದ್ದು, ದೇಹಕ್ಕೆ ಅಂತ್ಯವುಂಟು ಆತ್ಮಕ್ಕಲ್ಲಾ ಎಂದ ಕೃಷ್ಣನ ಬಳಿ ನೇರವಾಗಿ ಅರ್ಜುನನಂತೆ ಭಗವದ್ಗೀತೆ ಉವಾಚ ಅರಿಯಲು ಹೋದರು ಶ್ರೇಷ್ಠ ಸಂತ ಶ್ರೀ ವಿಶ್ವೇಶ ತೀರ್ಥರು. ನಿಮ್ಮ ಬಳಿ ಅನೇಕ ಬಾರಿ ಆಶೀರ್ವಾದ ಪಡೆದ ನಾನೇ ಧನ್ಯ ಅನ್ನಿಸಿತು. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.
-
ದೇಹಕ್ಕೆ ಅಂತ್ಯವುಂಟು ಆತ್ಮಕ್ಕಲ್ಲಾ ಎಂದ ಕೃಷ್ಣನ ಬಳಿ ನೇರವಾಗಿ ಅರ್ಜುನನಂತೆ
— ನವರಸನಾಯಕ ಜಗ್ಗೇಶ್ (@Jaggesh2) December 29, 2019 " class="align-text-top noRightClick twitterSection" data="
ಭಗವದ್ಗೀತೆ ಉವಾಚ ಅರಿಯಲು ಹೋದರು ಶ್ರೇಷ್ಟ ಸಂತ ಶ್ರೀ ವಿಶ್ವೇಶ್ವರ ತೀರ್ಥರು..ನಿಮ್ಮ ಬಳಿ ಅನೇಕಬಾರಿ ಆಶೀರ್ವಾದ ಪಡೆದ ನಾನೆ ಧನ್ಯ ಅನ್ನಿಸಿತು..
ಓಂಶಾಂತಿ.. pic.twitter.com/DPvhGD3MaP
">ದೇಹಕ್ಕೆ ಅಂತ್ಯವುಂಟು ಆತ್ಮಕ್ಕಲ್ಲಾ ಎಂದ ಕೃಷ್ಣನ ಬಳಿ ನೇರವಾಗಿ ಅರ್ಜುನನಂತೆ
— ನವರಸನಾಯಕ ಜಗ್ಗೇಶ್ (@Jaggesh2) December 29, 2019
ಭಗವದ್ಗೀತೆ ಉವಾಚ ಅರಿಯಲು ಹೋದರು ಶ್ರೇಷ್ಟ ಸಂತ ಶ್ರೀ ವಿಶ್ವೇಶ್ವರ ತೀರ್ಥರು..ನಿಮ್ಮ ಬಳಿ ಅನೇಕಬಾರಿ ಆಶೀರ್ವಾದ ಪಡೆದ ನಾನೆ ಧನ್ಯ ಅನ್ನಿಸಿತು..
ಓಂಶಾಂತಿ.. pic.twitter.com/DPvhGD3MaPದೇಹಕ್ಕೆ ಅಂತ್ಯವುಂಟು ಆತ್ಮಕ್ಕಲ್ಲಾ ಎಂದ ಕೃಷ್ಣನ ಬಳಿ ನೇರವಾಗಿ ಅರ್ಜುನನಂತೆ
— ನವರಸನಾಯಕ ಜಗ್ಗೇಶ್ (@Jaggesh2) December 29, 2019
ಭಗವದ್ಗೀತೆ ಉವಾಚ ಅರಿಯಲು ಹೋದರು ಶ್ರೇಷ್ಟ ಸಂತ ಶ್ರೀ ವಿಶ್ವೇಶ್ವರ ತೀರ್ಥರು..ನಿಮ್ಮ ಬಳಿ ಅನೇಕಬಾರಿ ಆಶೀರ್ವಾದ ಪಡೆದ ನಾನೆ ಧನ್ಯ ಅನ್ನಿಸಿತು..
ಓಂಶಾಂತಿ.. pic.twitter.com/DPvhGD3MaP
ಇನ್ನು, ಶ್ರೀಗಳ ನಿಧನ ಹಿನ್ನೆಲೆ ಪುನೀತ್ ರಾಜ್ ಕುಮಾರ್ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದು, ಕಂಬನಿ ಮಿಡಿದಿದ್ದಾರೆ.
-
Poojya Pejawar Mutt Vishwesha Teertha Swamiji 🙏 Deepest Condolences....
— Puneeth Rajkumar (@PuneethRajkumar) December 29, 2019 " class="align-text-top noRightClick twitterSection" data="
">Poojya Pejawar Mutt Vishwesha Teertha Swamiji 🙏 Deepest Condolences....
— Puneeth Rajkumar (@PuneethRajkumar) December 29, 2019Poojya Pejawar Mutt Vishwesha Teertha Swamiji 🙏 Deepest Condolences....
— Puneeth Rajkumar (@PuneethRajkumar) December 29, 2019
ಶ್ರೀಗಳ ಅಗಲಿಕೆಗೆ ಸಂತಾಪ ಸೂಚಿಸಿರುವ ನಟ ಉಪೇಂದ್ರ ಪೇಜಾವರ ಶ್ರೀಗಳು ಎಂದೆಂದೂ ಅಮರ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ.
-
ಪೇಜಾವರ ಶ್ರೀಗಳು ಎಂದೆಂದೂ ಅಮರ 🙏🙏🙏
— Upendra (@nimmaupendra) December 29, 2019 " class="align-text-top noRightClick twitterSection" data="
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 💐💐🙏 pic.twitter.com/K5t69xkxwF
">ಪೇಜಾವರ ಶ್ರೀಗಳು ಎಂದೆಂದೂ ಅಮರ 🙏🙏🙏
— Upendra (@nimmaupendra) December 29, 2019
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 💐💐🙏 pic.twitter.com/K5t69xkxwFಪೇಜಾವರ ಶ್ರೀಗಳು ಎಂದೆಂದೂ ಅಮರ 🙏🙏🙏
— Upendra (@nimmaupendra) December 29, 2019
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 💐💐🙏 pic.twitter.com/K5t69xkxwF