ETV Bharat / sitara

ಕನ್ನಡದ 'ಸಂಹಾರಿಣಿ'ಯಲ್ಲಿ ಬಾಲಿವುಡ್ ಖಳನಟರ ಪಾರುಪತ್ಯ - undefined

ನಟ ಕಿಶೋರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಬಾಲಿವುಡ್​ನ ಫೇಮಸ್​ ಖಳ ನಟರಾದ ರಾಹುಲ್ ದೇವ್, ರವಿ ಖಾಳೆ, ಹ್ಯಾರಿ ಜೋಶ್ ವಿಲನ್​ ರೋಲ್ ಮಾಡಿದ್ದಾರೆ.

ಪೂಜಾ ಗಾಂಧಿ
author img

By

Published : May 13, 2019, 5:00 PM IST

ಅಂದು ‘ದಂಡು ಪಾಳ್ಯ’ ಸಿನಿಮಾದಲ್ಲಿ ನಿರ್ಭಯವಾಗಿ ಅಭಿನಯಿಸಿದ್ದ ಪೂಜಾ ಗಾಂಧಿ, ಇದೀಗ ಮೊಟ್ಟ ಮೊದಲ ಬಾರಿಗೆ ಸಾಹಸಭರಿತ 'ಸಂಹಾರಿಣಿ' ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.

samharini
ಸಂಹಾರಿಣಿ

'ಸಂಹಾರಿಣಿ'ಗೆ ಹಿಂದಿ ಸಿನಿಮಾಗಳ ನಿರ್ದೇಶಕ ಕೆ.ಜವಾಹರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. '2ಎಂ' ಸಿನಿಮಾಸ್ ಬ್ಯಾನ್ನರ್​ನಡಿ ಕೆ.ವಿ.ಶಬರೀಶ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಜನಪ್ರಿಯ ನಟ ಕಿಶೋರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಬಾಲಿವುಡ್​ನ ಫೇಮಸ್​ ಖಳ ನಟರಾದ ರಾಹುಲ್ ದೇವ್, ರವಿ ಖಾಳೆ, ಹ್ಯಾರಿ ಜೋಶ್ ವಿಲನ್​ ರೋಲ್ ಮಾಡಿದ್ದಾರೆ. ಸಚಿನ್ ಹಾಗೂ ಅರುಣ್ ಸಹ ಪೋಷಕ ಕಲಾವಿದರಾಗಿ ಅಭಿನಯಿಸಿದ್ದಾರೆ.

samharini
ಸಂಹಾರಿಣಿ

ಮಾಸ್ ಮಾಧ ಸಾಹಸ, ಡಾ. ವಿ.ನಾಗೇಂದ್ರ ಪ್ರಸಾದ್ ಗೀತ ಸಾಹಿತ್ಯ, ಅಖಿಲ್ ಸಂಕಲನ, ರಾಜೇಶ್ ಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಅಂದು ‘ದಂಡು ಪಾಳ್ಯ’ ಸಿನಿಮಾದಲ್ಲಿ ನಿರ್ಭಯವಾಗಿ ಅಭಿನಯಿಸಿದ್ದ ಪೂಜಾ ಗಾಂಧಿ, ಇದೀಗ ಮೊಟ್ಟ ಮೊದಲ ಬಾರಿಗೆ ಸಾಹಸಭರಿತ 'ಸಂಹಾರಿಣಿ' ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.

samharini
ಸಂಹಾರಿಣಿ

'ಸಂಹಾರಿಣಿ'ಗೆ ಹಿಂದಿ ಸಿನಿಮಾಗಳ ನಿರ್ದೇಶಕ ಕೆ.ಜವಾಹರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. '2ಎಂ' ಸಿನಿಮಾಸ್ ಬ್ಯಾನ್ನರ್​ನಡಿ ಕೆ.ವಿ.ಶಬರೀಶ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಜನಪ್ರಿಯ ನಟ ಕಿಶೋರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಬಾಲಿವುಡ್​ನ ಫೇಮಸ್​ ಖಳ ನಟರಾದ ರಾಹುಲ್ ದೇವ್, ರವಿ ಖಾಳೆ, ಹ್ಯಾರಿ ಜೋಶ್ ವಿಲನ್​ ರೋಲ್ ಮಾಡಿದ್ದಾರೆ. ಸಚಿನ್ ಹಾಗೂ ಅರುಣ್ ಸಹ ಪೋಷಕ ಕಲಾವಿದರಾಗಿ ಅಭಿನಯಿಸಿದ್ದಾರೆ.

samharini
ಸಂಹಾರಿಣಿ

ಮಾಸ್ ಮಾಧ ಸಾಹಸ, ಡಾ. ವಿ.ನಾಗೇಂದ್ರ ಪ್ರಸಾದ್ ಗೀತ ಸಾಹಿತ್ಯ, ಅಖಿಲ್ ಸಂಕಲನ, ರಾಜೇಶ್ ಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಪೂಜಾ ಗಾಂಧಿ ಸಂಹಾರಿಣಿ ಚಿತ್ರೀಕರಣ ಪೂರ್ಣ

ಅಂದು ದಂಡು ಪಾಳ್ಯ ಸಿನಿಮಾದಲ್ಲಿ ನಿರ್ಭಯವಾಗಿ ಅಭಿನಯಿಸಿದ್ದ ಪೂಜಾ ಗಾಂಧಿ ಇಂದು ಸಾಹಸ ಭರಿತ ಸಿನಿಮಾದಲ್ಲಿ ಮೊಟ್ಟ ಮೊದಲ ಬಾರಿಗೆ ಅಭಿನಯಿಸಿರುವ ಸಿನಿಮಾ ಸಂಹಾರಿಣಿ ಚಿತ್ರೀಕರಣ ಪೂರ್ತಿಗೊಳಿಸಿಕೊಂಡಿದೆ.

ಹಿಂದಿ ಸಿನಿಮಾಗಳ ಕೆ ಜವಾಹರ್ ನಿರ್ದೇಶನ ಮಾಡಿರುವ ಸಾಹಸ ಥ್ರಿಲ್ಲರ್ ಅಂಶಗಳ ಚಿತ್ರ ಕೆ ವಿ ಶಭರೀಶ್ ನಿರ್ಮಾಣದಲ್ಲಿ 2 ಎಂ ಸಿನಿಮಾಸ್ ಬ್ಯಾನ್ನರ್ ಅಡಿಯಲ್ಲಿ ತಯಾರಾಗಿದೆ.

ಹಿಂದಿ ಸಿನಿಮಾಗಳ ಪ್ರಸಿದ್ದ ಖಳ ನಟ ರಾಹುಲ್ ದೇವ್, ರವಿ ಖಾಳೆ, ಹ್ಯಾರಿ ಜೋಶ್ ಈ ಚಿತ್ರದಲ್ಲಿ ಖಳ ನಟರುಗಳು. ಜನಪ್ರಿಯ ನಟ ಕಿಶೋರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಚಿನ್ ಹಾಗೂ ಅರುಣ್ ಸಹ ಪೋಷಕ ಕಲಾವಿದರುಗಳಾಗಿ ಅಭಿನಯಿಸಿದ್ದಾರೆ.

ಮಾಸ್ ಮಾಧ ಸಾಹಸ, ಡಾ ವಿ ನಾಗೇಂದ್ರ ಪ್ರಸಾದ್ ಗೀತ ಸಾಹಿತ್ಯ, ಅಖಿಲ್ ಸಂಕಲನ, ವಿ 2 ಸಂಗೀತ ನಿರ್ದೇಶನ, ರಾಜೇಶ್ ಕುಮಾರ್ ಅವರ ಛಾಯಾಗ್ರಹಣ ಮಾಡಿದ್ದಾರೆ. ಗಂಗಾಧರ್ ನಿರ್ಮಾಣ ನಿರ್ವಹಣೆ ಇರುವ ಈ ಚಿತ್ರದ ಪೋಸ್ಟರ್ ಲಕ್ಕಿ, ಸ್ಥಿರ ಛಾಯಾಗ್ರಹಣ ಸುರೇಶ್ ಮೆರ್ಲಿನ್ ಅವರು ಮಾಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.