ETV Bharat / sitara

ಶ್ರೀ ಭರತ - ಬಾಹುಬಲಿಗೆ ಎದುರಾಯ್ತು ಅತಿದೊಡ್ಡ ಸಂಕಷ್ಟ - ಚಿಕ್ಕಣ್ಣ ಅಭಿನಯದಲ್ಲಿ ಬರ್ತಿರುವ ಶ್ರೀ ಭರತ ಬಾಹುಬಲಿ

ಶ್ರೀ ಭರತ ಬಾಹುಬಲಿ ಸಿನಿಮಾದಲ್ಲಿ ಗೊಮ್ಮಟೇಶ್ವರನನ್ನ ಬಿಂಬಿಸುವ ಅಗತ್ಯ ಇದೆಯಾ? ಎಂದು ಜೈನ ಸಮುದಾಯ ಪ್ರಶ್ನೆಸಿದೆ. ಅಲ್ಲದೆ ಚಿತ್ರದ ಟೈಟಲ್​​​ ಬದಲಿಸುವಂತೆ ಜೈನ್ ಅಸೋಸಿಯೇಷನ್ ಚಿತ್ರ ತಂಡದ ವಿರುದ್ಧ ವಿರೋಧ ವ್ಯಕ್ತಪಡಿಸಿದೆ.

Bhartha Bhahubali movie contravarcy
ಶ್ರೀ ಭರತ ಬಾಹುಬಲಿಗೆ ಎದುರಾಯ್ತು ಸಂಕಷ್ಟ
author img

By

Published : Jan 9, 2020, 3:01 PM IST

ಮಂಜು ಮಾಂಡವ್ಯ ನಿರ್ದೇಶನದ ಚಿಕ್ಕಣ್ಣ ಅಭಿನಯದಲ್ಲಿ ಬರ್ತಿರುವ ಶ್ರೀ ಭರತ ಬಾಹುಬಲಿ ಸಿನಿಮಾಕ್ಕೆ ಕಂಟಕ ಎದುರಾಗಿದೆ. ಈ ಸಿನಿಮಾದ ಟ್ರೇಲರ್​ನಲ್ಲಿ ಭಗವಾನ್ ಗೊಮ್ಮಟೇಶ್ವರ ಬಾಹುಬಲಿಯ ಮೂರ್ತಿ ಹಾಗೂ ಬಾಹುಬಲಿಯ ಬೆಟ್ಟವನ್ನ ತೋರಿಸಿದ್ದಾರೆ. ಅದರ ಜತೆಗೆ ಧೂಮಪಾನ ಮಾಡುವ ದೃಶ್ಯಗಳನ್ನ ತೋರಿಸಿದ್ದಾರೆ. ಸಿನಿಮಾದಲ್ಲಿ ಗೊಮ್ಮಟೇಶ್ವರನನ್ನ ಬಿಂಬಿಸುವ ಅಗತ್ಯ ಇದೆಯಾ? ಎಂದು ಜೈನ ಸಮುದಾಯ ಪ್ರಶ್ನಿಸಿದೆ. ಅಲ್ಲದೆ ಚಿತ್ರದ ಟೈಟಲ್​​​ ಬದಲಿಸುವಂತೆ ಜೈನ್ ಅಸೋಸಿಯೇಷನ್ ಚಿತ್ರ ತಂಡದ ವಿರುದ್ಧ ವಿರೋಧ ವ್ಯಕ್ತಪಡಿಸಿದೆ.

Bhartha Bhahubali movie contravarcy
ಜೈನ್ ಸಮುದಾಯ ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಗುಬ್ಬಿ ಜಯರಾಜ್ ಅವರಿಗೆ ಮನವಿ
Bhartha Bhahubali movie contravarcy
ಜೈನ್ ಸಮುದಾಯ ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಗುಬ್ಬಿ ಜಯರಾಜ್ ಅವರಿಗೆ ಮನವಿ

ಟೈಟಲ್ ಕೈಬಿಡುವಂತೆ ಜೈನ್ ಸಮುದಾಯ ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಗುಬ್ಬಿ ಜಯರಾಜ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಒಂದು ವೇಳೆ ಚಿತ್ರದ ಟೈಟಲ್ ಬದಲಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಹಾಗೂ ಕಾನೂನು ಕ್ರಮ ಕೈಗೊಳ್ಳುವುದಾಗಿ ಜೈನ್ ಅಸೋಸಿಯೇಷನ್ ಹೇಳಿದೆ. ಇನ್ನು ಶ್ರೀ ಭರತ ಬಾಹುಬಲಿ ಸಿನಿಮಾ ಜನವರಿ 17 ರಂದು ಬಿಡುಗಡೆಯಾಗುತ್ತಿದೆ.

  • " class="align-text-top noRightClick twitterSection" data="">

ಮಂಜು ಮಾಂಡವ್ಯ ನಿರ್ದೇಶನದ ಚಿಕ್ಕಣ್ಣ ಅಭಿನಯದಲ್ಲಿ ಬರ್ತಿರುವ ಶ್ರೀ ಭರತ ಬಾಹುಬಲಿ ಸಿನಿಮಾಕ್ಕೆ ಕಂಟಕ ಎದುರಾಗಿದೆ. ಈ ಸಿನಿಮಾದ ಟ್ರೇಲರ್​ನಲ್ಲಿ ಭಗವಾನ್ ಗೊಮ್ಮಟೇಶ್ವರ ಬಾಹುಬಲಿಯ ಮೂರ್ತಿ ಹಾಗೂ ಬಾಹುಬಲಿಯ ಬೆಟ್ಟವನ್ನ ತೋರಿಸಿದ್ದಾರೆ. ಅದರ ಜತೆಗೆ ಧೂಮಪಾನ ಮಾಡುವ ದೃಶ್ಯಗಳನ್ನ ತೋರಿಸಿದ್ದಾರೆ. ಸಿನಿಮಾದಲ್ಲಿ ಗೊಮ್ಮಟೇಶ್ವರನನ್ನ ಬಿಂಬಿಸುವ ಅಗತ್ಯ ಇದೆಯಾ? ಎಂದು ಜೈನ ಸಮುದಾಯ ಪ್ರಶ್ನಿಸಿದೆ. ಅಲ್ಲದೆ ಚಿತ್ರದ ಟೈಟಲ್​​​ ಬದಲಿಸುವಂತೆ ಜೈನ್ ಅಸೋಸಿಯೇಷನ್ ಚಿತ್ರ ತಂಡದ ವಿರುದ್ಧ ವಿರೋಧ ವ್ಯಕ್ತಪಡಿಸಿದೆ.

Bhartha Bhahubali movie contravarcy
ಜೈನ್ ಸಮುದಾಯ ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಗುಬ್ಬಿ ಜಯರಾಜ್ ಅವರಿಗೆ ಮನವಿ
Bhartha Bhahubali movie contravarcy
ಜೈನ್ ಸಮುದಾಯ ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಗುಬ್ಬಿ ಜಯರಾಜ್ ಅವರಿಗೆ ಮನವಿ

ಟೈಟಲ್ ಕೈಬಿಡುವಂತೆ ಜೈನ್ ಸಮುದಾಯ ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಗುಬ್ಬಿ ಜಯರಾಜ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಒಂದು ವೇಳೆ ಚಿತ್ರದ ಟೈಟಲ್ ಬದಲಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಹಾಗೂ ಕಾನೂನು ಕ್ರಮ ಕೈಗೊಳ್ಳುವುದಾಗಿ ಜೈನ್ ಅಸೋಸಿಯೇಷನ್ ಹೇಳಿದೆ. ಇನ್ನು ಶ್ರೀ ಭರತ ಬಾಹುಬಲಿ ಸಿನಿಮಾ ಜನವರಿ 17 ರಂದು ಬಿಡುಗಡೆಯಾಗುತ್ತಿದೆ.

  • " class="align-text-top noRightClick twitterSection" data="">
Intro:ಮಂಜು ಮಾಂಡವ್ಯ ಚಿಕ್ಕಣ್ಣ ಅಭಿನಯದ ಭರತ ಬಾಹುಬಲಿ ಚಿತ್ರಕ್ಕೆ ಎದುರಾಯ್ತು ಸಂಕಷ್ಟ...

ನಿರ್ದೇಶಕ ಮಂಜು ಮಾಂಡವ್ಯ ಹಾಗು ಚಿಕ್ಕಣ್ಣ ಅಭಿನಯದಲ್ಲಿ ಬರ್ತಿರುವ ಚಿತ್ರ ಶ್ರೀ ಭರತ ಬಾಹುಬಲಿ ಎದುರಾಯ್ತು ಸಂಕಷ್ಟ,, ಭರತ ಬಾಹುಬಲಿ ಚಿತ್ರದ ಟ್ರೇಲರ್ ನಲ್ಲಿ ಭಗವಾನ್ ಗೊಮ್ಮಟೇಶ್ವರ ಬಾಹುಬಲಿಯ ಮೂರ್ತಿ ಹಾಗು ಬಾಹುಬಲಿಯ ಬೆಟ್ಟವನ್ನ ತೋರಿಸಿದ್ದಾರೆ . ಅದರ ಜತೆಗೆ ಧೂಮಪಾನ ಮಾಡುವ ದೃಶ್ಯಗಳನ್ನ ತೋರಿಸಿದ್ದಾರೆ. ಅಲ್ಲದೆ ಇದರ ಜತೆಗೆ ಗೊಮ್ಮಟೇಶ್ವರನನ್ನ ಬಿಂಬಿಸುವ ಅಗತ್ಯಇದೆಯ ಅಂತ ಪ್ರಶ್ನೆಸಿರುವ ಜೈನ ಸಮುದಾಯ ಚಿತ್ರದ ಟೈಟಲ್ಬದಲಿಸುವಂತೆ ಜೈನ್ ಅಸೋಸಿಯೇಷನ್ ನಿಂದ ಸಿನಿಮಾಗೆ ವಿರೋಧವ್ಯಕ್ತಪಡಿಸಿದ್ದಾರೆ.Body:ಅಲ್ಲದೆಸಿನಿಮಾ
ಟೈಟಲ್ ಕೈಬಿಡುವಂತೆ ಜೈನ್ ಸಮುದಾಯ ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಗುಬ್ಬಿ ಜಯರಾಜ್ ಅವರಿಗೆ
ಮನವಿ ಸಲ್ಲಿಸಿದ್ದಾರೆ. ಒಂದು ವೇಳೆ ಚಿತ್ರದ ಟೈಟಲ್ ಬದಲಿಸದಿದ್ದರ ಉಗ್ರ ಹೋರಾಟ ಮಾಡುತ್ತೇವೆ ಹಾಗು ಕಾನೂನಿನ ಕ್ರಮ ಕೈಗೊಳ್ಳುವುದಾಗಿ ಜೈನ್ ಅಸೋಸಿಯೇಷನ್ ಹೇಳಿದೆ. ಇನ್ನು ತಿಂಗಳ 17 ರಂದು ಭರತಬಾಹುಬಲಿ ಚಿತ್ರ ರಿಲೀಸ್ ಆಗ್ತಿದ್ದು.ಹಾಸ್ಯಮಯ ಸಿನಿಮಾಗೆ ಭರತ ಬಾಹುಬಲಿ ಟೈಟಲನ್ನ ಇಟ್ಟಿದ್ದಾರೆ .

ಸತೀಶ ಎಂಬಿ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.