ETV Bharat / sitara

ಅಭಿಮಾನಿಗಳ ಕಾರ್ಯಕ್ಕೆ ಫಿದಾ...ರಾಯಚೂರಿನ ಯುವಕರಿಗೆ ಪುನೀತ್ ವಿಡಿಯೋ ಸಂದೇಶ - undefined

ಸಮಾಜಪರ ಕೆಲಸ ಮಾಡುತ್ತಿರುವ ಅಭಿಮಾನಿಗಳಿಗೆ ಕನ್ನಡ ಸಿನಿಮಾ ನಟ ಪುನೀತ್ ರಾಜಕುಮಾರ್ ಧನ್ಯವಾದ ಹೇಳಿದ್ದಾರೆ.

ಪುನೀತ್
author img

By

Published : Jul 25, 2019, 1:54 PM IST

ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ನಾರದಬಂಡ ಗ್ರಾಮದ ಅಭಿಮಾನಗಳ ಸಾಮಾಜಿಕ ಕಾರ್ಯಕ್ಕೆ ದೊಡ್ಮನೆ ನಟ ಪುನೀತ್ ರಾಜಕುಮಾರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

actor puneeth rajkumar
ನಾರದಬಂಡ ಗ್ರಾಮದಲ್ಲಿರುವ ಪುನೀತ್ ಕಟೌಟ್​​

ಈ ಗ್ರಾಮದ ಯುವಕರು ವರನಟ ಡಾ.ರಾಜಕುಮಾರ್ ಕುಟುಂಬದ ದೊಡ್ಡ ಅಭಿಮಾನಿಗಳು. ಶಿವರಾಜ್ ಕುಮಾರ್​, ರಾಘವೇಂದ್ರ ರಾಜಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅವರನ್ನು ಹೃದಯಲ್ಲಿರಲಿ ಆರಾಧಿಸುವ ಅಪ್ಪಟ ಕಲಾರಸಿಕರು. ಈ ದೊಡ್ಮನೆ ನಟರ ಹುಟ್ಟುಹಬ್ಬಗಳಂದು ಶಾಲಾ ಮಕ್ಕಳಿಗೆ ನೋಟ್ ಬುಕ್, ಹಾಲು,ಹಣ್ಣು ವಿತರಿಸಿ ಅರ್ಥಪೂರ್ಣವಾಗಿ ಆಚರಿಸುತ್ತಾರೆ. ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘ ಕಟ್ಟಿಕೊಂಡು ಸಮಾಜದ ಒಳಿತಿಗೆ ಶ್ರಮಿಸುತ್ತಿದ್ದಾರೆ.

actor puneeth rajkumar
ಪುನೀತ್ ಅಭಿಮಾನಿಗಳು

ಅಭಿಮಾನಿಗಳ ಈ ಪ್ರೀತಿಗೆ, ಅವರ ಸೇವಾ ಮನೋಭಾವಕ್ಕೆ ಪುನೀತ್ ರಾಜಕುಮಾರ್ ಅವರು ಮನಸೋತಿದ್ದಾರೆ. ನಾರದಬಂಡ ಅಭಿಮಾನಿಗಳಿಗೆ ಅದರಲ್ಲೂ ವಿಶೇಷವಾಗಿ ಪ್ರಕಾಶ್ ಮತ್ತು ಅವರ ತಂಡಕ್ಕೆ ಧನ್ಯವಾದ ಹೇಳಿ ವಿಡಿಯೋ ಸಂದೇಶದ ಕಳುಹಿಸಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು ಅಪ್ಪು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ಅಭಿಮಾನಿಗಳ ಕಾರ್ಯಕ್ಕೆ ಪುನೀತ್ ಶ್ಲಾಘನೆ

ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ನಾರದಬಂಡ ಗ್ರಾಮದ ಅಭಿಮಾನಗಳ ಸಾಮಾಜಿಕ ಕಾರ್ಯಕ್ಕೆ ದೊಡ್ಮನೆ ನಟ ಪುನೀತ್ ರಾಜಕುಮಾರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

actor puneeth rajkumar
ನಾರದಬಂಡ ಗ್ರಾಮದಲ್ಲಿರುವ ಪುನೀತ್ ಕಟೌಟ್​​

ಈ ಗ್ರಾಮದ ಯುವಕರು ವರನಟ ಡಾ.ರಾಜಕುಮಾರ್ ಕುಟುಂಬದ ದೊಡ್ಡ ಅಭಿಮಾನಿಗಳು. ಶಿವರಾಜ್ ಕುಮಾರ್​, ರಾಘವೇಂದ್ರ ರಾಜಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅವರನ್ನು ಹೃದಯಲ್ಲಿರಲಿ ಆರಾಧಿಸುವ ಅಪ್ಪಟ ಕಲಾರಸಿಕರು. ಈ ದೊಡ್ಮನೆ ನಟರ ಹುಟ್ಟುಹಬ್ಬಗಳಂದು ಶಾಲಾ ಮಕ್ಕಳಿಗೆ ನೋಟ್ ಬುಕ್, ಹಾಲು,ಹಣ್ಣು ವಿತರಿಸಿ ಅರ್ಥಪೂರ್ಣವಾಗಿ ಆಚರಿಸುತ್ತಾರೆ. ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘ ಕಟ್ಟಿಕೊಂಡು ಸಮಾಜದ ಒಳಿತಿಗೆ ಶ್ರಮಿಸುತ್ತಿದ್ದಾರೆ.

actor puneeth rajkumar
ಪುನೀತ್ ಅಭಿಮಾನಿಗಳು

ಅಭಿಮಾನಿಗಳ ಈ ಪ್ರೀತಿಗೆ, ಅವರ ಸೇವಾ ಮನೋಭಾವಕ್ಕೆ ಪುನೀತ್ ರಾಜಕುಮಾರ್ ಅವರು ಮನಸೋತಿದ್ದಾರೆ. ನಾರದಬಂಡ ಅಭಿಮಾನಿಗಳಿಗೆ ಅದರಲ್ಲೂ ವಿಶೇಷವಾಗಿ ಪ್ರಕಾಶ್ ಮತ್ತು ಅವರ ತಂಡಕ್ಕೆ ಧನ್ಯವಾದ ಹೇಳಿ ವಿಡಿಯೋ ಸಂದೇಶದ ಕಳುಹಿಸಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು ಅಪ್ಪು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ಅಭಿಮಾನಿಗಳ ಕಾರ್ಯಕ್ಕೆ ಪುನೀತ್ ಶ್ಲಾಘನೆ
Intro:ಸ್ಲಗ್: ರಾಜ್ ವಂಶ
ಫಾರ್ಮೇಟ್: ಎವಿಬಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 25-೦7-2019
ಸ್ಥಳ: ರಾಯಚೂರು
ಆಂಕರ್: ರಾಯಚೂರು ಜಿಲ್ಲೆಯ ರಾಜ್ ವಂಶದ ಅಭಿಮಾನಿಗಳ ಬಳಗ ಯುವಕರ ಕಾರ್ಯಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ ಶುಭಾಶಯ ವಿಡಿಯೋ ಸಾಮಾಜಿಕ ಜಾಲತಾಣಗಳನ್ನ ವೈರಲ್ ಆಗಿದೆ. Body:ಜಿಲ್ಲೆಯ ಸಿರವಾರ ತಾಲೂಕಿನ ನಾರದಬಂಡ ಗ್ರಾಮದ ರಾಜ್ ವಂಶದ ಅಭಿಮಾನ ಬಳಗದ ಯುವಕರು, ವರನಟ ಡಾ.ರಾಜ್ ಕುಮಾರ ದೊಡ್ಡ ಅಭಿಮಾನಿಗಳು ಆಗಿದ್ದಾರೆ. ಅವರ ಕುಟುಂಬದ ಸದಸ್ಯರಾದ ಪುನಿತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಯಾರದೇ ಜನ್ಮದಿನಾಚರಣೆ ಇದ್ದಾರೆ. ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ, ಹಾಲು ಹಣ್ಣು ವಿತರಣೆ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಗಳನ್ನ ಮಾಡುತ್ತಾರೆ. ಅಲ್ಲದೇ ಅವರ ಯಾವುದೇ ಸಿನಿಮಾ ರಿಲೀಸ್ ಆದ್ರೂ, ಬ್ಯಾನರ್, ಕಟೌಟ್, ಬ್ಯಾನರ್ ಬಾಟಿಂಗ್ಸ್ ಮಾಡುವ ಮೂಲಕ ತಮ್ಮ ಅಭಿಮಾನವನ್ನ ವ್ಯಕ್ತಪಡಿಸುತ್ತಿದ್ದಾರೆ. ನಾರದಬಂಡ ರಾಜ್ ವಂಶದ ಅಭಿಮಾನಿ ಬಳಗದ ಕಾರ್ಯದ ಪೋಟೋ ಮತ್ತು ವಿಡಿಯೋ ಕಂಡು ಶುಭಶಯ ಕೋರಿದ್ದು, ನಮ್ಮಲಿರುವ ಅಭಿಮಾನಕ್ಕೆ ಧನ್ಯವಾದಗಳನ್ನ ಹೇಳಿದ್ದಾರೆ. ವಿಶೇಷವಾಗಿ ಪ್ರಕಾಶ್ ಮತ್ತು ಅವರ ತಂಡಕ್ಕೆ ಧನ್ಯವಾದಗಳು ಹೇಳುವ ಮೂಲಕ ವಿಡಿಯೋವನ್ನ ಪುನಿತ್ ರಾಜ್ ಕುಮಾರ್ ಪ್ರಕಾಶ್ ಅವರ ತಂಡಕ್ಕೆ ಮೊನ್ನೆ ಸೇಡ್ ಮಾಡಿದ್ದಾರೆ. ಈ ವಿಡಿಯೋ ಈಗ ವಾಟ್ಸಪ್ ಮತ್ತು ಫೇಸ್ ಬುಕ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. Conclusion:ಬೈಟ್.1: ಪುನಿತ್ ರಾಜ್ ಕುಮಾರ್, ನಟ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.