ETV Bharat / sitara

ಜಗ್ಗೇಶರ ಆ ನೋವು ಮರೆಸಿತು ಕುರುಕ್ಷೇತ್ರ ಗೆಲುವು!

author img

By

Published : Aug 26, 2019, 12:26 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಚಿತ್ರ ಕುರುಕ್ಷೇತ್ರ ಗಳಿಕೆಯಲ್ಲಿ ದಾಖಲೆ ಬರೆದಿದೆ. 100 ಕೋಟಿ ಬಾಚಿಕೊಂಡು ಸಂಭ್ರಮಿಸುತ್ತಿದೆ. ಈ ಸಿನಿಮಾ ಗೆಲುವಿನ ಬಗ್ಗೆ ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

jaggesh

ಕುರುಕ್ಷೇತ್ರ ಸಿನಿಮಾ ಸತತ ಎರಡು ವಾರಗಳ ಕಾಲ ಎಲ್ಲ ಚಿತ್ರಮಂದಿರಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಇತ್ತ ಗಲ್ಲಾ ಪೆಟ್ಟಿಗೆಯಲ್ಲೂ ನಾಗಾಲೋಟ ಪ್ರಾರಂಭಿಸಿರುವ ಈ ಸಿನಿಮಾ, ನೂರು ಕೋಟಿ ರೂಪಾಯಿ ಬಾಚಿಕೊಂಡು ಖುಷಿಯಿಂದ ಬೀಗುತ್ತಿದೆ.

ಕುರುಕ್ಷೇತ್ರದ ಈ ಗೆಲುವು ಕನ್ನಡ ಸಿನಿರಸಿಕರಿಗೆ ಹೆಮ್ಮೆ ತರಿಸಿದೆ. ದಾಸನ ಅಭಿಮಾನಿಗಳು ಕಾಲರ್ ಎತ್ತಿ ಕುಣಿಯವಂತೆ ಮಾಡಿದೆ. ಈ ಸಂಭ್ರಮಕ್ಕೆ ಹಿರಿಯ ನಟ ನವರಸ ನಾಯಕ ಜಗ್ಗೇಶ್ ಕೈಜೋಡಿಸಿದ್ದಾರೆ.

  • ನನ್ನ ಆನಂದಕ್ಕೆ ಪಾರವೇ ಇಲ್ಲಾ!
    ಅನ್ಯರಾಜ್ಯದವರ ಆರ್ಭಟ ನೋಡಿ ನೋಡಿ ಸಾಕಾಗಿ ಮನಸಿನಲ್ಲಿ ಒಬ್ಬನೆ ನೋವುನುಂಗಿ ಬದುಕುತ್ತಿದ್ದೆ!
    ಭಾರಿಸಲಿ ನಮ್ಮ ಹುಡುಗರು
    ಕನ್ನಡ ಡಿಂಡಿಮವ!
    ನಮ್ಮ ಹೆಮ್ಮೆಯ ಕನ್ನಡ ಕನ್ನಡಿಗರು
    ಕನ್ನಡಚಿತ್ರರಂಗ ರಾಯರದಯೆಯಿಂದ
    ಹೀಗೆ ಕನ್ನಡತನವನ್ನು ರಾಷ್ಟ್ರಮಟ್ಟದಲ್ಲಿ
    ಮೆರೆಸಲಿ ಎಂದು ಆಶಿಸುವೆ..ಶುಭಮಸ್ತು https://t.co/vPNkQU6EBX

    — ನವರಸನಾಯಕ ಜಗ್ಗೇಶ್ (@Jaggesh2) August 26, 2019 " class="align-text-top noRightClick twitterSection" data=" ">

ವಿಜಯ ಪತಾಕೆ ಹಾರಿಸುತ್ತಿರುವ ಕುರುಕ್ಷೇತ್ರ ಗೆಲುವನ್ನು ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸಿರುವ ಜಗ್ಗೇಶ್​, ನನ್ನ ಆನಂದಕ್ಕೆ ಪಾರವೇ ಇಲ್ಲ ಎಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅನ್ಯ ರಾಜ್ಯದವರ ಆರ್ಭಟ ನೋಡಿ ನೋಡಿ ಸಾಕಾಗಿತ್ತು. ಮನಸಿನಲ್ಲಿ ಒಬ್ಬನೇ ನೋವು ನುಂಗಿ ಬದುಕುತ್ತಿದ್ದೆ. ಸದ್ಯ ಈ ನೋವು ಕುರುಕ್ಷೇತ್ರ ಗೆಲುವು ಮರೆಸಿದೆ. ನಮ್ಮ ಹುಡುಗರು ಕನ್ನಡ ಡಿಂಡಿಮವ ಭಾರಿಸಲಿ. ರಾಯರ ದಯೆಯಿಂದ ಕನ್ನಡಚಿತ್ರರಂಗ ಹೀಗೆ ಕನ್ನಡತನವನ್ನು ರಾಷ್ಟ್ರಮಟ್ಟದಲ್ಲಿ ಮೆರೆಸಲಿ ಎಂದು ಆಶಿಸುವುದಾಗಿ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಕುರುಕ್ಷೇತ್ರ ಸಿನಿಮಾ ಸತತ ಎರಡು ವಾರಗಳ ಕಾಲ ಎಲ್ಲ ಚಿತ್ರಮಂದಿರಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಇತ್ತ ಗಲ್ಲಾ ಪೆಟ್ಟಿಗೆಯಲ್ಲೂ ನಾಗಾಲೋಟ ಪ್ರಾರಂಭಿಸಿರುವ ಈ ಸಿನಿಮಾ, ನೂರು ಕೋಟಿ ರೂಪಾಯಿ ಬಾಚಿಕೊಂಡು ಖುಷಿಯಿಂದ ಬೀಗುತ್ತಿದೆ.

ಕುರುಕ್ಷೇತ್ರದ ಈ ಗೆಲುವು ಕನ್ನಡ ಸಿನಿರಸಿಕರಿಗೆ ಹೆಮ್ಮೆ ತರಿಸಿದೆ. ದಾಸನ ಅಭಿಮಾನಿಗಳು ಕಾಲರ್ ಎತ್ತಿ ಕುಣಿಯವಂತೆ ಮಾಡಿದೆ. ಈ ಸಂಭ್ರಮಕ್ಕೆ ಹಿರಿಯ ನಟ ನವರಸ ನಾಯಕ ಜಗ್ಗೇಶ್ ಕೈಜೋಡಿಸಿದ್ದಾರೆ.

  • ನನ್ನ ಆನಂದಕ್ಕೆ ಪಾರವೇ ಇಲ್ಲಾ!
    ಅನ್ಯರಾಜ್ಯದವರ ಆರ್ಭಟ ನೋಡಿ ನೋಡಿ ಸಾಕಾಗಿ ಮನಸಿನಲ್ಲಿ ಒಬ್ಬನೆ ನೋವುನುಂಗಿ ಬದುಕುತ್ತಿದ್ದೆ!
    ಭಾರಿಸಲಿ ನಮ್ಮ ಹುಡುಗರು
    ಕನ್ನಡ ಡಿಂಡಿಮವ!
    ನಮ್ಮ ಹೆಮ್ಮೆಯ ಕನ್ನಡ ಕನ್ನಡಿಗರು
    ಕನ್ನಡಚಿತ್ರರಂಗ ರಾಯರದಯೆಯಿಂದ
    ಹೀಗೆ ಕನ್ನಡತನವನ್ನು ರಾಷ್ಟ್ರಮಟ್ಟದಲ್ಲಿ
    ಮೆರೆಸಲಿ ಎಂದು ಆಶಿಸುವೆ..ಶುಭಮಸ್ತು https://t.co/vPNkQU6EBX

    — ನವರಸನಾಯಕ ಜಗ್ಗೇಶ್ (@Jaggesh2) August 26, 2019 " class="align-text-top noRightClick twitterSection" data=" ">

ವಿಜಯ ಪತಾಕೆ ಹಾರಿಸುತ್ತಿರುವ ಕುರುಕ್ಷೇತ್ರ ಗೆಲುವನ್ನು ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸಿರುವ ಜಗ್ಗೇಶ್​, ನನ್ನ ಆನಂದಕ್ಕೆ ಪಾರವೇ ಇಲ್ಲ ಎಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅನ್ಯ ರಾಜ್ಯದವರ ಆರ್ಭಟ ನೋಡಿ ನೋಡಿ ಸಾಕಾಗಿತ್ತು. ಮನಸಿನಲ್ಲಿ ಒಬ್ಬನೇ ನೋವು ನುಂಗಿ ಬದುಕುತ್ತಿದ್ದೆ. ಸದ್ಯ ಈ ನೋವು ಕುರುಕ್ಷೇತ್ರ ಗೆಲುವು ಮರೆಸಿದೆ. ನಮ್ಮ ಹುಡುಗರು ಕನ್ನಡ ಡಿಂಡಿಮವ ಭಾರಿಸಲಿ. ರಾಯರ ದಯೆಯಿಂದ ಕನ್ನಡಚಿತ್ರರಂಗ ಹೀಗೆ ಕನ್ನಡತನವನ್ನು ರಾಷ್ಟ್ರಮಟ್ಟದಲ್ಲಿ ಮೆರೆಸಲಿ ಎಂದು ಆಶಿಸುವುದಾಗಿ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.