ETV Bharat / sitara

ಜೋಡೆತ್ತು ಚಿತ್ರದಲ್ಲಿ ಅಣ್ಣಂದಿರು ಜೊತೆಯಾಗೇ ನಟಿಸಬೇಕು ಅಂದ್ರು 'ಅಮರ್​'​

author img

By

Published : May 20, 2019, 6:18 PM IST

'ಮೆಜೆಸ್ಟಿಕ್' ಚಿತ್ರ ನಿರ್ಮಾಪಕ ರಾಮಮೂರ್ತಿ 'ಜೋಡೆತ್ತು' ಟೈಟಲನ್ನು ಫಿಲ್ಮ್​ ಚೇಂಬರ್​​​ನಲ್ಲಿ ನೋಂದಣಿ ಮಾಡಿಸಿದ್ದಾರೆ. ಇನ್ನು ಈ ಹೆಸರಿನ ಸಿನಿಮಾದಲ್ಲಿ ನನ್ನ ಅಣ್ಣಂದಿರಾದ ದರ್ಶನ್​ ಹಾಗೂ ಯಶ್ ನಟಿಸಿದರೆ ಸಿನಿಮಾ ಸೂಪರ್ ಹಿಟ್ ಆಗುತ್ತದೆ ಎಂದು ಅಭಿಷೇಕ್ ಅಂಬರೀಶ್ ಅಭಿಪ್ರಾಯಪಟ್ಟಿದ್ದಾರೆ.

ಅಭಿಷೇಕ್ ಅಂಬರೀಶ್

ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಬಳಕೆಯಾದ 'ನಿಖಿಲ್ ಎಲ್ಲಿದಿಯಪ್ಪ', 'ಜೋಡೆತ್ತು' ಎಂಬ ಪದಗಳು ಸೆನ್ಸೇಷನ್ ಹುಟ್ಟುಹಾಕಿದ್ದವು. ಈ ಪದಗಳನ್ನೇ ಟೈಟಲ್ ಆಗಿ ಬಳಸಿಕೊಂಡು ಸಿನಿಮಾ ಮಾಡಲು ಸಾಕಷ್ಟು ನಿರ್ಮಾಪಕರು ಪ್ರಯತ್ನಿಸಿದ್ದರು.

'ಅಮರ್​ ಪ್ರೆಸ್​​​​ಮೀಟ್​​​​​ನಲ್ಲಿ' ಅಭಿಷೇಕ್ ಅಂಬರೀಶ್​​​​

ಈಗಾಗಲೇ 'ಎಲ್ಲಿದಿಯಪ್ಪ' ಎಂಬ ಟೈಟಲ್ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್ ಆಗಿದೆ. ಇದೀಗ 'ಜೋಡೆತ್ತು' ಎಂಬ ಟೈಟಲನ್ನು ಮೆಜೆಸ್ಟಿಕ್ ಚಿತ್ರ ನಿರ್ಮಾಪಕ ರಾಮಮೂರ್ತಿ ಫಿಲ್ಮ್ ಚೇಂಬರ್​​​​​​​​​​​​ನಲ್ಲಿ ನೋಂದಣಿ ಮಾಡಿಸಿದ್ದಾರೆ. ಹಾಗೆ ದರ್ಶನ್ ಜೊತೆ ಈ ಸಿನಿಮಾ ಮಾಡುವುದಾಗಿಯೂ ​​​​​​ಘೋಷಿಸಿದ್ದಾರೆ. ಅಭಿಷೇಕ್ ಅಂಬರೀಶ್ ಕೂಡಾ ಈ ಟೈಟಲ್ ಮೇಲೆ ಸಿನಿಮಾ ಬರಬೇಕು ಅಂತ ಹೇಳಿದ್ದಾರೆ. ಅಲ್ಲದೆ ತಮಗಿರುವ ಆಸೆಯೊಂದನ್ನು ವ್ಯಕ್ತಪಡಿಸಿದ್ದಾರೆ.

yash, darshan
ಯಶ್, ದರ್ಶನ್​

'ಅಮರ್' ಸಿನಿಮಾ ಪ್ರೆಸ್​​​​​​​​​​​​​​​ಮೀಟ್ ಸಮಯದಲ್ಲಿ ಅಭಿಷೇಕ್ ಅಂಬರೀಶ್ ಈ 'ಜೋಡೆತ್ತು' ಸಿನಿಮಾದಲ್ಲಿ ನನ್ನ ಸಹೋದರರಾದ ದರ್ಶನ್ ಹಾಗೂ ಯಶ್ ಅಭಿನಯಿಸಿದರೆ ಈ ಸಿನಿಮಾ ಸೂಪರ್ ಹಿಟ್ ಆಗುವುದು ಗ್ಯಾರಂಟಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗ ಟ್ರೆಂಡಿಂಗ್​​ನಲ್ಲಿರುವ ಈ ಪದಗಳ ಹೆಸರಿನಲ್ಲಿ ​​​​​ಯಾರೇ ಸಿನಿಮಾ ಮಾಡಿದ್ರು ಫಸ್ಟ್ ಡೇ ಫಸ್ಟ್ ಶೋ ನೋಡ್ತಿನಿ ಅಂತಾ ಜೂನಿಯರ್ ಜಲೀಲ ಹೇಳಿದ್ದಾರೆ. ಒಟ್ಟಿನಲ್ಲಿ ಈ ಟೈಟಲ್​​​ಗಳ ಸಿನಿಮಾಗಳು ಯಾವಾಗ ಸೆಟ್ಟೇರುತ್ತವೆ ಅನ್ನೋದು ಶೀಘ್ರದಲ್ಲೇ ತಿಳಿಯಲಿದೆ.

ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಬಳಕೆಯಾದ 'ನಿಖಿಲ್ ಎಲ್ಲಿದಿಯಪ್ಪ', 'ಜೋಡೆತ್ತು' ಎಂಬ ಪದಗಳು ಸೆನ್ಸೇಷನ್ ಹುಟ್ಟುಹಾಕಿದ್ದವು. ಈ ಪದಗಳನ್ನೇ ಟೈಟಲ್ ಆಗಿ ಬಳಸಿಕೊಂಡು ಸಿನಿಮಾ ಮಾಡಲು ಸಾಕಷ್ಟು ನಿರ್ಮಾಪಕರು ಪ್ರಯತ್ನಿಸಿದ್ದರು.

'ಅಮರ್​ ಪ್ರೆಸ್​​​​ಮೀಟ್​​​​​ನಲ್ಲಿ' ಅಭಿಷೇಕ್ ಅಂಬರೀಶ್​​​​

ಈಗಾಗಲೇ 'ಎಲ್ಲಿದಿಯಪ್ಪ' ಎಂಬ ಟೈಟಲ್ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್ ಆಗಿದೆ. ಇದೀಗ 'ಜೋಡೆತ್ತು' ಎಂಬ ಟೈಟಲನ್ನು ಮೆಜೆಸ್ಟಿಕ್ ಚಿತ್ರ ನಿರ್ಮಾಪಕ ರಾಮಮೂರ್ತಿ ಫಿಲ್ಮ್ ಚೇಂಬರ್​​​​​​​​​​​​ನಲ್ಲಿ ನೋಂದಣಿ ಮಾಡಿಸಿದ್ದಾರೆ. ಹಾಗೆ ದರ್ಶನ್ ಜೊತೆ ಈ ಸಿನಿಮಾ ಮಾಡುವುದಾಗಿಯೂ ​​​​​​ಘೋಷಿಸಿದ್ದಾರೆ. ಅಭಿಷೇಕ್ ಅಂಬರೀಶ್ ಕೂಡಾ ಈ ಟೈಟಲ್ ಮೇಲೆ ಸಿನಿಮಾ ಬರಬೇಕು ಅಂತ ಹೇಳಿದ್ದಾರೆ. ಅಲ್ಲದೆ ತಮಗಿರುವ ಆಸೆಯೊಂದನ್ನು ವ್ಯಕ್ತಪಡಿಸಿದ್ದಾರೆ.

yash, darshan
ಯಶ್, ದರ್ಶನ್​

'ಅಮರ್' ಸಿನಿಮಾ ಪ್ರೆಸ್​​​​​​​​​​​​​​​ಮೀಟ್ ಸಮಯದಲ್ಲಿ ಅಭಿಷೇಕ್ ಅಂಬರೀಶ್ ಈ 'ಜೋಡೆತ್ತು' ಸಿನಿಮಾದಲ್ಲಿ ನನ್ನ ಸಹೋದರರಾದ ದರ್ಶನ್ ಹಾಗೂ ಯಶ್ ಅಭಿನಯಿಸಿದರೆ ಈ ಸಿನಿಮಾ ಸೂಪರ್ ಹಿಟ್ ಆಗುವುದು ಗ್ಯಾರಂಟಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗ ಟ್ರೆಂಡಿಂಗ್​​ನಲ್ಲಿರುವ ಈ ಪದಗಳ ಹೆಸರಿನಲ್ಲಿ ​​​​​ಯಾರೇ ಸಿನಿಮಾ ಮಾಡಿದ್ರು ಫಸ್ಟ್ ಡೇ ಫಸ್ಟ್ ಶೋ ನೋಡ್ತಿನಿ ಅಂತಾ ಜೂನಿಯರ್ ಜಲೀಲ ಹೇಳಿದ್ದಾರೆ. ಒಟ್ಟಿನಲ್ಲಿ ಈ ಟೈಟಲ್​​​ಗಳ ಸಿನಿಮಾಗಳು ಯಾವಾಗ ಸೆಟ್ಟೇರುತ್ತವೆ ಅನ್ನೋದು ಶೀಘ್ರದಲ್ಲೇ ತಿಳಿಯಲಿದೆ.

Intro:ಮಂಡ್ಯ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸುಮಲತಾ ಅಂಬರೀಶ್ ಪರವಾಗಿ ದರ್ಶನ್ ಹಾಗೂ ಭರ್ಜರಿ ಪ್ರಚಾರ ಮಾಡಿದರು ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ನಾಯಕರು ದರ್ಶನ್ ಹಾಗೂ ಯಶ ರನ್ನ ಜೋಡೆತ್ತು ಎಂದು ಕರೆದಿದ್ದರು ಈ ಪದ ಸಾಕಷ್ಟು ಸೋಶಿಯಲ್ ಮೀಡಿಯಾದಲ್ಲಿ ನಲ್ಲಿ ಇದ್ದ ಕಾರಣ ನಿರ್ಮಾಪಕರು ಸಿನಿಮಾ ಮಾಡಲು ಮುಂದಾಗಿದ್ದಾರೆ ಈ ಬಗ್ಗೆ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಶ್ ಈ ಸಿಂಹ ಅಂತ ಇದ್ದಾರೆ


Body:ಜೋಡೆತ್ತು ಎಂಬ ಟೈಟಲ್ಲು ಸಾಕಷ್ಟು ಟ್ರೆಂಡಿಂಗ್ ನಲ್ಲಿ ಇರುವ ಕಾರಣ ಇದನ್ನು ಸಿನಿಮಾ ಆಗ್ಬೇಕು ಅಂತ ಅಭಿಷೇಕ್ ಅಂಬರೀಷ್ ತಮ್ಮ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ ಈ ಸಿನಿಮಾದಲ್ಲಿ ದರ್ಶನ್ ಹಾಗೂ ಯಶ್ ಅಭಿನಯಿಸಿದ್ದರೆ ಚೆನ್ನಾಗಿರುತ್ತೆ ಅಂತ ಜೂನಿಯರ್ ಅಂಬರೀಶ್ ಹೇಳಿದ್ದಾರೆ


Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.