ಕೃಷ್ಣಾ ( ಆಂಧ್ರಪ್ರದೇಶ): ಪ್ರೀತಿಸಿ ಮದುವೆಯಾದ ಯುವತಿ ಜೊತೆ ಸಂಸಾರಕ್ಕೆ ಹಿರಿಯರು ಬಿಡದ ಕಾರಣ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಪೆದ್ದವರಂ ಗ್ರಾಮದ ಪ್ರಸನ್ನ ಕುಮಾರ್ (25) ಪಾಲಿಟೆಕ್ನಿಕ್ ಡಿಪ್ಲೋಮಾ ಮುಗಿಸಿ ಬಿಹಾರದಲ್ಲಿ ಉದ್ಯೋಗ ಮಾಡುತ್ತಿದ್ದ. ಇನ್ನು ಯುವಕ ತನ್ನ ಗ್ರಾಮದ ಪಕ್ಕದ ಹಳ್ಳಿ ಕಾಂಡ್ರಪಾಡುವಿನ ಯವತಿಯೊಬ್ಬಳನ್ನು ಪ್ರೀತಿಸುತ್ತಿದ್ದ.
ಯುವತಿ ಗುಂಡ್ಲಪಲ್ಲೆರು ಕಾಲೇಜಿನಲ್ಲಿ ಬಿಟೆಕ್ ವ್ಯಾಸಂಗ ಮಾಡುತ್ತಿದ್ದಾರೆ. ಐದು ವರ್ಷದಿಂದ ಪ್ರೀತಿಸುತ್ತಿದ್ದ ಪ್ರಸನ್ನ ಕುಮಾರ 2015ರಲ್ಲಿ ಯುವತಿಯೊಂದಿಗೆ ರಹಸ್ಯವಾಗಿ ಮದುವೆಯಾಗಿದ್ದ. ಈ ವಿಷಯ ಎರಡು ತಿಂಗಳ ಹಿಂದೆಯೇ ಹಿರಿಯರಿಗೆ ಗೊತ್ತಾಗಿದ್ದು, ಇವರಿಬ್ಬರನ್ನು ದೂರ ಮಾಡಿದ್ದಾರೆ.
ನಾಲ್ಕು ದಿನಗಳ ಹಿಂದೆ ಪ್ರಸನ್ನ ಕುಮಾರ ತಮ್ಮ ಪೋಷಕರೊಂದಿಗೆ ಯುವತಿ ಕುಟುಂಬಸ್ಥರೊಡನೆ ಪಂಚಾಯಿತಿ ನಡೆಸಿದ್ದರು. ಆದ್ರೆ ಯುವತಿ ಪೋಷಕರು ಪ್ರಸನ್ನಕುಮಾರ ಜೊತೆ ಮಗಳನ್ನು ಸಂಸಾರಕ್ಕೆ ಕಳುಹಿಸಲು ನಿರಾಕರಿಸಿದ್ದಾರೆ. ಇದರಿಂದ ಮನಸ್ತಾಪಗೊಂಡ ಪ್ರಸನ್ನಕುಮಾರ ಮದ್ಯದಲ್ಲಿ ಕೀಟನಾಶಕ ಮಿಕ್ಸ್ ಮಾಡಿ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಒಬ್ಬನೇ ಮಗನನ್ನು ಕಳೆದುಕೊಂಡ ಪ್ರಸನ್ನಕುಮಾರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Intro:Body:
Suicide of a teenager due to panchayat on love marriage
ಲವ್ ಮ್ಯಾರೇಜ್ ಆದ್ರೂ ಸಂಸಾರಕ್ಕೆ ಬಿಡದ ಹಿರಿಯರು... ಮದ್ಯದೊಂದಿಗೆ ವಿಷ ಸೇವಿಸಿ ಯುವಕ ಆತ್ಮಹತ್ಯೆ!
kannada newspaper, etv bharat, Suicide, teenager due, panchayat, love marriage, ಲವ್ ಮ್ಯಾರೇಜ್, ಸಂಸಾರ, ಬಿಡದ ಹಿರಿಯರು, ಮದ್ಯ, ವಿಷ ಸೇವಿಸಿ, ಯುವಕ ಆತ್ಮಹತ್ಯೆ,
ಅವರು ಐದು ವರ್ಷ ಲವ್ ಮಾಡಿ ರಹಸ್ಯವಾಗಿ ಮದುವೆಯಾಗಿದ್ದರು. ಯುವಕ ಉದ್ಯೋಗ ಮಾಡುತ್ತಿದ್ದರೇ, ಯುವತಿ ಬಿಟೆಕ್ ವ್ಯಾಸಂಗ ಮಾಡುತ್ತಿದ್ದಾರೆ. ಆದ್ರೆ ಇವರ ಸಂಸಾರಕ್ಕೆ ಅಡ್ಡಗೋಡೆಯಂತೆ ಹಿರಿಯರು ಎದುರಾಗಿರುವುದರಿಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೃಷ್ಣಾ: ಪ್ರೀತಿಸಿ ಮದುವೆಯಾದ ಯುವತಿ ಜೊತೆ ಸಂಸಾರಕ್ಕೆ ಹಿರಿಯರು ಬಿಡದ ಕಾರಣ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಪೆದ್ದವರಂ ಗ್ರಾಮದ ಪ್ರಸನ್ನ ಕುಮಾರ್ (25) ಪಾಲಿಟೆಕ್ನಿಕ್ ಡಿಪ್ಲೋಮಾ ಮುಗಿಸಿ ಬಿಹಾರದಲ್ಲಿ ಉದ್ಯೋಗ ಮಾಡುತ್ತಿದ್ದನು. ಇವರ ಗ್ರಾಮದ ಪಕ್ಕದ ಹಳ್ಳಿ ಕಾಂಡ್ರಪಾಡು ಗ್ರಾಮದ ಯವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು.
ಯುವತಿ ಗುಂಡ್ಲಪಲ್ಲೆರು ಕಾಲೇಜ್ನಲ್ಲಿ ಬಿಟೆಕ್ ವ್ಯಾಸಂಗ್ ಮಾಡುತ್ತಿದ್ದಾರೆ. ಐದು ವರ್ಷದಿಂದ ಪ್ರೀತಿಸುತ್ತಿದ್ದ ಪ್ರಸನ್ನ ಕುಮಾರ 2015ರಲ್ಲಿ ಯುವತಿಯೊಂದಿಗೆ ರಹಸ್ಯವಾಗಿ ಮದುವೆಯಾಗಿದ್ದನು. ಈ ವಿಷಯ ಕೆಲ ಎರಡು ತಿಂಗಳ ಹಿಂದೆ ಹಿರಿಯರಿಗೆ ಗೊತ್ತಾಗಿದ್ದು, ಇವರಿಬ್ಬರನ್ನು ದೂರ ಮಾಡಿದ್ದಾರೆ.
ನಾಲ್ಕು ದಿನಗಳ ಹಿಂದೆ ಪ್ರಸನ್ನ ಕುಮಾರ ತಮ್ಮ ಪೋಷಕರೊಂದಿಗೆ ಯುವತಿ ಕುಟುಂಬಸ್ಥರೊಡನೆ ಪಂಚಾಯಿತಿ ನಡೆಸಿದ್ದರು. ಆದ್ರೆ ಯುವತಿ ಪೋಷಕರು ಪ್ರಸನ್ನಕುಮಾರ ಜೊತೆ ಮಗಳನ್ನು ಸಂಸಾರಕ್ಕೆ ಕಳುಹಿಸಲು ನಿರಾಕರಿಸಿದ್ದಾರೆ. ಇದರಿಂದ ಮನಸ್ತಾಪಗೊಂಡ ಪ್ರಸನ್ನಕುಮಾರ ಮದ್ಯದಲ್ಲಿ ಕೀಟನಾಶಕ ಔಷಧಿ ಮಿಕ್ಸ್ ಮಾಡಿ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಒಬ್ಬನೇ ಮಗನನ್ನು ಕಳೆದುಕೊಂಡ ಪ್ರಸನ್ನಕುಮಾರ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಇನ್ನು ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
పెద్దవరం (నందిగామ గ్రామీణం): ఆ ఇద్దరూ ఐదేళ్ల క్రితం ప్రేమించి రహస్యంగా వివాహం చేసుకున్నారు. యువకుడు ఉద్యోగం చేస్తుండగా, యువతి బీటెక్ చదువుతోంది. రెండు నెలల క్రితం వీరి వివాహం పెద్దలకు తెలిసింది. పెద్దల పంచాయితీ యువకుడిని మనస్తాపానికి గురి చేయడంతో పురుగు మందు తాగి ఆత్మహత్య చేసుకున్నాడు. ఈ విషాద సంఘటన నందిగామ మండలం పెద్దవరం గ్రామంలో సోమవారం అర్ధరాత్రి చోటుచేసుకుంది. స్థానిక ఎస్సై లోవరాజు కథనం ప్రకారం...
పెద్దవరం గ్రామానికి చెందిన యడవల్లి ప్రసన్నకుమార్ (25) తెలంగాణ రాష్ట్రం కోదాడలోని ఓ కళాశాలలో పాలిటెక్నిక్ డిప్లొమా చదివాడు. తన గ్రామానికి పక్కనేవున్న చందర్లపాడు మండలం కాండ్రపాడు గ్రామానికి చెందిన ఓ యువతిని ప్రేమించాడు. 2015లో కోదాడలోని ఆర్య సమాజంలో రహస్యంగా వీరిద్దరూ వివాహం చేసుకున్నారు. ప్రసన్నకుమార్ మహారాష్ట్ర షిర్డీలోని శ్రీరాంపూర్ విద్యుత్తు ప్రాజెక్టులో కొంతకాలం ఉద్యోగం చేశాడు. ప్రస్తుతం ఆ ఉద్యోగంమాని బిహార్లో మరో ఉద్యోగం చేసే ప్రయత్నంలో ఉన్నాడు. యువతి గుడ్లవల్లేరులోని కళాశాలలో ఇంజినీరింగ్ చదువుతూ బ్యాంకు పరీక్షలకు శిక్షణ తీసుకుంటోంది. రెండు నెలల క్రితం వీరిద్దరి రహస్య వివాహం ఇరువురి పెద్దలకు తెలిసింది. అప్పటి నుంచి యువతిని ప్రసన్నకుమార్కు దూరంగా ఉంచారు. నాలుగు రోజుల క్రితం యువకుడు ఇంటికి వచ్చాడు. ఈ నేపథ్యంలో పెద్దలు పంచాయితీ నిర్వహించారు. పెద్దల పంచాయితీతో ప్రేమించిన యువతి యువకునితో కాపురానికి నిరాకరించింది. యువతి తల్లిదండ్రులు వీరి వివాహాన్ని వ్యతిరేకించారు. దీంతో మనస్తాపం చెందిన అతను మద్యంలో పురుగు మందు కలిపి తాగి ఆత్మహత్యకు పాల్పడ్డాడు. మృతుని తల్లిదండ్రులకు ప్రసన్నకుమార్ ఒక్కడే కుమారుడు. ముగ్గురు కుమార్తెలున్నారు. ఒక్కగానొక్క కొడుకు మృతి చెండంతో తల్లిదండ్రులు, బంధువులు కన్నీరుమున్నీరుగా విలపించారు. యువకుని మృతదేహానికి మంగళవారం పంచనామా నిర్వహించి బంధువులకు అప్పగించారు. దీనిపై ఎస్సై కేసు నమోదు చేసి దర్యాప్తు చేస్తున్నారు.
Conclusion: