ETV Bharat / jagte-raho

ಕೈಗೆ ಬಾರದ ಬೆಳೆದ ಬೆಳೆ...ಸಾಲಕ್ಕೆ ಹೆದರಿ ಅನ್ನದಾತ ನೇಣಿಗೆ ಶರಣು

author img

By

Published : Nov 7, 2019, 5:14 PM IST

ಸಾಲಬಾಧೆ ತಾಳದೆ ರೈತನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಅಫಜಲಪೂರ ತಾಲೂಕಿನ ಸಾಗನೂರ ಗ್ರಾಮದಲ್ಲಿ ನಡೆದಿದೆ.

Farmer suicide in Kalburgi

ಕಲಬುರಗಿ: ಸಾಲಬಾಧೆ ತಾಳದೆ ರೈತನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಅಫಜಲಪೂರ ತಾಲೂಕಿನ ಸಾಗನೂರ ಗ್ರಾಮದಲ್ಲಿ ನಡೆದಿದೆ.

ಮಲ್ಲಿಕಾರ್ಜುನ ಚಕ್ರ (51) ಮೃತ ರೈತ. ಎಸ್​​ಬಿಎಚ್ ಬ್ಯಾಂಕ್ ಸೇರಿದಂತೆ ವಿವಿಧ ಖಾಸಗಿಯಾಗಿ ₹ 9 ಲಕ್ಷ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.

ಕುಟುಂಬಸ್ಥರ ಆಕ್ರಂದನ

ಸಾಲ ಮಾಡಿ ಕಷ್ಟಪಟ್ಟು ಬೆಳೆ ಬೆಳೆಯ ವೈಫಲ್ಯದಿಂದಾಗಿ ಮನನೊಂದು ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕಲಬುರಗಿ: ಸಾಲಬಾಧೆ ತಾಳದೆ ರೈತನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಅಫಜಲಪೂರ ತಾಲೂಕಿನ ಸಾಗನೂರ ಗ್ರಾಮದಲ್ಲಿ ನಡೆದಿದೆ.

ಮಲ್ಲಿಕಾರ್ಜುನ ಚಕ್ರ (51) ಮೃತ ರೈತ. ಎಸ್​​ಬಿಎಚ್ ಬ್ಯಾಂಕ್ ಸೇರಿದಂತೆ ವಿವಿಧ ಖಾಸಗಿಯಾಗಿ ₹ 9 ಲಕ್ಷ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.

ಕುಟುಂಬಸ್ಥರ ಆಕ್ರಂದನ

ಸಾಲ ಮಾಡಿ ಕಷ್ಟಪಟ್ಟು ಬೆಳೆ ಬೆಳೆಯ ವೈಫಲ್ಯದಿಂದಾಗಿ ಮನನೊಂದು ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Intro:ಕಲಬುರಗಿ:ಸಾಲ ಬಾಧೆ ತಾಳದೆ ರೈತನೊರ್ವ ಆತ್ಮಹತ್ಯೆಗೆ ಶರಷಮಣಾದ ಘಟನೆ ಅಫಜಲಪೂರ ತಾಲೂಕಿನ ಸಾಗನೂರ ಗ್ರಾಮದಲ್ಲಿ ನಡೆದಿದೆ.

ಮಲ್ಲಿಕಾರ್ಜುನ ಚಕ್ರ(51) ಮೃತ ದುರ್ದೈವಿ ರೈತ.ಎಸ್ ಬಿಎಚ್ ಬ್ಯಾಂಕ್ ಸೇರಿದಂತೆ ವಿವಿಧ ಖಾಸಗಿಯಾಗಿ 9 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.ಸಾಲ ಮಾಡಿ ಬೆಳೆದ ಬೆಳೆ ವೈಫಲ್ಯದಿಂದ ಮನನೊಂದಿದಲ್ದಿ ಮರಕ್ಕೆ ನೇಣು ಹಾಕಿಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡ್ಡೊದ್ದಾನೆ.ಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.Body:ಕಲಬುರಗಿ:ಸಾಲ ಬಾಧೆ ತಾಳದೆ ರೈತನೊರ್ವ ಆತ್ಮಹತ್ಯೆಗೆ ಶರಷಮಣಾದ ಘಟನೆ ಅಫಜಲಪೂರ ತಾಲೂಕಿನ ಸಾಗನೂರ ಗ್ರಾಮದಲ್ಲಿ ನಡೆದಿದೆ.

ಮಲ್ಲಿಕಾರ್ಜುನ ಚಕ್ರ(51) ಮೃತ ದುರ್ದೈವಿ ರೈತ.ಎಸ್ ಬಿಎಚ್ ಬ್ಯಾಂಕ್ ಸೇರಿದಂತೆ ವಿವಿಧ ಖಾಸಗಿಯಾಗಿ 9 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.ಸಾಲ ಮಾಡಿ ಬೆಳೆದ ಬೆಳೆ ವೈಫಲ್ಯದಿಂದ ಮನನೊಂದಿದಲ್ದಿ ಮರಕ್ಕೆ ನೇಣು ಹಾಕಿಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡ್ಡೊದ್ದಾನೆ.ಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.